ಯಡ್ಡಿಯ ಸೈಕಲ್ ಗೆಲುವು
ಮೊನ್ನೆ ತಾನೆ ಶಿರಾದಿಂದ ಹೊರಟು ದೊಡ್ಡಬಳ್ಳಾಪುರ ಮಾರ್ಗವಾಗಿ ಬಂದಾಗ ಮನಸ್ಸಿನಲ್ಲೊಂದು ತಣ್ಣನೆಯ ಭಾವನೆ ಮೂಡಿತು. ಬಹುಶಃ ಯಡಿಯೂರಪ್ಪನವರ ಈ ಯೋಜನೆ ಇಷ್ಟು ಬೇಗ ಯಶಸ್ವಿಯಾಗುತ್ತೆ ಎಂದು ಯಾರು ಊಹಿಸಿರಲಿಲ್ಲ.
೫೧೪ ಲೇಖನಗಳು
ಮೊನ್ನೆ ತಾನೆ ಶಿರಾದಿಂದ ಹೊರಟು ದೊಡ್ಡಬಳ್ಳಾಪುರ ಮಾರ್ಗವಾಗಿ ಬಂದಾಗ ಮನಸ್ಸಿನಲ್ಲೊಂದು ತಣ್ಣನೆಯ ಭಾವನೆ ಮೂಡಿತು. ಬಹುಶಃ ಯಡಿಯೂರಪ್ಪನವರ ಈ ಯೋಜನೆ ಇಷ್ಟು ಬೇಗ ಯಶಸ್ವಿಯಾಗುತ್ತೆ ಎಂದು ಯಾರು ಊಹಿಸಿರಲಿಲ್ಲ.
ಕರ್ನಾಟಕವು ದೇಶದಲ್ಲೇ ಮೊದಲ ಸ್ಥಾನ ಗಳಿಸಲು ಶಕ್ತವಾಗಿದೆ. ಮೂರೇ ವರ್ಷಗಳ ಹಿಂದೆ ಅದು ಹದಿನೇಳನೆಯ ಸ್ಥಾನದಲ್ಲಿತ್ತು. ನಮ್ಮ ರಾಜ್ಯದ ಅಧಿಕಾರಿಗಳು ಟೊಂಕ ಕಟ್ಟಿ ಕೆಲಸ ಮಾಡಿದ್ದೇ ಇದಕ್ಕೆ ಕಾರಣ. ಪೊಲೀಸ್ ಇಲಾಖೆಯಂ...
ಜೀವನವೆಂಬ ಕಾಲಚಕ್ರದಲ್ಲಿ ಪ್ರತಿದಿನ ಅನೇಕ ಜನರ ಭೇಟಿಯಾಗುತ್ತದೆ. ಆದರೆ ಅದರಲ್ಲಿ ಕೆಲವರಸ್ಟೆ ನೆನಪಿಟ್ಟುಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ, ಹಾಗೆಯೇ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.
ಕನ್ನೆ ನಕ್ಕಾಗ ಮೊಗದಾವರೆಯಿಕ್ಕೆಲಗಳ ಕೆನ್ನೆಗಳೊಳ್ ಗುೞಿ ಮೂಡೆ ಚೆನ್ನಾದುದೆಂದು ನಾ ಹರುಸದಿಂ ನೋಡಲು ಕನ್ನೆ ಬೆಚ್ಚಿ ಬೆಱಗಾದಳು||
"ಕಳವು" ----------- "ಅರೆ! ಇದು ಮತ್ತೆ ಹೇಗಾಗಲು ಸಾಧ್ಯ!?" ಎಂದು ತಲೆ ಕೆಡಿಸಿಕೊಂಡ ರಾಜ... ತನ್ನ ಕಣ್ಣನ್ನು ನಂಬಲಾಗುತ್ತಿಲ್ಲ... ಮತ್ತೆ ತನ್ನ ಪರ್ಸ್ ನೋಡಿಕೊಂಡ...ಹೌದು! ದುಡ್ಡಿಲ್ಲ! ಈ ರೀತಿ ಕೆಲವು...
ಕನ್ನಡ ವಿಶ್ವವಿದ್ಯಾಲಯದ ಅ೦ತರ್ಜಾಲ ತಾಣವು ಮಾದರಿಯಾಗಿರಬೇಕೆ೦ದು ಎಲ್ಲರ ಮನದಾಳದ ಮಾತು ಅಲ್ಲವೇ. ಆದರೆ, ಹ೦ಪಿ ಕನ್ನಡ ವಿಶ್ವವಿದ್ಯಾಲಯದ ಅ೦ತರ್ಜಾಲದ ವ್ಯವಸ್ಥೆಯು ಅಷ್ಟೇನು ಹೇಳಿಕೊಳ್ಳುವ ಹಾಗಿಲ್ಲ. ತಾಣವನ್ನು ವೀಕ್ಷಿಸಲು...
ಮುಂದೆ ನೀ ಹೋದಾಗ... (ಸಿಗರೇಟ್...!) ಹಿಂದೆ ನಾ ಬರುವೆ ಚಿನ್ನ...(ಟೂ... ವೀಲ್ಹರ್)
<img src="http://farm4.static.flickr.com/3273/2814517202_71c8188e10.jpg" border="0" alt="" width="500" height="332" /> ನನ್ನ ಕಳೆದ ಬ್ಲಾಗ್ ಪೋಸ್ಟ್ ಗೆ ಪ್ರತಿಕ್ರಿಯಿಸಿ ಶೈಲಾ ಸ್ವಾಮಿಯ...
ವಿವೇಚನೆಯಿಲ್ಲದ ಒಂದೊಂದು ನಡೆಯೂ ದೊಡ್ಡ ದುರಂತಗಳನ್ನು ಸೃಷ್ಟಿಸಬಹುದು. ಅದರಲ್ಲೂ ಸರಕಾರ ತೆಗೆದುಕೊಳ್ಳುವ ನಿಧಾ೯ರಗಳು ಇಡೀ ಸಾಮಾಜಿಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಪ್ರಸಿದ್ಧ ಕ್ಷೇತ್ರ ಗೋಕಣ೯ವನ್ನು ಶ್ರೀರಾಮಚಂದ...
ಮನದ ದೀಪ ಇಂದು ಬಂದಿರುವೆ ಮನದಲಿ ಇಂಥಹ ಮನದ ಇರುಳಲಿ ಬೆಳಗು ನಿನ್ನ ನಗುವಿನ ದೀಪ ಸದಾ ಬೆಳಗುತಿರಲಿ ಆ ದೀಪ ನನ್ನಲ್ಲಿ ನಿನ್ನಯ ನಗುವಿನ ನೆನಪಲಿ ಈ ಹೃದಯ ಎಂಬ ಇಳೆಯಲಿ ಪ್ರೀತಿ ಎಂಬ ಬೀಜ ಬಿತ್ತಿ ನಿನ್ನ...
ಅಗಲಿದ ಚೇತನ. ಅಪಾರಜ್ಞಾನ, ಅಷ್ಟೇ ಸೌಜನ್ಯತೆ, ಸರಳ ನೇರ ನಡೆ ನುಡಿ ಇವೆಲ್ಲವನ್ನೂ ಒಟ್ಟುಗೂಡಿಸಿದಾಗ ಎದ್ದು ಕಾಣುವ ರೂಪವೇ ಹಿರಿಯ ಸಾಹಿತಿಗಳಲ್ಲೊಬ್ಬರಾದ ಶ್ರೀಯುತ ಎಚ್.ಎಸ್.ಕೃಷ್ಣಸ್ವಾಮಿಯವರು. ಅಂಕಣಕಾರರೆಂದೇ ಖ್ಯಾತಿ...
ಹೊರಟಿರುವೆ ನಾನಿಂದು ಗೆಳೆಯರನು ಅಗಲಿ ಬರುತಿರುವ ದು:ಖವನು ಹೇಗೆನಾ ನುಂಗಲಿ? ಮಾತು ಮಾತಿಗೂ ನಗುವಿನಾ ಹಾಸು ನಡುನಡುವೆ ಕೋಪದಾ ಗುಸುಗುಸು ಹ್ರದಯದೀ ಬಂದಂತಹ ಆ ಓಡನಾಟ ಕಂಡಿರದು ಜಗವು ಇಂತಹದೊಂದು ನೋಟ ಅಭ್ಯಾಸದ...
ವರುಷಗಳೇ ಕಳೆದವು ಆ ದಿನಗಳು ಉರುಳಿಆದರೂ ನಿನ್ನ ಕಣ್ಣಲ್ಲಿ ಅವಳ ನಿರೀಕ್ಷೆಯೇಕೆ ನಿನ್ನ ಪ್ರೀತಿಯ ಕಂಡೂ ಕಾಣದವರುನೆನೆಯಲು ಇನ್ನೂ ಅರ್ಹರೇ? ಏಕೆ ನಿನ್ನ ಪ್ರೀತಿಗೆ ಯಾರು ದ್ರೋಹ ಬಗೆದರೋಅವರ ಸ್ಥಿರಚಿತ್ರ ನಿನ್ನ ಬಳಿಯೇಕೆ...
ನಿನ್ನ ಮೊಗದ ನಗುವಿಗಾಗಿ ಕ್ಷಣ ಕ್ಷಣ ನಾ ಜಪಿಸುವೆ ಆ ಕ್ಷಣದ ನಗುವಿನಲ್ಲಿ ಪ್ರತಿ ಕ್ಷಣ ನಾ ಬದುಕುವೆ ನಿನ್ನ ಮಧುರ ಮಾತುಗಳಲಿ ನನ್ನೇ ನಾ ಮರೆಯುವೆ ಆ ಮುತ್ತಿನ ಪ್ರತಿ ಶಬ್ದದಲ್ಲಿ ನನ್ನ ಹೆಸರ ಹುಡುಕುವೆ ನಿನ್ನ ಓ...
ವಾದನಗಳ ವಂದನೆ ಹಿಂದು ಭುವಿಯ ಮಾತೆಗೆ ವಾದನಗಳ ವಂದನೆ ಸುರಗಳ ಪ್ರತಿಶಬ್ದದಲ್ಲಿ ಹಿಂದುತ್ವದ ಘೋಷಣೆ |ಪ| ಸಿಂಹಗಳ ಗುಂಪಿದು ತಾಳಕೆ ಹೊಂದುತ ರಾಷ್ತ್ರಾಭಿಮಾನದ ವಾದ್ಯವ ನುಡಿಸುತ ನಾಭಿಯಿಂದ ಬಂದಂತಹ ಹಿಂದುತ್ವದ ಧ...
ಯಾಕೆ ದಡಕ್ಕೆ ಬಂದೂ ಬಂದೂ ಅಲೆಗಳು ಆತ್ಮಹತ್ಯೆ ಮಾಡಿ ಕೊಳ್ಳುತವೆ? ಯಾರದೋ ದುಃಖಕ್ಕೆ ಯಾಕೆ ಮಳೆ ಅಷ್ಟು ಭೋರೆಂದು ಅಳುತ್ತದೆ? ಯಾರಾದರು ಅದಕ್ಕೆ ಹೇಳಿ ಕೊಡಬೇಕಿದೆ ಈಗ.. ನನ್ನಂತೆ …. ಎಂಥ ನೋವಿದ್ದರೂ ಅ...
ಹರಿಣಿ ತರಂಗ ವಾರಪತ್ರಿಕೆ ಆರಂಭವಾದಾಗ,ಅದರಲ್ಲಿ ಗಮನ ಸೆಳೆದಿದ್ದು ವ್ಯಂಗ್ಯಚಿತ್ರಗಳು. ಅದುವರೆಗೆ ಕನ್ನಡ ಪತ್ರಿಕೆಗಳು ನೀಡದಿದ್ದ ಪ್ರಾಶಸ್ತ್ಯವನ್ನು ತರಂಗದಲ್ಲಿ ವ್ಯಂಗ್ಯಚಿತ್ರಕ್ಕೆ ನೀಡಲಾಗಿತ್ತು.ವ್ಯಂಗ್ಯಚ...
ಆತ್ಮೀಯ ಸಂಪದಿಗರಿಗೆ, ಕಾರಣಾಂತರಗಳಿಂದ ಸಂಪದದಲ್ಲಿರುವ ನನ್ನ ಬ್ಲಾಗ್ಗೆ ವಿದಾಯ ಹೇಳುತ್ತಿದ್ದೇನೆ. ಇದಕ್ಕೆ ಖಿನ್ನತೆ ಖಂಡಿತ ಕಾರಣವಲ್ಲ. ಇಷ್ಟು ದಿನಗಳ ಕಾಲ ನನ್ನ ಬರಹಗಳನ್ನು ಪ್ರಕಟಿಸಲು ಅವಕಾಶ ಹಾಗೂ ಪ್ರೋತ್ಸ...
"ಬಹಳ ಕಷ್ಟ" ಹಾಗ೦ತ ನಾವೆಲ್ಲಾ ಎಷ್ಟು ಸಾರಿ ಅ೦ದುಕೊ೦ಡಿಲ್ಲ? ಸೀಟು ಹಿಡಿಯುವುದರಿ೦ದ ಹಿಡಿದು ಪ್ರಶಸ್ತಿ ಪಟ್ಟಿಯಲ್ಲಿ ಸೀಟು ಗಿಟ್ಟಿಸುವವರೆಗೆ, ಬರೆದ ಲೇಖನ ಪ್ರಕಟವಾಗುವದರಿ೦ದ ಹಿಡಿದು ಪತ್ರಿಕೆಯೊ೦ದನ್ನು ಯಶಸ್ವಿಯಾಗಿ...
’ಮುಂಬೈ ಮೇರಿ ಜಾನ್’ ಒಂದು ಸದಭಿರುಚಿಯ ಚಿತ್ರ. ಮುಂಬೈ ನನ್ನ ಪ್ರೀತಿಯ ಊರು ಅನ್ನುವ ಕಾರಣಕ್ಕಷ್ಟೆ ಹೇಳುತ್ತಿಲ್ಲ ನಾನು, ೨೦೦೬ರಲ್ಲಿ ಲೋಕಲ್ ಟ್ರೇನ್ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ನಂತರ ಮುಂಬೈ ಜೀವಗಳ ತಲ್ಲಣಗಳನ್ನು ವೈ...