ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2011

ಜೂನ್ 2011

೩೧೫ ಲೇಖನಗಳು

ಮೂರನೆಯ ಶಕ್ತಿ

ಅಬ್ದುಲ್ ಲತೀಫ್ ಸಯ್ಯದ್ ಜೂನ್ ೩೦ ಬ್ಲಾಗ್ ೨ ವೀಕ್ಷಣೆ

ಪ್ರಪಂಚದಲ್ಲಿ ಎರಡು ರೀತಿಯ ಶಕ್ತಿಗಳಿವೆ. ಒಂದು, ‘ಖಡ್ಗ’ ದ ಶಕ್ತಿ ಮತ್ತೊಂದು ‘ಲೇಖನಿ’ ಯ ಶಕ್ತಿ. ಆದರೆ ಇವೆರಡನ್ನೂ ಮೀರಿಸುವ ಶಕ್ತಿ ಶಾಲಿಯಾದ ಮೂರನೆಯ ಶಕ್ತಿಯೊಂದಿದೆ. ಅದೇ ಸ್ತ್ರೀ ಶಕ್ತಿ. ವಾಹ್, ಯಾರಪ್ಪ ಹೇಳಿದ್ದು...

ಕಥೆ:ಭೂಮಿಯ ಕಡೆಯ ದಿನ

ಪಾರ್ಥಸಾರಥಿ ಜೂನ್ ೩೦ ಲೇಖನ ೨,೫೮೪ ವೀಕ್ಷಣೆ

"ಬೆಳಗ್ಗೆ ಹತ್ತಕ್ಕೆ ಮೀಟಿಂಗ್ ಇದೆ ಸಂಜೆ ನೀವು ಮನೆಗೆ ಹೋಗುವದರಲ್ಲಿ ನಾನು ಹೇಳಿದ ಎಲ್ಲ ರಿಪೋರ್ಟ್ ಸಿದ್ದಪಡಿಸಿಯೆ ಹೋಗಬೇಕು, ಸ್ವಲ್ಪ ಎಚ್ಚರವಹಿಸಿ ಕಳೆದ ಬಾರಿಯಂತೆ ತಪ್ಪುಗಳಿಲ್ಲದಂತೆ ನೋಡಿಕೊಳ್ಳಿ" ಬಾಸ್ ಎಂಬ ಸ್ಯಾಡಿ...

ಜ್ಯೋತಿಷೋರ್ಮಾ ತಮರ್ಗಮಯ

ಕಾಯ ಜೂನ್ ೩೦ ಬ್ಲಾಗ್ ೧೧ ವೀಕ್ಷಣೆ

       ಸುಮಾರು ಹದಿನಾಲ್ಕು ಮುಕ್ಕಾಲು ವರ್ಷ ಜೈಲಿನಲ್ಲಿದ್ದು ಈಗ ತಾನೇ ಬಿಡುಗಡೆಯಾಗಿ ಸರಳುಗಳಿಲ್ಲದ ಹೊಸ ಜಗತ್ತನ್ನು ಪ್ರವೇಶಿಸಿದ ಖುಷಿ , ಸೋಫಾದ ಎಡಗೈ ಮೇಲೆ ಕಾಲಿಟ್ಟು ಆರಾಮದಿಂದ ತೆಳ್ಳಗಿನ ಟಿವಿಯಲ್ಲಿ ಸದ್ಯದ ಧಾ...

ದೇವರು...ವ್ಯಕ್ತಿಯೋ ಅಸ್ತಿತ್ವವೋ?..

ಡಾ| ಜ್ಞಾನದೇವ್ ಮೊಳಕಾಲ್ಮುರು ಜೂನ್ ೩೦ ಲೇಖನ ೨,೦೪೭ ವೀಕ್ಷಣೆ

ಬುದ್ಧನ ಭಕ್ತನೊಬ್ಬನ ಬಳಿ ಬುದ್ಧನ ಕಟ್ಟಿಗೆಯ ವಿಗ್ರಹವಿತ್ತು. ಎಲ್ಲೇ ಹೋದರೂ ಸು೦ದರವಾದ ಭಕ್ತನ ಜೊತೆಯಲ್ಲಿದ ಆ ವಿಗ್ರಹ ಅರಿವನ್ನು ಪ್ರಚೋದಿಸುತ್ತಿತ್ತು. ಅದೊ೦ದು ರಾತ್ರಿ ಸಹಿಸಲಸಾಧ್ಯವಾದ ಕೊರೆಯುವ ಚಳಿ!ಕಟ್ಟಿಗೆಯ ಬುದ್...

ಕನಿಕರಿಸು ತಾಯೇ ಕನಿಕರದಿಂದೀಯೇ

ಕೃಷ್ಣಪ್ರಕಾಶ ಬೊಳುಂಬು ಜೂನ್ ೩೦ ಬ್ಲಾಗ್ ೩ ವೀಕ್ಷಣೆ

ಕನಿಕರಿಸು ತಾಯೇ ಕನಿಕರದಿಂದೀಯೇ ಸತ್ಕುಲಪ್ರಸೂತೆಯಾದೊಬ್ಬ ಜಾಯೆಯ ಕನಿಕರಿಸಿ ತಾರೇ ಕನಿಕರದಿಂ ತೋಱೇ ಸಿರಿದೇವಿಯಂ ಮಿಗಿಸಿರ್ಪ ಚೆಲುವೆಯಮೊದಲ ಮದುವೆಯ ಮೊದಲ ಕನ್ನೆ ಅವಳಾಗಿರಲಿಬೇಟದೋಟವನ್ನೋಡಿದವಳಾಗದಿರಲಿಮೊದಲ ಬೇಟವನ್ನೆನೆ...

ಪಾಠ...(?)

ಹರೀಶ್ ಆತ್ರೇಯ ಜೂನ್ ೩೦ ಬ್ಲಾಗ್ ೩೫ ವೀಕ್ಷಣೆ

ಉಸಿರು ಹಿಡಿದು ಕೂತ ಹೊತ್ತು<BR>ಕೇಳದಾಯ್ತು ಮನದ ಮಾತು<BR>ಏನಿದೇನಿದೆನುತ ಕ೦ಡೆ ಸುತ್ತಮುತ್ತಲೂ<BR>ಕಾಣದ೦ತೆ ಕಣ್ಣು ಮುಚ್ಚಿ<BR>ಆಟ ಹೂಡಿ ಓಡಿ ಹೋದ<BR>ಅವಳಿಗಾಗಿ ಮಿಡಿದ ಮನವು ಕಪ್ಪು ಕತ್ತಲು   ಮೊದಲ ಮಳೆಯ ಮಣ್ಣ ಕ೦...

ನನ್ನ ಬಾಲ್ಯ ಹಾಗೂ ರಾಘವೇಂದ್ರ ಸ್ವಾಮಿಗಳ ಪವಾಡ

ಜಯಂತ್ ರಾಮಾಚಾರ್ ಜೂನ್ ೨೯ ಬ್ಲಾಗ್ ೧೪ ವೀಕ್ಷಣೆ

ನಾನು ಹುಟ್ಟಿದ್ದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಾರಂಡಹಳ್ಳಿ ಎಂಬ ಗ್ರಾಮದಲ್ಲಿ. ಆಗೆಲ್ಲ ಹೆರಿಗೆಗಳು ಮನೆಗಳಲ್ಲಿ ಇದ್ದ ಹಿರಿಯ ಮಹಿಳೆಯರೇ ಮಾಡುತ್ತಿದ್ದರು. ಹಾಗೆಯೇ ನನ್ನ ತಾಯಿಯ ಹೆರಿಗೆಯೂ ನಮ್ಮ  ಹಳ್ಳಿ ಮನೆಯ...

ಚಿತ್ರ ತಿದ್ದಲಾಗುವ ಕ್ಯಾಮರಾ

ASHOKKUMAR ಜೂನ್ ೨೯ ಲೇಖನ ೫೭೩ ವೀಕ್ಷಣೆ

ಚಿತ್ರ ತಿದ್ದಲಾಗುವ ಕ್ಯಾಮರಾ ಚಿತ್ರ ತೆಗೆಯುವಾಗ,ನಮಗೆ ಬೇಕಾದ ವಸ್ತುವಿನ ಮೇಲೆ ಕ್ಯಾಮರಾ ಲೆನ್ಸನ್ನು ಕೇಂದ್ರೀಕರಿಸುವುದು ಸಮಯ ತೆಗೆದುಕೊಳ್ಳುವ ಕಾರ್ಯ.ಅದೂ ಅಭ್ಯಾಸ ಇಲ್ಲದವರಿಗೆ ಆ ಕೆಲಸ ತಲೆನೋವೇ.ಎಷ್ಟೋ ಸಲ ವಸ್ತುವಿನ...

A5 - ನನ್ನ (ದುರಂತ) ಕಥೆ - ಕೊನೆಯ ಭಾಗ .

ಜಯಂತ್ ರಾಮಾಚಾರ್ ಜೂನ್ ೨೯ ಲೇಖನ ೮೩೭ ವೀಕ್ಷಣೆ

 ಮರುದಿನ ಧೀರಜ್ ತನ್ನ ಕಛೇರಿಗೆ ಹೋದಾಗ ತನ್ನ ಟೇಬಲ್ಲಿನ ಮೇಲೆ ಮೊನ್ನೆ ನಡೆದ ಕಾರ್ಯಾಚರಣೆಯಲ್ಲಿ ಸತ್ತವರ ಪೋಸ್ಟ್ ಮಾರ್ಟಮ್ ರಿಪೋರ್ಟ್ ಇತ್ತು.ಎಲ್ಲವನ್ನೂ ಪರಿಶೀಲಿಸಿ ಕೊನೆಯಲ್ಲಿ ಕುಬೇರನ ರಿಪೋರ್ಟ್ ನೋಡುತ್ತಿದ್ದವನಿಗೆ...

ನಲಿವಿನ ಇರುಳು

ಹಂಸಾನಂದಿ ಜೂನ್ ೨೯ ಬ್ಲಾಗ್ ೧೨ ವೀಕ್ಷಣೆ

ಗಲ್ಲಕ್ಕೆ ಗಲ್ಲ ಹಚ್ಚಿ ನಲುಮೆದುಂಬಿದ ಮಾತುಗಳಲಿ ಮೆಲ್ಲ ಮೆಲ್ಲನೆ ದನಿಯ ಸವಿಯ ತಲ್ಲೀನತೆಯಲಿ ಅಪ್ಪುಗೆಯ ಬಿಗಿಯಲ್ಲಿ ಸಂತಸಿಪ ತೋಳ್ಗಳಲಿ ಗೊತ್ತಿರದೇ ಉರುಳಿತಿರುಳು ಅದೆಂಥ ನಲಿವಿನಲಿ!   ಸಂಸ್ಕೃತ ಮೂಲ ( ಭವಭೂತಿಯ ಉತ್ತರರ...

ಸ೦ಭವಾಮಿ ಯುಗೆ!!ಯುಗೆ!!.. (ಸರಿರಾತ್ರಿಯಲಿ ಕ್ರಾ೦ತಿ ಮಾಡ ಹೋದವನ ಕಥೆ)

ಚೇತನ ಹೊನ್ನವಿಲೆ ಜೂನ್ ೨೯ ಲೇಖನ ೧,೭೪೬ ವೀಕ್ಷಣೆ

                ಘ೦ಟೆ ರಾತ್ರಿ ಹತ್ತು ಬಾರಿಸುತ್ತಿತ್ತು.ಊರೆಲ್ಲಾ ಮಲಗಿದ ಮೇಲೆ, ಗಡಿಯಾರ ಕ್ಲಿಕ್-ಕ್ಲಿಕ್-ಕ್ಲಿಕ್ ಗಲಾಟೆ  ಆರ೦ಭಿಸಿತು. ತಲೆಯಲ್ಲಿ ನೂರೆ೦ಟು ದ್ವ೦ದ್ವಗಳು. ಒ೦ದು ಹಕ್ಕಿ ಕೂಡ ತನ್ನ ಮರಿಗೆ ರ...

ನುಡಿಮುತ್ತು ಸೇರಿಸುವುದು ಹೇಗೆ?

ಸಂಪದ ನಿರ್ವಹಣೆ ತಂಡ ಜೂನ್ ೨೯ ಲೇಖನ ೯,೨೮೨ ವೀಕ್ಷಣೆ

  ೧. ಸಂಪದಕ್ಕೆ ಲಾಗಿನ್ ಆಗಿ. ಪ್ರಕಟಿಸಿ ಬಟನ್ ಮೇಲೆ ಕ್ಲಿಕ್ ಮಾಡಿ.                     ೨.ಈಗ ಕಾಣಿಸುವ "ಹೊಸ ಬರಹ/ಚಿತ್ರ" ಪಟ್ಟಿಯಲ್ಲಿ ನುಡಿಮುತ್ತುಗಳು ಕ್ಲಿಕ್ ಮಾಡಿ.      ...

ಉಸಿರಿಗೆ ಉಸಿರು ಸೋಕಿಸುತ ನನ್ನ ಸಾಯಿಸಿದೆ

ವೆಂಕಟೇಶ್ ಕಾಮತ್ ಕುಂಬ್ಳೆ ಜೂನ್ ೨೯ ಬ್ಲಾಗ್ ೫ ವೀಕ್ಷಣೆ

ಉಸಿರಿಗೆ ಉಸಿರು ಸೋಕಿಸುತ ನನ್ನ ಸಾಯಿಸಿದೆ ಇಲ್ಲೇ ಕನಸಿಗೆ ಕನಸು ತೋರಿಸುತ ನಾ ಪುನಃ ಜನಿಸಿದೆ ನಲ್ಲೇ ಕನಸಿನ ಕೊಳದಿ ಕಾಗದದ ದೋಣಿಯಲಿ ಹುಟ್ಟಿಡುತ ಕಾಣದ ತೀರದಿ ನಿನ್ನ ನಾ ವಿಚಾರಿಸಿದೆ ಉಸಿರಿನ ಆಳದಿ ಮನದ ಓಣಿಯಲಿ ಹುಂಗ...

ವೈದ್ಯನೊಬ್ಬನ ದುಃಸ್ವಪ್ನಗಳು.......೨

Kurnool Ramesh Babu ಜೂನ್ ೨೯ ಲೇಖನ ೧,೨೩೫ ವೀಕ್ಷಣೆ

ನೆಗಡಿಯಂತಹ ಸಾಮಾನ್ಯ ಕಾಯಿಲೆಗೆ ಔಷಧಿ ಏಕಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕೋಣ. ಇದನ್ನು ಅರ್ಥ ಮಾಡಿಕೊಳ್ಳಲು ನಾವು ಮಾನವ ಶರೀರದ ರಕ್ಷಣಾ ವ್ಯವಸ್ಥೆಯ ಬಗ್ಗೆ ತಿಳಿಯಬೇಕಿದೆ.

ರಾಜಕಾರಣದಲ್ಲಿ ಆಣೆ ಮತ್ತು ಆಣೆಯ ರಾಜಕಾರಣ

ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರ ಜೂನ್ ೨೯ ಲೇಖನ ೧,೦೮೫ ವೀಕ್ಷಣೆ

 ಇತ್ತೀಚಿನ ರಾಜಕಾರಣದ ಬೆಳವಣಿಗೆಯಲ್ಲಿ ಹೆಚ್.ಡಿ.ಕುಮಾರ ಸ್ವಾಮಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಇವರ ನಡುವೆ ಸಂಧಾನವೇರ್ಪಟ್ಟಿಲ್ಲ ಎಂಬುದನ್ನು ಸಾಬೀತುಪಡಿಸಲು ಧರ್ಮಸ್ಥಳದ ಮಂಜುನಾಥ ಕ್ಷೇತ್ರದಲ್ಲಿ ಆಣೆ...

ಹೊಸ ಅಕೌಂಟ್ ರಿಜಿಸ್ಟರ್ ಮಾಡುವುದು ಹೇಗೆ ?

ಸಂಪದ ನಿರ್ವಹಣೆ ತಂಡ ಜೂನ್ ೨೮ ಲೇಖನ ೩,೪೫೪ ವೀಕ್ಷಣೆ

  ೧. ಸಂಪದ ಮುಖ ಪುಟಕ್ಕೆ ಬಂದ ನಂತರ ' CREATE NEW ACCOUNT ' ಕ್ಲಿಕ್ ಮಾಡಿ.               ೨. 'Account Information' ನಲ್ಲಿನಿಮ್ಮ “Username” ಹಾಗೂ ಇ-ಮೇಯ್ಲ್ ವಿಳಾಸವನ್ನು ನಮೂದಿಸಿ.              ೩....

ನೈಂಟಿಯ ಮಹಿಮೆ

ಚೇತನ್ ಕೋಡುವಳ್ಳಿ ಜೂನ್ ೨೮ ಬ್ಲಾಗ್ ೬ ವೀಕ್ಷಣೆ

ನೈಂಟಿ ಹೊಡೆದ ಅಂಕಲ್ ನೈಟಿ ಹಿಂದೆ ಹೋಗಿ ನೈಟ್ ಹೊತ್ತಿಗೆ ನಾಟ್ರೀಚಬಲ್ ಆಗಿದ್ದ!

ಪಾಸ್ ವರ್ಡ್ ಮರೆತು ಹೊದರೆ, ಹೊಸ ಪಾಸ್ ವರ್ಡ್ ಪಡೆಯುವುದು ಹೇಗೆ?

ಸಂಪದ ನಿರ್ವಹಣೆ ತಂಡ ಜೂನ್ ೨೮ ಲೇಖನ ೨,೬೪೨ ವೀಕ್ಷಣೆ

  ೧. ಸಂಪದ ಮುಖ ಪುಟ ತೆರೆದುಕೊಂಡು "Login"  ಕ್ಲಿಕ್ ಮಾಡಿ.        ಇಲ್ಲಿ “Request new password” ಕ್ಲಿಕ್ ಮಾಡಿ.                  ೨. ನಿಮ್ಮ ಇ-ಮೇಯ್ಲ್ ವಿಳಾಸವನ್ನು ಬಾಕ್ಸ್ ನಲ್ಲಿ ಟೈಪ್ ಮಾಡಿ.    ೩. C...

A5 - ನನ್ನ (ದುರಂತ) ಕಥೆ - ಭಾಗ ೨

ಜಯಂತ್ ರಾಮಾಚಾರ್ ಜೂನ್ ೨೮ ಲೇಖನ ೯೭೬ ವೀಕ್ಷಣೆ

ರಾತ್ರಿ ಸುಮಾರು ಹೊತ್ತು ಕುಬೇರನ ಬಗ್ಗೆಯೇ ಯೋಚನೆ ಮಾಡುತ್ತಾ ಹಾಗೆ ಮಲಗಿದ ಧೀರಜ್. ಬೆಳಿಗ್ಗೆ ಅಲಾರಂ ಸದ್ದಿಗೆ ಎಚ್ಚರವಾಗಿ ಎಂದಿನಂತೆ ತನ್ನ ಕಚೇರಿಗೆ ಹೋದ. ಅಲ್ಲಿ ಹೆಚ್ಚೇನೂ ಕೆಲಸವಿಲ್ಲದ್ದರಿಂದ ಹಾಗೆಯೇ ಕುಬೇರನ ಬಗ್ಗೆ...