ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2011

ಫೆಬ್ರವರಿ 2011

೩೮೧ ಲೇಖನಗಳು

ಲಿಬಿಯಾದಲ್ಲಿನ ಸಂಪದಿಗರು/ಇತರ ಕನ್ನಡಿಗರು ಸುರಕ್ಷಿತವಾಗಿ ಹಿಂದುರಗಲಿ ಎಂದು ಹಾರೈಸೋಣ್

ವೆಂಕಟೇಶ ಕೇ. ಫೆಬ್ರ ೨೮ ಚರ್ಚಾವೇದಿಕೆ ೧,೫೧೩ ವೀಕ್ಷಣೆ

  ಉದಯ ಇಟಗಿ, ರಾಜೀವ ಲೋಚನ ಮುಂತಾದ ಸಂಪದಿಗರು ಸುರಕ್ಷಿತವಾಗಿ ತಾಯ್ನಾಡಿಗೆ ಹಿಂದುರಗಲಿ ಎಂದು ಆಶಿಸೋಣ. ಹೆಚ್ಚು ಮಾಹಿತಿ ಇದ್ದವರು ಹಂಚಿಕೊಳ್ಳಿ ಲಿಬಿಯಾದಲ್ಲಿ ಕೆಲಸ ಮಾಡುತ್ತಿದ್ದ ಹಾಗೆ ನೆನಪು. 

ನಗು ಬಂದ್ರೆ ನಕ್ಕು ಬಿಡಿ

nagarathna vinayaka joshi ಫೆಬ್ರ ೨೮ ಬ್ಲಾಗ್ ೪ ವೀಕ್ಷಣೆ

  ಶಾಸ್ತ್ರಿಗಳ ಮನೆಯ ಮುಂದೆ ಕತ್ತೆಯೊಂದು ಸತ್ತು ಬಿದ್ದಿತ್ತು. ದಿನವೆಲ್ಲ ಕಳೆದ್ರೂ ಮುನ್ಸಿಪಾಲ್ಟಿಯವರಾರೂ ಬರಲೇ ಇಲ್ಲ ಶಾಸ್ತ್ರಿಗಳಿಗೋ ಬಲು ಸಿಟ್ಟು ಬಂತು. ಮುನ್ಸಿಪಾಲ್ಟಿಯವರಿಗೆ ಫೋನಿಸಿದರು. ಹಲೋ ನಾನು ಆನಂದನಗರದ...

ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಆದರಣೀಯರು!

ಆಸು ಹೆಗ್ಡೆ ಫೆಬ್ರ ೨೮ ಬ್ಲಾಗ್ ೧೦ ವೀಕ್ಷಣೆ

ನುಡಿಯಂತೆ ನಡೆಯಿರಿಸಿಕೊಂಡವರೇ ಜಗದಿ ಪರಮ ಪೂಜ್ಯರು!ನಡೆಯಲರಿಯದವರ ಕೈಹಿಡಿದುಕೊಂಡುನಡೆಯ ಕಲಿಸಿ, ಎಲ್ಲರಿಗೂ ಸದಾ ನೀತಿ ಪಾಠ ಮಾಡುತ್ತಿದ್ದರೂಅವರ ಮುಂದೆಯೇ ಬೋರಲಾಗಿ ಬಿದ್ದು, ಗೌರವಕ್ಕೇ ಅಪಾತ್ರರೆನಿಸಿಕೊಂಡರುಮನದ ತುಂಬೆಲ...

ಗೆಳತಿ ನೀ ಬರುವೆ ಒಮ್ಮೊಮ್ಮೆ...........!

ಹೊಳೆ ನರಸೀಪುರ ಮಂಜುನಾಥ ಫೆಬ್ರ ೨೮ ಬ್ಲಾಗ್ ೨ ವೀಕ್ಷಣೆ

ಗೆಳತಿ ನೀ ಬರುವೆ ಒಮ್ಮೊಮ್ಮೆ ತ೦ಗಾಳಿಯ೦ತೆ ಮನದ ದುಗುಡವನಳಿಸುವ ತಣ್ಣೆಳಲ ತ೦ಪಿನ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮೆ ಕೆ೦ಡಸ೦ಪಿಗೆಯ೦ತೆ ಘಮ್ಮೆನ್ನುವ ಸುಮಧುರ ವಾಸನೆಯ ಮಲ್ಲಿಗೆಯ೦ತೆ! ಗೆಳತಿ ನೀ ಬರುವೆ ಒಮ್ಮೊಮ್ಮ...

My first post

Vaadiraaja Bhat ಫೆಬ್ರ ೨೮ ಲೇಖನ ೨,೭೩೧ ವೀಕ್ಷಣೆ

ನನ್ನ ಪ್ರಥಮ ಲೇಖನ ಸ್ವಲ್ಪ different ಆಗಿ ಇರಲೆಂದು ಈ ರೀತಿ ಬರೆಯುತ್ತಿದ್ದೇನೆ. ಇತ್ತೀಚಿಗೆ ನೆಲ್ಲೀಕೆರೆ ವಿಜಯಕುಮಾರ ಅವರ "ಅಶಿಸ್ತಿನಿಂದ ಬದುಕಿರಿ, ಆರೋಗ್ಯವಾಗಿರಿ" ಪುಸ್ತಕ ಓದುತ್ತ ಇದ್ದೆ. ಲೇಖಕರು ಕನ್ನಡದ ಬಹುತೇ...

ನಮ್ಮ ಭಾಷೆ ಪರಿಪೂರ್ಣವಲ್ಲವೆ ?

ಪಾರ್ಥಸಾರಥಿ ಫೆಬ್ರ ೨೮ ಬ್ಲಾಗ್ ೧೪ ವೀಕ್ಷಣೆ

ನಮ್ಮ ಭಾಷೆ ಪರಿಪೂರ್ಣವಲ್ಲವೆ ?ಹೀಗೊಂದು ಪ್ರಶ್ನೆ ಇದ್ದಕ್ಕಿದ್ದಂತೆ ನನ್ನಲ್ಲಿ ಮೂಡಿತು. ಕೆಲವು ವಾರಗಳ ಹಿಂದೆ ಅದನ್ನು ಯೋಚಿಸುವ ಅಗತ್ಯವೆ ನನಗಿರಲಿಲ್ಲ, ಎಷ್ಟೋ ವರ್ಷಗಳಿಂದ ಬರೆಯುವ ಅಗತ್ಯವೆ ನನಗೆ ಬಂದಿರಲಿಲ್ಲ , ಸರಿಯ...

ಏನು ಬರೆಯಲಿ ಇಂದು...

ವಿಶ್ವನಾಥ್ ಡಿ ಎ ಫೆಬ್ರ ೨೭ ಕವನ ೬೦೯ ವೀಕ್ಷಣೆ

ಏನು ಬರೆಯಲಿ ಇಂದು ಕಥೆಯೆ ಕವನವೆ ಒಂದು? ಕ್ಷಣ ಯುಗದ ಚರಿತೆಗಳ ನಾಟಕವೆ ಒಂದು?   ಕಪ್ಪು ಕಣ್ಣಿನ ಚೆಲುವೆ ಹೊಗಳಿ ಬರೆಯಲೆ ಮೊದಲೆ? ಶೂರನೊಂದಿಗೆ ಮದುವೆ ಮಾಡಿ ಮುಗಿಸಲೆ ಕೊನೆಗೆ?   ತತ್ವ ಶಾಂತಿಯ ಬದನೆ ಕಾಯಿ...

ಯಾರ ಸೋಲು, ಯಾರ ಗೆಲುವು

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೨೭ ಬ್ಲಾಗ್ ೦ ವೀಕ್ಷಣೆ

ಬೆಂಗಳೂರು ನಗರ ಕಾತುರದಿಂದ ಕಾಯುತ್ತಿದ್ದ ಕ್ರಿಕೆಟ್ ವಿಶ್ವ ಕಪ್ ಪಂದ್ಯಾವಳಿಯ ಭಾರತ ಇಂಗ್ಲೆಂಡ್ ನಡುವಿನ ಹಣಾಹಣಿ ರೋಮಾಂಚಕಾರಿಯಾಗಿ ಕೊನೆಗೊಂಡಿತು. ಗೆಲ್ಲಲು ೩೩೮ ರ ಗುರಿಯನ್ನು ಕೆಚ್ಚೆಯಿಂದ ಸ್ವೀಕರಿಸಿದ ಅಂಡ್ರೂ ಸ್ಟ್ರ...

ನಾಸ್ತಿಕನ ಬಾಯಲ್ಲಿ ದೇವರು

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೨೭ ಬ್ಲಾಗ್ ೮ ವೀಕ್ಷಣೆ

೮೦ ನೆ ಜನ್ಮ ದಿನವನ್ನು ಆಚರಿಸುತ್ತಿರುವ ಮಿಖಾಯಿಲ್ ಗೋರ್ಬಚೋಫ್ ಸೋವಿಎಟ್ ಒಕ್ಕೊಟವನ್ನು ಛಿದ್ರಗೊಳಿಸಿದ ಕೀರ್ತಿಗೆ ಭಾಜನರು. ಒಕ್ಕೂಟ ಮುರಿದು ಬೀಳುವವರೆಗೆ ಅಮೆರಿಕೆಗೆ ಕಮ್ಯುನಿಸ್ಟ್ ರಷ್ಯಾ ಎಂದರೆ ಒಂದು ರೀತಿಯ ನಡುಕ, ಭ...

ಮೇಘದ ಮೇಲೇರಿ ಬರುತಾಳೆ ನನ್ನೋಳು

ಸುರೇಂದ್ರ ನಾಡಿಗ್ ಹೆಚ್ ಎಂ ಫೆಬ್ರ ೨೭ ಕವನ ೬೪೧ ವೀಕ್ಷಣೆ

  ಮೇಘದ ಮೇಲೇರಿ ಬರುತಾಳೆ ನನ್ನೋಳುಮಾಗಿಯ ಕಾಲದ ಸವಿಜೇನುಶ್ರಾವಣದ ಕೋಗಿಲೆಯ ಕಂಠದ ಸಿರಿಯಿವಳುನನ್ನಿ ಹೃದಯವೆ ನಿಂಗೆ ಉಡುಗೊರೆಯುಸ್ವಾಗತಕೆ ನೂರು ಜನಪದರ ಹಾಡುನೀ ನನ್ನ ಮನದ ಲಾಲಿ ಹಾಡುನೀಲಿ ಬಾನಲ್ಲಿ, ಹೊಂಗಿರಣದ ರಥದಲ್ಲ...

ಪುಟ್ಟ ಮತ್ತು ಕನ್ನಡ

geethapradeep ಫೆಬ್ರ ೨೭ ಕವನ ೮೦೯ ವೀಕ್ಷಣೆ

ಅಮ್ಮ ಎ೦ದು ಕರೆಯುವಾಗ ಅ ಕಲಿತೆ,ಆಟ ಆಡಿ ಮಲಗುವಾಗ ಆ ಕಲಿತೆ,ಇಲಿಯ ಹಿ೦ದೆ ಓಡಿ ಓಡಿ ಇ ಕಲಿತೆ,ಈಶನಿಗೆ ಕೈಯ ಮುಗಿದು ಈ ಕಲಿತೆ.ಉಗಿಬ೦ಡಿಯಲ್ಲಿ ಕುಳಿತು ಉ ಕಲಿತೆ,ಊಟ ಮಾಡಿ ಏಳುವಾಗ ಊ ಕಲಿತೆ,ಋಷಿಯ ಕ೦ಡು ಖುಷಿಯಿ೦ದ ಋ ಕಲಿತೆ...

ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ , ವೈಣಿಕ ಶ್ರೀ. ಸಿ. ಕೆ. ಶಂಕರನಾರಾಯಣರ ನೆನೆಕೆ !

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೨೭ ಲೇಖನ ೫೩೪ ವೀಕ್ಷಣೆ

 ೨೦೧೧ರ, ಫೆಬ್ರವರಿ, ೨೬ರಶನಿವಾರ, ಸಂಜೆ೭-೧೫ಕ್ಕೆರಂದುಮೈಸೂರ್ಅಸೋಸಿಯೇಷನ್ಹಾಗೂಸಿ.ಕೆ.ಎಸ್. ರವರಪರಿವಾರಜಂಟಿಯಾಗಿ ಆಯೋಜಿಸಿದ್ದ ವೈಣಿಕಶ್ರೀ. ಸಿ. ಕೆ. ಶಂಕರನಾರಾಯಣರನೆನೆಕೆ ಕಾರ್ಯಕ್ರಮದಲ್ಲಿ ಅಸೋಸಿಯೇಷನ್ನಸದಸ್ಯರು ಮತ್ತ...

ಅಭ್ಯಾಸ ೯ ೨೭.೦೨.೨೦೧೧ ರಂದು ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿ.

ಬೆಳ್ಳಾಲ ಗೋಪೀನಾಥ ರಾವ್ ಫೆಬ್ರ ೨೭ ಲೇಖನ ೧,೫೦೩ ವೀಕ್ಷಣೆ

ಇಂದಿನ  ಕುಮಾರ ವ್ಯಾಸ ಭಾರತದ ಮೂರನೆಯ ಹಾಗೂ ಕೊನೆಯ ಕಂತಿನ "೯ ನೆಯ ಅಭ್ಯಾಸ " ಸಂಪದಿಗರೇ ಆದ ಪ್ರಸನ್ನ ಕುಲಕರ್ಣಿಯವರ ಮನೆಯಲ್ಲಿಯಾಗಿತ್ತು. ತಾಯಿ ಅಜ್ಜಿ ಹಾಗೂ ಮಗಳು ಪಾವನಿ ನಾಲ್ಕು ತಲೆಮಾರು ನೋಡುವ ಭಾಗ್ಯ ನಮ್ಮದಾಗಿತ್ತ...

ನಿನ್ನ ಮೌನ ರಾಗದ ಇಂಪನ.....

ಎ.ಸಿ.ಬಾಪೂಜಿ "ಭಾವದೀಪ" ಫೆಬ್ರ ೨೭ ಕವನ ೭೦೮ ವೀಕ್ಷಣೆ

ನಿನ್ನ ಮೌನ ರಾಗದ ಇಂಪನ ಮನದ ತುಂಬೆಲ್ಲಾ  ಆವಾಹನ ನಾನು ಕಾಣದ ಪ್ರೀತಿಯ ಅವತರಣ ಯಾಕೆ ಹೀಗೆ ಅಂತ ನಾನು ಹೇಳೆನಾ !!                 ಸೆಳೆವ ಕಣ್ಣ ನೋಟಕೆ, ಸೊರಗಿ ಹೋಗಲೇ ಅದರ ಪ್ರೀತಿ ಸೆಳೆತಕೆ, ಮುದುರಿ ಕೊಳ್ಳಲ...

ಸೂರ್ಯೋದಯ

ಎಸ್.ಕೆ. ಗೋಪಾಲಕೃಷ್ಣ ಭಟ್ ಫೆಬ್ರ ೨೬ ಕವನ ೧,೧೭೪ ವೀಕ್ಷಣೆ

ನೋಡದೊ  ಮೂಡಣ ದೆಸೆಯಲಿ ಮೂಡಿತು ಬೆಳ್ಳಿಯ ಚುಕ್ಕಿಯು ನಸುನಗುತ ದಿನಕರನುದಯದ ವಾರ್ತೆಯ ಸಾರುತ ಮುಂದಡಿಯಿಡುವುದು ರಾಜಿಸುತ      [೧] ಬ್ರಧ್ನನ ಬರವನು ಕಾಣುತ ನಾಚುವ ಪ್ರಾಗ್ ದಿಗ್ವನಿತೆಯ ಮುಖಕಮಲ ಲೋಹಿತ ವರ್ಣವ...

ಬೆಂಗಳೂರು: ಅರ್ಶದ್ ಹುಸೇನ್ ರವರ 'ವಿಸ್ಮಯ ಪ್ಲಸ್' ಕೃತಿ ಬಿಡುಗಡೆ - ಬೆಂಗಳೂರಿನಲ್ಲಿ ಮಾರ್ಚ್ 7 ರಂದು.

Arshad ಫೆಬ್ರ ೨೬ ಬ್ಲಾಗ್ ೨ ವೀಕ್ಷಣೆ

ಸ್ಥಳ: ರಿಲಾಯನ್ಸ್ ಟೈಮ್ ಔಟ್, ಕನ್ನಿಂಗ್ ಹ್ಯಾಮ್ ರಸ್ತೆ, ಸಮಯ: ಸಂಜೆ 6 ಘಂಟೆಗೆ   ___LINK_OPEN_href="https://lh4.googleusercontent.com/-ECbdKj3bNNY/TWjb_91kyaI/AAAAAAAAA24/SYPcf6lGvOI/s320/2...

ರಸ-ವಿರಸ

ಎಸ್.ಕೆ. ಗೋಪಾಲಕೃಷ್ಣ ಭಟ್ ಫೆಬ್ರ ೨೬ ಕವನ ೬೯೮ ವೀಕ್ಷಣೆ

ಸಂಜೆಗತ್ತಲು ಕವಿಯೆ ಸುಳಿದು ಬಹ ತಂಗಾಳಿ ವೀಣೆಯಿನಿದನಿಯನನುಕರಿಸುತಿಹುದು ಜೀರುಂಡೆ ಕೊರೆತವನು ಮೀರಿಸುತ ಮರದಲ್ಲಿ ಬಾವಲಿಯ ಗುಂಪು ಕಲಕಲಗೈವುದು      [೧] ಒಳ ಮನೆಯ ಕತ್ತಲಲಿ ತಾಯ ಜೋಗುಳ ಹಾಡು ಪಸರಿಸಿದೆ ಗೃಹವ...

ಒಮ್ಮೆ ನಕ್ಕು ಬಿಡಿ _ ೧೮

ಪಾರ್ಥಸಾರಥಿ ಫೆಬ್ರ ೨೬ ಬ್ಲಾಗ್ ೦ ವೀಕ್ಷಣೆ

ಸಿನಿಮಾ ಪ್ರಾರಂಬವಾಗಿ ಕತ್ತಲಾವರಿಸಿದ್ದು. ಸಾಲಿನ ಕೊನೆಯ ಸೀಟಿನಲ್ಲಿ ಕುಳಿತಿದ್ದ ಸಿದ್ದಲಿಂಗ. ಸಾಲಿನ ಮದ್ಯದಿಂದ ಎದ್ದುಹೋದವನೊಬ್ಬ ಇವನ ಕಾಲು ತುಳಿಯುತ್ತ ಹೊರಹೋದ. ಸಿದ್ದಲಿಂಗನಿಗೆ ರೇಗಿ ಹೋಗಿತ್ತು. ಹೊರಹೋಗಿದ್ದ ವ್ಯಕ...

ನನ್ನ ಮನದ ಪ್ರೀತಿಯ........

ರೇಣುಕಾ.ಬ.ಬಿರಾದಾರ ಫೆಬ್ರ ೨೬ ಕವನ ೩೯೩ ವೀಕ್ಷಣೆ

ಓ ಇನಿಯ, ಎಲ್ಲಿರುವೆ ನೀನು? ನಿನಗಾಗಿ ಕಾದಿರುವೆ ನಾನು, ರಾಮನ ದರ್ಶನಕ್ಕೆ ಕಾದ ಶಬರಿಯಂತೆ. ನೀನೇಕೆ ತಿಳಿಯುತ್ತಿಲ್ಲ ನನ್ನ ಮನದ ಪ್ರೀತಿಯ? ನಿನ್ನ ಪ್ರೆತಿಗಾಗಿ ಹಂಬಲಿಸಿ ಕಾಯುತ್ತಿದೆ ಈ ನನ್ನ ಹೃದಯ. ನೀ...

ಪ್ರೀತಿ

ಹೆಚ್ ವಿರುಪಾಕ್ಷಪ್ಪ ತಾವರಗೊಂದಿ ಫೆಬ್ರ ೨೬ ಕವನ ೫೩೨ ವೀಕ್ಷಣೆ

  ಪ್ರೀತಿಯಿರುವ ಮನದ ಮನಸ್ಸಿನ ಹೃದಯ ಮನಸ್ಸು ಬಿಚ್ಚಿ ಮಾತನಾಡುತ್ತಿದೆ ಈ ಹೃದಯ ಪ್ರತಿಯೊಂದು ಜೀವಿಗಳ ಬಾವನೆಗಳಿಗೆ ಸ್ಪಂದಿಸುತ್ತದೆ ಈ ಹೃದಯ ಮನುಷ್ಯನ ಹುಟ್ಟು ಸಾವಿನವಿನಲ್ಲಿ ಬಾಗಿಯಾಗುತ್ತದೆ ಈ ಹೃದಯ   ಈ ಹೃದಯದ...