ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2007

ಮಾರ್ಚ್ 2007

೧೬೩ ಲೇಖನಗಳು

ಒಂದನೇ ತರಗತಿಯಿಂದ "ಇಂಗ್ಲಿಷ್" ಕಲಿಕೆ - ಒಂದು ಚಿಂತನೆ

natekar ಮಾರ್ಚ್ ೩೧ ಪುಟ ೦ ವೀಕ್ಷಣೆ

ಇಂಗ್ಲಿಷರ ಗುಲಾಮಗಿರಿಯಿಂದ ಬಿಡುಗಡೆ ಹೊಂದಿದ ಭಾರತ "ಇಂಗ್ಲಿಷ್" ಭಾಷೆಯ ಗುಲಾಮಗಿರಿಯಿಂದ ಬಿಡುಗಡೆ ಹೊಂದಿರಲಿಲ್ಲ. ಸ್ವಾತಂತ್ರ್ಯ ಸಿಕ್ಕಿ ೬೦ ವರ್ಷದ ಬಳಿ ಬಂದರೂ, "ಇಂಗ್ಲಿಷ್" ಭಾಷೆಯ ಗುಲಾಮಗಿರಿಯ ಹಗ್ಗ ಕೊರಳನ್ನು ಬಿಗಿ...

ಬೆತ್ತಲು ಸೇವೆ ಮತ್ತು ದಿಗಂಬರ ಮುನಿಗಳು

ASHOKKUMAR ಮಾರ್ಚ್ ೩೦ ಚರ್ಚಾವೇದಿಕೆ ೧೦,೧೫೪ ವೀಕ್ಷಣೆ

"ಶೀಲ, ಸಚ್ಚಾರಿತ್ರ್ಯಗಳಂಥ ವಿಷಯಗಳೂ ಅಷ್ಟೇ. ನಗ್ನತೆ ಎಂಬುದು ಸಾಮಾನ್ಯೀಕರಿಸಿ ನೋಡಿದಾಗ ಅಶ್ಲೀಲ. ಆದರೆ ಕೆಲವು ರಿಲಿಜಿಯಸ್ ಆದ ನಂಬಿಕೆಗಳ ಸಂದರ್ಭದಲ್ಲಿ ಅಶ್ಲೀಲವಲ್ಲ. ಆದರೆ ರೀಲಿಜಿಯಸ್ ಆಗಿದ್ದಾಗಲೂ ಅದು ಅಶ್ಲೀಲ ಎಂದು...

ಹಳ್ಳಿಗಳಿಗೆ ಅಂತರ್ಜಾಲ ತರುವ ಬಸ್‌ಗಳು

ASHOKKUMAR ಮಾರ್ಚ್ ೩೦ ಪುಟ ೦ ವೀಕ್ಷಣೆ

ಇ-ಲೋಕ-16 (30/3/2007) ದೂರದ ಹಳ್ಳಿಗಳಿಗೆ ಅಂತರ್ಜಾಲ ಸಂಪರ್ಕವನ್ನು ಕೇಬಲ್ ಲೈನುಗಳ ಮೂಲಕ ನೀಡುವುದು ತುಂಬಾ ದುಬಾರಿಯಾಗುವುದಿದೆ. ಇನ್ನು ನಿಸ್ತಂತು ಜಾಲದ ಮೂಲಕ ಅಂತರ್ಜಾಲ ನೀಡುವುದು ಸಾಧ್ಯವಾದರೂ ಸೀಮಿತ ಬಳಕೆಗಾಗಿ,...

ದ್ವೀಪದ ಹಿಂದೆ ದೀಪವಿಲ್ಲ: ಖಾಸನೀಸರ ಕುರಿತೊಂದಿಷ್ಟು...

vikas_negiloni ಮಾರ್ಚ್ ೩೦ ಪುಟ ೨ ವೀಕ್ಷಣೆ

ಮಾಗಿಕಾಲದ ವಿಪರೀತ ಚಳಿಯಲ್ಲಿ ಅಶ್ವಾರೋಹಿಯೊಬ್ಬ ಹಿಮದಿಂದ ಹೆಪ್ಪುಗಟ್ಟಿದ ನೆಲದ ಗುಂಟ ಸರೋವರವೊಂದನ್ನು ಹುಡುಕಿಕೊಂಡು ಸಾಗುತ್ತಾನೆ. ಇದು ಕತೆ- ಕನಸು- ವಾಸ್ತವತೆ ಎಲ್ಲವನ್ನೂ ಕೂಡಿದ್ದು. ಸೃಷ್ಟಿಯೆಲ್ಲವೂ ಹಿಮಾಚ್ಛಾದಿತವಾ...

ಚಾಮರಸ ಮತ್ತು ಬೇಂದ್ರೆ

ಬರತ್ ಕುಮಾರ್ ಮಾರ್ಚ್ ೩೦ ಪುಟ ೧೬ ವೀಕ್ಷಣೆ

ಈಗಿನ ದಿನಗಳಲ್ಲಿ ಈ ಎಬ್ಬರು ಕವಿಗಳ ಕೃತಿಗಳನ್ನು ಓದುತ್ತಿದ್ದೇನೆ. ಆಗ ಓದುವಾಗ ನನಗೆ ಇವರಿಬ್ಬರಲ್ಲಿ ಬಹಳ ಸಾಮ್ಯತೆ ಕಂಡುಬಂತು. ಇದನ್ನು ಗಮನಿಸುತ್ತಾ ಓದಿದರೆ ಇನ್ನು ಖುಶಿ ಸಿಗುತ್ತೆ ಅಂತ ಒಂದೇ ಸಮನೆ ಇಬ್ಬರನ್ನು ಓದುತ್...

ತಳ್ಳುಗಾಡಿಗಳನ್ನು ತಳ್ಳಿಯೇಬಿಟ್ಟರು!

suresh_k ಮಾರ್ಚ್ ೩೦ ಪುಟ ೦ ವೀಕ್ಷಣೆ

ಬೆಳಿಗ್ಗೆ ಬೇಗನೇ ಏಳುವ ಅಭ್ಯಾಸವಿದ್ದವರು ಸುಮ್ಮನೆ ಬೆಂಗಳೂರಿನ ಬೀದಿಗಳಿಗೆ ಕಿವಿ ತೆರೆದಿಟ್ಟು ಕುಳಿತುಕೊಳ್ಳಿ. ಚಿತ್ರ ವಿಚಿತ್ರ ಸ್ವರ, ಸದ್ದುಗಳು ಬಂದು ಅಪ್ಪಳಿಸುತ್ತವೆ: ರಾತ್ರಿಯಿಡೀ ಕುಡಿದೂ ಕುಡಿದೂ ತೂರಾಡಿ ಎಗರಾಡಿ...

ಕನ್ನಡ ವಾಹಿನಿಯೇ ಕಣ್ಣೀರವಾಹಿನಿಯೇ?

Abhaya Simha ಮಾರ್ಚ್ ೩೦ ಬ್ಲಾಗ್ ೩,೨೯೪ ವೀಕ್ಷಣೆ

ಸೀರಿಯಲ್‍ಗಳ ಟಿ.ಆರ್.ಪಿ ಹೆಚ್ಚುತ್ತಲೇ ಇದೆ. ಅದರಲ್ಲಿ ಅತ್ತೆ ಸೊಸೆ ಪರಸ್ಪರ ಜುಟ್ಟು ಹಿಡಿದು ಜಗಳವಾಡುತ್ತಲೇ ಇದ್ದಾರೆ. ಮಾತು ಮಾತಿಗೆ ದೇವರ ಕೋಣೆಗೆ ಹೋಗಿ ದೀವಾರ್ ಸಿನೆಮಾದಂತೆ ದೇವರನ್ನು ಬ್ಲಾಕ್ ಮೈಲ್ ಮಾಡಿ ತಮ್ಮ ಕೆ...

ಕನ್ನಡದ ಕಂಪು

ಅನಂತ ಮೂರ್ತಿ ಎಚ್. ಎಸ್. ಮಾರ್ಚ್ ೨೯ ಪುಟ ೧ ವೀಕ್ಷಣೆ

ಕನ್ನಡವನ್ನು ಬೆಳೆಸಲು ಕನ್ನಡದ ಬಗ್ಗೆ ಹೊರ ರಾಜ್ಯದಿಂದ ಬಂದು ನೆಲೆಸಿರುವ ಜನರಲ್ಲಿ ಆಸಕ್ತಿ ಮೂಡಿಸುವುದು ಇಂದು ಅಗತ್ಯವಾಗಿದೆ. ಅಂತದೊಂದು ಪ್ರಯತ್ನ ನಮ್ಮ ಕಂಪನಿ LG CNS Global, ಬೆಂಗಳೂರಿನಲ್ಲಿ ನಡೆಯಿತು. ನಮ್ಮ ಟೀಮಿ...

ಜಯಂತ ಕಾಯ್ಕಿಣಿಯವರ ಹೊಸ ಕತೆ - ನೀರು

sindhu ಮಾರ್ಚ್ ೨೯ ಪುಟ ೦ ವೀಕ್ಷಣೆ

ನಿದ್ದೆ ಎಚ್ಚರ ನೀರು ಬೆಳಕು ಪಯಣ ಭಯ ದಣಿವುಗಳ ಮಾದಕ ಮಿಶ್ರಣದಂತಿರುವ ಒದ್ದೆ ಇರುಳಲ್ಲಿ ಒಂದು ಸ್ವಪ್ನದಲ್ಲಿ ನಡೆದಂತೆ ನಡೆದರು. ಅದಾಗಲೇ ಅವರ ನಡುವೆ ಎಷ್ಟೋ ವರುಷಗಳಿಂದ ಜತೆಗಿದ್ದಂತಿದ್ದ ಸಲುಗೆಯ ದಣಿವು ಇತ್ತು."ಕಾಳಜಿ...

ಜಾನಪದಶೈಲಿಯ ಗೀತೆ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಮಾರ್ಚ್ ೨೯ ಪುಟ ೨ ವೀಕ್ಷಣೆ

ಹರಯದ ಹುಡುಗಿ ಹಸು ಮೇಸುತ್ತ ಹಳ್ಳಿ ಬಯಲಾಗ ಕುಂತಿತ್ತ  ಹಾದಿಲಿ ಹೊಗ್ತಿದ್ದ ಹರಯದ ಹುಡುಗನ ಕಣ್ಣು ಆಕಿ ಮ್ಯಾಲಬಿತ್ತ  ಸಂಜೆ ವೇಳೆಗೆ ಸುತ್ತಲು ಸಣ್ಣಗೆ ಮಳೆಯು ಹನಿಯತಿತ್ತ  ಪ್ಯಾಟೆಯಿಂದ ಊರಿಗೆ ಬರುತಿದ್ದ ಹುಡುಗ ಹುಡು...

ನನಗೊಂದು ಹೆಣ್ಣು ಬೇಕು ಅವಳು ಈ(ಹೀ)ಗಿರಬೇಕು

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಮಾರ್ಚ್ ೨೯ ಪುಟ ೧೬ ವೀಕ್ಷಣೆ

"ನನಗೊಂದು ಹೆಣ್ಣು ಬೇಕು    ಅವಳು ಈಗಿರಬೇಕು(ಹೀಗಿರಬೇಕು)" ಮನದ ಮೃದಂಗ  ನುಡಿಸಿ  ಎದೆಯಲ್ಲಿ ಪ್ರೇಮರಾಗ ಮಿಡಿವಂತೆ   ಮಾಡುವ ಮುಗ್ದ ಮುದ್ದು ಹೆಣ್ಣೊಂದು ಬೇಕು ಅಂದಕಾರದ ಬದುಕಿಗೆ ಬೆಳಕಾಗಬಲ್ಲ...

ಟಿ ಎಸ್ ಎಲ್ಲಿಯೋಟ್

ShivaRam H ಮಾರ್ಚ್ ೨೮ ಉಲ್ಲೇಖಗಳು ೭೭೨ ವೀಕ್ಷಣೆ

ಜನ ನಗುತ್ತಾ ಬದಲಾಗುತ್ತಾರೆ ಆದರೆ, ಅದರ ಹಿಂದೆಯೆ ವ್ಯಥೆ ಅಡಗಿರುತ್ತದೆ.  -ಟಿ.ಎಸ್.ಎಲ್ಲಿಯೊಟ್

ಪುಸ್ತಕ ಬಿಡುಗಡೆ ಸಮಾರಂಭ

ಹರಿ ಪ್ರಸಾದ್ ಮಾರ್ಚ್ ೨೮ ಕಾರ್ಯಕ್ರಮ ೧,೯೨೫ ವೀಕ್ಷಣೆ

ಪ್ರೊ| ಕೆ ಎಂ ಸೀತಾರಾಮಯ್ಯ ಅವರು ಅನುವಾದಿಸಿರುವ ಈನಿಯಡ್  (ಲ್ಯಾಟಿನ್ ಮಹಾಕವಿ ವರ್ಜಿಲನ ಮಾಹಾಕಾವ್ಯದ ಕನ್ನಡಾನುವಾದ) ಮತ್ತು ಶ್ರೀಮತಿ ಸುನಂದಾ ಬೆಳಗಾಂವಕರ ಅವರ ಕಜ್ಜಾಯ (ಲಲಿತ ಪ್ರಬಂದಹಗಳು) ೦೧-೪-೨೦೦೭ ಭಾನುವ...

ವಿನುತ(ವನಿತ)

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಮಾರ್ಚ್ ೨೮ ಪುಟ ೧ ವೀಕ್ಷಣೆ

ನಿನ್ನ ಕೀರ್ತಿ ಏರಲಿ ದಿಗಂತ ನಿನ್ನ ಸಾದ(ಧ)ನೆಗೆ ನನ್ನ ಹೃದಯಾಭಿನಂದನೆ ಅನಂತಾನಂತ ಸದಾ ಹಸಿರಾಗಿರಲಿ ಪ್ರೀತಿ,ವಾತ್ಸಲ್ಯ,ಅನುಕಂಪ ನಿನ್ನಲ್ಲಿ ಸಿರತ ಬದುಕಲ್ಲಿ ಗೆಲುವು ಸಿಗಲಿ ನಿನಗೆ ಸತತ -ವೆಂ ಕೃ ಬಿ ಎಂ ಎಸ್...

ಪ್ರಾರ್ಥನೆ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಮಾರ್ಚ್ ೨೮ ಪುಟ ೧೦ ವೀಕ್ಷಣೆ

ಮಂಜು ಮಾಲಿನಿ ತುಂಬಿರುವೆ ನನ್ನ ಮನವ ನೀ ಕನಸು-ಕನವರಿಕೆಯಲ್ಲು ಕಾಂಬೆ ನೀ ಕಲಕಿದೆ ನನ್ನ ಮನದ ಕೊಳವ ನೀ ಮೊಡಿಸಿದೆ ಮನದಾಸೆ ನೀ ಮೌನದಲ್ಲಿದ್ದು ಮನಕೆ  ನೋವ ತುಂಬಿ ನನ್ನ ಜೀವ ಹಿಂಡುವೆ ಏಕೆ ನೀ ಬಂದು ನನ್ನ ಬಾ...

ಆಶಯ ಗೆಳೆಯ/ಗೆಳತಿ ಯರಿಗೆ

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಮಾರ್ಚ್ ೨೮ ಪುಟ ೦ ವೀಕ್ಷಣೆ

ಹುಚ್ಚೆದ್ದು ಕುಣಿವ ಹುಚ್ಚು ಮನಸಿನ ಬಾವನೆ ಗಳಿಗೆ ನಿನ್ನ ಹೃದಯದ ಬಾಗಿಲು ಮುಚ್ಚಿರಲಿ ಅಚ್ಚು ಮೆಚ್ಚಿನ ಶುಚಿತ್ವದ ಮನಸಿನ ಬಾವನೆಗಳಿಗೆ ನಿನ್ನ ಹೃದಯದ ಬಾಗಿಲು ಸದಾ ತೆರೆದಿರಲಿ ಎಂದು ಆಶಿಸುತ್ತೇನೆ

*ನನ್ನ ಸ್ವಪ್ನ ಸುಂದರಿ*

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಮಾರ್ಚ್ ೨೮ ಪುಟ ೨ ವೀಕ್ಷಣೆ

*ನನ್ನ ಸ್ವಪ್ನ ಸುಂದರಿ* ಕಣ್ಮುಚಿದರೆ ಬರುವಳು ಮನದ ಮನೆಯೊಳಗೆ ಕುಣಿದು ನಲಿವಳು ನನ್ನ ಸ್ವಪ್ನ ಸುಂದರಿ ನನ್ನವಳು ಚಲುವೆಯರಲ್ಲಿ ಚಲುವೆ ರಂಬೆ ಅಪ್ಸರೆಯ ನಾಚಿಸುವಳು ಪರಿಮಳ ತುಂಬಿದ ಪಾರಿಜಾತ ನನ್ನ ಸ್ವಪ್ನ ಸುಂದ...

"ಯಾರೀಕೆ" (ನನ್ನ ಕನಸಿನ ಕೋಮಲೆ)

ವಿ ಕೃಷ್ಣಮೂರ್ತಿ ಅಜ್ಜಹಳ್ಳಿ ಮಾರ್ಚ್ ೨೮ ಪುಟ ೪ ವೀಕ್ಷಣೆ

"ಯಾರೀಕೆ"  (ನನ್ನ ಕನಸಿನ ಕೋಮಲೆ) ನೀಲಿ ಬಾನಿನ ನವ ಚಂದ್ರಿಕೆ ಯಾಕೆ ಬಂದಳೋ ಭೂಮಿಗೆ ಯಾಕೆ ಕಂಡಳೋ ಕಣ್ಣಿಗೆ ಮಾತನಾಡಿಸೋ ಮುನ್ನ ಮನವ ಸೇರಿದಳು (ಚಿನ್ನ) ನನ್ನ ನೂರು ದೀವಿಗೆ ಬೆಳಕು ಅವಳು ಉಟ್ಟಿಹ ಸೀರೆಯೊಳಗಿನ ಮಿ...