ಗೋವಿಂದ ಗೋ....ವಿಂದಾ
ಗೋವಿಂದ ಗೋ....ವಿಂದಾ ತಿರುಪತಿ ನೋಡುವ ಬಹುದಿನದ ಆಸೆಯನ್ನು ಈಡೇರಿಸಿಕೊಳ್ಳುವ ಸಮಯ ಬಂದೇ ಬಿಟ್ಟಿದೆ.ಅವನಲ್ಲಿಗೆ ಹೋಗುತ್ತಿರುವುದು ಇದೆ ಮೊದಲ ಭಾರಿ. ಬಹಳಷ್ಟು ಜ...
೩೪೩ ಲೇಖನಗಳು
ಗೋವಿಂದ ಗೋ....ವಿಂದಾ ತಿರುಪತಿ ನೋಡುವ ಬಹುದಿನದ ಆಸೆಯನ್ನು ಈಡೇರಿಸಿಕೊಳ್ಳುವ ಸಮಯ ಬಂದೇ ಬಿಟ್ಟಿದೆ.ಅವನಲ್ಲಿಗೆ ಹೋಗುತ್ತಿರುವುದು ಇದೆ ಮೊದಲ ಭಾರಿ. ಬಹಳಷ್ಟು ಜ...
ತೊಂಬತ್ತು ವರುಷ ವಯಸ್ಸು ತುಂಬುತ್ತಿದೆ ನನಗೆ. ನಾನು ಸಾಕಷ್ಟು ದೀರ್ಘ ಕಾಲ ಬದುಕಿದ್ದೇನೆ ಅನಿಸುತ್ತದೆ. ಹಲವು ವ್ಯಕ್ತಿಗಳ ಸಾವಿನ ಸುದ್ದಿ ಓದಿದಾಗ ಅಥವಾ ಕೇಳಿದಾಗ, ನಾನು ಮೊತ್ತಮೊದಲು ಗಮನಿಸುವುದು ಅವರಿಗೆ ವಯಸ್ಸು ಎಷ್ತ...
ನಂತರದ ಒಂದು ವಾರ ಅಮ್ಮ ನನ್ನ ಜೊತೆ ಮಾತಾಡಲಿಲ್ಲ. ಏನು ಇದ್ದರೂ ಪೂಜಾ ಕೈಲಿ ಹೇಳಿ ಕಳುಹಿಸುತ್ತಿದ್ದರು. ಅದೂ ಬೇರೆ ಏನೂ ಅಲ್ಲ ಅವಳನ್ನು ಮರೆತು ಬಿಡಬೇಕಂತೆ. ಅಪ್ಪ ಅಮ್ಮ ಬೇಕೋ ಅವಳು ಬೇಕೋ ನಿರ್ಧಾರ ಮಾಡಬೇಕಂತೆ, ಅವಳೇ ಬೇ...
ಈ ವರ್ಷದ ಫೆಬ್ರವರಿ ೨೯ ಕ್ಯಾಲೆಂಡರಿನಲ್ಲಿ ಕಾಣುವ ಅಪರೂಪದ ಎಂಟ್ರಿ. ೨೯ ದಿನಗಳ ಫೆಬ್ರವರಿಯಲ್ಲಿ ಹುಟ್ಟಿದವರಿಗೆ ವಿಶೇಷ ದಿನ. ಇವರುಗಳಿಗೆ ತಮ್ಮ ನಿಜವಾದ ಜನ್ಮ ದಿನಾಂಕ ದರ್ಶನ ಆಗೋದು ನಾಲ್ಕು ವರ್ಷಗಳಿಗೊಮ್ಮೆ. ಹಾಗಾಗಿ...
ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ.ಆದರೆ ಏನೆಂದರೆ ಏನೂ ಬರೆದಿರಲಿಲ್ಲ. ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು,ಕಲ್ಪನೆಗಳಿದ್ದವು. ಆದರೆ ನಾನು ಕತೆಗಾರನಲ್ಲ.ಕತೆಗ...
ಮನೆಗೆ ಬರುವಷ್ಟರಲ್ಲಿ ಪಾವಿ ಇಂದ ಮೆಸೇಜ್ ಬಂತು. ಥ್ಯಾಂಕ್ಸ್ ಫಾರ್ ದಿ ರೈಡ್ ಲವ್ ಯೂ ಸೊ ಮಚ್. ನಾನು ರಿಪ್ಲೈ ಮಾಡಿದೆ. ಮೀ ಟೂ ಸ್ವೀಟ್ ಹಾರ್ಟ್ ಅಂತ ಕಳಿಸಿ ಮನೆ ಒಳಗೆ ಕಾಲಿಟ್ಟೆ. ಒಳಗೆ ಹೋದ ತಕ್ಷಣ ಅಮ್ಮ ಅಪ್ಪ ಪೂಜಾ ಎಲ...
ಆಹ್ಹ್ ಅದ್ಭುತ! ಇಂದಿನ ಮ್ಯಾಚ್ ನೋಡಿದವರು ಖಂಡಿತ ಈ ಮಾತು ಹೇಳ್ತಾರೆ...ವಿರಾಟ್ ಕೊಹ್ಲಿಯ ಕೆಚ್ಚೆದೆಯ ಹೋರಾಟ,,ರೈನಾ ಸಾಥ್,ಸಚಿನ ಸೇಹ್ವಾಗ ಆರ್ಭಟ,ಗಂಭೀರನ ಗಂಭೀರ ಆಟ ಇಂದಿನ ಪಂದ್ಯದ ಮುಖ್ಯ ಅಂಶವಾಗಿತ್ತು.೨೫೦ ಕ್ಕೆ ಲಂ...
ಚಿಗುರು ತುಂಬಿರೆ ಸುತ್ತ ಮುತ್ತಲು ಮುಗುಳು ತುಂಬಿರೆ ಸಾಲುಮರ ಮ- ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ ನಗುವ ತಾರಲು ಮುದವ ತೋರಲು ಸೊಗವ ತೋರುತ ಮನವನೊಮ್ಮೆಲೆ ಹಗುರವಾಗಿಸೆ ಮತ್ತೆ ಬಂದಿ...
ನಾವು ಇಂದು ಇಪ್ಪತ್ತೊಂದನೆ ಶತಮಾನದ ಎರಡನೆ ದಶಕದಲ್ಲಿ ಬಂದು ನಿಂತಿದ್ದೇವೆ. ನಮಗೆ ಸಮರ್ಥ ಮಾರ್ಗದರ್ಶಕರಿಲ್ಲ ಆದರೆ ಉಪದೇಶ ನೀಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಆಚಾರ ವಿಚ...
ಲಿಬಿಯಾದಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆ, ಹಾಗೂ ಆತನ ಮಗ ಸೈಫ್ನ ಬಂಧನದಲ್ಲಿ ಕೊನೆಯಾದ ಮೇಲೆ NTC (National Transition Council) ಗೆ ಇದ್ದ ಎಲ್ಲ ಕಂಟಕಗಳು ಮುಗಿದು ನೆಮ್ಮದಿಯ ನಿಟುಸಿರು ಬಿಟ್ಟಿತ್ತು. ಇದರ ಬೆನ...
ಕೋಟೆ ಕೊತ್ತಲಗಳೆಂದರೆ ನನಗಿಷ್ಟ!ಮನಸು ತುಂಬಿಬರುವುದು;ಮನಸನೆಳವುದು;ಭಾವ ಉಕ್ಕುವುದು;ಏಕೋ ಗೊತ್ತಿಲ್ಲ ನಾ ಕಾಣೆ?ಹೋರಾಟಗಳ ಸಂಕೇತವೆಂದೋ?ಸಾವು-ನೋವುಗಳ, ನೆತ್ತರು ಹರಿದ ಜಾಗವೆಂದೋ?ನಮ್ಮವರು ಪ್ರಾಣ ಆಹುತಿಯಾದ ಸ್ಥಳವೆಂದೋ?ಕ...
ಫೆಡ್ರಿಕ್ ಆಗಸ್ಟ್ ಕೆಕುಲೆ (7 ಸಪ್ಟೆಂಬರ್ 1829–13 ಜುಲೈ 1896) :ಕನಸಿನಲ್ಲೇ ನೆನಸಿದೆ ಎಂಬ ಸತ್ಯವ ಜಗಕೆ ಸಾರಿದವನೀತಜೈವಿಕ ರಾಸಾಯನಿಕ ಮಹತ್ವದ ಅಣುವಿನ್ಯಾಸವ ರಚಿಸುತಬೆನ್ಜೀನ್ ನಂತ ಸಂಯುಕ್ತ ಅಣು ವಿನ್ಯಾಸ ದ ರಚಯಿತಇ...
ನಿನ್ನ ಆ ಸಂಜೆಗಳಿಗೆ ನನ್ನ ಪರಿಚಯವಿದೆ ಸಾಕಿ... ನಿನ್ನ ಹರಡಿದ ಆ ಕೇಶಗಳಿಗೆ ನನ್ನ ಪರಿಚಯವಿದೆ ಸಾಕಿ. ಮೋಡಗಳು ಇಳಿದಂತೆ ಬಾನು ಭಾರವಾಗುತ್ತದೆ.... ನಿರುಮ್ಮಳವಾಗಿ ಹರಿಯುತ್ತಿರುವ ನದಿಗೆ ನನ್ನ ಪರಿಚಯವಿದೆ ಸಾಕಿ....
ಇನ್ನೇನು ದೂರ ಇಲ್ಲ ಹತ್ತಿರ ಬರುತ್ತಿದೆ, ತುಂಬಾ ಸನಿಹದಲ್ಲಿದೆ, ಹೆಚ್ಚು ಸಮಯವಿಲ್ಲ, ಇನ್ನು ಕೆಲವು ದಿನಗಳು ಕಳೆದರೂ ಸಾಕು ಅನೇಕರಿಗೆ ನಗಲು, ಉಣ್ಣಲು, ಮಲಗಲು, ನೆಂಟರಿಷ್ಟರ ಮನೆಗೆ ಹೋಗಲು ಕೂಡ ಸಮಯವಿರುವುದಿಲ್ಲ! ಅನೇಕರ...
ಗಾಳಿಯ ವೇಗಕ್ಕೆ ಮೋಡ ತೂಗಿ ಕರಗುತ್ತಿಲ್ಲ ಗುಡುಗಿನ ಆರ್ಭಟದೊಳಗೆ ಸಳುಕುಮೂಡಿಸುವ ಮಿಂಚು ಹೊಳೆಯುತ್ತಿಲ್ಲ ಭವದ ಬಯಲಲ್ಲಿ ಕೆಂಪನೆ ನೆತ್ತರಿನ ಹೊಳೆ ಹರಿದಂತೆ ಭವಸಾರವನ್ನೇಲ್ಲಾ ಬೆವರಿನ ಹನಿಗಳು ಹೀರಿ ಸಪ್...
ಇವ ಯಾರವ್ವಾ. ಇವ ಯಾರೆಂದು ಕೇಳುವೆಯಾ ಅವ್ವಾ ಮುಡಿಗೆ ಮಲ್ಲಿಗೆ ಮುಡಿಸಾವ, ಹಣೆಗೆ ಬೊಟ್ಟು ಇಟ್ಟಾವ, ಕೈಗೆ ಬಳೆ ತೊಡಿಸಾವ, ...
ನಿನ್ನದೆ ಕಥೆ,ಕವನಗಳಿಗೆ ನಾ ಪಾತ್ರವಾಗುವೆ...! ನೀ ಒಪ್ಪದಿದ್ದರೆ ಆಗಸದ ಚಿಕ್ಕೆಯಾಗುವೆ...!! ನನಗಿಸ್ಟ..ಸಿಟ್ಟು,ದುಃಖ,ರೋಶ ಕೊನೆಗೆ ಸುಮ್ಮಸುಮ್ಮನೆ ತೋರುವ ಸೆಡವು... ಮುಖ ಊದಿಸಿಕೊಂಡು, ಮೂಗು, ತುಟಿ ಕೊಂಕ...
ಸುಖದುಃಖಗಳ ಸಮಭಾವದಿಂದನುಗಾಲ ಸ್ವೀಕರಿಸುವ ಚಿತ್ತತಳೆದುಮಮತೆ ಮಮಕಾರಗಳ ಮಾತಾರೂಪಿಯ ಹೃದಯವನೇ ಹೊಂದಿನಿಷ್ಠೆಯಿಂದಲೇ ಕಾರ್ಯಗಳೆಲ್ಲವನು ಕೊನೆಯುಸಿರಿರುವತನಕ ಗೈದುಗೆಲುವಿನ ಹಾದಿಯಲೇ ಸಾಗಿ ನೀ ಜಯಿಸು ಜೀವನವ-ನನ ಕಂದ||
ಅವಳು ನನ್ನವಳು ಅವಳು ನನ್ನವಳು ಅದೇ ಜಿಂಕೆ ಕಣ್ಣವಳು.ಅವಳು ನನ್ನವಳು ಅವಳು ನನ್ನವಳು ಅದೇ ಉದ್ದ ಜಡೆಯವಳು.ಅವಳು ನನ್ನವಳು ಅವಳು ನನ್ನವಳು ಮಗುವಿನಂತಃ ಮನದವಳು. ಅವಳ ಪುಟ್ಟ ಹೃದಯದಲ್ಲಿ ನನಗೂ ಜಾಗ ಕೊಟ್ಟವಳು. ಅದೇ ಕಣ್ಣ ನ...
ಮಾಜಿ ಸಿಎಂ, ರಾಜ್ಯದ ಕೆಲವು ಮಠಗಳಿಗೆ ಹೊರೆ-ಹೊರೆಯಾಗಿ ಕಾಣಿಕೆ ಹೊರೆಸಿಕೊಟ್ಟರು ಎಂಬ ಗಟ್ಟಿಗಂಟಲಿನ ಆರೋಪ ಒಂದಷ್ಟು ದಿನ ಇತ್ತು. ಕೊಡಿಸಿಕೊಂಡವರು ತುಟಿ ಪಿಟಕ್ ಎನ್ನಲಿಲ್ಲ; ಶಿಷ್ಯರು ಪ್ರತಿಭಟಿಸಲಿಲ್ಲ. 'ಹೌದೂ’ ಸ್ಪಷ್...