ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2011

ಏಪ್ರಿಲ್ 2011

೩೦೧ ಲೇಖನಗಳು

ಒಲವ ಸೇತು...

ಪ್ರಸನ್ನ ಏಪ್ರಿಲ್ ೧೯ ಕವನ ೫೬೭ ವೀಕ್ಷಣೆ

ಯಾವ ತೀರಕೆ ಕರೆದೆ ನನ್ನನು, ಯಾವ ತೀರದಿ ನೀನಿಹೆ..? ಎರಡು ತೀರಗಳ ನಡುವೆ ಹೊನಲು ಹರಿವ ಪಾಡನು ನೋಡದೆ...   ಅನ೦ತ ತೀರಗಳೆರೆಡು ಇದ್ದರೂ ನಡುವೆ ಮಿಲನವು ಇಲ್ಲವು. ಸಾಗರದೆಡೆಗೆ ಪಯಣ ಜೊತೆಗೆ

'ಕನ್ನಡ ಕಲರವ'ದಲ್ಲಿ ಎಸ್.ಎಲ್.ಭೈರಪ್ಪನವರ ಕಳಕಳಿ

Kadasiddeshwar Karaguppi ಏಪ್ರಿಲ್ ೧೯ ಬ್ಲಾಗ್ ೨೫ ವೀಕ್ಷಣೆ

    (ಈ ಲೇಖನವನ್ನು ಸಂಯುಕ್ತ ಕರ್ನಾಟಕ ದಿನಪತ್ರಿಕೆ 'ವಿಶ್ವ ಕನ್ನಡ ಸಮ್ಮೇಳನ'ದ ನಿಮಿತ್ತ  ಪ್ರಕಟಿಸಿದ್ದ 'ಕನ್ನಡ ಕಲರವ' ಸಂಚಿಕೆಯಿಂದ ಆಯ್ದುಕೊಳ್ಳಲಾಗಿದೆ. ಸಂದರ್ಶನ ನಡೆಸಿದವರು: ಎಚ್.ಎಸ್.ನಾರಾಯಣ ಮೂರ್ತಿ,ವಿ.ಎನ್.ಸು...

ಈ ಮಳೆಯೇ ಹಾಗೆ...

Rashmi Kasaragod ಏಪ್ರಿಲ್ ೧೯ ಬ್ಲಾಗ್ ೦ ವೀಕ್ಷಣೆ

ಈ ಮಳೆಯೇ ಹಾಗೆ... ನಮ್ಮೂರಿನ ಮಳೆಯಂತಿಲ್ಲ ಇದು ಮಳೆ ಬಂದ ಕೂಡಲೇ ಮಣ್ಣಿನ ವಾಸನೆ ಮೂಗನ್ನು ಮೆತ್ತಿ ಕೊಳ್ಳುವುದಿಲ್ಲ... ಈ ಮಳೆಯೇ ಹಾಗೆ... ಮನೆ ಬಿಟ್ಟು ಹೊರಗೆ ಕಾಲಿಡಲು ಬಿಡುವುದಿಲ್ಲ ಚರಂಡಿ ನೀರು ರೋಡಲ್ಲಿ ಹರಿದರೂನಾವ...

ಕಾಣದ ಕನ್ನಿಕೆ ನಲ್ಮೆಯ ನಲ್ಲೆ..!! (Don't Miss to Read)

ಸುರೇಂದ್ರ ನಾಡಿಗ್ ಹೆಚ್ ಎಂ ಏಪ್ರಿಲ್ ೧೯ ಕವನ ೬೬೧ ವೀಕ್ಷಣೆ

ಕಾಣದ ಕನ್ನಿಕೆ ನಲ್ಮೆಯ ನಲ್ಲೆ ನೀ ಬರುವೆ ಎಂದೆ ಕಾದಿರುವೆ ಮಳೆಯು ಸೋನೆ ಸುರಿಸಿದೆ ಇಲ್ಲೆ ನೀ ಏಲ್ಲಿಹೆ ಹೇಳು ನಾ ಬರುವೆ ಮುಚ್ಚಿದ ಚಿಪ್ಪಲಿ ಮುತ್ತಿಡುವಂತೆ ನನ್ನಿ ಬಂಧದಿ ಬೆಚ್ಚನೆ ಇಡುವೆ ಇರಚಲು ಹೊಡೆದಿದೆ ತೆಂಕಣ...

ಕೂಡಕುಂತು ಎದೆಯಲಿ

ಸುರೇಂದ್ರ ನಾಡಿಗ್ ಹೆಚ್ ಎಂ ಏಪ್ರಿಲ್ ೧೯ ಕವನ ೭೬೩ ವೀಕ್ಷಣೆ

  ಚಲುವಿನ ಅಂಗಳದಲಿ ನೀ ನನ್ನ ಜೊತೆಯಲಿ ಕೂತಿರಲು ಕೊನಯಲಿ ನಗುನಗುತಲಿ   ನಗುತಿರುವೆ ಪಕ್ಕದಿ ಕೂಡಕುಂತು ಎದೆಯಲಿ ಮುತ್ತಿಡುವ ಆಸೆಯ ಬಚ್ಚಿಡುವೆ ಒಡಲಲಿ   ನಿನ್ನ ಉಸಿರು ಬಂದಿದೆ ನನ್ನ ಸೇರಲೇಂದಿದೆ ಬೇಡೆನ್...

ನೀ ಗುನುಗುತಿರುವೆ ಏನು?

ಸುರೇಂದ್ರ ನಾಡಿಗ್ ಹೆಚ್ ಎಂ ಏಪ್ರಿಲ್ ೧೯ ಕವನ ೪೬೫ ವೀಕ್ಷಣೆ

  ನೀ ಗುನುಗುತಿರುವೆ ಏನು? ನಾ ನುಡಿಯುತಿರುವೆ ನಿನ್ನ ಹೆಸರನು ನೀ ನೋಡುತಿರುವೆ ಏನು? ನಾ ನಿನ್ನೆ ನೋಡುತಿರುವೆನು ಹೇಗೆ ಇರಲಿ ಸುಮ್ಮನೆ; ಏದುರು ನಿನ್ನ ನೊಡದೆ ಏನೊ ಮಾಡಬೇಕಿದೆ; ತಿಳಿಯದಾಗಿದೆ ಕಣ್ಣು ಮುಚ್ಚಲಾರೆ...

ನೀನೆ ತಾನೆ ಜೀವವಾದೆ

ಜಯಪ್ರಕಾಶ ನೇವಾರ ಶಿವಕವಿ ಏಪ್ರಿಲ್ ೧೯ ಕವನ ೧,೦೧೯ ವೀಕ್ಷಣೆ

    ನೀನೆ ತಾನೆ ಜೀವವಾದೆ ನನ್ನ ಜೀವದ ಜೀವಕೆ ನೀನೆ ತಾನೆ ಭಾವವಾದೆ ನನ್ನ ಎದೆಯ ರಾಗಕೆ   ನಿನ್ನ ಪ್ರೀತಿಯ ಬೇಲಿಯೊಳಗೆ ಬಂಧಿಯಾಗಿದೆ ಈ ಮನ ನಿಂತ ನಿಲುವಿನಲ್ಲೆ, ನಲ್ಲೆ ಮರೆತು ಹೋದೆ ನನ್ನೆನಾ   ನಿನ್ನ ನಗೆ...

ಸಂಪದಿಗರಿಗೆ ಆಹ್ವಾನ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಏಪ್ರಿಲ್ ೧೯ ಲೇಖನ ೧,೨೫೫ ವೀಕ್ಷಣೆ

ಪ್ರೀತಿಯ ಸಂಪದ ಓದುಗರೆ,  ಕನ್ನಡದ ವಿದ್ವಾಂಸ ಜಗತ್ತಿಲ್ಲಿ ನಮ್ಮ ಸಮಾಜದ ಮತ್ತು ಸಮಾಜವಿಜ್ಞಾನದ ಕುರಿತು ವೈಜ್ಞಾನಿಕವಾಗಿ ಹೆಚ್ಚು ಚರ್ಚೆಯಾಗಬೇಕೆಂಬ ಉದ್ದೇಶದಿಂದ ಬಾಲಗಂಗಾಧರರ ಹಲವಾರು ಆಂಗ್ಲ ಭಾಷೆಯ ಲೇಖನಗಳನ್ನು ಕನ್ನಡ...

ಕಾದಿರುವೆ ಗೆಳತಿ ನೀ ಬರುವ ದಾರಿಯಲ್ಲಿ

Heraganahalli.umesh ಏಪ್ರಿಲ್ ೧೯ ಕವನ ೫೫೬ ವೀಕ್ಷಣೆ

  ಕಾದಿರುವೆ ಗೆಳತಿ ನೀ ಬರುವ ದಾರಿಯಲ್ಲಿ ನನ್ನ ಎದೆಯ ಪ್ರೀತಿಯ ಹೂವ ಚಲ್ಲಿ , ಕೋಗಿಲೆಯು ಮೂಕಗಿರುವುದು ನಿನ್ನ ಕಾಲ್ಗ್ ಜ್ಜೆಯ ನಾದ ಕೆಳಲು ಮೂಡಗಳು ನೆಸರನ ಮರೆಮಾಡಿರುವು ನಿನ್ನ ಚಲುವ ಸುಟ್ಟಾನು ಎಂದು; ತಾರೆಗಳ ನ...

ಕನಸಲು ಕರಗದ ನೋವಿದೆ

ಮಹಾಂತೇಶ(ಮಾನು) ಏಪ್ರಿಲ್ ೧೮ ಕವನ ೭೦೯ ವೀಕ್ಷಣೆ

  ಕನಸಲು ಕರಗದ ನೋವಿದೆ , ನೋವಿನ ಜೊತೆಯಲಿ ಬಾಳಿದೆ ಕಣ್ಣನು ಮುಚ್ಚುವ ಮೊದಲೇ  ಕಣ್ಣಲಿ ಕಣ್ಣೀರಿನ ನದಿಯಿದೆ    ಸಾಗುವ ದೂರವು ಕೊನೆಯಗದು ಎಂದು ನಿನ್ನಯ ಜೊತೆಯಲಿನ ಆ ಕ್ಷಣಗಳನು ನೆನೆದು ನೀನಿಲ್ಲದಿದ್...

ರಸ್ತೆ ಮಧ್ಯದ ದೀಪಗಳು

ಪ್ರಶಸ್ತಿ .ಪಿ. ಏಪ್ರಿಲ್ ೧೮ ಕವನ ೫೮೫ ವೀಕ್ಷಣೆ

ರಸ್ತೆ ಮಧ್ಯದ ದೀಪಗಳು ಕಪ್ಪ ಮದ್ಯದ ಕೆಂಪುಗಳು ಇರುಳಲ್ಲರಳೋ ಮಿಣುಕುಗಳು ತಡೆಗಳ ತೋರೋ ಗುರುತುಗಳು ಏನರುಹುತಿವೆ ಅವುಗಳು?|1|   ರಸ್ತೆಯ ಮೇಲಿಲ್ಲ ನಿಂ ಗಮನ ಸಾಗುವಾಗಲೇ ಮೊಬೈಲು ಹೈಸ್ಟೈಲು ತೋರುವ ಐಲು ಹಿಂದೆ ಕ...

ಮೂಢ ಉವಾಚ - 76

kavinagaraj ಏಪ್ರಿಲ್ ೧೮ ಬ್ಲಾಗ್ ೪ ವೀಕ್ಷಣೆ

ತರ್ಕ ಸುಖವು ಸ್ವಾಭಾವಿಕ ದುಃಖವಾಗಂತುಕನು ಯೋಗವನುಸರಿಸುವುದು ನಿಜವಿಯೋಗ | ದುಃಖಸಂಯೋಗ ವಿಯೋಗವೀವುದು ಸುಖ ವಿಯೋಗವೆ ಯೋಗವೆನುವರು ಮೂಢ || ತನುಗುಣ ನೀರು ಹರಿಯುವುದು ಬೆಂಕಿ ಸುಡುವುದು ಬಾಲನವನಂತ್ಯದಲಿ ಮುಪ್ಪಡರಿ...

ಕಥೆ: ಮೇಲೊಂದು ಗರುಡ ಹಾರುತಿದೆ

ಪಾರ್ಥಸಾರಥಿ ಏಪ್ರಿಲ್ ೧೮ ಲೇಖನ ೧,೭೮೫ ವೀಕ್ಷಣೆ

                                                           ಕಥೆ: ಮೇಲೊಂದು ಗರುಡ ಹಾರುತಿದೆ ಮನದಲ್ಲಿ ಸಂತೋಷ ತುಂಬಿಬರುತ್ತಿತ್ತು.ನನ್ನ ಸಾದನೆ ನನಗೆ ಹೆಮ್ಮೆ ಎನಿಸುತ್ತಿತ್ತು. ನಿಜ ನನಗೆ ಸಾದ್ಯವಾಗಿತ್ತು!...

ಮಿನುಗೆಲೆ ಮಿನುಗೆಲೆ ಮಿಣುಕು ಹುಳ

ಶಶಿಧರ ಹೆಬ್ಬಾರ ಹಾಲಾಡಿ ಏಪ್ರಿಲ್ ೧೮ ಬ್ಲಾಗ್ ೧೩೩ ವೀಕ್ಷಣೆ

ಮಳೆಗಾಲದ ಒಂದು ರಾತ್ರಿ. ಮಳೆಯ ಕಾರ್ಮೋಡಗಳಿದ್ದರೂ, ಮಳೆ ಆಗ ತಾನೆ ನಿಂತಿತ್ತು. ತಂಗಾಳಿ ಬೀಸುತ್ತಿತ್ತು. ಕಾಡಿನ ಕಿಬ್ಬದಿಯಾದ್ದರಿಂದ ಸುತ್ತಲೂ ಕತ್ತಲು. ಅನತಿ ದೂರದ ಮರವೊಂದರಲ್ಲಿ ಜಗಮಗನೆ ಬೆಳಕು! ಏನದು? ಸೀರಿಯಲ್ ಸೆಟ್...

ನಿಮಗಿದೊಂದು ಕೊನೆಯ ಎಚ್ಚರಿಕೆ !!!!!!!

ಮಹಾಂತೇಶ(ಮಾನು) ಏಪ್ರಿಲ್ ೧೮ ಕವನ ೯೪೮ ವೀಕ್ಷಣೆ

ಕಣ ಕಣದಲಿ ಅನುವಾಗಿರು , ಕನ್ನಡಾಂಬೆಯ ದನಿಯಗಿರು  ನಿನ್ನಯ ಕಣ್ಣಲ್ಲಿನ ಕಣ್ಣೀರು ,  ಕಾವೇರಿ ತೀರದ ಪನ್ನೀರು    ಧಹಿಸುತಿದೆ ಧಗ ಧಗನೆ ಕನ್ನಡಾಂಬೆಯ ಮಡಿಲು  ತನ್ನ ಹಸುಗುಸಗಳನು ಹುಡುಕುತಲಿಂದು ಕನ್ನಡತನವ...

'ಉದಯರವಿ'

ನಂದೀಶ್ ಬಂಕೇನಹಳ್ಳಿ ಏಪ್ರಿಲ್ ೧೮ ಲೇಖನ ೭೬೭ ವೀಕ್ಷಣೆ

ಅಡವಿಯ ಕಡಲಿನ ತುದಿಯಲ್ಲಿ ರವಿ ತಾನ್ ಉದಯಿಸಿ ಬರುತಿಹ ಹುರುಪಿನಲಿ. ಬೆಳಗಿನ ಜಾವದಿ ಹಸಿರನು ಕವಿದಿಹ ಮಂಜಿನ ಪರದೆಯ ಸರಿಸುತಲಿ. ರವಿ ದಯಮಾಡಿದ ಕೃಪೆತೋರುತಲಿ. ತರುಲತೆಗಳು ನಗುತಿವೆ ಗೆಲುವಿನಲಿ. ವನಸುಮವದು ಬಿರಿ...

ಬರಿ ನೋಟಿಗಾಗಿ !?

ದಯಾನoದ ಏಪ್ರಿಲ್ ೧೮ ಕವನ ೮೫೨ ವೀಕ್ಷಣೆ

ಬರಿ ನೋಟಿಗಾಗಿ  !?   ಸಾಗರಗಳ ದಾಟಿ ಸಹಸ್ರಾರು ಮೈಲುಗ ಳಾಚೆ ಮನ ಮಾರಿ ಬದುಕುವ ಬದುಕು ಬರಿ ನೋಟಿಗಾಗಿ !?   ಜ್ಞಾನ ವಿಜ್ಞಾನ ಕಲೆ ಸಾಹಿತ್ಯ ವಿಧ್ಯೆ ವಿನೋದಗಳೆಲ್ಲ ಬರಿ ನೋಟಿಗಾಗಿ !?    ಗ೦ಡ ಹೆ೦ಡ...

ಹುಟ್ಟಿ ಬರುವಳು

ದಯಾನoದ ಏಪ್ರಿಲ್ ೧೮ ಕವನ ೮೦೮ ವೀಕ್ಷಣೆ

ಹುಟ್ಟಿ ಬರುವಳು    ಹುಟ್ಟಿ ಬರುವಳು ಅಕೆ ಅರಮನೆಗಳಲ್ಲಿ ಗುರುಮನೆಗಳಲ್ಲಿ ಜೋಪಡಿಗಳಲ್ಲಿ ಹರೆಯದಲಿ ಬೋರ್ಗರೆದು ಮುಪ್ಪಿನಲಿ ಕಣ್ತೆರೆದು ಚೆಲುವಿನಲಿ ಹಸಿವಿನಲಿ ಸೋಲಿನಲಿ ಗೆಲುವಿನಲಿ ಸಾವಿನಲಿ ನೋವಿನಲಿ ಮಹಿಳೆ...

ನಾ ನಿನ್ನ ಮರೆತರೂ ನೀ ನನ್ನ ಬಿಡಲೊಲ್ಲೆ ಏಕೆ?

ಜಯಂತ್ ರಾಮಾಚಾರ್ ಏಪ್ರಿಲ್ ೧೮ ಕವನ ೮೭೧ ವೀಕ್ಷಣೆ

ನಾ ನಿನ್ನ ಮರೆತರೂ ನೀ ನನ್ನ ಬಿಡಲೊಲ್ಲೆ ಏಕೆ? ಏಕಿಷ್ಟು ಕೋಪ ದ್ವೇಷ ನನ್ನ ಮೇಲೆ ನಿನಗೆ ನಾ ಮಾಡಿದ ಅಪರಾಧವಾದರೂ ಏನು ಬಿಟ್ಟು ಬಿಡು ನನ್ನ, ನನ್ನ ಪಾಡಿಗೆ..   ನಾನೆಷ್ಟು ತೋರಿಸಿದೆ ನಿನ್ನ ಮೇಲೆ ಪ್ರೀತಿ ಆರೈ...

ಇಂದಿನ ವಿಜಯ ಕರ್ನಾಟಕದಲ್ಲಿ ಮುಖಪುಟ ಸುದ್ದಿ ಹೇಗಿದೆ ನೋಡಿ!

ಆಸು ಹೆಗ್ಡೆ ಏಪ್ರಿಲ್ ೧೭ ಬ್ಲಾಗ್ ೫೫ ವೀಕ್ಷಣೆ

ವಿಜಯ ಕರ್ನಾಟಕದ ಇಂದಿನ ಸಂಚಿಕೆಯ ಮುಖಪುಟದಲ್ಲಿ ಪ್ರಟವಾಗಿರುವ ಈ ಸುದ್ದಿಗಳನ್ನು ಒಂದೊಂದಾಗಿ ಮೇಲಿನಿಂದ ಕೆಳಕ್ಕೆ ಓದುತ್ತಾ ಹೋಗಿ.   ಏನಾದ್ರೂ ಆಶ್ಚರ್ಯ ಅನಿಸಿದರೆ ಪ್ರತಿಕ್ರಿಯಿಸಿ.