ಸುಮ್ನೆ ಹೀಗೆ-೪
ನಿರಂತರ ನೀರ ಹರಿವಿನಿಂದ ನದಿಯಲಿರುವ ಒರಟುಕಲ್ಲೂ ಸವೆದು ನುಣುಪಾಗುವುದು ನಿರಂತರ ಅಭ್ಯಾಸಬಲದಿಂದ ಕಬ್ಬಿಣದ ಕಡಲೆ ಅಂದುಕೊಂಡದ್ದೂ ಸುಲಿದ ಬಾಳೆಹಣ್ಣಿನಂತಾಗುವುದು
೨೮೮ ಲೇಖನಗಳು
ನಿರಂತರ ನೀರ ಹರಿವಿನಿಂದ ನದಿಯಲಿರುವ ಒರಟುಕಲ್ಲೂ ಸವೆದು ನುಣುಪಾಗುವುದು ನಿರಂತರ ಅಭ್ಯಾಸಬಲದಿಂದ ಕಬ್ಬಿಣದ ಕಡಲೆ ಅಂದುಕೊಂಡದ್ದೂ ಸುಲಿದ ಬಾಳೆಹಣ್ಣಿನಂತಾಗುವುದು
ಏನು ತಾಯೇ ನಿನ್ನ ಲೀಲೆ ಕಾಯೇ ತಾಯೇ ಮಹಾಮಾಯೆ ಜಗದ ಜನ್ಮಧಾತೆಯೇ...... ನಿನ್ನ ಮಮತೆ ಮಡಿಲು ಪ್ರೀತಿ ತುಂಬಿದ ಒಡಲು ಬಡವ ಬಲ್ಲಿದ ತ್ಯಾಗಿ ಭೋಗಿ ಬೇದವಿಲ್ಲ ನಲಿವರೆಲ್ಲಾ ಎಣೆಯಿಲ್ಲ ನಿನ್ನ...
ಕಷ್ಟ ಪಟ್ಟು ಮಾಡುವ ಕೆಲಸಕ್ಕಿಂತ ಇಷ್ಟ ಪಟ್ಟು ಮಾಡುವ ಕೆಲಸದಿಂದ ತೃಪ್ತಿ ಮತ್ತು ಪರಿಪುರ್ಣತೆ ಸಿಗುತ್ತದೆ.
೨೦೧೨ ರ, ಎಪ್ರಿಲ್ ತಿಂಗಳಿನಲ್ಲಿ ನಾನು ಮತ್ತು ಪರಿವಾರ ಬೆನಾರೆಸ್, ಆಗ್ರಾ, ರಾಮಜನ್ಮಭೂಮಿ, ತ್ರಿವೇಣಿ ಸಂಗಮ ಮೊದಲಾದ ಸ್ಥಳಗಳನ್ನು ನೋಡಲು ಟ್ರಾವೆಲ್ಸ್ ಕಂಪೆನಿಯ ಬಸ್ ನಲ್ಲಿ ಹೊಗಿಬಮ್ದೆವು. ಆಗ, ಆಗ್ರಾಕ್ಕೆ ಹೋದಾ...
ಇದು ನಮ್ಮ ಕಾಲೇಜಿನಲ್ಲಿ ನೆಡೆದ ಘಟನೆ- ಕಾಲೇಜಿನಲ್ಲಿ ರಕ್ತದಾನ ಶಿಬಿರ ನೆಡಿಯುತ್ತಿತು. ಶಿಬಿರದಲ್ಲಿ ಪಾಲ್ಗೊಂಡವರಿಗೆ ಉಚಿತ ಹಾಜರಾತಿ ಎಂಬ ವಿಷಯ ನಮ್ಮನ್ನು ರಕ್ತದಾನ ಮಾಡಲು ಪ್ರೇರೆಪಿಸಿತು. ನನ್ನ ಸ್ನೇಹಿತ ಮೊದ...
___LINK_OPEN_imageanchor="1" href="http://2.bp.blogspot.com/-9fkcNc_yY-M/T5_DvuCgXMI/AAAAAAAABok/pbraGk2lgPI/s1600/ctvd.bmp"___ ಪಂ. ಸುಧಾಕರ ಚತುರ್ವೇದಿಯವರು ಹಿರಿಯ ಮುತ್ಸದ್ದಿಗಳು, ಮು...
ಅವನೊಬ್ಬ ಅಲೆಮಾರಿ ನಿತ್ಯ ಸಂಚಾರಿ ಅವನಿಗಿಲ್ಲ ಸಹಚಾರಿ ಅವನಿಗರಿವಿಲ್ಲ ಅವನೂರ ದಾರಿ..... ಅವನಡಿಯಿಟ್ಟಲ್ಲಿ ಬದುಕು ಭೂಮಿಯೇ ಹಾಸಿಗೆಗಗನವೇ ಹೊದಿಕೆ. ನಿನ್ನೆಗಳ ಅರಿವಿಲ್ಲನಾಳೆಯಾ ಚಿಂತೆಯಿಲ್ಲ ಬದುಕೆಂಬ ಮಾಯೆಯ ಸೆಳೆ...
ಜಾಣನಿಗೆ ಕಲಿಕೆಯ ಮೆರಗು ಜಿಪುಣನಿಗೆ ಝಣ ಝಣ ಕಾಂಚಾಣದ ಬೆರಗು ಚೆನ್ನಿಗನಿಗೆ ಚೆಲ್ವಿಕೆಯ ಸೆರಗು.... ಉದಯನಿಗೆ ಅರುಣನ ಬೆಳಗು ...