ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2007

ಆಗಸ್ಟ್ 2007

೨೩೬ ಲೇಖನಗಳು

ಕನಸಾದಳು ಕನ್ಯೆ

ಗಿರೀಶ ರಾಜನಾಳ ಆಗಸ್ಟ್ ೩೧ ಪುಟ ೦ ವೀಕ್ಷಣೆ

ಕಣ್ಣು ಕಣ್ಣಲ್ಲೇ ಕಂಗೆಡಿಸಿದಳು ಕನ್ಯೆ ಕಣ್ಣಿನ ಕಣ್ಸನ್ನೆಯಿಂದ ನಾಚಿತವಳ ಕುಳಿಗೆನ್ನೆ. ಕಣ್ನು ಕಣ್ಣು ಒಲಿದು, ಕಲೆತು ಕಂಕಣ ಕಟ್ಟುವ ಹೊತ್ತಿಗೆ, ಕನಸಾದಳು ಕನ್ಯೆ !!! ಕಣ್ತೆರೆಯಲು...... ಕನಸಾದಳು ಕನ್ಯೆ....

ಕೋಟಿ ವಚನಗಳು??

Vinayak khavasi ಆಗಸ್ಟ್ ೩೧ ಚರ್ಚಾವೇದಿಕೆ ೩,೪೮೬ ವೀಕ್ಷಣೆ

ಶರಣರು ತಮ್ಮ ಅನುಭಾವದಿಂದ ಮರ್ಜಿಸಿ ತೆಗೆದ ವಚನಗಳು ಒಂದೆರಡಲ್ಲ ಕೋಟಿಗೂ ಮಿಕ್ಕಿದವಂತೆ. ಸಿದ್ಧರಾಮೇಶ್ವರನ ಈ ವಚನವನ್ನು ನೋಡಿ. ಅಲ್ಲಯ್ಯನ ವಚನ ಎರೆಡೆಂಬತ್ತು ಕೋಟಿ ಅಪ್ಪಯ್ಯಗಳ ವಚನ ನಾಲ್ಕು ಲಕ್ಷದ ಮುವ್ವತ್ತಾರು...

ಆಸ್ಪತ್ರೆಯ ಕಿಟಕಿ

ಮರಿಜೋಸೆಫ್ ಆಗಸ್ಟ್ ೩೧ ಪುಟ ೧ ವೀಕ್ಷಣೆ

(ಅಂತರ್ಜಾಲದಲ್ಲಿ ತೇಲಿ ಬಂದ ಒಂದು ಪುಟದ ಇಂಗ್ಲಿಷ್ ಕಥೆಯ ರೂಪಾಂತರ) ಆಸ್ಪತ್ರೆಯ ಜನರಲ್ ವಾರ್ಡು ಎಂದರೆ ಮೊದಲಿಗೆ ನಮ್ಮ ಕಣ್ಣಿಗೆ ಕಾಣುವುದು ಸಾಲಾಗಿ ಜೋಡಿಸಿದ ಬಿಳಿ ಮಂಚಗಳು, ಅವುಗಳ ಮೇಲೆ ಮಲಗಿರುವ ರೋಗಿಗಳು, ಬಿಳಿ ಹೊ...

ತಾಗುವಾ ಮುನ್ನವೇ ಬಾಗುವ ತಲೆ ಲೇಸು

ಮರಿಜೋಸೆಫ್ ಆಗಸ್ಟ್ ೩೧ ಚರ್ಚಾವೇದಿಕೆ ೧,೭೧೭ ವೀಕ್ಷಣೆ

ತಾಗುವಾ ಮುನ್ನವೇ ಬಾಗುವ ತಲೆ ಲೇಸು ತಾಗಿ ತಲೆಯೊಡೆದು ಕೆಲನಾದ ಬಳಿಕ್ಕದರ ಭೋಗವೇನೆಂದ ಸರ್ವಜ್ಞ

ತಮಿಳುನಾಡಿನಲ್ಲಿ ಕನ್ನಡಶಾಸನಗಳು

ಮರಿಜೋಸೆಫ್ ಆಗಸ್ಟ್ ೩೧ ಪುಟ ೮ ವೀಕ್ಷಣೆ

ಹಿಂದಿನ ಕಾಲದಲ್ಲಿ ರಾಜರು ತಮ್ಮ ಆಳ್ವಿಕೆಗೊಳಪಟ್ಟ ಪ್ರದೇಶದ ಜನರಿಗೆ ತಿಳಿಯಪಡಿಸಲೆಂದು ಹೊರಡಿಸುತ್ತಿದ್ದ ಆದೇಶಗಳನ್ನು ಕಲ್ಲಿನ ಮೇಲೆ ಕೊರೆಯಿಸಿ ದೇವಸ್ಥಾನ, ಸಂತೆ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲರಿಗೂ ಕಾಣುವಂತೆ...

ಸೂೞ್ಪಡೆಯಲಪ್ಪುದು ಕಾಣಾ ಮಹಾಜಿರಂಗದೊಳ್

ಮರಿಜೋಸೆಫ್ ಆಗಸ್ಟ್ ೩೧ ಚರ್ಚಾವೇದಿಕೆ ೭,೭೬೮ ವೀಕ್ಷಣೆ

ಪಂಪನು ರಚಿಸಿದ ಮಹಾಭಾರತ ಮಹಾಕಾವ್ಯದ ಈ ಸಾಲು ಭೀಷ್ಮನ ಬಾಯಿಂದ ಬರುತ್ತದೆ. ದುರ್ಯೋಧನನ ಹೆಗಲೆಣೆಯಾಗಿ ಆತ್ಮೀಯ ಮಿತ್ರನಾಗಿ ಪ್ರೀತಿಯ ಸಖನಾಗಿದ್ದ ಕರ್ಣನು ಪಾಂಡವರ ವಿರುದ್ಧದ ಕೌರವರ ಯುದ್ಧದಲ್ಲಿ ಸೇನಾ ನಾಯಕತ್ವ ತನಗೇ ಸಿಗ...

ನನ್ನ ಮುಖಚಿತ್ರ

ಅನಿವಾಸಿ ಆಗಸ್ಟ್ ೩೧ ಬ್ಲಾಗ್ ೧,೦೮೮ ವೀಕ್ಷಣೆ

ನನ್ನ ಚಿತ್ರ ಬರಿಯೋದು ತುಂಬಾ ಸುಲಭ. ಸುಲಭ ಅಂದ ತಕ್ಷಣ ನನಗೆ ಬರಿ ಎರಡೇ ಆಯಾಮ ಅನ್ಕೋಬೇಡಿ. ಮೂರು ಆಯಾಮಾನೂ ಇದೆ. ಜಾಸ್ತಿ ಕೇಳಿದರೆ ನಾಕನೇ ಐದನೇ ಆಯಾಮಕ್ಕೂ ಚಾಚಿಕೋಬಹುದು. ಆದರೂ ಸ್ವಲ್ಪ ಹತ್ತಿರದಿಂದ ನೋಡಿದರೆ ಸಾಕು ತಕ...

ಮತ್ತು

ಜಿ.ವಿ.ಸಿ.ರಾಜನ್ ಆಗಸ್ಟ್ ೩೧ ಪುಟ ೧ ವೀಕ್ಷಣೆ

ಮುತ್ತು' ಎಂದೋದಿದಿರ? ಸಾರಿ ಮುತ್ತು ಅಲ್ಲ ವಿಷಯ 'ಮತ್ತು' ಅದೇ ಸರಿ ಒಡನೆ, ಜೊತೆಗೆ ಸಹಜಾರ್ಥ ಗುಂಡಿನ ಮತ್ತು ಮಾದಕಾರ್ಥ ಮತ್ತು ಇಲ್ಲದಿರೆ ಆದೀತು ಅನರ್ಥ ಅಲ್ಲಗಳೆಯದಿರಿ ಮತ್ತುವಿನ 'ಪರಮಾರ್ಥ' ಮತ್ತು ಶಬ್ದ...

ನನ್ನ ಮೊದಲ ಮಾತುಗಳು .............

mmnagaraj ಆಗಸ್ಟ್ ೩೧ ಬ್ಲಾಗ್ ೧,೦೦೪ ವೀಕ್ಷಣೆ

ಕನ್ನಡ ದ ಎಲ್ಲಾ ಆತ್ಮೀಯ ಬಂಧುಗಳೇ, ಕನ್ನಡ ದಲ್ಲಿ ನಮ್ಮ ವಿಚಾರಗಳನ್ನು ''ಬ್ಲಾಗ್'' ಗಳ ಮೂಲಕ ಹಂಚಿಕೊಳ್ಳಲು ಅವಕಾಶಮಾಡಿಕೊಟ್ಟ ಸಂಪದ ಅಂತರ್ಜಾಲ ತಾಣಕ್ಕೆ ಆತ್ಮೀಯ ಧನ್ಯವಾಧಗಳು. ನಾಗರಾಜ್ ಎಮ್ ಎಮ್. **************

ಆಶಾವಾದಿ

ನ.ಗೋ. ಪ್ರಭುಪ್ರಸಾದ್ ಆಗಸ್ಟ್ ೩೧ ಬ್ಲಾಗ್ ೧,೨೩೪ ವೀಕ್ಷಣೆ

ಬಯಕೆ ಎನಗಿಲ್ಲ ಹೋಗಲು ವಿಶ್ವಪಯಣ ಕಾರಣ, ಕುಳಿತಲ್ಲೇ ತೋರುವುದು ಪ್ರೀತಿಯ ಜಗ ದಿಟ್ಟಿಸಿದರೆ ನಾ ನನ್ನಾಕೆಯ ನಯನ!

ಕಬ್ಬದ ಸವಿ

ಬರತ್ ಕುಮಾರ್ ಆಗಸ್ಟ್ ೩೧ ಬ್ಲಾಗ್ ೧,೬೧೦ ವೀಕ್ಷಣೆ

ಇದು ನಯಸೇನನ 'ಧರ್ಮಾಮೃತಂ' ಎಂಬ  ಹಳೆಗನ್ನಡ ಕಬ್ಬದ ಸಾಲುಗಳ ಹೊಸಗನ್ನಡಯಿಸುವಿಕೆಬೇರು/ಮೂಲ ಸಾಲುಗಳು ಈಗ ಸಿಗ್ತಾ ಇಲ್ಲ. ಸಿಕ್ಕಿದಾಗ ಹಾಕುವೆ ಉಪ್ಪಿಲ್ಲದೇ ಬರೀ ತುಪ್ಪದೂಟ ಸವಿಯಬಹುದೇ?ರಸಿಕತನವಿಲ್ಲದೇ ಬರೀ ಜಾಳುಪದಕಂತೆಗ...

ನಾಳೆ ಮುಂಜಾನೆಯ ಕನ್ನಡದ ಮಾದರಿ ! ಇಂದೇ ನೋಡಿ!

ಶ್ರೀಕಾಂತ ಮಿಶ್ರಿಕೋಟಿ ಆಗಸ್ಟ್ ೩೧ ಬ್ಲಾಗ್ ೧,೭೬೬ ವೀಕ್ಷಣೆ

(ಇದನ್ನು ಒಂದು ಬ್ಲಾಗಲ್ಲಿ ನೋಡಿದ್ದು , ಆ ಬ್ಲಾಗಿನ ಲಿಂಕನ್ನು ಇಲ್ಲಿ ಕೊಡಬಹುದಿತ್ತು , ಆದರೆ ನೀವು ಅದನ್ನು ನೋಡಲಿಕ್ಕಿಲ್ಲ ಎಂದು ಅಲ್ಲಿಂದ ಕತ್ತರಿಸಿ ಇಲ್ಲಿ ಹಾಕಿದ್ದೇನೆ) ಸದರೀ ಬರಹಕ್ಕೆ ನಾನು ಹಾಕಿದ ಟಿಪ್ಪಣಿಯನ್...

ನಿರಾಶೆ

ನ.ಗೋ. ಪ್ರಭುಪ್ರಸಾದ್ ಆಗಸ್ಟ್ ೩೧ ಬ್ಲಾಗ್ ೧,೪೩೯ ವೀಕ್ಷಣೆ

ನಿರಾಶೆ ಸರಿಯುತಿದೆ ಅಂಕದ ಪರದೆ ರಂಗಭೂಮಿಯಲ್ಲಿ ನಟರಿನ್ನೂ ಸರಿಯಾಗಿ ತಯಾರಾಗಿಲ್ಲ ನಟಿಸುವ ಉತ್ಸಾಹವೂ ಅವರಲಿಲ್ಲ. ತೆರೆಯುತಿದೆ ಅಂತರಪಟ ಜಗದ ಮಂಟಪದಲ್ಲಿ ಮಧುಮಗನಿನ್ನೂ ಯಾತ್ರೆಯಿಂದಲೇ ಮರಳಿಲ್ಲ ಕಾಲವೆಂಬ ವಧು...

ನನ್ನ ಮೊದಲ ಕವಿತೆ..............

mmnagaraj ಆಗಸ್ಟ್ ೩೦ ಬ್ಲಾಗ್ ೧,೪೮೫ ವೀಕ್ಷಣೆ

'' ಆ ಬಾನ ಚಂದಿರನ ಕುರಿತು ನನಗೊಂದು ಕವಿತೆ ಬರೆಯುವ ಆಸೆ, ಅದರೇನು ಮಾಡಲಿ ಬರೆಯಲು ಕುಳಿತಾಗಲೆಲ್ಲಾ ಅಮವಾಸ್ಯೆ.......!!!!!"   ನಾಗರರಾಜ್ ಎಮ್ ಎಮ್ MY KANNADA BLOG : http://mmnagaraj.wordpress.com

ಕನ್ನಡ ಪದಗೊಳ್

ಬರತ್ ಕುಮಾರ್ ಆಗಸ್ಟ್ ೩೦ ಬ್ಲಾಗ್ ೬,೨೬೫ ವೀಕ್ಷಣೆ

ನನಗೆ ಇಶ್ಟವಾದ ಹಾಡು   ಕನ್ನಡ ಪದಗೊಳ್  <br>ಬರೆದವರು:   ಜಿ.ಪಿ. ರಾಜರತ್ನಂ   ಯೆಂಡ ಯೆಡ್ತಿ ಕನ್ನಡ ಪದಗೊಳ್<br>ಅಂದ್ರೆ ರತ್ನಂಗ್ ಪ್ರಾಣ<br>ಬುಂಡೇನ್ ಎತ್ತಿ ಕುಡದ್ಬುಟ್ಟಾಂದ್ರೆ<br>ತಕ್ಕೊ! ಪದಗೊಳ್ ಬಾಣ! ಬಗವಂ...

ಭರ್ತೃಹರಿಯ ಸುಭಾಷಿತತ್ರಿಶತಿ - ಒಂದು ಅವಲೋಕನ

ಹಂಸಾನಂದಿ ಆಗಸ್ಟ್ ೩೦ ಪುಟ ೪೭೩ ವೀಕ್ಷಣೆ

ಭಾರತೀಯ ಸಾಹಿತ್ಯದಲ್ಲಿ ಸಂಸ್ಕೃತ ಸಾಹಿತ್ಯ ಅತಿ ಪುರಾತನವಾದದ್ದು. ಅತಿ ಮುಂಚೆಯಿಂದಲೇ ಸಂಸ್ಕೃತ ಕಾವ್ಯದಲ್ಲಿ ಸುಭಾಷಿತ ಎಂಬ ಪ್ರಕಾರ ಬೆಳೆದು ಬಂದಿದೆ. ರಾಮಾಯಣ, ಮಹಾಭಾರತಗಳಲ್ಲೂ, ನಂತರ ಬಂದ ಭಾಸ-ಕಾಳಿದಾಸಾದಿಗಳ ನಾಟಕ ಹಾ...

ಐಪಿ ಟೆಲಿಪೋನಿ - ಹೊಸ ಅಲೆ

ಭೀಮೇಶ್ ಚಿನ್ನಸ್ವಾಮಿ ಆಗಸ್ಟ್ ೩೦ ಬ್ಲಾಗ್ ೧,೬೧೮ ವೀಕ್ಷಣೆ

<em>ವಿಓಐಪಿ (VOIP) ಅನ್ನುವ ಟೆಕ್ನಾಲಜಿ ಕೊಡುವ ಸವಲತ್ತುಗಳು ಕಂಪನಿಗಳು ಪಿಬಿಎಕ್ಸಗಳನ್ನು ಬಿಟ್ಟು ಐಪಿ ಟೆಲಿಫೋನಿಗೆ ಬರುತ್ತಿದ್ದಾರೆ. </em> <u><strong>ಪಿಬಿಎಕ್ಸಗಳ(ಸದ್ಯಕ್ಕೆ ಇರುವಂತ ಟೆಕ್ನಾಲಜಿಗಳ ) ತೊಂದರೆಗಳ...

ಕನ್ನಡ ಅಳಿವು-ಉಳಿವು

ಹರ್ಷ ಮಠಾಧಿಕಾರಿ ಆಗಸ್ಟ್ ೩೦ ಬ್ಲಾಗ್ ೧,೬೧೧ ವೀಕ್ಷಣೆ

ಎಲ್ರಿಗೂ ನಮಸ್ಕಾರ,    ಚರ್ಚೆ ಒದಿದೆ,ನೀವೆಲ್ಲಾ ಹೇಳಿದ್ದು ನಿಜ.ಕನ್ನಡ ಈಗ ಜೀವ೦ತ ಇರೋದು ಹಳ್ಳಿಗಳಲ್ಲಿ ಮಾತ್ರ.ನಾನು ಅದನ್ನೆ ಹೇಳಿದ್ದು.  ಕನ್ನಡ ಪ್ರ೦ಪಚದಲ್ಲೆ ೨೭ನೇ ಅತಿ ಹೆಚ್ಹು ಜನ ಮಾತೋಡೊ ಭಾಷೆ,ಆದ್ರೂನೂ ಸ್ಲೊವಾ...