ಮುಖಪುಟ / ಲೇಖನ ಆರ್ಕೈವ್ಸ್ / ಮೇ 2012

ಮೇ 2012

೨೮೮ ಲೇಖನಗಳು

ಸುಮ್ನೆ ಹೀಗೆ-೪

ಪ್ರೇಮಾ ಎಸ್ ಮೇ ೦೧ ಬ್ಲಾಗ್ ೦ ವೀಕ್ಷಣೆ

ನಿರಂತರ ನೀರ ಹರಿವಿನಿಂದ ನದಿಯಲಿರುವ ಒರಟುಕಲ್ಲೂ ಸವೆದು ನುಣುಪಾಗುವುದು       ನಿರಂತರ ಅಭ್ಯಾಸಬಲದಿಂದ ಕಬ್ಬಿಣದ ಕಡಲೆ ಅಂದುಕೊಂಡದ್ದೂ ಸುಲಿದ ಬಾಳೆಹಣ್ಣಿನಂತಾಗುವುದು

ಜಗನ್ಮಾಯೇ....

kamalabelagur ಮೇ ೦೧ ಕವನ ೪೬೪ ವೀಕ್ಷಣೆ

 ಏನು ತಾಯೇ ನಿನ್ನ ಲೀಲೆ  ಕಾಯೇ ತಾಯೇ ಮಹಾಮಾಯೆ   ಜಗದ ಜನ್ಮಧಾತೆಯೇ......   ನಿನ್ನ ಮಮತೆ ಮಡಿಲು   ಪ್ರೀತಿ ತುಂಬಿದ ಒಡಲು ಬಡವ ಬಲ್ಲಿದ ತ್ಯಾಗಿ ಭೋಗಿ   ಬೇದವಿಲ್ಲ ನಲಿವರೆಲ್ಲಾ ಎಣೆಯಿಲ್ಲ ನಿನ್ನ...

ಹಿತನುಡಿ

ಅಶೋಕ ಬಿ ಆರ್ ಮೇ ೦೧ ಉಲ್ಲೇಖಗಳು ೫೬೩ ವೀಕ್ಷಣೆ

ಕಷ್ಟ ಪಟ್ಟು ಮಾಡುವ ಕೆಲಸಕ್ಕಿಂತ ಇಷ್ಟ ಪಟ್ಟು ಮಾಡುವ ಕೆಲಸದಿಂದ ತೃಪ್ತಿ ಮತ್ತು ಪರಿಪುರ್ಣತೆ ಸಿಗುತ್ತದೆ.  

ಆಗ್ರಾ ಶಹರಿನ ಬಲಿಷ್ಠ ಕೆಂಪು ಕೋಟೆ

Venkatesh/ವೆಂಕಟೇಶ್/ಹೊರಂಲವೆಂ ಮೇ ೦೧ ಲೇಖನ ೮೦೩ ವೀಕ್ಷಣೆ

೨೦೧೨ ರ, ಎಪ್ರಿಲ್ ತಿಂಗಳಿನಲ್ಲಿ ನಾನು ಮತ್ತು ಪರಿವಾರ ಬೆನಾರೆಸ್, ಆಗ್ರಾ, ರಾಮಜನ್ಮಭೂಮಿ, ತ್ರಿವೇಣಿ ಸಂಗಮ ಮೊದಲಾದ ಸ್ಥಳಗಳನ್ನು ನೋಡಲು ಟ್ರಾವೆಲ್ಸ್ ಕಂಪೆನಿಯ  ಬಸ್ ನಲ್ಲಿ ಹೊಗಿಬಮ್ದೆವು. ಆಗ,  ಆಗ್ರಾಕ್ಕೆ ಹೋದಾ...

ರಕ್ತದಾನ- ಒಂದು ಹಾಸ್ಯ ಪ್ರಸಂಗ

ಪ್ರತೀಕ್ Junior ಮೇ ೦೧ ಬ್ಲಾಗ್ ೫ ವೀಕ್ಷಣೆ

 ಇದು ನಮ್ಮ ಕಾಲೇಜಿನಲ್ಲಿ ನೆಡೆದ ಘಟನೆ-      ಕಾಲೇಜಿನಲ್ಲಿ ರಕ್ತದಾನ ಶಿಬಿರ ನೆಡಿಯುತ್ತಿತು. ಶಿಬಿರದಲ್ಲಿ ಪಾಲ್ಗೊಂಡವರಿಗೆ ಉಚಿತ ಹಾಜರಾತಿ ಎಂಬ ವಿಷಯ ನಮ್ಮನ್ನು ರಕ್ತದಾನ ಮಾಡಲು ಪ್ರೇರೆಪಿಸಿತು. ನನ್ನ ಸ್ನೇಹಿತ ಮೊದ...

ಸಾರಗ್ರಾಹಿಯ ರಸೋದ್ಗಾರಗಳು -8

kavinagaraj ಮೇ ೦೧ ಲೇಖನ ೭೦೫ ವೀಕ್ಷಣೆ

 ___LINK_OPEN_imageanchor="1" href="http://2.bp.blogspot.com/-9fkcNc_yY-M/T5_DvuCgXMI/AAAAAAAABok/pbraGk2lgPI/s1600/ctvd.bmp"___  ಪಂ. ಸುಧಾಕರ  ಚತುರ್ವೇದಿಯವರು  ಹಿರಿಯ ಮುತ್ಸದ್ದಿಗಳು, ಮು...

ಅವನಿಗರಿವಿಲ್ಲ ಅವನೂರ ದಾರಿ.....

kamalabelagur ಮೇ ೦೧ ಕವನ ೬೩೮ ವೀಕ್ಷಣೆ

 ಅವನೊಬ್ಬ ಅಲೆಮಾರಿ ನಿತ್ಯ ಸಂಚಾರಿ ಅವನಿಗಿಲ್ಲ  ಸಹಚಾರಿ ಅವನಿಗರಿವಿಲ್ಲ ಅವನೂರ ದಾರಿ..... ಅವನಡಿಯಿಟ್ಟಲ್ಲಿ ಬದುಕು ಭೂಮಿಯೇ ಹಾಸಿಗೆಗಗನವೇ ಹೊದಿಕೆ. ನಿನ್ನೆಗಳ  ಅರಿವಿಲ್ಲನಾಳೆಯಾ  ಚಿಂತೆಯಿಲ್ಲ ಬದುಕೆಂಬ ಮಾಯೆಯ ಸೆಳೆ...

ತುಡಿವ ಮನಕೆ ಜೀವನವೇ ನಿಬ್ಬೆರಗು....!!!

kamalabelagur ಮೇ ೦೧ ಬ್ಲಾಗ್ ೪ ವೀಕ್ಷಣೆ

                 ಜಾಣನಿಗೆ ಕಲಿಕೆಯ ಮೆರಗು                 ಜಿಪುಣನಿಗೆ ಝಣ ಝಣ ಕಾಂಚಾಣದ ಬೆರಗು                 ಚೆನ್ನಿಗನಿಗೆ ಚೆಲ್ವಿಕೆಯ  ಸೆರಗು....                    ಉದಯನಿಗೆ ಅರುಣನ ಬೆಳಗು   ...