ಶೀರ್ಷಿಕೋಪಾಖ್ಯಾನ! ಒಂದು ತಲೆಹರಟೆ
ರಾಮ(ಜನ್ಮಭೂಮಿ)ಕಥೆ ಒಂದು ಘಟ್ಟವನ್ನು ತಲುಪಿದೆ. ನ್ಯಾಯಾಲಯದ ತೀರ್ಪಿನ ಸುದ್ದಿಗೆ ನಮ್ಮ ದಿನಪತ್ರಿಕೆಗಳು ಹೇಗೆಲ್ಲ ಶೀರ್ಷಿಕೆಗಳನ್ನು ಕೊಡುವವೆಂದು ನೋಡುವ ಕುತೂಹಲ ನನಗಿತ್ತು. ಕನ್ನಡದ ಎಲ್ಲ ಮುಖ್ಯ ದಿನಪತ್ರಿಕೆಗಳನ್ನೂ...
೪೨೪ ಲೇಖನಗಳು
ರಾಮ(ಜನ್ಮಭೂಮಿ)ಕಥೆ ಒಂದು ಘಟ್ಟವನ್ನು ತಲುಪಿದೆ. ನ್ಯಾಯಾಲಯದ ತೀರ್ಪಿನ ಸುದ್ದಿಗೆ ನಮ್ಮ ದಿನಪತ್ರಿಕೆಗಳು ಹೇಗೆಲ್ಲ ಶೀರ್ಷಿಕೆಗಳನ್ನು ಕೊಡುವವೆಂದು ನೋಡುವ ಕುತೂಹಲ ನನಗಿತ್ತು. ಕನ್ನಡದ ಎಲ್ಲ ಮುಖ್ಯ ದಿನಪತ್ರಿಕೆಗಳನ್ನೂ...
ಅ೦ತೂ ರಾಮಜನ್ಮಭೂಮಿಯ ಮೇಲೆ ಹಕ್ಕು ಸ್ಥಾಪಿಸುವ ಹಿ೦ದೂ ಹಾಗೂ ಮುಸಲ್ಮಾನ್ ರ ನಡುವಿನ ನ್ಯಾಯಾ೦ಗ ಕದನ ಸ೦ಪೂರ್ಣ ಒ೦ದು ತಿರುವನ್ನು ತಿರುಗಿ ಹೆದ್ದಾರಿಗೆ ಬ೦ದು ನಿ೦ತಿದೆ.ಅರ್ಕಿಯೋಲೋಜಿಕಲ್ ಸರ್ವೇ ಆಫ್ ಇ೦ಡಿಯಾದ ಅಧಿಕಾರಿಗಳು...
ನಾನು, ಸುಬ್ಬ, ನಿಂಗ, ಅಂಗೇ ಇಸ್ಮಾಯಿಲ್ ಎಲ್ಲಾ ರಾಮ ಜನ್ಮಭೂಮಿ ವಿವಾದದ ಬಗ್ಗೆ ಮಾತಾಡ್ತಾ ಹೊಂಟಿದ್ವಿ. ಅಟ್ಟೊತ್ತಿಗೆ ಗೌಡಪ್ಪ ಬಂದೋನು ಬರ್ರಲಾ ನಮ್ಮ ತೋಟಕ್ಕೆ ಹೋಗಿ ಬರುವಾ ಅಂದ. ಲೇ ಇವನು ತೋಟಕ್ಕೆ ಹೋದರೆ ನಮ್ಮ ಕೈಲೇ...
ಈ ಹಾಸ್ಯ ಬರಹವನ್ನು ಮುಂಚೆ ಓದಿರಬಹುದು...ಓದಿದ್ದರೆ ಇನ್ನೊಮ್ಮೆ ಓದಿ ನಕ್ಕು ಹಗುರಾಗಿ....ಇಲ್ಲದಿದ್ದರೆ ತಿರಸ್ಕರಿಸಿ... ಡಾ// ರಾಜ್ ಹಾಗು ಅಮಿತಾಭ್ ರ ನಡುವೆ ವಾಗ್ವಾದ ನಡೆಯುತ್ತಿತ್ತು...ರಾಜ್ ಹೇಳುತ್ತಿದ್ದರು ನ...
ರಾಮಜನ್ಮ ಭೂಮಿ - ಬಾಬ್ರಿ ಮಸೀದಿ ಜಾಗದ ಬಗ್ಗೆ ತೀರ್ಪು ಬರಲಿದೆ ಎಂದು ಮಾಧ್ಯಮಗಳಲ್ಲಿ ಪ್ರಸಾರವಾಗುವ ತನಕ ಹೀಗೊಂದು ವಿವಾದವಿದೆ ಎಂದೇ ನನಗೆ ಗೊತ್ತಿರಲಿಲ್ಲ. ಗೊತ್ತಾದ ಮೇಲೂ ಇದರ ಬಗ್ಗೆ ನನಗೆ ಯಾವ ಆಸಕ್ತಿಯೂ ಇರಲಿಲ್ಲ. ನ...
ಆತ್ಮೀಯರೇ ಈ ನಾಟಕದ ಪ್ರೇರಣೆ ಮರಾಠಿಯ ’ಮೆ ನಾಥೂರಾಮ್ ಬೋಲ್ತೋಯ್’ ಎ೦ಬ ನಾಟಕ. ಆ ನಾಟಕದ ಕೆಲವು ಸಾಲುಗಳನ್ನು ಇಲ್ಲಿ ಉಪಯೋಗಿಸಿಕೊ೦ಡಿದ್ದೇನೆ. ಮಿಕ್ಕ೦ತೆ ಇಡೀ ನಾಟಕ ನನ್ನ ಕಲ್ಪನೆಯ೦ತೆ ಸಾಗುತ್ತಾ ಹೋಗಿದೆ. ಇದರ ಮೊದಲ ಕ೦...
ಜಯಂತ್ ಕಾಯ್ಕಿಣಿ ಅವರ ಈ ಸಾಲು ಸೋನು ನಿಗಂ ಕಂಠ ಸಿರಿಯಲ್ಲಿ ಕೇಳಿದಾಗ ಕರುಳು ಮಿಡಿಯದೆ ಇರದು. ಕನಸು ಮತ್ತು ಜೀವನವನ್ನು ಏಕಕಾಲಕ್ಕೆ ಬೆಸೆಯುವ ಈ ಸಾಲು ಹೊಸದೇನಲ್ಲ ಆದರೆ, ಈ ಸಾಲು ಮೂಡಿಸುವ ವಿಚಾರ ಸರಣಿ ವಿಸ್ತ್ರತವಾದದ್...
(೨೨೧) ಸಾಂಸ್ಕೃತ್ಕ ಸಂವಾದವೆಂಬುದು ’ಸರಳ’ತೆಯನ್ನು ತೊಂದರೆಗೀಡುಮಾಡುತ್ತದೆ. ಆದರೆ ಸರಳತೆಯು ಆ ಸಾಂಸ್ಕೃತಿಕ ಸಂವಾದವನ್ನೇ ನಾಶಮಾಡಿಬಿಡುತ್ತದೆ! (೨೨೨) ದುಃಖಿತನಾಗುವುದು ವಿಧಿನಿಯಮವಾಗಿತ್ತು ಎಂದು ಅರಿಯದೆ ವಿಧಿಯನ್ನೇ...
<strong><EM>ನಾನು ಕಲ್ಲೇಶಿಯಾದದ್ದು!</EM></STRONG>
ನ್ಯಾಯಾಂಗ ತನ್ನ ನಂಬಿಕೆ ಉಳಿಸಿಕೊಂಡಿದೆ. ಒಣ ತರ್ಕ, ಸೃಷ್ಟ್ಯ ಸಾಕ್ಷ್ಯಾಧಾರದ ಮೇಲೆ ಮಾತ್ರಾ ಇದು ಕೆಲಸ ಮಾಡುತ್ತದೆಂಬ ಪೂರ್ವಗ್ರಹವನ್ನು ಹೋಗಲಾಡಿಸಿ, ಹೃದಯವಂತಿಕೆನ್ನೂ ಇದು ಕಾಣಿಸಿರುವುದು ಸ್ವಾಗತಾರ್ಹ. ಈ...
ನಿನ್ನೆ ಆಸು ಹೆಗ್ಡೆಯವರು ಹಾಗೂ ಇತರ ಸಂಪದಿಗರೊಂದಿಗೆ (http://sampada.net/blog/asuhegde/29/09/2010/28172#comment-121855) ರೂಪಾ ರಾವ್ ಅವರಿಗೂ, ೨೬ ರಂದು ಭಾಸ್ಕರ ಮೈಸೂರು ಹಾಗೂ ಇತರ ಸಂಪದಿಗರೊಂದಿಗೆ (http...
ನಿನಗೆ ರಿಜೆಕ್ಷನ್ ಬಗ್ಗೆ ಗೊತ್ತಿದೆಯಾ? ಇಲ್ಲದಿದ್ದರೆ ಒಮ್ಮೆ ಓದಿನೋಡು. ಒಂದು ಸಲ ವ್ಯಕ್ತಿ, ಯಾರಿಂದಾದ್ರೂ ಅವಳ/ನ ತಪ್ಪಿಲ್ಲದೆ, ರಿಜೆಕ್ಟ್ ಆಗಿಬಿಟ್ಟರೆ especially emotionally rejection ಅನುಭವಿಸಿಬಿಟ್ಟರೆ,...
ಅಲಹಾಬಾದ್ ಉಚ್ಛ ನ್ಯಾಯಾಲಯದ ತೀರ್ಪು ಹೊರಬಿದ್ದಿದೆ... The ownership of the disputed site is to be divided into three parts: the site of the Ramlala idol to Lord Ram, Nirmohi Akhara gets S...
ಅಲಹಾಬಾದ್ ಹೈಕೋರ್ಟ್ ತೀರ್ಪು:ಹಿಂದುಗಳ ನಂಬಿಕೆಯಂತೆ ಶ್ರೀರಾಮಜನ್ಮಭೂಮಿಯಲ್ಲಿಯೇ ಶ್ರೀರಾಮನ ಜನ್ಮವಾಗಿದೆ.ಇದು ಬಹುಮತದ ನಿರ್ಣಯ. ಉಳಿದಂತೆ ಉಳಿದ ಜಾಗವು ಮೂರು ಭಾಗಗಳಾಗಿ ವಿಂಗಡಿಸಬೇಕೆನ್ನುವುದು ಅಭಿಮತ. ಮೂರನೇ ಒಂದು ಭಾಗ...
ಅಯೋದ್ಯ ಒಂದು ವಿವಾದವಲ್ಲ ಬೆಂಕಿ ಅದು ಕಾಡಿನಲ್ಲಿದ್ದರೆ ಕಾಡ್ಗಿಚ್ಚು ಅಡಿಗೆಮನೆಯಲ್ಲಿದ್ದರೆ ಒಲೆ ಹೋಮಕುಂಡದಲ್ಲಿದ್ದರೆ ಅಗ್ನಿ ದೇವರ ಮನೆಯಲ್ಲಿದ್ದರೆ ನಂದಾ ದೀಪ . ಆದರೆ ವಸ್ತುವೊಂದೇ ಅದು ಬೆಂಕಿ. ನೀರು ಅದು ಹರಿಯುತ್...
:::ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ:::ಸ್ವಸ್ತಿ ಶ್ರೀ ಪ್ರಮೋದನಾಮ ಸ೦ವತ್ಸರದ ಕಾರ್ತೀಕ ಶುದ್ಧ ಷಷ್ಠಿ ೨೫/೧೦/೯೦ನೇ ಗುರುವಾರ ಪ್ರಥಮ ಶಾಸ್ತ್ರ, ದೇ...
<IMG alt="" src="http://lh6.ggpht.com/_-ZeJLG3NHkY/TKQ8MpqX2LI/AAAAAAAABfc/3UeBB09P6jU/s640/1.a.JPG" width=640 height=480>
ಅಯೋಧ್ಯೆ ತೀರ್ಪು ಹೊರಬೀಳಲಿರುವ ಇಂದು, ಅಂದರೆ ಸೆಪ್ಟೆಂಬರ್ ೩೦ರಂದು, ಮಧ್ಯಾಹ್ನ ೧೨ ಗಂಟೆಗೀಗ ಈ ಲೇಖನ ಬರೆಯಲು ಕುಳಿತಿದ್ದೇನೆ. ನಿನ್ನೆ ಇಡೀ ದಿನ ಮತ್ತು ಇಂದು ಬೆಳಗಿನಿಂದ ಇಷ್ಟೊತ್ತಿನವರೆಗೆ ನಾನು ಬೆಂಗಳೂರು ಉದ್ದಗ...
ಅರೆ ಏ ಕ್ಯಾ ರಾಮ್ ನಮ್ದೂಗೆ ಸಲುವಾಗಿ ಭಾರತದಾಗೆ ಜನ ಕಿತ್ತಾಡ್ತವ್ರೆ. ಅದೂ ಒಂದು ಎರಡೆ ಜಾಗಕ್ಕೆ, ಏ ಅಚ್ಚಾ ನಹೀ ಭಯ್ಯಾ. ಹೌದು ಅಲ್ಲಾ ನೀವು ಹೇಳಿದ್ದು ಸರೀ ಇದೆ. ನಮಗೆ ವಿಶಾಲವಾಗಿ ಇಲ್ಲಿ ಜಾಗ ಇರೋ ಬೇಕಾದ್ರೆ ಆ ಎರಡು...
ಬೆಳಿಗ್ಗೆ ಈ-ಟಿವಿ ಕನ್ನಡದಲ್ಲಿ ಕೆಳಗೆ ಒಂದು ಸಾಲು ಬರುತ್ತಿತ್ತು. "ಸೌರ ವಿಕಿರಣಗಳ ಪರಿಣಾಮ ಇಂದು ಬೆಳಿಗ್ಗೆ 11-38ರಿಂದ 11-50ರ ವರೆಗೆ ಪ್ರಸಾರದಲ್ಲಿ ವ್ಯತ್ಯಯವಾಗಬಹುದು". ಏನಾದರೂ ವ್ಯತ್ಯಯವಾಗಬಹುದೇ ಎಂದು ಕಾದು ಕುಳ...