ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2005

ಅಕ್ಟೋಬರ್ 2005

೫೫ ಲೇಖನಗಳು

ಕನ್ನಡದ ಗತಿ

ಹರಿ ಪ್ರಸಾದ್ ಅಕ್ಟೋ ೩೧ ಚರ್ಚಾವೇದಿಕೆ ೨,೧೧೨ ವೀಕ್ಷಣೆ

<img src="/system/files?file=images/Kannada_Rajyotsava_Celebration.preview.jpg" alt="Kannada Rajyotsava" /> ಹೋದ ವರ್ಷ ಕನ್ನಡ ರಾಜ್ಯೋತ್ಸವದಂದು ಬರೆದದ್ದು.

ರಾಜ್ಯೋತ್ಸವ ರಸಪ್ರಶ್ನೆ -೨೦೦೫

pavanaja ಅಕ್ಟೋ ೩೧ ಪುಟ ೪,೦೩೯ ವೀಕ್ಷಣೆ

(ಕನ್ನಡ, ಕನ್ನಡಿಗ, ಕರ್ನಾಟಕದ ರಾಜಧಾನಿ ಬೆಂಗಳೂರಿನ ಭಾಷೆ ಸಂಸ್ಕೃತಿಯ ಅರಿವಿಗೆ) ೧. ಬೆಂಗಳೂರಿನಲ್ಲಿ ಜನರು ಆಡುವ ಭಾಷೆ ಯಾವುದು?

ದೀಪಾವಳಿ - ಎಲ್ಲರಿಗೆ ಎಲ್ಲಕ್ಕೆ ಶುಭಕೋರಲಿ - ಕೆ.ಎಸ್.ನರಸಿ೦ಹಸ್ವಾಮಿ

muralihr ಅಕ್ಟೋ ೩೦ ಪುಟ ೨,೦೨೭ ವೀಕ್ಷಣೆ

ಸ೦ಪದ ಬಳಗದ ಎಲ್ಲಾ ಮಿತ್ರರಿಗೂ ಈ ದೀಪಾವಳಿ ಬೆಳಕನ್ನು ತರಲಿ.... ಕೆ.ಎಸ್.ನರಸಿ೦ಹಸ್ವಾಮ ಈ ಕವನ ನಿಮ್ಮೊ೦ದಿಗೆ ಹ೦ಚಿ ಕೊಳ್ಳುವ ಆಸೆಯಾಯ್ತು.

ಮಳೆ, ನೆರೆ, ಪರಿಹಾರ

ಹರಿ ಪ್ರಸಾದ್ ಅಕ್ಟೋ ೨೮ ಚರ್ಚಾವೇದಿಕೆ ೬,೮೦೩ ವೀಕ್ಷಣೆ

<img src="/system/files?file=images/nere.preview.jpg" /> ಸ್ವಲ್ಪ ಸೀರಿಯಸ್ ಆಗಿ ಕಾಣುವಂತೆ ಬರೆದದ್ದು. ಹ್ಯೂಮರ್ ಇಲ್ಲ, ಐರನಿ ಇದೆ. :)

ಓಂ ಗಣೇಶಾಯ ನಮಃ

bharath ಅಕ್ಟೋ ೨೮ ಬ್ಲಾಗ್ ೨,೧೧೨ ವೀಕ್ಷಣೆ

ಮೊದಲ ಬ್ಲಾಗ್ :) ೨೫ ಪದಗಳಿಲ್ಲದಿದ್ದರೆ ಸಂಪದ ಗಲಾಟೆ ಮಾಡುತ್ತಿದೆ. ಅದಕ್ಕೆಂದೆ ಎನ್ನಷ್ಟು, ಮತ್ತಷ್ಟು ಪದಗಳನ್ನು ಜೋಡಿಸಿ, ಪೋಣಿಸಿ ಬರೆಯುತ್ತಿದ್ದೇನೆ. ಇನ್ನೂ ೨೫ ಮುಟ್ಟಿಲ್ಲವೆ? ಅಯ್ಯೊ ಭಗವಂತ. :)

ತುಂಬ passwordಗಳು

bharath ಅಕ್ಟೋ ೨೮ ಚರ್ಚಾವೇದಿಕೆ ೨,೩೮೭ ವೀಕ್ಷಣೆ

sampada.net kannada.sampada.net Kannada learning center ಈ ಎಲ್ಲ ಸೈಟ್ ಗಳಿಗೂ ಬೇರೆ ಬೇರೆ ಸದಸ್ಯನಾಮ/ರಹಸ್ಯ ಪದಗಳಿವೆ. ಒಂದೆ ಇದ್ದರೆ ಸುಲಭವಾಗುತ್ತೆ.

ಗೂಗ್ಲ್ ತರಲೆ

pavanaja ಅಕ್ಟೋ ೨೬ ಬ್ಲಾಗ್ ೪,೦೧೧ ವೀಕ್ಷಣೆ

ಗೂಗ್ಲ್‌ನಲ್ಲಿ bendre ಎಂದು ಬೆರಳಚ್ಚು ಮಾಡಿ I am feeling lucky ಅಥವಾ ಕನ್ನಡ ಭಾಷೆಯ ಇಂಟರ್‌ಫೇಸ್ ಬಳಸುವವರಾದರೆ "ನಾನೇ ಅದೃಷ್ಟವಂತ/ತೆ" ಮೇಲೆ ಕ್ಲಿಕ್ ಮಾಡಿ ನೋಡಿದರೆ ದ ರಾ ಬೇಂದ್ರೆ ಅಲ್ಲ ಸೊನಾಲಿ ಬೇಂದ್ರೆ ಸಿಗು...

Telugu script seen

bharath ಅಕ್ಟೋ ೨೩ ಚರ್ಚಾವೇದಿಕೆ ೩,೨೩೮ ವೀಕ್ಷಣೆ

I am on Ubuntu hoary. This is related to kannada-unicode content display. In firefox and mozilla, I see some characters being rendered in telugu script and some in kannada scrip...

ಮರೀಚಿಕೆ

ವಿಜಯ್ ಅಕ್ಟೋ ೨೧ ಪುಟ ೨,೨೪೬ ವೀಕ್ಷಣೆ

ಅದೊ೦ದು ರಾಷ್ಟ್ರೀಯ ಹೆದ್ದಾರಿ. ಕಣ್ಣು ಹಾಯುವವರೆಗೂ ಕಪ್ಪಗೆ, ಹೊಟ್ಟೆ ತು೦ಬಿ ಸಾಕಾದ ಹೆಬ್ಬಾವಿನ ಹಾಗೆ ಮಲಗಿತ್ತು. ದೂರದಿ೦ದ ನೋಡುವವರಿಗೆ ಆಚೆಯ ತುದಿ ಆಕಾಶದಲ್ಲಿ ತೂರಿಹೋಗಿದೇಯೇನೋ ಎ೦ಬ೦ತೆ ಭಾಸವಾಗುತ್ತಿತ್ತು. ದಾರಿಯ...

ಮೇಲೆ-ಕೆಳಗೆ

ಓ. ಎಲ್. ನಾಗಭೂಷಣ ಸ್ವಾಮಿ ಅಕ್ಟೋ ೨೦ ಪುಟ ೧,೭೨೧ ವೀಕ್ಷಣೆ

ಅದೇನೋ ನಿಜ ಮಹಡಿ ಮೆಟ್ಟಿಲನ್ನೇರಿ ಮೇಲೆ ನಿಂತವರಿಗೆ ಎಲ್ಲಾ ಗೊತ್ತಾಗುತ್ತದೆ ಎಲ್ಲಾ ಕಾಣುತ್ತದೆ

ನನ್ನ ವ್ಯಂಗ್ಯ ಚಿತ್ರ

ಪ್ರಕಾಶ್ ಶೆಟ್ಟಿ ಉಳೆಪಾಡಿ ಅಕ್ಟೋ ೧೮ ಚರ್ಚಾವೇದಿಕೆ ೨,೫೦೦ ವೀಕ್ಷಣೆ

ನನ್ನೀ ಕಾರ್ಟೂನು ನೋಡಿ ಉಗೀಬೇಡಿ ಪ್ಲೀಸ್....

ಕಜ್ಜಿಯ ಕಥೆ

metikurke ಅಕ್ಟೋ ೧೮ ಪುಟ ೨,೧೨೮ ವೀಕ್ಷಣೆ

ಅಜ್ಜ ಮುತ್ತಜ್ಜ ಅವರಜ್ಜರಿಗು ಹೆಜ್ಜೆ ಹೆಜ್ಜೆಗು ಕಾಡಿ ಕನಲಿಸಿದ ಕಜ್ಜಿಯ ಕಥೆಯಿದನಾಲಿಸಿ ಕೇಳಿರಿ ಜನರೆಲ್ಲ

SQL

jyothi rai ಅಕ್ಟೋ ೧೮ ಚರ್ಚಾವೇದಿಕೆ ೨,೮೫೯ ವೀಕ್ಷಣೆ

can anybody explain about SQL... (I can read kannada,but m sorry I dont know how to write kannada in unicode)

ಥಾಮಸ್ ಆಲ್ವ ಎಡಿಸನ್

ಶಶಿಧರ ಅಕ್ಟೋ ೧೭ ಉಲ್ಲೇಖಗಳು ೧,೦೬೭ ವೀಕ್ಷಣೆ

ನಮಗೀಗ ವಿದ್ಯುತ್ ಬಲ್ಪ್ ಅನ್ನು ಹೇಗೆ ಮಾಡಬಾರದು ಎಂದು ಸಾವಿರ ರೀತಿಗಳು ಗೊತ್ತಿವೆ. - ಥಾಮಸ್ ಆಲ್ವ ಎಡಿಸನ್

ವಿಜಯದಶಮಿ

metikurke ಅಕ್ಟೋ ೧೬ ಪುಟ ೨,೪೭೯ ವೀಕ್ಷಣೆ

ಅಂದು ಅಂದು ವಿಜಯದಶಮಿ ಅಧರ್ಮವ ಹತ್ತಿಕ್ಕಿ ಧರ್ಮಕ್ಕೆ ಇಂಬು ಕೊಟ್ಟ ದಿನ ಅದು ತ್ರೇತಾಯುಗ

ಅಮೃತಧಾರೆ ಸಬ್ ಟೈಟಲ್ಸ್

ರೋಹಿತ್ ರಾಮಚಂದ್ರಯ್ಯ ಅಕ್ಟೋ ೧೬ ಚರ್ಚಾವೇದಿಕೆ ೨,೧೬೦ ವೀಕ್ಷಣೆ

ನಿನ್ನೆ ಮುಂಬೈಯಲ್ಲಿ ಅಮೃತಧಾರೆ ಚಿತ್ರ ವೀಕ್ಷಿಸಿದ ಕೊನೆಗೆ, ಸಬ್ ಟೈಟಲ್ಸ್ ಕ್ರೆಡಿಟ್ಸ್ ನಮ್ಮ ಬಳಗದ ಓಎಲ್ಎನ್ ರವರಿಗೆ ಎಂದು ತಿಳಿದು ಆಶ್ಚರ್ಯವೇನೂ ಆಗಲಿಲ್ಲ ಬದಲಿಗೆ, ಇದು ಅವರು ಅಧ್ಯಕ್ಷರಾಗಿರುವ ಭಾಷಾಂತರ ಅಕಾಡೆಮಿಯ...

ಪೂರ್ವಗ್ರಹಗಳು

ಶ್ಯಾಮ ಕಶ್ಯಪ ಅಕ್ಟೋ ೧೫ ಬ್ಲಾಗ್ ೨,೨೨೨ ವೀಕ್ಷಣೆ

ಇದು ನಾನು ಇತ್ತೀಚೆಗೆ ಸಂಪದದಲ್ಲಿ ಬರೆದ ಬ್ಲಾಗ್‍ನ ಒಂದು ವೈಯುಕ್ತಿಕ critic. ಜೊತೆಗೆ ___LINK_OPEN_href="/node/532#comment-689" target="_blank"___http://sampada.net/node/532#comment-689</a> ನಲ್...

ಇನ್ನೊಂದು ಹಿಡಿ ಹುರಿಗಾಳು

ಓ. ಎಲ್. ನಾಗಭೂಷಣ ಸ್ವಾಮಿ ಅಕ್ಟೋ ೧೪ ಬ್ಲಾಗ್ ೧,೪೭೨ ವೀಕ್ಷಣೆ

11) ಶಿಲೆಯಲ್ಲಿ ಆನೆಯನ್ನು ಕೆತ್ತುವ ಅತಿ ಸುಲಭ ವಿಧಾನ: ದೊಡ್ಡ ಅಮೃತಶಿಲೆಯನ್ನು ತೆಗೆದುಕೊಳ್ಳಿ. ಅದರಲ್ಲಿ ಆನೆಯಂತೆ ಕಾಣದಿರುವ ಭಾಗವನ್ನೆಲ್ಲ ಕೆತ್ತಿ ತೆಗೆದುಬಿಡಿ.