ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2005

ಸೆಪ್ಟೆಂಬರ್ 2005

೧೩೨ ಲೇಖನಗಳು

ಜಾಗತೀಕರಣ ಮತ್ತು ಅದರ ತೊಂದರೆಗಳು, ಪಾಶ್ಚಿಮಾತ್ಯರು ಕಂಡ ಹಾಗೆ ಮತ್ತು ನನ್ನ ಅನಿಸಿಕೆ

ಶ್ಯಾಮ ಕಶ್ಯಪ ಸೆಪ್ಟೆಂ ೨೯ ಬ್ಲಾಗ್ ೭,೬೪೮ ವೀಕ್ಷಣೆ

Globalization and it's discontents ಲೇಖಕ: ಜೋಸೆಫ್ ಸ್ಟಿಗ್ಲಿಟ್ಸ್ ಮೊದಲಿಗೇ ಹೇಳಿಬಿಡ್ತೀನಿ, ನನ್ನ ಅನಿಸಿಕೆಗಳಿಗೂ ಈ ಪುಸ್ತಕದಲ್ಲಿನ ವಿಚಾರಗಳಿಗೂ ಸಾಮ್ಯತೆ ಇದೆ ಅಂತ ನನಗೆ ಮೊದಲೇ ಗೊತ್ತಿತ್ತು.. ಆದರೆ, ಓದುತ್...

Are Engineering Colleges root cause of todays bangalore

achethan ಸೆಪ್ಟೆಂ ೨೯ ಬ್ಲಾಗ್ ೨,೪೨೦ ವೀಕ್ಷಣೆ

Namaskara IT city Bangalore cribs a under sudden anti IT wave . If IT companies crib about infrastructure , others are cribbing about state of kannada in Software Companies, No...

ನಗೆಹನಿ

pavanaja ಸೆಪ್ಟೆಂ ೨೯ ಪುಟ ೩,೭೮೪ ವೀಕ್ಷಣೆ

ಒಮ್ಮೆ ನಾರಾಯಣ ಎಂಬವರು ಅನಿಲ್ ಕುಮಾರ್ ಎಂಬವರಿಗೆ ಫೋನ್ ಮಾಡಿದರು. "ಹಲೋ" "ಹಲೋ" "ಹನುಮಂತ ಇದ್ದಾರೋ?"

ಏಕಾಕ್ಷರೀ

tvsrinivas41 ಸೆಪ್ಟೆಂ ೨೮ ಪುಟ ೨,೮೯೨ ವೀಕ್ಷಣೆ

ಏಕಾಕ್ಷರಿಯನ್ನು ಯಾಕೆ ಬರೆಯಬಾರದು ಅಂತ ಅನ್ನಿಸಿತು. ಈ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ.

ಚಡ್ಡಿ

ಪ್ರದೀಪ್ ಕಿಶೋರ್ ಗೌಡ ಸೆಪ್ಟೆಂ ೨೮ ಪುಟ ೨,೪೩೪ ವೀಕ್ಷಣೆ

ನಾನು ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಕೇಳಿಸಿದ್ದು.... ಗಣಿತದ ಮೇಷ್ಟ್ರು ಕ್ಲಾಸಿನಲ್ಲಿ ಪಾಠ ಮಾಡುತ್ತಿದ್ದಾಗ, ಕಾಲಾಡಿಸುತ್ತಾ ಕುಳಿತ್ತಿದ್ದ ಹುಡುಗನಿಗೆ

ಅನುವಾದ ಅಕಾಡೆಮಿ ಏನು ಮಾಡಬಹುದು?

ಓ. ಎಲ್. ನಾಗಭೂಷಣ ಸ್ವಾಮಿ ಸೆಪ್ಟೆಂ ೨೭ ಬ್ಲಾಗ್ ೨,೬೮೫ ವೀಕ್ಷಣೆ

ಗೆಳೆಯರೆ, ಇಂದು ಪತ್ರಿಕೆಗಳಲ್ಲಿ ಅನುವಾದ ಅಕಾಡೆಮಿಯನ್ನು ಕರ್ನಾಟಕ ಸರ್ಕಾರ ಆರಂಭಿಸಿರುವ ಬಗ್ಗೆ ಸುದ್ದಿ ಪ್ರಕಟವಾಗಿದೆ. ಸನುವಾದಕ್ಕಾಗಿಯೇ ಅಕಾಡೆಮಿಯೊಂದು ಸ್ಥಾಪನೆಗೊಂಡಿರುವುದು, ಬಹುಶಃ ಭಾರತೀಯ ಭಾಷೆಗಳಲ್ಲಿ ಇದೇ ಮೊದಲ...

ಇನ್ಫೋಸಿಸ್‌ಗೆ ಮುತ್ತಿಗೆ

pavanaja ಸೆಪ್ಟೆಂ ೨೭ ಚರ್ಚಾವೇದಿಕೆ ೭,೩೧೧ ವೀಕ್ಷಣೆ

ಇಂದಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಬಂದಿರುವ [http://www.deccanherald.com/deccanherald/sep282005/index2037442005927.asp|ಸುದ್ದಿ] ಓದಿ. ವಿಚಿತ್ರ ಎಂದರೆ ಇದು ಬೇರೆ ಯಾವುದೆ ಪತ್ರಿಕೆಗೆಳಲ್ಲಿ ಪ್ರ...

ಓ ಎಲ್ ಎನ್ ಅವರಿಗೆ ಅಭಿನಂದನೆಗೆಳು

pavanaja ಸೆಪ್ಟೆಂ ೨೭ ಚರ್ಚಾವೇದಿಕೆ ೨,೬೯೭ ವೀಕ್ಷಣೆ

ಸಂಪದದ ಸಕ್ರಿಯ ಸದಸ್ಯರಾಗಿರುವ ಓ ಎಲ್ ಎನ್ ಸ್ವಾಮಿ ಅವರನ್ನು ಕರ್ನಾಟಕ ಭಾಷಾಂತರ ಅಕಾದೆಮಿಗೆ ಸದಸ್ಯರನ್ನಾಗಿ ನೇಮಿಸಲಾಗಿದೆ. ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಹಸೀನಾ ಮತ್ತು ಪಹೇಲಿ

nilagriva ಸೆಪ್ಟೆಂ ೨೭ ಚರ್ಚಾವೇದಿಕೆ ೩,೬೫೩ ವೀಕ್ಷಣೆ

ಪಹೇಲಿ (ಅಮೋಲ್ ಪಾಲೇಕರ್ ನಿರ್ದೇಶನದ, ರಾಣಿ ಮೂಖರ್ಜಿ ಮತ್ತು ಶಾರುಖ್ ಖಾನ್ ನಟನೆಯ ಚಿತ್ರ) ಆಸ್ಕರ್ ಗೆ ಆಯ್ಕೆಯಾಗಿದೆ. ನಮ್ಮ ಕರ್ಣಾಟಕದಿಂದ ಗಿರೀಶ ಕಾಸರವಳ್ಳಿಯವರ "ಹಸೀನಾ" ಚಿತ್ರವನ್ನು ಈ ಆಯ್ಕೆಗೆ ಕಳಿಸಲಾಗಿತ್ತು. ಆದ...

ಸುಮ್ಮನೆ time pass

Gopinath Rao ಸೆಪ್ಟೆಂ ೨೭ ಪುಟ ೨,೩೨೨ ವೀಕ್ಷಣೆ

ಕರ್ನಾಟಕದಲ್ಲಿ... ಜಾತಿಮತ ಹೆಸರಲ್ಲಿ ಹೆರಿಗೆ ಕಸ ಕೆಸರಲ್ಲಿ ಗಂಧದ ಕೊರಡು ತೇಯುತ್ತಿದೆ

ನೆಟ್ ದೈವ

tvsrinivas41 ಸೆಪ್ಟೆಂ ೨೬ ಪುಟ ೧,೫೮೩ ವೀಕ್ಷಣೆ

ಅಂತರ್ಜಾಲ ನಿಸರ್ಗವೇ? ನಿಸರ್ಗ ದೇವರೇ? ಕಣ್ಣಿಗೆ ಕಾಣದು, ಕಿವಿಗೆ ಕೇಳದು, ಮುಟ್ಟಲಾಗದು ನಿಸರ್ಗ

ಕರ್ನಾಟಕದಲ್ಲಿ ನಿರಾಶ್ರಿತರಾಗಲು ಸೈಕ್ಲೋನ್ ಬೇಕಿಲ್ಲ!

ಹರಿ ಪ್ರಸಾದ್ ಸೆಪ್ಟೆಂ ೨೬ ಚರ್ಚಾವೇದಿಕೆ ೨,೦೨೭ ವೀಕ್ಷಣೆ

ಹಿಡಕಲ್ ಜಲಾಶಯದ ನೀರು ಗ್ರಾಮದೊಳ ನುಗ್ಗಿ ಕ್ಯಾಟ್ರಿನ, ರೀಟ ಅಮೇರಿಕನ್ನರಿಗೆ ತಂದಿತ್ತ ವೇದನೆಯೇ ಗೋಕಾಕ ಗ್ರಾಮವಾಸಿಗಳದ್ದೂ.

ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಗದ್ದಲ

ಹರಿ ಪ್ರಸಾದ್ ಸೆಪ್ಟೆಂ ೨೬ ಚರ್ಚಾವೇದಿಕೆ ೨,೩೩೯ ವೀಕ್ಷಣೆ

ಪ್ರಜಾವಾಣಿಯಲ್ಲಿಂದು ಕಸಾಪ ದಲ್ಲಿ ನಡೆದ ಗಲಾಟೆ ಗದ್ದಲ ಬಗ್ಗೆ [:http://prajavani.net/sep262005/2964320050926.php|ಒಂದು ರಿಪೋರ್ಟ್ ಇದೆ, ಓದಿ].

FM radio internet streaming ?

ಪ್ರತಾಪ ಸಿಂಹ ಸೆಪ್ಟೆಂ ೨೫ ಚರ್ಚಾವೇದಿಕೆ ೨,೬೮೦ ವೀಕ್ಷಣೆ

ನಮಸ್ಕಾರ...<br><br> ಬೆಂಗಳೂರಿನ ಹೊರಗಿರುವವರಿಗೆ ಬೆಂಗಳೂರಿನ ಆಕಾಶವಾಣಿ ಹಾಗು ಎಫ಼್.ಎಮ್ ರೇಡಿಯೊ ಕೇಳುವ ಭಾಗ್ಯವಿಲ್ಲ...ಇದಕ್ಕೆ ಯಾರಾದರೂ ಅದನ್ನು ಅಂತರ್ಜಾಲದಲ್ಲಿ 'ಸ್ಟ್ರೀಮಿಂಗ್' ಮಾಡುವುದಕ್ಕೆ ಸಾಧ್ಯವೆ ?

'ಸವಾಯ್ ಗಂಧರ್ವ'

ಹರಿ ಪ್ರಸಾದ್ ಸೆಪ್ಟೆಂ ೨೫ ಚರ್ಚಾವೇದಿಕೆ ೬,೬೩೪ ವೀಕ್ಷಣೆ

<img src="http://prajavani.net/sep252005/img/sun8.jpg" alt="ಸವಾಯ್ ಗಂಧರ್ವ" /> ಚಿತ್ರ ಕೃಪೆ: ಪ್ರಜಾವಾಣಿ ಗಂಗೂಬಾಯಿ ಹಾನಗಲ್, ಭೀಮಸೇನ್ ಜೋಶಿ, ಬಸವರಾಜ ರಾಜಗುರು ಇವರೇ ಮೊದಲಾದ ಪ್ರಸಿದ್ಧ ಕಲಾವಿದರಿ...

kannada snehitarige namaskara

kiran ಸೆಪ್ಟೆಂ ೨೪ ಚರ್ಚಾವೇದಿಕೆ ೧,೯೪೦ ವೀಕ್ಷಣೆ

namaskara..

ಬೆಂಗಳೂರು ಟಾಪ್‌ಟೆನ್

pavanaja ಸೆಪ್ಟೆಂ ೨೪ ಪುಟ ೪,೩೮೩ ವೀಕ್ಷಣೆ

ಇಂಟರ್‌ನೆಟ್ ಮೂಲಕ ಹರಿದಾಡುವ ಇಮೈಲ್ ಜೋಕುಗಳಲ್ಲಿ ಟಾಪ್‌ಟೆನ್‌ಗಳು ಅತಿ ಜನಪ್ರಿಯ. ಉದಾಹರಣೆಗೆ ಹಿಂದಿ ಚಲನಚಿತ್ರಗಳ ಟಾಪ್‌ಟೆನ್ ಡೈಲಾಗುಗಳು. ಅವೇ ಮಾದರಿಯಲ್ಲಿ ಬೆಂಗಳೂರಿನ ಟಾಪ್‌ಟೆನ್ ಡೈಲಾಗುಗಳು ಇಲ್ಲಿವೆ.

ಬೇಳೂರು ಸುದರ್ಶನರಿಗೆ ಅಭಿನಂದನೆಗಳು

pavanaja ಸೆಪ್ಟೆಂ ೨೩ ಬ್ಲಾಗ್ ೨,೬೨೩ ವೀಕ್ಷಣೆ

ಸಂಪದದಲ್ಲಿ ಸದಸ್ಯರಾಗಿರುವ [http://sampada.net/user/262|ಬೇಳೂರು ಸುದರ್ಶನ]ರನ್ನು ಲಕ್ನೋದ ಪ್ರತಾಪ ನಾರಾಯಣ ಮಿಶ್ರಾ ಸ್ಮಾರಕ ಯುವ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಇಂದಿನ (ಸಪ್ಟೆಂಬರ್ 24, 2005) [ht...

ಮುಲ್ಲಾ ನಸ್ರುದ್ದೀನ್:೬.ಸಾಗಿಸಿದ್ದು ಏನು? ೭. ಅದ್ಭುತವಾದ ಬೇಟೆ ೮. ಮುಖವನ್ನು ಕದ್ದಾರು

ಓ. ಎಲ್. ನಾಗಭೂಷಣ ಸ್ವಾಮಿ ಸೆಪ್ಟೆಂ ೨೩ ಪುಟ ೨,೫೯೪ ವೀಕ್ಷಣೆ

<strong><u>೬ ಸಾಗಿಸಿದ್ದು ಏನು?</u></strong> ಮುಲ್ಲಾ ದಿನವೂ ತನ್ನ ಕತ್ತೆಯನ್ನು ಗಡಿಯಾಚೆಗೆ ಒಯ್ಯುತ್ತಿದ್ದ. ಕತ್ತೆಯ ಬೆನ್ನ ಮೇಲೆ ಒಣ ಹುಲ್ಲಿನ ಮೂಟೆಗಳಿರುತ್ತಿದ್ದವು. ಗಡಿಯ ಕಾವಲು ಕಾಯುವವರ ಬಳಿ ತಾನು ಕಳ್ಳಸಾಗ...

ತಾಯಿಗೆ ನಮನ

tvsrinivas41 ಸೆಪ್ಟೆಂ ೨೩ ಪುಟ ೧,೩೨೯ ವೀಕ್ಷಣೆ

ಬೆಳೆದಷ್ಟೂ ಮತ್ತೆ ಮತ್ತೆ ಬೆಳೆಯುವ ಹಂಬಲ ಬೇರು ಕೆಳಗಿಳಿದಷ್ಟೂ ಹೆಚ್ಚುತಿದೆ ಮರಕೆ ಬಲ ವನ್ಯರಾಶಿಯ ತೂಕ ಹೊತ್ತಿಹ ತಾಯಿ