"ನ್ಯಾಯ ದರ್ಶನ" - ಹಿಂದೂ ತತ್ವಶಾಸ್ತ್ರದ ಆರು ಪದ್ಧತಿಗಳು: ಒಂದು ಪರಿಚಯ ಭಾಗ - ೩ (೩)
ಭೌತಿಕ ಜಗತ್ತಿನ ಬಗ್ಗೆ ನ್ಯಾಯ ಶಾಸ್ತ್ರದ ಸಿದ್ಧಾಂತ ನ್ಯಾಯ ದರ್ಶನವು ಬಹುಶಃ 'ವೈಶೇಷಿಕ ದರ್ಶನ' ನಂತರದ ಕೃತಿಯಾಗಿದ್ದು ಅದನ್ನನುಸರಿಸಿ ಅದರಲ್ಲಿ ಪ್ರತಿಪಾದಿಸಿರುವ ಸೃಷ್ಠಿ ಸಿದ್ಧಾಂತವನ್ನು ಒಟ್ಟಾರೆಯಾಗಿ (ಇಡಿಯ...
೩೦೬ ಲೇಖನಗಳು
ಭೌತಿಕ ಜಗತ್ತಿನ ಬಗ್ಗೆ ನ್ಯಾಯ ಶಾಸ್ತ್ರದ ಸಿದ್ಧಾಂತ ನ್ಯಾಯ ದರ್ಶನವು ಬಹುಶಃ 'ವೈಶೇಷಿಕ ದರ್ಶನ' ನಂತರದ ಕೃತಿಯಾಗಿದ್ದು ಅದನ್ನನುಸರಿಸಿ ಅದರಲ್ಲಿ ಪ್ರತಿಪಾದಿಸಿರುವ ಸೃಷ್ಠಿ ಸಿದ್ಧಾಂತವನ್ನು ಒಟ್ಟಾರೆಯಾಗಿ (ಇಡಿಯ...
ನ್ಯಾಯ ದರ್ಶನದ ಜ್ಞಾನ ಸಿದ್ದಾಂತ ಒಂದು ವಸ್ತುವಿನ ನೈಜ ಸ್ವರೂಪ ಅಥವಾ ಆ ವಸ್ತುವಿನ ಬಗ್ಗೆ ಸರಿಯಾದ ಜ್ಞಾನವನ್ನು ಹೊಂದಬೇಕಾದರೆ ಅದನ್ನು ಪಡೆಯಲು ಸರಿಯಾದ ಮಾರ್ಗವನ್ನು ಅನುಸರಿಸಬೇಕು ಮತ್ತು ಆ ಮಾರ್ಗದ ಬಗ್ಗೆ ಸರಿ...
ನನ್ನಕಾಲೇಜಿನಲ್ಲಿಯಆಶುಕವನಸ್ಪರ್ಧೆಯಲ್ಲಿನನಗೆಸಿಕ್ಕಿದ್ದುಮತ್ತುನಾನುಗೀಚಿದ್ದು... (ಸಮಯ- 30ನಿಮಿಷಗಳು) ನೇಗಿಲು ಅದ್ಯಾವ ಗರ್ಭದ...
ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು ಮರಳಿ ಕೊರಗಾಡುವುದು ನರಳುವುದು ಇರವಿದೇನೊಣರಗಳೆ? - ಮಂಕುತಿಮ್ಮ
ಕೃತ್ರಿಮವೊ ಜಗವೆಲ್ಲ ಸತ್ಯತೆಯದೆಲ್ಲಿ ಹುದೊ? ಕರ್ತ್ಯವೆನಿಸಿದನೆ ತಾಂ ಗುಪ್ತನಾಗಿಹನು ಚತ್ರವೀ ಜಗವಿದರೊಳಾರ ಗುಣವೆಂತಹುದೊ! ಯಾತ್ರಿಕನೆ, ಜಾಗರಿರೊ - ಮಂಕುತಿಮ್ಮ
ಹೊನ್ನೆಂದು ಜಗದಿ ನೀಂ ಕೈಗೆ ಕೊಂಡುದನು ವಿಧಿ ಮಣ್ಣೆನುವನ್ ಅವನ ವರ ಮಣ್ಣೆನುವೆ ನೀನು ಭಿನ್ನಮಿಂತಿರೆ ವಸ್ತು ಮೌಲ್ಯಗಳ ಗಣನೆಯೀ ಪಣ್ಯಕ್ಕೆ ಗತಿಯೆಂತೊ? - ಮಂಕುತಿಮ್ಮ
ಕೈಯಲ್ಲಿದ್ದ ಬೆಡ್ ಶೀಟ್ ಅನ್ನು ಆ ಕಡೆ ಎಸೆಯುವುದರೊಳಗೆ ಮೊಬೈಲ್ ನ ಡಿಸ್ಪ್ಲೇ ಲೈಟ್ ಆರಿತು. ಮೊಬೈಲ್ ಕೈಗೆ ತೆಗೆದುಕೊಂಡರೂ ತಕ್ಷಣ ಯಾವುದೇ ಬಟನ್ ಒತ್ತಲ್ಲಿಲ್ಲ. ಇದೂ ಕೂಡ ಅವಳದ್ದಲ್ಲ ಅನಿಸಿತು. ನೋಡದೇ ಹಾಗೆ ಹೋಗಲೂ ಸಾ...
ಶ್ರೀರಾಮನವಮಿಯ ದಿನವಾದ ೦೧-೦೪-೨೦೧೨ರಂದೇ ಪ್ರಖರ ಸತ್ಯವಾದಿ, ನಂಬಿದ ಧ್ಯೇಯಕ್ಕಾಗಿ ಟೀಕೆ, ಟಿಪ್ಪಣಿಗಳಿಗೆ ಅಂಜದೆ ಹಿಡಿದ ಹಾದಿಯಲ್ಲಿಯೇ ಅಳುಕದೆ ಮುಂದುವರೆದು, ಸತ್ಯಪ್ರಸಾರ ಮಾಡುತ್ತಿರುವ ಕರ್ಮಯೋಗಿ ಪಂಡಿತ...
ನಮ್ಮ ಪಾರ್ಲಿಮೆಂಟ್ ಸದಸ್ಯರ ಪೈಕಿ 162 ಮಂದಿ ಕ್ರಿಮಿನಲ್ಗಳು; ಅದರಲ್ಲಿ 14 ಮಂದಿ ಕೊಲೆ ಆರೊಪಿಗಳು ಹೀಗೆಂಬ ದಾರುಣವನ್ನು ಕೇಜ್ರಿವಾಲ ಎಂಬ "ಅಣ್ಣ" ಬಯಲು ಮಾಡಿ, ’ ಕ್ರಿನಲ್ಗಳನ್ನು ಗೌರವಿಸಬೇಕೇ?’ ಎಂದು ವೀರಾವೇಶ ತೋರ...
ಕಾಲವೆಂಬ ಸಾಗರದಲ್ಲಿ, ವಿಧಿಯೆಂಬ ಅಲೆಯ ಹೊಡೆತಕ್ಕೆ ಸಿಲುಕಿ ನುಚ್ಚು ನೂರಾಗಿದ್ದವು ಕನಸುಗಳು. ಸೋಲಿನಿಂದ ಬೆವೆತ ಕೈ-ಕಾಲುಗಳು ನಡುಗುತಿದ್ದವು. ಕನಸುಗಳ ಕಾಣುವ ಕಣ್ಣುಗಳು; ಮುಚ್ಚಲೇ ಭಯಪಡುತಿದ್ದು, ಹಾಯಿಸಿದಲ್ಲ...
ಕಾರ್ಯ ಮಾಡುವಾಗ ನಾವು ಅಗತ್ಯವಾಗಿ ಭಗವಂತನನ್ನು ಸ್ಮರಿಸಬೇಕು. ಮಾಡಿದ ಕಾರ್ಯವಷ್ಟನ್ನೂ ಪರಮೇಶ್ವರನ ಚರಣಗಳಲ್ಲಿ ಅರ್ಪಿಸುವ ಭಾವನೆಯೂ ಇರಬೇಕು.
ಬೆಳೆಯುತಿದೆ ಬಿಪಿಓ ಎಂಬ ಭೂತ ಯಾವ ಅಡೆತಡೆ ಇಲ್ಲದೆ.ತನ್ನ ಕದಂಬ ಬಾಹುಗಳ ಚಾಚಿ ಎಗ್ಗಿಲ್ಲದೆಉಂಡ ಮನೆಗೆರೆಡು ಬಗೆದು ಕುಹಕ ನಗೆ ಬೀರುತಿದೆ.ಇಂಗ್ಲಿಷ್ನಿಂದಲೇ ಎಲ್ಲವೆಂದು ಸಾರಿ ಹೇಳುತಲಿದೆ.ಭಾಷೆ ವೇಷ ಭಾವಗಳ ಅನುಕರಣೆ ಸಾಗು...
ಟೆಕ್ಸಾವಿ ಶಾಸಕರ ಕ(ಪ್ರ)ಲಾಪ ಟೆಕ್ಸಾವಿ ಜನರನ್ನು ಇತರರು ಪ್ರಶಂಸಿಸುತ್ತಾರೆ.ಆದರಿದು ನಮ್ಮ ಶಾಸಕರಿಗೆ ಅನ್ವಯವಾಗದು.ಐಪ್ಯಾಡ್ ಬಳಸುತ್ತಿದ್ದ ಗುಜರಾತಿನ ಶಾಸಕರು ಅಶ್ಲೀಲ ಚಿತ್ರ ವೀಕ್ಷಣೆಯ ಆರೋಪಕ್ಕೀಡಾದರು.ನಂತರ ಅವರ...
ಸೂರ್ಯ ರವಿವರ ಸರ್ವ ಶುಭಕರ ಸೋಮ ಸುಂದರ ಪೂರ್ಣ ಚಂದಿರ ನಮನ ಮಂಗಳ ನೀಡು ಶುಭವರ ಬುಧನೆ ಭಜಿಸುವೆ ವರವ ಕರುಣಿಸು ಗುರುವೆ ನಮಿಪೆವು ಹರಸು ನಮ್ಮನು ಶುಕ್ರ ಮಾನ್ಯನೆ ಶೌರ್ಯ ದಾತನೆ ಜಯವ ಕರುಣಿಸಿ ಹರಸು ಶನಿವರ ಸಪ್ತ...
ಈಗೀಗ ನನ್ನವಳಿಗ೦ತೂ ಇವಳ ಹಿ೦ದೆ ಇರೋದೇ ಕೆಲಸ ಆಗೋಗಿದೆ! ಅಬ್ಬಾ ದೇವ್ರೇ ಏನು ಪು೦ಡು ಅ೦ದ್ರೆ. ಈಗ ಇಲ್ಲಿ .. ಸ್ವಲ್ಪ ಹೊತ್ತಿಗೆ ಅಲ್ಲಿ! ಸಾಕಾಗಿ ಹೋಗಿದೆ.. ಇವಳನ್ನು ಕಾಯ್ದು..ಕಾಯ್ದು.. ಮ೦ಚದ೦ಚಿನಲ್ಲಿ ಕುಳಿತು, ಮೇ...
ಕಂಡ ದೈವಕ್ಕೆಲ್ಲ ಕೈಯ ಮುಗಿದೇನಹುದು? ಚಂಡಚತುರೋಪಾಯದಿಂದಲೇನಹುದು? ತಂಡುಲದ ಹಿಡಿಯೊಂದು ತುಂಡುಬಟ್ಟೆಯದೊಂದು ಅಂಡಲೆತವಿದಕೇನೋ? - ಮಂಕುತಿಮ್ಮ
ಗಾಳಿ ಮಣ್ಣುಂಡೆಯೊಳಹೊಕ್ಕು ಹೊರಹೊರಳಲದು ಆಳೆನಿಪುದಂತಾಗದಿರೆ ಬರಿಯ ಹೆಂಟೆ ಬಾಳೇನು ಧೂಳು ಸುಳಿ, ಮರ ತಿಕ್ಕಿದುರಿಯ ಹೊಗೆ ಕ್ಪ್ವೇಳವೇನಮೃತವೇಂ? - ಮಂಕುತಿಮ್ಮ
ನದಿಯ ತೆರೆಯವೂಲುರುಳಿ ಹೊರಳುತಿರುವುದು ಜೀವ ಮೊದಲಿಲ್ಲ ಮುಗಿವಿಲ್ಲ ನಿಲುವಿಲ್ಲವದಕೆ ಬದುಕೇನು ಸಾವೇನು ಸೊದೆಯೇನು ವಿಷವೇನು? ಉದಕಬುದ್ಬುದವೆಲ್ಲ! - ಮಂಕುತಿಮ್ಮ
ತಳಮಳವದೇನಿಳೆಗೆ? ದೇವದನುಜರ್ ಮಥಿಸೆ ಜಳನಿಧಿಯೊಳಾದಂತೆ ಸುಧುಗೆ ಪೀಠಿಕೆಯೇಂ? ಹಾಳಾಹಳವ ಕುಡಿವ ಗಿರಿಶನಿದ್ದಿರ್ದೊಡೀ ಕಳವಳವದೇತಕೆಲೊ? - ಮಂಕುತಿಮ್ಮ
ಇಳೆಯ ಬಿಟ್ಟಿನ್ನು ಮೆತ್ತಲುಮೈದದ ಪ್ರೇತ ವಲೆವಂತೆ ಲೋಕ ತಲ್ಲಣಿಸುತಿಹುದಿಂದು ಹಳೆಧರ್ಮ ಸತ್ತಿಹುದು ಹೊಸಧರ್ಮ ಹುಟ್ಟಿಲ್ಲ ತಳಮಳಕೆ ಕಡೆಯೆಂದೊ? - ಮಂಕುತಿಮ್ಮ