ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2005

ಜುಲೈ 2005

೫೮ ಲೇಖನಗಳು

ಸಂಪದ 'ಲೈವ್' - Sampada 'Live'

ಹರಿ ಪ್ರಸಾದ್ ಜುಲೈ ೩೧ ಚರ್ಚಾವೇದಿಕೆ ೭,೬೩೪ ವೀಕ್ಷಣೆ

ಸದಸ್ಯರೆಲ್ಲರಿಗೂ ಅಭಿನಂದನೆಗಳು. ನೀವುಗಳು ಮತ್ತಷ್ಟು 'ಸಂಪದ'ದಲ್ಲಿ ಕಾರ್ಯಶೀಲರಾಗುವಿರೆಂದು ಆಶಿಸುತ್ತ, 'ಸಂಪದ ಲೈವ್' ನಿಮ್ಮ ಮುಂದಿಡುತ್ತಿದ್ದೇನೆ. 'ಸಂಪದ ಲೈವ್'ನಲ್ಲಿ ನೀವು ಇತರ ಸದಸ್ಯರೊಂದಿಗೆ ಮಾತುಕತೆ ನಡೆಸಬಹ...

ಮುಂಬೈ ಲೋಕಲ್ ಟ್ರೈನ್

tvsrinivas41 ಜುಲೈ ೩೧ ಪುಟ ೪,೧೧೮ ವೀಕ್ಷಣೆ

ಮುಂಬಯಿನ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ ಎಲ್ಲರೂ ಕಲಿಯಲೇಬೇಕಾದಂತಹ ಇನ್ನೊಂದು ಪಾಠವನ್ನು ಕಲಿಸುವಂತದ್ದು. ಇದರ ಅನುಭವ ಕವನ ರೂಪದಲ್ಲಿ ನನ್ನಿಂದ ನಿರೂಪಿಸಲ್ಪಟ್ಟಿತ್ತು. ಅದನ್ನು ಈ ಕೆಳಗೆ ಇರಿಸಿ...

ವಚನ ಚಿಂತನ: ೫: ಮನಸ್ಸು ಘನ

ಓ. ಎಲ್. ನಾಗಭೂಷಣ ಸ್ವಾಮಿ ಜುಲೈ ೩೧ ಪುಟ ೩,೦೪೨ ವೀಕ್ಷಣೆ

ಸಮುದ್ರ ಘನವೆಂಬೆನೆ ಧರೆಯ ಮೇಲಡಗಿತ್ತು ಧರೆ ಘನವೆಂಬೆನೆ ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು ನಾಗೇಂದ್ರನ ಘನವೆಂಬೆನೆ ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು ಅಂತಹ ಪಾರ್ವತಿಯ ಘನವೆಂಬನೆ ಪರಮೇಶ್ವರನ ಅರ್ಧಾಂಗಿಯಾದಳು...

7 ಕಪ್

tvsrinivas41 ಜುಲೈ ೩೧ ಅಡುಗೆ ೬,೧೧೪ ವೀಕ್ಷಣೆ

ಇದು ನನ್ನ ಶ್ರೀಮತಿಗೆ ಯಾರೋ ಹೇಳಿದ್ದು - ತುಂಬಾ ಚೆನ್ನಾಗಿರುತ್ತೆ - ಮೈಸೂರ್ ಪಾಕ್ ಥರ ಆದರೇ ಮಾಡೋದು ತೀರಾ ಸಾಧಾರಣ ಮಾಡುವ ವಿಧಾನ ಮೇಲೆ ಹೇಳಿದ ಎಲ್ಲ ಪರಿಕರಗಳನ್ನು ಒಂದು ಬಾಣಲೆಯಲ್ಲಿ ಹಾಕಿ (ಗ್ಯಾಸ್ ಸಿಮ್ ನಲ...

ಉತ್ತಮ

tvsrinivas41 ಜುಲೈ ೩೧ ಉಲ್ಲೇಖಗಳು ೨,೨೫೫ ವೀಕ್ಷಣೆ

ಆಡದೆಲೆ ಕೊಡುವವನು ರೂಢಿಯೊಳಗುತ್ತಮನು ಆಡಿ ಕೊಡುವವ ಮಧ್ಯಮನು ಅಧಮ ತಾನಾಡಿ ಕೊಡದವನು ಸರ್ವಜ್ಞ

ನಮಸ್ಕಾರ

Sudhindra ಜುಲೈ ೩೦ ಬ್ಲಾಗ್ ೨,೧೬೧ ವೀಕ್ಷಣೆ

ಪ್ರೀತಿಯ ಮಿತ್ರರೆ,<br><br> ನಮಸ್ಕಾರ!! ನನ್ನ ಹೆಸರು ಸುಧೀಂದ್ರ. ನಿನ್ನೆಯೆ ಸದಸ್ಯನಾಗಿರುವೆ....<br><br> ಸಂಪದ ಒಂದು ಉತ್ತಮ ಮಾಧ್ಯಮ...ನಮ್ಮ ಕನ್ನಡದ ಬೆಳೆವಣಿಗೆಗೆ ಇದನ್ನು ಉತ್ತಮ ರೀತಿಯಲ್ಲಿ ಉಪಯೊಗಿಸೋಣ... <br>...

ವಚನ ಚಿಂತನ ೪ : ಮನಸ್ಸು ಹೀಗೆ..

ಓ. ಎಲ್. ನಾಗಭೂಷಣ ಸ್ವಾಮಿ ಜುಲೈ ೩೦ ಪುಟ ೨,೯೮೪ ವೀಕ್ಷಣೆ

ಕರಿ ಘನ ಅಂಕುಶ ಕಿರಿದೆನ್ನಬಹುದೆ ಬಾರದಯ್ಯಾ ತಮಂಧ ಘನ ಜ್ಯೋತಿ ಕಿರಿದೆನ್ನಬಹುದೆ ಬಾರದಯ್ಯಾ ಮರಹು ಘನ ನಿಮ್ಮ ನೆನೆವ ಮನವ ಕಿರಿದೆನ್ನಬಹುದೆ ಬಾರದಯ್ಯಾ ಕೂಡಲಸಂಗಮದೇವಾ ನಮ್ಮ ತಿಳಿವಳಿಕೆ ಸ್ಥೂಲವಾದ್ದನ್ನು ಗಮನಿ...

ಪುಟ್ಟಿಯ ದಿನಚರಿ

chitta ಜುಲೈ ೩೦ ಪುಟ ೩,೫೬೪ ವೀಕ್ಷಣೆ

ಅಮ್ಮ ಅಮ್ಮ ಎನುತಾಳೆ<br> ಕೂಗಿ ಕೂಗಿ ಅಳುತಾಳೆ<br> ಹತ್ತಿರ ಹೋಗಲು ನಗುತಾಳೆ<br> ಹಾಡಿ ಹಾಡಿ ಕುಣಿತಾಳೆ<br><br> ಹಾಲು ಬೇಕು ಅಂತಾಳೆ<br> ಕೊಟ್ಟರೆ ಹಾಲು ಚಲ್ತಾಳೆ<br> ಅಮ್ಮ ಪೆಟ್ಟು ಕೊಡುತಾಳೆ<br> ಪೆಟ್ಟಿಗೆ ಹೆದರ...

ಕನ್ನಡಮ್ಮ

tvsrinivas41 ಜುಲೈ ೩೦ ಪುಟ ೩,೩೫೦ ವೀಕ್ಷಣೆ

ಐದು ಕೋಟಿ ಮಕ್ಕಳ ತಾಯಿ ಕನ್ನಡಮ್ಮ ಇವಳ ಸ್ಥಿತಿಯ ನಾನೇನೆಂದು ಹೇಳಲಮ್ಮ ೫೦ ವಸಂತಗಳ ಕಳೆಯುತಿಹ ತಾಯಿ ಇವಳ ಬಹು ಮಕ್ಕಳದು ಬರಿಯ ಬಡಾಯಿ ಬೆರಳೆಣಿಕೆಯ ಮಕ್ಕಳಿಗಷ್ಟೇ ಗೊತ್ತು ಇವಳ ಪಾಡು ಬಹು ಮಕ್ಕಳು ಸೇರಿಹರು ಬೆಚ್ಚ...

ಮುಂಬೈನ ಲೋಕಲ್ ಟ್ರೈನ್

tvsrinivas41 ಜುಲೈ ೩೦ ಬ್ಲಾಗ್ ೨,೮೬೦ ವೀಕ್ಷಣೆ

ಮುಂಬಯಿನ ಲೋಕಲ್ ಟ್ರೈನ್ ಗಳಲ್ಲಿ ಪ್ರಯಾಣ ಮಾಡಿ ಪಡೆಯುವ ಅನುಭವ ಎಲ್ಲರೂ ಕಲಿಯಲೇಬೇಕಾದಂತಹ ಇನ್ನೊಂದು ಪಾಠವನ್ನು ಕಲಿಸುವಂತದ್ದು. ಇದರ ಅನುಭವ ಕವನ ರೂಪದಲ್ಲಿ ನನ್ನಿಂದ ನಿರೂಪಿಸಲ್ಪಟ್ಟಿತ್ತು. ಅದನ್ನು ಈ ಕೆಳಗೆ ಇರಿಸಿ...

ಕನ್ನಡ ವಿಕಿಪೀಡಿಯದಲ್ಲಿ 'ಅಕಿರಾ ಕುರೋಸಾವಾ'

ಹರಿ ಪ್ರಸಾದ್ ಜುಲೈ ೩೦ ಚರ್ಚಾವೇದಿಕೆ ೨,೯೯೦ ವೀಕ್ಷಣೆ

[kn:ಅಕಿರಾ ಕುರೋಸಾವಾ] ಜಪಾನಿನ ಹೆಸರಾಂತ [kn:Category:ಚಿತ್ರರಂಗ|ಸಿನೆಮಾ ನಿರ್ದೇಶಕರು]. ಇವರ ಬಗ್ಗೆ ಮಾಹಿತಿ, ಇವರ ಸಿನೆಮಾಗಳ ಬಗ್ಗೆ ಚುಟುಕಾದ ಮಾಹಿತಿ ಇರುವುದು... ಸಾಧ್ಯವಾದಲ್ಲಿ ಓದಿ: [kn:ಅಕಿರಾ ಕುರೋಸಾ...

Important: Linking articles from Kannada wikipedia

ಹರಿ ಪ್ರಸಾದ್ ಜುಲೈ ೩೦ ಚರ್ಚಾವೇದಿಕೆ ೩,೬೫೪ ವೀಕ್ಷಣೆ

Members can link articles from Kannada wikipedia in their write-ups, comments and work, if they wish to. Just add [ <strong>+</strong> kn: <strong>+</strong> WORD <strong>+</str...

ವಚನ ಚಿಂತನ: ಬಸವಣ್ಣ: ಬಿದಿರು ಆಗಬೇಕು

ಓ. ಎಲ್. ನಾಗಭೂಷಣ ಸ್ವಾಮಿ ಜುಲೈ ೨೯ ಪುಟ ೫,೩೩೧ ವೀಕ್ಷಣೆ

ಬಿದಿರಲಂದಣವಕ್ಕು ಬಿದಿರಲಿ ಸತ್ತಿಗೆಯಕ್ಕು ಬಿದಿರಲ್ಲಿ ಗುಡಿಯು ಗುಡಾರವಕ್ಕು ಬಿದಿರಲ್ಲಿ ಸಕಲ ಸಂಪದವೆಲ್ಲವು ಬಿದಿರದವರ ಮೆಚ್ಚ ನಮ್ಮ ಕೂಡಲಸಂಗಮದೇವ ಈ ವಚನವು ಬಿದಿರನ್ನು ಒಂದು ರೂಪಕವಾಗಿ ಬಳಸಿಕೊಂಡು ನಮ್ಮ ಬದ...

ಬದುಕು - ಈರುಳ್ಳಿ / balance sheet

tvsrinivas41 ಜುಲೈ ೨೯ ಪುಟ ೩,೩೦೭ ವೀಕ್ಷಣೆ

<strong> ಈ ಕವನವನ್ನು ಕನ್ನಡಧ್ವನಿಯಲ್ಲಿ ಈಗಾಗಲೇ ಪ್ರಕಟಿಸಿರುವೆ. ಇಲ್ಲೂ ನಿಮ್ಮ ಮುಂದೆ ಇರಿಸುತ್ತಿರುವೆ. ತಿದ್ದುವಂತಿದ್ದರೆ ತಿದ್ದೋಣ</strong> ಬದುಕು ಈರುಳ್ಳಿಯಂತೆ (ನೀರುಳ್ಳಿ ಅಥವಾ ಉಳ್ಳಾಗಡ್ಡಿ) ಬಲು ಘಾಟು...

ಗೋಪಿ ಸೈಕಲ್

muralihr ಜುಲೈ ೨೯ ಪುಟ ೨,೯೯೮ ವೀಕ್ಷಣೆ

ಗೋಪಿ ಸೈಕಲ್ ಗೋಪಿ ಅನ್ನೋ ಹುಡುಗನ್ನ್ ಸೈಕಲ್ ಪಾಪಿ ಕಳ್ಳ ಕದಿದ್ದ. ಗೋಪಿ ಎಲ್ಲಾ ಜಾಗದಲ್ ಹುಡುಕಿ ಬೆಪ್ಪನಾಗಿ ಬ೦ದಿದ್ದ. ಗೋಪಿ ಅತ್ಕೊ೦ಡ್ ಪೋಲಿಸ್ ಠಾಣೆಗೆ ತಾನೇ ಬೇಗ ಓಡಿದ್ದ. ಟೋಪಿ ಹಾಕಿದ್ ಪೋಲಿಸ್ ಮಾಮ...

ವಚನ ಚಿಂತನೆ: ಅಲ್ಲಮ: ಕೊಟ್ಟ ಕುದುರೆ

ಓ. ಎಲ್. ನಾಗಭೂಷಣ ಸ್ವಾಮಿ ಜುಲೈ ೨೯ ಪುಟ ೮,೩೬೩ ವೀಕ್ಷಣೆ

ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರೋ ಬಹುಶಃ ಮನು...

ಸಂಪದ ಏನು ಮಾಡಬಹುದು

ಓ. ಎಲ್. ನಾಗಭೂಷಣ ಸ್ವಾಮಿ ಜುಲೈ ೨೮ ಬ್ಲಾಗ್ ೪,೧೯೩ ವೀಕ್ಷಣೆ

ಗೆಳೆಯರೆ, ಸಂಪದ ಒಂದು ಕುತೂಹಲಕಾರಿ ಪ್ರಯತ್ನ. ಇದು ಕೇವಲ ಸಾಹಿತ್ಯಕ್ಕೆ ಎಂದು ಲಿಮಿಟ್ ಆಗುವ ಬದಲು ಕನ್ನಡ, ಕನ್ನಡದ ಬದುಕು, ಭಾಷೆ, ಅಷ್ಟೇ ಯಾಕೆ, ಜಗತ್ತಿನ ಎಲ್ಲ ವಿಷಯಗಳ ಬಗ್ಗೆ ಕನ್ನಡದ ಮುಖಾಂತರ ತಿಳಿಯುವ ತಿಳಿಸುವ ತಾ...

sampada blogs?

Appi / Niri ಜುಲೈ ೨೮ ಬ್ಲಾಗ್ ೩,೮೯೫ ವೀಕ್ಷಣೆ

namaskara, ee "blog" aMdre bere blogs tara'na? aMdre, nange oMdu blog koTTirtira? udaharaNege www.sampada.net/blogs/appi ? matte nimma HELP vibhAga'dalli ellAdru unicode baLa...

ಭಾವನ ತ೦ಗಿ!

Vivekananda Nuliyalu ಜುಲೈ ೨೮ ಪುಟ ೫,೧೮೭ ವೀಕ್ಷಣೆ

ಆ ದಿನ ಬಸ್ಸಿನಲ್ಲಿ ತು೦ಬಾ ಜನವಿದ್ದರೂ, ನನಗ೦ತೂ ಕೂರಲು ಜಾಗ ಸಿಕ್ಕಿತ್ತು. ಅದೂ ಒಬ್ಬ ಸು೦ದರ ಹುಡುಗಿಯ ಪಕ್ಕ. ನಾನು ಪಟ್ಟಣಕ್ಕೆ ಆಗಾಗ ಹೋಗುತ್ತಿದ್ದುದರಿ೦ದ,ಬಸ್ಸಿನಲ್ಲಿ ನನ್ನ ಪರಿಚಯದವರು ಮತ್ತು ಗೆಳೆಯರ ಭೇಟಿಯಾಗುತ್ತ...

ವಚನ ಚಿಂತನೆ: ಅಲ್ಲಮ: ನಾಲ್ಕು ದ್ವೀಪಗಳು

ಓ. ಎಲ್. ನಾಗಭೂಷಣ ಸ್ವಾಮಿ ಜುಲೈ ೨೮ ಪುಟ ೩,೭೯೬ ವೀಕ್ಷಣೆ

ವಚನಗಳು ಕೇವಲ ಧರ್ಮದ ಕಂತೆಗಳಲ್ಲ. ಚೆಲುವಾದ ಕವಿತೆಗಳೂ ಅಲ್ಲ. ನಮ್ಮ ಡೈಲಿ ಲೈಫಿಗೆ ಅಗತ್ಯವಾದ ಚಿಂತನೆಯ ಆಹಾರಗಳು. ವಚನಗಳನ್ನು ನಾನು ಅರ್ಥಮಾಡಿಕೊಂಡ ರೀತಿಯಲ್ಲಿ ನಿಮ್ಮೊಡನೆ ದಿನವೂ ಒಂದಿಷ್ಟು ಹಂಚಿಕೊಳ್ಳುವುದು ಈ ಮಾಲೆಯ...