ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2005

ಡಿಸೆಂಬರ್ 2005

೬೪ ಲೇಖನಗಳು

ಆಶಯ

tvsrinivas41 ಡಿಸೆಂ ೩೧ ಪುಟ ೧,೭೭೭ ವೀಕ್ಷಣೆ

ನಿನ್ನೆ ಹುಟ್ಟಿದ ವರುಷ, ಹುಟ್ಟುವಾಗಲೇ ಹರುಷ ತರುವ ಸಂಕೇತ ತೋರಹತ್ತಿತ್ತು ವಿಪರ್ಯಾಸವೆಂದರೆ ಕೊಟ್ಟದ್ದರಲ್ಲಿ

ಹರಟೆ ಕೊಚ್ಚುವುದು ತಪ್ಪೇ?

ismail ಡಿಸೆಂ ೩೧ ಬ್ಲಾಗ್ ೩,೪೫೯ ವೀಕ್ಷಣೆ

ಸಂಪದದಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ. ಇವುಗಳು ಕೆಲವರಿಗೆ ಆಸಕ್ತಿದಾಯಕ ಎನಿಸಿದರೆ ಇನ್ನು ಕೆಲವರಿಗೆ ಅರ್ಥಹೀನ ಹರಟೆ ಎನಿಸುತ್ತದೆ. ಎಲ್ಲವೂ ಅವರವರ ಭಾವಕ್ಕೆ.

ಮೆಂತ್ಯ ಸೊಪ್ಪಿನ ಪಲಾವ್

ಪ್ರದೀಪ್ ಕಿಶೋರ್ ಗೌಡ ಡಿಸೆಂ ೩೦ ಅಡುಗೆ ೧೨,೮೬೦ ವೀಕ್ಷಣೆ

1. ಹಸಿಮೆಣಸಿನಕಾಯಿ - 6-8, ಕೊತ್ತಂಬರಿ ಸೊಪ್ಪು, ಪುದೀನ ರುಬ್ಬಿಕೊಳ್ಳಿ. 2. ಚಕ್ಕೆ, ಲವಂಗ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ(1) ಪ್ರತ್ಯೇಕವಾಗಿ ರುಬ್ಬಿಕೊಳ್ಳಿ. 3. ತೆಂಗಿನಕಾಯಿ ರುಬ್ಬಿ ಹಾಲು ತೆಗೆಯಿರಿ....

ಗ್ಲೂರ ತ್ರಾಕ: "ಜಗತ್‍ಸಮರ" - ಭಾಗ ೧

ಶ್ಯಾಮ ಕಶ್ಯಪ ಡಿಸೆಂ ೨೯ ಪುಟ ೫,೧೧೧ ವೀಕ್ಷಣೆ

"ಕಸ ಕ್ರೀಪ ಮೇಹೆ ಚರಲ ಸರಟ್ ಸೇ ಕಸ ಸಬೀರ ಗ್ರಿಮ ಪ್ರೆಸ್ತ ಗ್ರಮೇಕ!" - ಪುರಾತನ ಭೃಗೂಚಿ ಭಾಷೆಯ ನಾಣ್ಣುಡಿ

ಕನ್ನಡವೇ ನಿತ್ಯ

ಹರಿ ಪ್ರಸಾದ್ ಡಿಸೆಂ ೨೯ ಚರ್ಚಾವೇದಿಕೆ ೪,೧೭೨ ವೀಕ್ಷಣೆ

[:http://kannada-kathe.blogspot.com/|'ಕನ್ನಡವೇ ನಿತ್ಯ'] ಶ್ರೀರಾಮ್ ರವರು blogspot ನಲ್ಲಿ ಇತ್ತೀಚೆಗೆ ಪ್ರಾರಂಭ ಮಾಡಿರುವ ಬ್ಲಾಗು. ಇದರಲ್ಲಿ ಕೆಲವು ಬಹಳ ಚೆನ್ನಾಗಿರುವ ಲೇಖನಗಳಿವೆ, ನೋಡಿ.

ಅಲ್ಲಿಸಾಬ್ ಅವರ ನಲ್ನುಡಿ ನಿಘಂಟು

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೨೮ ಪುಟ ೪,೪೧೬ ವೀಕ್ಷಣೆ

ಎಚ್. ಅಲ್ಲೀ ಸಾಬ್ ಕನ್ನಡ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿದ್ದರು. ೧೯೩೦ ರಿಂದ ೧೯೫೫ರವರೆಗೆ ಶ್ರಮಪಟ್ಟು ಸಿದ್ಧಪಡಿಸಿದ ಕನ್ನಡ ಕನ್ನಡ ನಿಘಂಟು ೨೦೦೫ರಲ್ಲಿ ಶ್ರೀ ಬೆಳಗೆರೆ ಕೃಷ್ಣಶಾಸ್ತ್ರಿಗಳವರ ಶ್ರೀ ಶಾರದಾಮಂದಿರ ವಿದ...

ವಿಶಾಲ ಮನೋಭಾವದ ಕನ್ನಡಿಗರು

tvsrinivas41 ಡಿಸೆಂ ೨೮ ಪುಟ ೧,೭೧೨ ವೀಕ್ಷಣೆ

ಇದರಲ್ಲಿ ಬರುವ ಪಾತ್ರಧಾರಿಗಳು ತಮ್ಮನ್ನು ತಾವು ಬ್ರಾಡ್ ಮೈಂಡೆಡ್ ಕನ್ನಡಿಗಾಸ್ ಎಂದು ತಿಳಿದರೆ ನಾವು ಅವರನ್ನು ಕಾಸ್ಮೋಗಳು ಎನ್ನಬಹುದೇ?

ಜೆಕೆ ಹೇಳಿದ್ದು: ಆದರ್ಶವಾದಿ ಪ್ರೀತಿಯನ್ನು ಅರಿಯಲಾರ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೨೭ ಪುಟ ೨,೭೯೦ ವೀಕ್ಷಣೆ

ದೇವರನ್ನು ಕಾಣಬೇಕೆಂದು ಪ್ರಯತ್ನಿಸುತ್ತಾ ಅದಕ್ಕಾಗಿ ಬ್ರಹ್ಮಚರ್ಯವನ್ನು ಪಾಲಿಸಲು ಹೆಣಗುವವರು ಅಪವಿತ್ರರು. ಸೆಕ್ಸ್‌ನ ಬಗ್ಗೆ ಭಯಪಟ್ಟು, ಅದನ್ನು ದೂರ ಮಾಡಿ, ಸೆಕ್ಸ್‌ಗೆ ಪ್ರತಿಯಾಗಿ ದೇವರನ್ನು ಪಡೆಯುವ ಲಾಭಕ್ಕೆ ಆಸೆಪಡು...

ಮನಸ್ಸು ಮತ್ತು ಸಂತಸ

svbhat ಡಿಸೆಂ ೨೭ ಬ್ಲಾಗ್ ೨,೨೬೯ ವೀಕ್ಷಣೆ

ಎಷ್ಟೊ ದಿನಗಳಿಂದ ಬರೀಬೇಕು ಅನ್ದ್ಕೋತಿದೀನಿ... ಬರಿಯೋಕೆ ವಿಷಯ ಏನೋ ಬಹಳಷ್ಟಿದೆ..ಆದ್ರೆ ಬರಿಯೋದನ್ದ್ರೆ ಸುಲಭಾನ..!!

ಪ್ರವಾಸಿ ಕಂಡ ಇಂಡಿಯಾ ಮತ್ತು ಬೆಟ್ಟದಿಂದ ಬಟ್ಟಲಿಗೆ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೨೬ ಬ್ಲಾಗ್ ೨,೯೫೬ ವೀಕ್ಷಣೆ

ನಿನ್ನೆ, ಅಂದರೆ ಡಿಸೆಂಬರ್ ೨೬, ೨೦೦೬, ಮೈಸೂರಿನ ಮಹಾರಾಜಾ ಕಾಲೇಜು ಶತಮಾನೋತ್ಸವ ಭವನದಲ್ಲಿ ಎಚ್.ಎಲ್. ನಾಗೇಗೌಡ ಅವರ ನೆನಪಿಗಾಗಿ ನಡೆದ ವಿಚಾರ ಸಂಕಿರಣ ಇತ್ತು.

ಚರಿತ್ರೆ ಬಗ್ಗೆ ಇನ್ನೊಂದು ಅಭಿಪ್ರಾಯ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೨೫ ಪುಟ ೩,೩೮೪ ವೀಕ್ಷಣೆ

ಮನುಷ್ಯನ ಬುದ್ಧಿ ಅನ್ವೇಷಿಸಿರುವ ಅತ್ಯಂತ ಅಪಾಯಕಾರಿಯಾದ ಉತ್ಪಾದನೆ-ಚರಿತ್ರೆ. ಚರಿತ್ರೆಯ ಗುಣಗಳು ಸುವಿದಿತ. ಕನಸುಗಳಿಗೆ ಜನ್ಮ ನೀಡುತ್ತದೆ, ಜನರಿಗೆ ಅಮಲೇರುವಂತೆ ಮಾಡುತ್ತದೆ, ಸುಳ್ಳು ನೆನಪುಗಳನ್ನು ಹುಟ್ಟಿಹಾಕುತ್ತದೆ,...

ಕನ್ನಡ ನಿಘಂಟು

ಪ್ರದೀಪ್ ಕಿಶೋರ್ ಗೌಡ ಡಿಸೆಂ ೨೫ ಚರ್ಚಾವೇದಿಕೆ ೧೧,೪೦೦ ವೀಕ್ಷಣೆ

ಇಂಟರ್ನೆಟ್ ನಲ್ಲಿ ಕನ್ನಡ ಬರಯುವಾಗ ಕೆಲವೊಮ್ಮೆ ಕ್ಲಿಷ್ಟ ಪದಗಳು ಕೈ ಕೊಡುವುದುಂಟು. ಅಂದರೆ, ಹೇಳಲು ಬಯಸಿದ್ದಕ್ಕೆ ಇಂಗ್ಲಿಷ್ ಪದವೇನೋ ನಾಲಗೆಯ ತುದಿಯಲ್ಲೇ ಇರುತ್ತದೆ.. ಆದರೆ, ಸಮಾನಾಂತರ ಕನ್ನಡ ಪದ ಸಿಗುವುದಿಲ್ಲ. ಈ ರೀ...

ಹೊಸ ಕನ್ನಡ ಬ್ಲಾಗ್

Sudarshan_pk ಡಿಸೆಂ ೨೫ ಚರ್ಚಾವೇದಿಕೆ ೩,೫೯೭ ವೀಕ್ಷಣೆ

ಈ ಬ್ಲಾಗ್‍ನ್ನೂ ಸಹ ಸಂದರ್ಶಿಸಿ: http://srujana-kannadiga.blogspot.com ಬ್ಲಾಗ್‍ನ ಹೊಸ ಪೋಸ್ಟಿಂಗ್‍ಗಳ ಬಗ್ಗೆ ಮಾಹಿತಿಗಾಗಿ

ಜೆಕೆ ಹೇಳಿದ್ದು: ಪ್ರೀತಿಯೊಂದು ಕರ್ತವ್ಯವಲ್ಲ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೨೪ ಪುಟ ೨,೩೩೩ ವೀಕ್ಷಣೆ

ಪ್ರೀತಿ ಇರುವಲ್ಲಿ ಯಾವ ಕರ್ತವ್ಯವೂ ಇರುವುದಿಲ್ಲ. ನಿಮ್ಮ ಹೆಂಡತಿಯ ಬಗ್ಗೆ ನಿಮ್ಮಲ್ಲಿ ಪ್ರೀತಿ ಇದ್ದರೆ ಎಲ್ಲವನ್ನೂ ಆಕೆಯೊಂದಿಗೆ ಹಂಚಿಕೊಳ್ಳುತ್ತೀರಿ. ನಿಮ್ಮ ಆಸ್ತಿ, ನಿಮ್ಮ ಸಮಸ್ಯೆ, ನಿಮ್ಮ ಕಳವಳ, ನಿಮ್ಮ ಸಂತೋಷ ಎಲ್ಲ...

ಕುಣಿತ ಗೊತ್ತಿಲ್ಲದವರು ರಂಗಸ್ಥಳ ಓರೆ ಎಂದರಂತೆ

pavanaja ಡಿಸೆಂ ೨೪ ಬ್ಲಾಗ್ ೨,೯೨೭ ವೀಕ್ಷಣೆ

ಪ್ರಜಾವಾಣಿ ಪತ್ರಿಕೆಯಲ್ಲಿ ಕೆ. ಆರ್ ಚಂದ್ರಶೇಖರ ಎಂಬವರು ಎಲ್ಲ ಭಾಷೆಗಳಿಂದ ಕನ್ನಡಕ್ಕೆ ಅನುವಾದ ಮಾಡುವ ತಂತ್ರಾಂಶವೊಂದನ್ನು ತಯಾರಿಸಬೇಕು ಎಂಬ ಪ್ರಸ್ತಾಪವನ್ನು [http://www.prajavani.net/nov232005/353732005011...

ದತ್ತ ಸ್ತೋತ್ರ

tvsrinivas41 ಡಿಸೆಂ ೨೪ ಬ್ಲಾಗ್ ೨,೮೬೦ ವೀಕ್ಷಣೆ

ಶ್ರೀಪಾದ ಶ್ರೀವಲ್ಲಭ ತ್ವಂ ಸದೈವ | ಶ್ರೀದತ್ತಾಸ್ಮಾನ್‍ಪಾಹಿ ದೇವಾದಿದೇವ || ಭಾವಗ್ರಾಹ್ಯ ಕ್ಲೇಷಹಾರಿನ್‍ಸುಕೀರ್ತೆ | ಘೋರಾತ್‍ಕಷ್ಟಾದ್‍ಉದ್ಧರಾಸ್ಮಾನ್‍ನಮಸ್ತೆ || ೧ ||

ವಿಧಿಯಾಟ (ವಿರೋಧಾಭಾಸ)

tvsrinivas41 ಡಿಸೆಂ ೨೪ ಪುಟ ೨,೨೯೯ ವೀಕ್ಷಣೆ

ಮಾಗಿಯ ಛಳಿಯ ಹೊದಿಕೆಯ ಆಪ್ಯಾಯಮಾನತೆ ಅಲಾರಾಂ ಹೊಡೆತವ ನಿಲಿಸ ಹೋಗೆ ತಣ್ಣನೆ ಅನುಭವ ತೆರೆದ ಕಿಟಕಿಯ ಹೊರಗೆ ಮಂಜಿನ ಮುಸುಕು

ದಿನಚರಿ - ೨೩/೧೨/೨೦೦೫

ಹರಿ ಪ್ರಸಾದ್ ಡಿಸೆಂ ೨೩ ಬ್ಲಾಗ್ ೧,೮೬೯ ವೀಕ್ಷಣೆ

ಒಂದರ ಹಿಂದೆ ಒಂದರಂತೆ ಕಂಪ್ಯೂಟರಿನಲ್ಲಿ ಏನೋ ಕೆಲಸ ಹಚ್ಚಿಕೊಂಡು ಬೆಳಿಗ್ಗೆಯಿಂದ ಸಮಯಹೋದದ್ದೇ ತಿಳಿಯಲಿಲ್ಲ. ಸ್ವಲ್ಪ ಪೆಂಡಿಂಗ್ ಕೆಲಸಗಳು ಮುಗಿದವು, ಆದರೆ ಓದಿದ್ದು ಮಾತ್ರ ಸೊನ್ನೆ.

ರಾಘವೇಂದ್ರಪಾಟೀಲರ "ತೇರು" ಕಾದಂಬರಿಗೆ ಕೇಂದ್ರಸಾಹಿತ್ಯ ಅಕಾಡೆಮಿ ಬಹುಮಾನ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೨೩ ಪುಟ ೪,೯೯೪ ವೀಕ್ಷಣೆ

ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, ಐವತ್ತು ಸಾವಿರ ರೂ ಮತ್ತು ಪ್ರಶಸ್ತಿ ಫಲಕ, ಕನ್ನಡದ ಕಾದಂಬರಿ "ತೇರು" ಗೆ ಬಂದಿದೆ. ಇದನ್ನು ಬರೆದ ರಾಘವೇಂದ್ರಪಾಟೀಲರು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಮಲ್...

ಜೆ.ಕೆ. ಹೇಳಿದ್ದು: ತನ್ನನ್ನು ತಾನು ತಿಳಿಯುವುದು ನಿರಂತರವಾದ ಕೆಲಸ

ಓ. ಎಲ್. ನಾಗಭೂಷಣ ಸ್ವಾಮಿ ಡಿಸೆಂ ೨೩ ಪುಟ ೨,೫೧೩ ವೀಕ್ಷಣೆ

ನಮ್ಮಲ್ಲಿ ಎಲ್ಲರಿಗೂ ಅಸಂಖ್ಯಾತವಾದ ಸಮಸ್ಯೆಗಳಿವೆ. ಅವನ್ನು ಅರ್ಥಮಾಡಿಕೊಳ್ಳಬೇಕಾದರೆ ನಮ್ಮ ಬಗ್ಗೆ ನಮಗೆ ಅರಿವು ಇರಬೇಕಲ್ಲವೇ? ನಮ್ಮನ್ನು ನಾವು ತಿಳಿಯುವುದು ಕಷ್ಟದ ಕೆಲಸ. ಈ ಕೆಲಸ ಏಕಾಂತದಲ್ಲಿ, ಲೋಕದಿಂದ ದೂರವಾಗಿದ್ದು...