ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2012

ಫೆಬ್ರವರಿ 2012

೩೪೩ ಲೇಖನಗಳು

ಗೋವಿಂದ ಗೋ....ವಿಂದಾ

ನಿರಂಜನ್ ಫೆಬ್ರ ೨೯ ಬ್ಲಾಗ್ ೪೫ ವೀಕ್ಷಣೆ

                                               ಗೋವಿಂದ ಗೋ....ವಿಂದಾ  ತಿರುಪತಿ ನೋಡುವ ಬಹುದಿನದ ಆಸೆಯನ್ನು ಈಡೇರಿಸಿಕೊಳ್ಳುವ ಸಮಯ ಬಂದೇ ಬಿಟ್ಟಿದೆ.ಅವನಲ್ಲಿಗೆ ಹೋಗುತ್ತಿರುವುದು ಇದೆ ಮೊದಲ ಭಾರಿ. ಬಹಳಷ್ಟು ಜ...

೯೦ರ ತೆನೆ: ಇನ್ನುಳಿದ ದಿನಗಳ ಸಾರ್ಥಕ ಬದುಕಿಗಾಗಿ

Addoor Shivashankar Rao ಫೆಬ್ರ ೨೯ ಲೇಖನ ೧,೪೯೧ ವೀಕ್ಷಣೆ

ತೊಂಬತ್ತು ವರುಷ ವಯಸ್ಸು ತುಂಬುತ್ತಿದೆ ನನಗೆ. ನಾನು ಸಾಕಷ್ಟು ದೀರ್ಘ ಕಾಲ ಬದುಕಿದ್ದೇನೆ ಅನಿಸುತ್ತದೆ. ಹಲವು ವ್ಯಕ್ತಿಗಳ ಸಾವಿನ ಸುದ್ದಿ ಓದಿದಾಗ ಅಥವಾ ಕೇಳಿದಾಗ, ನಾನು ಮೊತ್ತಮೊದಲು ಗಮನಿಸುವುದು ಅವರಿಗೆ ವಯಸ್ಸು ಎಷ್ತ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 17

ಜಯಂತ್ ರಾಮಾಚಾರ್ ಫೆಬ್ರ ೨೯ ಬ್ಲಾಗ್ ೨೧ ವೀಕ್ಷಣೆ

ನಂತರದ ಒಂದು ವಾರ ಅಮ್ಮ ನನ್ನ ಜೊತೆ ಮಾತಾಡಲಿಲ್ಲ. ಏನು ಇದ್ದರೂ ಪೂಜಾ ಕೈಲಿ ಹೇಳಿ ಕಳುಹಿಸುತ್ತಿದ್ದರು. ಅದೂ ಬೇರೆ ಏನೂ ಅಲ್ಲ ಅವಳನ್ನು ಮರೆತು ಬಿಡಬೇಕಂತೆ. ಅಪ್ಪ ಅಮ್ಮ ಬೇಕೋ ಅವಳು ಬೇಕೋ ನಿರ್ಧಾರ ಮಾಡಬೇಕಂತೆ, ಅವಳೇ ಬೇ...

ಈ ಸುದಿನ, ಮಗನ ಜನುಮ ದಿನ

ಅಬ್ದುಲ್ ಲತೀಫ್ ಸಯ್ಯದ್ ಫೆಬ್ರ ೨೯ ಬ್ಲಾಗ್ ೧೨ ವೀಕ್ಷಣೆ

ಈ ವರ್ಷದ ಫೆಬ್ರವರಿ ೨೯ ಕ್ಯಾಲೆಂಡರಿನಲ್ಲಿ ಕಾಣುವ ಅಪರೂಪದ ಎಂಟ್ರಿ.  ೨೯ ದಿನಗಳ ಫೆಬ್ರವರಿಯಲ್ಲಿ ಹುಟ್ಟಿದವರಿಗೆ ವಿಶೇಷ ದಿನ. ಇವರುಗಳಿಗೆ ತಮ್ಮ ನಿಜವಾದ ಜನ್ಮ ದಿನಾಂಕ ದರ್ಶನ ಆಗೋದು ನಾಲ್ಕು ವರ್ಷಗಳಿಗೊಮ್ಮೆ. ಹಾಗಾಗಿ...

ತಲ್ಲಣಿಸದಿರು ಮನವೇ ಅಲ್ಲಿದೆ ಮಾಯಾಲಾಂದ್ರ !

ರಾಘವೇಂದ್ರ ಜೋಶಿ ಫೆಬ್ರ ೨೯ ಲೇಖನ ೯೦೫ ವೀಕ್ಷಣೆ

ಇಂಥದೊಂದು ಹೆಡ್ಡಿಂಗು ಕೊಟ್ಟಿದ್ದು ಸುಮಾರು ದಿನಗಳ ಹಿಂದೆ.ಆದರೆ ಏನೆಂದರೆ ಏನೂ ಬರೆದಿರಲಿಲ್ಲ. ಇಷ್ಟಕ್ಕೂ ಏನಾದರೂ ಇದ್ದರೆ ತಾನೇ? ಮನದಲ್ಲೊಂದು ಅಸ್ಪಷ್ಟ ಕತೆಯಿತ್ತು,ಕಲ್ಪನೆಗಳಿದ್ದವು. ಆದರೆ ನಾನು ಕತೆಗಾರನಲ್ಲ.ಕತೆಗ...

ಕಥೆ ‍= ಪಾವನಿ (ಮರೆಯಲಾಗದ ನೆನಪುಗಳು) ಭಾಗ 16

ಜಯಂತ್ ರಾಮಾಚಾರ್ ಫೆಬ್ರ ೨೮ ಬ್ಲಾಗ್ ೩೦ ವೀಕ್ಷಣೆ

ಮನೆಗೆ ಬರುವಷ್ಟರಲ್ಲಿ ಪಾವಿ ಇಂದ ಮೆಸೇಜ್ ಬಂತು. ಥ್ಯಾಂಕ್ಸ್ ಫಾರ್ ದಿ ರೈಡ್ ಲವ್ ಯೂ ಸೊ ಮಚ್. ನಾನು ರಿಪ್ಲೈ ಮಾಡಿದೆ. ಮೀ ಟೂ ಸ್ವೀಟ್ ಹಾರ್ಟ್ ಅಂತ ಕಳಿಸಿ ಮನೆ ಒಳಗೆ ಕಾಲಿಟ್ಟೆ. ಒಳಗೆ ಹೋದ ತಕ್ಷಣ ಅಮ್ಮ ಅಪ್ಪ ಪೂಜಾ ಎಲ...

ಕೊಲಾವೇರಿ ಕೊಲಾವೇರಿ ಡೀ

ಪ್ರವೀಣ್.ಎಸ್.ಕುಲಕರ್ಣಿ ಚಿತ್ತಾಪುರ (ಚುಕ್ಕಿ) ಫೆಬ್ರ ೨೮ ಲೇಖನ ೭೧೦ ವೀಕ್ಷಣೆ

 ಆಹ್ಹ್ ಅದ್ಭುತ! ಇಂದಿನ ಮ್ಯಾಚ್ ನೋಡಿದವರು ಖಂಡಿತ ಈ ಮಾತು ಹೇಳ್ತಾರೆ...ವಿರಾಟ್ ಕೊಹ್ಲಿಯ ಕೆಚ್ಚೆದೆಯ ಹೋರಾಟ,,ರೈನಾ ಸಾಥ್,ಸಚಿನ ಸೇಹ್ವಾಗ ಆರ್ಭಟ,ಗಂಭೀರನ ಗಂಭೀರ ಆಟ ಇಂದಿನ ಪಂದ್ಯದ ಮುಖ್ಯ ಅಂಶವಾಗಿತ್ತು.೨೫೦ ಕ್ಕೆ ಲಂ...

ಮತ್ತೆ ಬಂದಿದೆ ನಾಟಕ ಚೈತ್ರ!

ಹಂಸಾನಂದಿ ಫೆಬ್ರ ೨೮ ಬ್ಲಾಗ್ ೧ ವೀಕ್ಷಣೆ

 ಚಿಗುರು ತುಂಬಿರೆ ಸುತ್ತ ಮುತ್ತಲು   ಮುಗುಳು ತುಂಬಿರೆ ಸಾಲುಮರ ಮ-   ಲ್ಲಿಗೆಯ ಕಂಪಿನ ನೆನಪ ತಂದಿರೆ ಕನ್ನಡಿಗರಲ್ಲಿ   ನಗುವ ತಾರಲು ಮುದವ ತೋರಲು   ಸೊಗವ ತೋರುತ ಮನವನೊಮ್ಮೆಲೆ   ಹಗುರವಾಗಿಸೆ ಮತ್ತೆ ಬಂದಿ...

ನಿಜ ಅರ್ಥದ ಗಾಂಧೀವಾದಿ ಮುರಾರ್ಜಿ ದೇಸಾಯಿ

ಹನುಮಂತ ಅನಂತ ಪಾಟೀಲ ಫೆಬ್ರ ೨೮ ಬ್ಲಾಗ್ ೪೮ ವೀಕ್ಷಣೆ

                             ನಾವು ಇಂದು ಇಪ್ಪತ್ತೊಂದನೆ ಶತಮಾನದ ಎರಡನೆ ದಶಕದಲ್ಲಿ ಬಂದು ನಿಂತಿದ್ದೇವೆ. ನಮಗೆ ಸಮರ್ಥ ಮಾರ್ಗದರ್ಶಕರಿಲ್ಲ ಆದರೆ ಉಪದೇಶ ನೀಡುವವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಆದರೆ ಆಚಾರ ವಿಚ...

ಗಡಾಫಿಯಿಲ್ಲದ ಲಿಬಿಯಾ

ಉದಯ್ ಇಟಗಿ ಫೆಬ್ರ ೨೮ ಲೇಖನ ೩,೭೭೨ ವೀಕ್ಷಣೆ

ಲಿಬಿಯಾದಲ್ಲಿ ಎದ್ದ ಕ್ರಾಂತಿ ಗಡಾಫಿ ಹತ್ಯೆ, ಹಾಗೂ ಆತನ ಮಗ ಸೈಫ್‍ನ ಬಂಧನದಲ್ಲಿ ಕೊನೆಯಾದ ಮೇಲೆ NTC (National Transition Council) ಗೆ ಇದ್ದ ಎಲ್ಲ ಕಂಟಕಗಳು ಮುಗಿದು ನೆಮ್ಮದಿಯ ನಿಟುಸಿರು ಬಿಟ್ಟಿತ್ತು.  ಇದರ ಬೆನ...

ಕೋಟೆ ಕೊತ್ತಲಗಳೆಂದರೆ ನನಗಿಷ್ಟ!

ನಾಗೇಂದ್ರ ಕುಮಾರ್ ಕೆ.ಎಸ್ ಫೆಬ್ರ ೨೮ ಕವನ ೬೩೧ ವೀಕ್ಷಣೆ

ಕೋಟೆ ಕೊತ್ತಲಗಳೆಂದರೆ ನನಗಿಷ್ಟ!ಮನಸು ತುಂಬಿಬರುವುದು;ಮನಸನೆಳವುದು;ಭಾವ ಉಕ್ಕುವುದು;ಏಕೋ ಗೊತ್ತಿಲ್ಲ ನಾ ಕಾಣೆ?ಹೋರಾಟಗಳ ಸಂಕೇತವೆಂದೋ?ಸಾವು-ನೋವುಗಳ, ನೆತ್ತರು ಹರಿದ ಜಾಗವೆಂದೋ?ನಮ್ಮವರು ಪ್ರಾಣ ಆಹುತಿಯಾದ ಸ್ಥಳವೆಂದೋ?ಕ...

ಕೆಕುಲೆಯ ಕನಸು

ಬೆಳ್ಳಾಲ ಗೋಪೀನಾಥ ರಾವ್ ಫೆಬ್ರ ೨೮ ಬ್ಲಾಗ್ ೫ ವೀಕ್ಷಣೆ

 ಫೆಡ್ರಿಕ್ ಆಗಸ್ಟ್ ಕೆಕುಲೆ (7 ಸಪ್ಟೆಂಬರ್ 1829–13 ಜುಲೈ 1896) :ಕನಸಿನಲ್ಲೇ ನೆನಸಿದೆ ಎಂಬ ಸತ್ಯವ ಜಗಕೆ ಸಾರಿದವನೀತಜೈವಿಕ ರಾಸಾಯನಿಕ ಮಹತ್ವದ ಅಣುವಿನ್ಯಾಸವ ರಚಿಸುತಬೆನ್ಜೀನ್ ನಂತ ಸಂಯುಕ್ತ ಅಣು ವಿನ್ಯಾಸ ದ ರಚಯಿತಇ...

ಗಜಲ್

mmshaik ಫೆಬ್ರ ೨೮ ಕವನ ೯೨೬ ವೀಕ್ಷಣೆ

 ನಿನ್ನ ಆ ಸಂಜೆಗಳಿಗೆ ನನ್ನ ಪರಿಚಯವಿದೆ ಸಾಕಿ... ನಿನ್ನ ಹರಡಿದ ಆ ಕೇಶಗಳಿಗೆ ನನ್ನ ಪರಿಚಯವಿದೆ ಸಾಕಿ. ಮೋಡಗಳು ಇಳಿದಂತೆ ಬಾನು ಭಾರವಾಗುತ್ತದೆ.... ನಿರುಮ್ಮಳವಾಗಿ ಹರಿಯುತ್ತಿರುವ ನದಿಗೆ ನನ್ನ ಪರಿಚಯವಿದೆ ಸಾಕಿ....

ಇನ್ನಾದರೂ ಮೂಡಬಹುದೇ ಸಂತಸವರಳುವ ಸಮಯಾ?

Raghavendra Gudi ಫೆಬ್ರ ೨೮ ಲೇಖನ ೧,೦೭೨ ವೀಕ್ಷಣೆ

ಇನ್ನೇನು ದೂರ ಇಲ್ಲ ಹತ್ತಿರ ಬರುತ್ತಿದೆ, ತುಂಬಾ ಸನಿಹದಲ್ಲಿದೆ, ಹೆಚ್ಚು ಸಮಯವಿಲ್ಲ, ಇನ್ನು ಕೆಲವು ದಿನಗಳು ಕಳೆದರೂ ಸಾಕು ಅನೇಕರಿಗೆ ನಗಲು, ಉಣ್ಣಲು, ಮಲಗಲು, ನೆಂಟರಿಷ್ಟರ ಮನೆಗೆ ಹೋಗಲು ಕೂಡ ಸಮಯವಿರುವುದಿಲ್ಲ! ಅನೇಕರ...

ಆರಂಭವಾದಂತೆಯೇ !

ವಸಂತ್ ಆರ್ ಫೆಬ್ರ ೨೮ ಬ್ಲಾಗ್ ೩ ವೀಕ್ಷಣೆ

  ಗಾಳಿಯ ವೇಗಕ್ಕೆ ಮೋಡ ತೂಗಿ ಕರಗುತ್ತಿಲ್ಲ ಗುಡುಗಿನ ಆರ್ಭಟದೊಳಗೆ ಸಳುಕುಮೂಡಿಸುವ ಮಿಂಚು ಹೊಳೆಯುತ್ತಿಲ್ಲ   ಭವದ ಬಯಲಲ್ಲಿ ಕೆಂಪನೆ ನೆತ್ತರಿನ ಹೊಳೆ ಹರಿದಂತೆ ಭವಸಾರವನ್ನೇಲ್ಲಾ ಬೆವರಿನ ಹನಿಗಳು ಹೀರಿ ಸಪ್...

ಇವ ಯಾರವ್ವಾ....

Dr.R.usharani ಫೆಬ್ರ ೨೮ ಬ್ಲಾಗ್ ೦ ವೀಕ್ಷಣೆ

    ಇವ ಯಾರವ್ವಾ.            ಇವ ಯಾರೆಂದು ಕೇಳುವೆಯಾ ಅವ್ವಾ                    ಮುಡಿಗೆ ಮಲ್ಲಿಗೆ ಮುಡಿಸಾವ,                    ಹಣೆಗೆ ಬೊಟ್ಟು ಇಟ್ಟಾವ,                   ಕೈಗೆ ಬಳೆ ತೊಡಿಸಾವ,    ...

ಅರಿವು..!

mmshaik ಫೆಬ್ರ ೨೮ ಕವನ ೮೦೭ ವೀಕ್ಷಣೆ

 ನಿನ್ನದೆ ಕಥೆ,ಕವನಗಳಿಗೆ ನಾ ಪಾತ್ರವಾಗುವೆ...! ನೀ ಒಪ್ಪದಿದ್ದರೆ ಆಗಸದ ಚಿಕ್ಕೆಯಾಗುವೆ...!!   ನನಗಿಸ್ಟ..ಸಿಟ್ಟು,ದುಃಖ,ರೋಶ ಕೊನೆಗೆ ಸುಮ್ಮಸುಮ್ಮನೆ ತೋರುವ ಸೆಡವು... ಮುಖ ಊದಿಸಿಕೊಂಡು, ಮೂಗು, ತುಟಿ ಕೊಂಕ...

ಜಯಿಸು ಜೀವನವ

ಪದ್ಮ.ಎ ಫೆಬ್ರ ೨೮ ಬ್ಲಾಗ್ ೦ ವೀಕ್ಷಣೆ

ಸುಖದುಃಖಗಳ ಸಮಭಾವದಿಂದನುಗಾಲ ಸ್ವೀಕರಿಸುವ ಚಿತ್ತತಳೆದುಮಮತೆ ಮಮಕಾರಗಳ ಮಾತಾರೂಪಿಯ ಹೃದಯವನೇ ಹೊಂದಿನಿಷ್ಠೆಯಿಂದಲೇ ಕಾರ್ಯಗಳೆಲ್ಲವನು ಕೊನೆಯುಸಿರಿರುವತನಕ ಗೈದುಗೆಲುವಿನ ಹಾದಿಯಲೇ ಸಾಗಿ ನೀ ಜಯಿಸು ಜೀವನವ-ನನ ಕಂದ||

ನನ್ನವಳು

ರವಿಕಿರಣ್ ಭಟ್ ಫೆಬ್ರ ೨೮ ಕವನ ೪,೧೧೫ ವೀಕ್ಷಣೆ

ಅವಳು ನನ್ನವಳು ಅವಳು ನನ್ನವಳು ಅದೇ ಜಿಂಕೆ ಕಣ್ಣವಳು.ಅವಳು ನನ್ನವಳು ಅವಳು ನನ್ನವಳು ಅದೇ ಉದ್ದ ಜಡೆಯವಳು.ಅವಳು ನನ್ನವಳು ಅವಳು ನನ್ನವಳು ಮಗುವಿನಂತಃ ಮನದವಳು. ಅವಳ ಪುಟ್ಟ ಹೃದಯದಲ್ಲಿ ನನಗೂ ಜಾಗ ಕೊಟ್ಟವಳು. ಅದೇ ಕಣ್ಣ ನ...

ಮಠ ಶಿಷ್ಯರಿಗೆ ಮರ‍್ಯಾದೆ ಇದ್ದರೆ...

ಆರ್ ಕೆ ದಿವಾಕರ ಫೆಬ್ರ ೨೮ ಚರ್ಚಾವೇದಿಕೆ ೬,೧೭೭ ವೀಕ್ಷಣೆ

 ಮಾಜಿ ಸಿಎಂ, ರಾಜ್ಯದ ಕೆಲವು ಮಠಗಳಿಗೆ ಹೊರೆ-ಹೊರೆಯಾಗಿ ಕಾಣಿಕೆ ಹೊರೆಸಿಕೊಟ್ಟರು ಎಂಬ ಗಟ್ಟಿಗಂಟಲಿನ ಆರೋಪ ಒಂದಷ್ಟು ದಿನ ಇತ್ತು. ಕೊಡಿಸಿಕೊಂಡವರು ತುಟಿ ಪಿಟಕ್ ಎನ್ನಲಿಲ್ಲ; ಶಿಷ್ಯರು ಪ್ರತಿಭಟಿಸಲಿಲ್ಲ. 'ಹೌದೂ’ ಸ್ಪಷ್...