ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2009

ಏಪ್ರಿಲ್ 2009

೬೭೯ ಲೇಖನಗಳು

ಕರ್ನಾಟಕ ಕ್ರಿಕೆಟ್ ೧೦ - ರಾಬಿನ್ ಉತ್ತಪ್ಪ

rajeshnaik111 ಏಪ್ರಿಲ್ ೩೦ ಬ್ಲಾಗ್ ೩,೧೮೮ ವೀಕ್ಷಣೆ

ತನ್ನ ೧೭ರ ಹರೆಯದಲ್ಲೇ ರಾಜ್ಯ ತಂಡಕ್ಕೆ ಆಡುವ ಮೂಲಕ ರಣಜಿಗೆ ಪಾದಾರ್ಪಣೆ ಮಾಡಿದವರು ರಾಬಿನ್ ಉತ್ತಪ್ಪ. ಫರೀದಾಬಾದಿನಲ್ಲಿ ಹರ್ಯಾನ ವಿರುದ್ಧ ಚೊಚ್ಚಲ ಪಂದ್ಯದಲ್ಲಿ ೩೨ ಎಸೆತಗಳನ್ನು ಎದುರಿಸಿ ೪೦ ಓಟಗಳನ್ನು ಗಳಿಸಿದರು. ಈಗಲ...

ನೀವು ಕೇಳದಿರಿ

ಎಚ್. ಆನಂದರಾಮ ಶಾಸ್ತ್ರೀ ಏಪ್ರಿಲ್ ೩೦ ಪುಟ ೧ ವೀಕ್ಷಣೆ

’ಸುಧಾ’ದಲ್ಲಿ ’ನೀವು ಕೇಳಿದಿರಿ’. ’ಸಂಪದ’ದಲ್ಲಿ ’ನೀವು ಕೇಳದಿರಿ’. ನನ್ನ ಪ್ರಶ್ನೆಗೆ ನಾನೇ ಉತ್ತರಿಸುತ್ತೇನೆ ಆಗಾಗ(!) ನಿಮಗೋ, ಓದಿ ತಲೆಚಿಟ್ಟು ಹಿಡಿಸಿಕೊಳ್ಳುವ ಯೋಗ! --೦-- * ಕರ್ನಾಟಕದಲ್ಲಿ ಎರಡನೇ ಹಂ...

"ಅಭಿವೃದ್ಧಿ" ನಮ್ಮ ಸಮಸ್ಯೆಗಳನ್ನು ನಿವಾರಿಸುತ್ತಿದೆಯೆ?

ರವಿ ಕೃಷ್ಣಾ ರೆಡ್ಡಿ ಏಪ್ರಿಲ್ ೩೦ ಬ್ಲಾಗ್ ೨,೪೦೬ ವೀಕ್ಷಣೆ

(ವಿಕ್ರಾಂತ ಕರ್ನಾಟಕದ ಮೇ 8, 09 ರ ಸಂಚಿಕೆಗಾಗಿ ಕಳೆದ ಭಾನುವಾರ ಬರೆದದ್ದು.) ನಮ್ಮಲ್ಲಿ ಒಂದಷ್ಟು ಪರಂಪರಾಗತ ಸಮಸ್ಯೆಗಳಿವೆ: ಅನಕ್ಷರತೆ, ಜಾತೀಯತೆ, ಬಡತನ, ಮೌಢ್ಯ, ಇತ್ಯಾದಿ. ನನ್ನ ತಲೆಮಾರು ನಂಬಿಕೊಂಡು ಬಂದ ಅಥವ ನ...

ಮರೆವಿಲ್ಲದೆ ಮಾಸದು ತಲ್ಲಣ

ಹರಿ ಪ್ರಸಾದ್ ಏಪ್ರಿಲ್ ೩೦ ಬ್ಲಾಗ್ ೨,೦೩೨ ವೀಕ್ಷಣೆ

ಮನದ ಸೂಡು, ತಲ್ಲಣ. ಮರೆವು ಆ ಸಮಯದ ಬಂಧು. ಮರೆವಿದ್ದೆಡೆ ಹೊರೆ ಹೊರೆಯಾಗದು. ಮಾಸದು ತಲ್ಲಣ ಮರೆವಿಲ್ಲದೆ.

ನನ್ನ ಮೊದಲ ಬರಹ

ಕಾರ್ತಿಕ್ ಎನ್.ರಾವ್ ಏಪ್ರಿಲ್ ೩೦ ಬ್ಲಾಗ್ ೨,೦೯೨ ವೀಕ್ಷಣೆ

ಇದು ನಾನು ಮೊದಲ ಬಾರಿಗೆ ಕವನ ಬರೆದ ಕಥೆ. ನನ್ನ ಬರವಣಿಗೆಗೆ ಬಹಳವಾಗಿ ಪ್ರಭಾವ ಬೀರಿದ ಹಲವು ಕವಿಗಳ್ಳಲ್ಲಿ, ಶ್ರೀಯುತ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರನ್ನು ನಾನು ಯಾವಾಗಲೂ ಸ್ಮರಿಸಲು ಬಯಸುತ್ತೇನೆ. ಬೇಂದ್ರೆಯವರ "ಅನ...

ಮನವಿ ಪತ್ರ

ದೃಶ್ಯ ಪ್ರದೀಪ ಏಪ್ರಿಲ್ ೩೦ ಬ್ಲಾಗ್ ೩,೬೧೧ ವೀಕ್ಷಣೆ

ನನ್ನ ತಂದೆ ಡಾ ಪ್ರದೀಪ ಕುಮಾರ ಹೆಬ್ರಿ ಬಸವಣ್ಣನವರ ಬಗ್ಗೆ ಮಹಾಕಾವ್ಯವನ್ನು ರಚಿಸುತ್ತಿದ್ದಾರೆ..

ಲಿನಕ್ಸಾಯಣ - ೫೩ - ಉಬುಂಟು ೯.೦೪ ನಲ್ಲಿ ಕನ್ನಡ -೧

ಓಂಶಿವಪ್ರಕಾಶ ಎಚ್ ಎಲ್ ಏಪ್ರಿಲ್ ೩೦ ಬ್ಲಾಗ್ ೨,೩೨೮ ವೀಕ್ಷಣೆ

ಉಬುಂಟು ಜಾಂಟಿ ಜಾಕ್ಲೋಪ್ (Jaunty Jackalope) 9.04 ಆವೃತ್ತಿ ಇನ್ಸ್ಟಾಲ್ ಮಾಡ್ಕೊಂಡು ನೋಡಿದ್ರಾ? ಅದರ ಬಗ್ಗೆ ಲಿನಕ್ಸಾಯಣದಲ್ಲಿ ಬರೆದಿದ್ದೆ. ಇನ್ಸ್ಟಾಲ್ ಮಾಡ್ಕೊಂಡಿದ್ರೆ ಅದರಲ್ಲಿ ಕೆಲವು ವಿಷಯ ನಿಮ್ಮನ್ನು ಕಾಡಿರಲೇ...

ದಂಡಕ್ಕೆ

ವನಜಾ ಏಪ್ರಿಲ್ ೩೦ ಬ್ಲಾಗ್ ೧,೦೮೮ ವೀಕ್ಷಣೆ

ನಿತ್ಯ ಹಿಂಬಾಲಿಸುತಿದ್ದ ಆ ಪುಂಡ ಸಿಟ್ಟಿಗೆದ್ದರೂ , ಬೈದರೂ ಕೇಳಲಿಲ್ಲ ಆ ಜಗಮೊಂಡ ಹೊಡೆದರೂ ಅವ ಅವನಾಗಿಯೇ ಇದ್ದ ಭಂಡ ನೆನ್ನೆ ಕುತ್ತಿಗೆಗೆ ಬಿಗಿದು ತಾಳಿ ಅಗಿಯೇ ಬಿಟ್ಟ ಗಂಡ ---------- ---------------------...

ಹೀಗೊಂದು ಬಲಾತ್ಕಾರದ ಕತೆ.. Rape!! They Cried..

ಅವಿನಾಶ್ ಕಾಮತ್ ಏಪ್ರಿಲ್ ೩೦ ಬ್ಲಾಗ್ ೯,೪೪೯ ವೀಕ್ಷಣೆ

ಬಲಾತ್ಕಾರ ಅತ್ಯಂತ ಹೀನಾತಿಹೀನ ಅಪರಾಧ ಅನ್ನುವುದರಲ್ಲಿ ಸಂಶಯವೇ ಇಲ್ಲ. ಬಲಾತ್ಕಾರದಂತಹ ಹೇಯ ಕೃತ್ಯವನ್ನೆಸಗಿದ ವ್ಯಕ್ತಿಗೆ, ಭಾರತೀಯ ಪೀನಲ್ ಕೋಡ್ ನ ಸೆಕ್ಷನ್ ೩೭೫ ರ ಅನ್ವಯ ಅತ್ಯಂತ ಕಠಿಣ ಶಿಕ್ಷೆಯನ್ನು ನೀಡಲಾಗುತ್ತದೆ....

ನಂಗೆ ನಾನೆ ದೇವ್ರು

ವನಜಾ ಏಪ್ರಿಲ್ ೩೦ ಬ್ಲಾಗ್ ೩,೪೫೭ ವೀಕ್ಷಣೆ

ಸಂಪದಾ ತಾಣ ಎಲ್ಲಾ ಜಾಲಾಡ್ತಿದ್ದೆ. ದೇವರ ಬಗ್ಗೆ ತುಂಬಾ ಚರ್ಚೆ ಆಗಿದೆ ಇಲ್ಲಿ.ದೇವರಿದ್ದಾನೆ ಅನ್ನೋರು ಕರ್ಕೊಂಡ್ಬಂದ್ತೋರಿಸ್ಲಿ ಆಗ ಎಲ್ಲಾ ಮಾತಾ,ಡ್ಬೋದು. ಇಲ್ದೋರನ್ನ ಇದಾನೆ ಇದಾನೆ ಅಂತ ಮೂಗ್ಗೆ ತುಪ್ಪ ಸವರ್ತಾ ತಲೆ ಬ...

ಪ್ರೊಫೈಲಿನ ಫೊಟೊ ಬದಲಿಸಲಾಗ್ತಿಲ್ಲ

ಅರವಿಂದ್ ಎಮ್. ಎಸ್ ಏಪ್ರಿಲ್ ೩೦ ಚರ್ಚಾವೇದಿಕೆ ೧,೯೦೬ ವೀಕ್ಷಣೆ

ಹರಿಯವರೆ, ಫೊಟೊ ಬದಲಾಗ್ತಿಲ್ಲ. ಒಂದ್ಸಲ ಆಯ್ತು, ಮತ್ತೆ ಹೋಯ್ತು. ಈ ಥರ ೨ - ೩ ಸಲ ಆಗಿ ಹೋಯ್ತು. ಸ್ವಲ್ಪ ಸಹಾಯ ಮಾಡ್ತೀರಾ. - ಅರವಿಂದ

ಪ್ರಪಂಚ ಹೂವಿನ ಹಾಸಿಗೆ ಅಲ್ಲ ಇಲ್ಲಿ ಹೇಸಿಗೇನೂ ಇದೆ

ವನಜಾ ಏಪ್ರಿಲ್ ೩೦ ಬ್ಲಾಗ್ ೨,೮೬೨ ವೀಕ್ಷಣೆ

ಕೆಲಸ ಅನ್ನೋದು ಒಂಥರಾ ಮರೀಚಿಕೆ ಇದ್ದ ಹಾಗೆ ಅನ್ಸುತ್ತೆ. ಒಂದ್ಕಡೆ ಕೆಲಸ ಸಿಕ್ತು ಆರಾಮಾವಾಗಿ ಇರೋಣ ಅಂತಿದ್ದ ಹಾಗೆ ಕೆಲಸ ಕಟ್ ಮಾಡಿದರು

ಇನ್ನೊಂದಿಷ್ಟು ಗಾದೆಗಳು - 1

ಕಿಹರ ಏಪ್ರಿಲ್ ೩೦ ಪುಟ ೩೮ ವೀಕ್ಷಣೆ

ಹಪ್ಪಳ ಮುರಿಯೋಕೆ ಡೊಗ್ಗಾಲು ಹಾಕಬೇಕೇ? ಎಂಥೆಂತದ್ದೊ ಅಂತರಿಸಿದ ಮೇಲೆ ಸಂಕ್ರಾಂತಿ ಬಂತಂತೆ .. ಮೂಸೋಕೆ ಉರಿದು ಉಪ್ಪಾಗಿ ತಿಂದು ಮಣ್ಣಾದಳು ತುಪ್ಪದಂಥಾ ಮಾತಿಗೆ ಒಪ್ಪಿಕೊಂಡು ತಿಪ್ಪೇ ಪಾಲಾದ ನರಿ ಕೊಂಬಿದ್ದರ...

ಪ್ರವಾಸ ಕಥನ - ೧

ಶ್ಯಾಮಲಾಜನಾರ್ದನನ್ ಏಪ್ರಿಲ್ ೩೦ ಬ್ಲಾಗ್ ೫,೪೯೮ ವೀಕ್ಷಣೆ

೨೯ನೇ ದಿನಾಂಕ, ಶಿವಮೊಗ್ಗದಲ್ಲಿ ಇದ್ದ ಮದುವೆಯ ನೆಪದಲ್ಲಿ, ನಾನು ಮತ್ತು ನನ್ನವರು, ಎರಡು ದಿನ ಮೊದಲೇ (ಭಾನುವಾರ) ಹೊರಟೆವು. ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಹೊರಟು, ಮೊದಲು ಹೊರನಾಡು ತಲುಪಿದೆವು. ಹೊರನಾಡು ಬೆಂಗಳೂರಿನ...

ಚಪ್ಪಲಿ (ಪಾದುಕೆ ) ಏನು ನಿನ್ನ ಮಹಿಮೆ ?

ವಿನಯ ಏಪ್ರಿಲ್ ೩೦ ಬ್ಲಾಗ್ ೨,೬೫೫ ವೀಕ್ಷಣೆ

  ಇಂದು ನಮ್ಮೂರಿನಲ್ಲಿ ಚುನಾವಣೆ , ಕಾರಣಾಂತರಗಳಿಂದ ನನಗೆ ಹೋಗಲಾಗಿಲ್ಲ , ಅದರ ಬಗ್ಗೆಯೇ ಯೋಚಿಸುತ್ತಾ ಕುಳಿತಿದ್ದಾಗ ಒಂದು ವಿಷಯ ತಲೆಯಲ್ಲಿ ಬಂತು ಅದನ್ನೇ ನಿಮ್ಮಲ್ಲಿ ಹಂಚಿಕೊಂಡಿದ್ದೇನೆ .ಈ ಬಾರಿ ಚುನಾವಣೆಯಲ್ಲಿ ಭರ್ಜ...

ನಾನಿರುವೆ………..

ಹರೀಶ್ ಆತ್ರೇಯ ಏಪ್ರಿಲ್ ೩೦ ಪುಟ ೦ ವೀಕ್ಷಣೆ

ಇಡೀ ಮನೆ ಸ೦ಭ್ರಮದಲ್ಲಿ ಮುಳುಗಿ ಹೋಗಿತ್ತು.ಅವತ್ತು ನಿಶ್ಚಿ೦ತ್ ಮತ್ತು ಸಹನಾಳ ನಿಶ್ಚಿತಾರ್ಥ .ಸಹನಾಳ ತ೦ದೆ ನಗರದಲ್ಲೇ ದೊಡ್ಡ ಉದ್ಯಮಿ ಅಷ್ತ್ಟೇ ವಿಷಾಲ ಹ್ರದಯಿ.ಮಧ್ಯಮ ವರ್ಗದ ನಿಶ್ಚಿ೦ತನನ್ನು ಸಹನಾ ಪ್ರೀತ್ಸಿದಾಳೆ ಅನ್ನ...

ಹೇಳೋಣ ಹೂವಿಗೆ.....

vinay G ಏಪ್ರಿಲ್ ೩೦ ಪುಟ ೧ ವೀಕ್ಷಣೆ

ದುಂಬಿಯ ತಳಮಳವು ಹೂವಿಗೇಕೆ ತಿಳಿಯದು, ದುಂಬಿಯ ತಳಮಳವು ಹೂವಿಗೇಕೆ ತಿಳಿಯದು....? ಏಕೆ ಅದು ದುಂಬಿಯನ್ನು ಸುಮ್ಮನೆ ಕಾಡುತಿದೆ.... ಹೂ ಮ್ರದುವೆಂದೋ, ಇಲ್ಲಾ ದುಂಬಿಯನ್ನು ಸತಾಯಿಸಲೆಂದೋ, ದುಂಬಿಯ ಕಂಡರೂ ಕಾಣದಂತೆ ಇದ...

ಮನುಜ ಮತ - ವಿಶ್ವ ಮತ ಪ್ರತಿಪಾದಕನಾಗು!!!

ಆಸು ಹೆಗ್ಡೆ ಏಪ್ರಿಲ್ ೩೦ ಬ್ಲಾಗ್ ೧,೬೫೯ ವೀಕ್ಷಣೆ

ಈಗ ಅರ್ಧ ಘಂಟೆಗೆ ಮೊದಲು ನನಗೆ ತೀರ ಆತ್ಮೀಯರಾದ ಒಬ್ಬರಿಂದ ಈ ಸಂದೇಶ ಬಂತು: "ನನಗೆ ಯಾರೂ ನಾಯಕರಿಲ್ಲ, ಆದರೆ, ನಾ ನಿಂತ ಜನರ ಸಾಲಿನ ಮುಂಚೂಣಿಯಲ್ಲಿ ಆಡ್ವಾನಿಯ ಕಂಡೆ; ನನಗೆ ಯಾವ ಪಕ್ಷವೂ ಇಲ್ಲ, ಆದರೆ, ನನಗೆ ಜೈಕಾ...