ಅನುಭವದ ನುಡಿ 13
ಸಿಗುವುದು 'ಆಕಸ್ಮಿಕ" ಉಪಯೊಗಿಸಿಕೊಳ್ಳುವುದು "ಅನಿವಾರ್ಯ" ಕಳೆದುಕೊಳ್ಳುವುದು "ಅಚಾತುರ್ಯ" ಅನುಭವಿಸುವುದು "ಅಸಾಯಕ" ಹಂಚಿಕೊಳ್ಳುವುದು "ಆಘಾತ" ಸುಮ್ಮನಿರುವುದು "ಅಸಂಭವ"
೧೪೧ ಲೇಖನಗಳು
ಸಿಗುವುದು 'ಆಕಸ್ಮಿಕ" ಉಪಯೊಗಿಸಿಕೊಳ್ಳುವುದು "ಅನಿವಾರ್ಯ" ಕಳೆದುಕೊಳ್ಳುವುದು "ಅಚಾತುರ್ಯ" ಅನುಭವಿಸುವುದು "ಅಸಾಯಕ" ಹಂಚಿಕೊಳ್ಳುವುದು "ಆಘಾತ" ಸುಮ್ಮನಿರುವುದು "ಅಸಂಭವ"
ಚಂದದ ಬದುಕನು ಸಾರ್ಥಕಗೊಳಿಸಲು ಜನ್ಮಪಡೆ ನೀನೊಮ್ಮೆ ಕನ್ನಡ ನಾಡಲ್ಲಿ ನೀನಾಡುವ ಮಾತನು ಮುತ್ತಾಗಿಸಲು ಮಾತನಾಡು ಸದಾ ನೀ ಕನ್ನಡದಲ್ಲಿ ನಮಿಸೋಣ ಶಿರಬಾಗಿ ಭುವನೇಶ್ವರಿಗೆ ಹೋರಾಡೋಣ ಪಾವಿತ್ರ್ಯ ಕಾಪಾಡಲಿಕ್ಕೆ ಜ...
ನನ್ ಜೋಡಿ ಕನ್ನಡ ಮಾತಾಡಕ್ ಬರ್ತದಾ? ಮಾತಾಡಕ್ ಬಂದ್ರೆ ಬರ್ತದೆ ಅನ್ನಿ ಇಲ್ಲ ಅಂದ್ರೆ ಇಲ್ಲ ಅನ್ನಿ ಕನ್ನಡದ ಕಂದ ನಾನು ಬ್ಯಾಸರ ಮಾಡ್ಕಳಕ್ಕಿಲ್ಲ ನಾನಿಲ್ಲಿ ಬರ್ದಿರೋದು ಓದೋಕ್ ಬರ್ತದಾ ಓದೋಕ್ ಬಂದ್ರೆ ಬರ್ತದೆ...
ಎಂದಿನಂತೆ ರಾಜ್ಯೋತ್ಸವದ ಹಬ್ಬ ಬಂದಿದೆ. ಆಚರಣೆಯ ಸಂಭ್ರಮ ಒಂದೆಡೆಯಾದರೆ ದೀಪಾವಳಿಯ ರಜೆಯೂ ಹಿಂದೆಯೆ ಬರುತ್ತಿದೆ ಮತ್ತು ಧೀರ್ಘ ವಾರಾಂತ್ಯದ ಅನುಕೂಲವು ಜತೆಗೂಡಿದೆ ಕರ್ನಾಟಕದಲ್ಲಿ. ಸಂಪದದಲ್ಲಿಯೂ ಈಗಾಗಲೆ ಹಲವು ಕನ್ನಡ ರಾ...
ಆನನದಿ ಕುಣಿದಾಡು ಮೌನಘನಚೇತನವೆ! ಪ್ರಾಣದೊಳು ಪದವಿರಿಸಿ ಮನವ ಸಂಸ್ಕರಿಸಿ. ಅಣುರೇಣುತೃಣಕಾಷ್ಠವನುರಣಿಸಿ ಬಾ ಎದೆಗೆ ಝಣಝಣಿಪ ಓಂಕಾರಬೀಜವಂಕುರಿಸಿ. ಧ್ಯಾನಾಗ್ನಿಕುಂಡದಲಿ ಜ್ಞಾನಾಗ್ನಿ ಪ್ರಜ್ವಲಿಸಿ ಅನವದ್ಯ ಭಾವಗಳ...
ದೀಪಗಳ ಹಬ್ಬ ಮತ್ತೆ ಬಂದಿದೆ. ನಾವು ನೀವೆಲ್ಲ ಅದಕ್ಕಾಗಿ ಸಡಗರ ಸಂಭ್ರಮಗಳಿಂದ ಅಣಿಯಾಗಿದ್ದೇವೆ. ಆದರೆ ಯಾವುದೇ ಹಬ್ಬದ ಆಚರಣೆಯ ಹಿಂದಿರುವ ಅರ್ಥವನ್ನು ಅರಿತು ಆಚರಿಸುವುದಲ್ಲಿ ಅದರದೇ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ದೀಪಾ...
ಇಂದು (31.10.2013) ಸರದಾರ ವಲ್ಲಭ ಭಾಯಿ ಪಟೇಲರ ಹುಟ್ಟಿದ ದಿನ. ಭಾರತ ಒಕ್ಕೂಟವೆಂಬ ಹೆಸರಿನಲ್ಲಿ ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಬಹು ಮುಖ್ಯ ಕಾರಣ - ಈ ಉಕ್ಕಿನ ಮನುಷ್ಯನ ಅಸಾಧಾರಣ ದೂರದೃಷ್ಟಿ, ಧೈರ್ಯ, ಮುಂದಾಲೋ...
ಲಲಿತಾ ಸಹಸ್ರನಾಮ ೬೩೭ -೬೪೪ Viśva-garbhā विश्व-गर्भा (637) ೬೩೭. ವಿಶ್ವ-ಗರ್ಭಾ ದೇವಿಯ...
ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ತಮ್ಮ ಅಧಿಕಾರದ ಅವಧಿಯಲ್ಲಿ ಹಾಗೆ ಮಾಡಿದೆವು, ಹೀಗೆ ಮಾಡಿದೆವು, ಇಷ್ಟೊಂದು ಅಭಿವೃದ್ಧಿ ಸಾಧಿಸಿದೆವು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ದೇಶದ, ರಾಜ್ಯದ ಅಭಿವೃದ್ಧಿ ಮಾಡುವ...
ನಾ ಸತ್ತೆ. ಕೊನೇಗೆ... ಈ ಜನ್ಮಕ್ಕೆ ಅದೇ ತಾನೇ ಕೊನೇ? Biggest Boss ಎದುರಿಗೆ ಕೈಕಟ್ಟಿಕೊಂಡು ನಿಂತೆ. ನನ್ನ ಬಯ್ಯೋಗ್ರಫಿನೆಲ್ಲಾ ಓದಲಾಯಿತು: ಹುಡುಗನಾಗಿದ್ದಾಗ ಅವನಿಗೆ ಬಯ್ದೆ; ಇವಳಿಗೆ ಹೊಡೆದೆ; ಮೇಷ್ಟರಿಗೆ ಅಡ...
ನೀವು ಬದಲಾಗಲು ಸಾದ್ಯವಾಗದಿದ್ದಲ್ಲಿ ಹವ್ಯಾಸಗಳನ್ನು ಬದಲಾಯಿಸಿ, ಅದು ನಿಮ್ಮನ್ನು ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸುತ್ತದೆ.
ನನ್ನ ಸ್ಟೇಟಸ್ - ಕೆಲವು ಸಾಲುಗಳು ಯುವಕನೊಬ್ಬನಿಗೆ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಅಪಾರ ಆಸಕ್ತಿ ಕನ್ನಡವೆಂದರೆ ಪ್ರೇಮ. ಅದಕ್ಕಾಗಿ ಆತ ಚಿಂತಿಸಿದ , ಕನ್ನಡಕ್ಕಾಗಿ ಏನಾದರು ಮಾಡಬೇಕು ಅನ್ನುವ ತುಡಿತ. ಕನ್ನಡ ಪತ್ರ...
ಮೊದಲಿಗೆ ಈ ಲೈಂಗಿಕ ವಸ್ತುಗಳು ಎಂದರೆ ಏನು ಅಂತ ಸ್ವಲ್ಪ ಹೇಳಿ ಬಿಡ್ತೀನಿ. ಏಕೆಂದರೆ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಮಾತಾಡಲಿಕ್ಕೇ ಹಿಂಜರಿಯುವ ಮಾನಸಿಕತೆಯಿರುವಾಗ ಎಷ್ಟೋ ಜನರಿಗೆ ಇದೆಂತಾ ವಸ್ತುಗಳು? ಎಂಬ ಅನುಮಾನವೂ...
ತೆಗೆದಿಡು ಗೆಳತಿ ನಿನ್ನೆದೆಯ ಬಾಗಿಲನು ಹಣ ಉಂಟು ! ಗುಣ ಉಂಟು! ನನ್ನಲ್ಲಿ ನಾ ಒಳ ಬರಲು ನೋವೆಕೆ ನಿನ್ನಲ್ಲಿ ಮೊದಲೊಮ್ಮೆ ಬರಲೆಂದುಕೊಂಡೆ ಮಗದೊಮ್ಮೆ ಬಾರನೆಂದುಕೊಂಡೆ, ಅರಿವಾಯಿತೆನಗೆ ನಿನ್ನ ಅಂತರಾಳದ ನೊವು...
ನನ್ನ ಪ್ರೇಮ ಚoದಿರ ನೀ ನನ್ನ ಪ್ರಾಣ, ಈ ಉಸಿರಿನ ಕಣಕಣದಲ್ಲೂ ನಿನ್ನದೇ ಧ್ಯಾನ ನಲಿದಾಡಿದೆ ಮನ ನಿನ್ನ ಸಾನಿಧ್ಯದಲ್ಲಿ ಕಣ್ತುoಬಿವೆ ಸoತೋಷದಿ ಅನುರಾಗವ ಚೆಲ್ಲಿ ಈ ಬಾಳಿಗೆ ಉತ್ಸಾಹದ ಚಿಲುಮೆಯಾಗಿ ಬoದೆ ನನ್ನ ಹೃದ...
ಲಲಿತಾ ಸಹಸ್ರನಾಮ ೬೩೧ - ೬೩೬ Divya-gandhāḍhyā दिव्य-गन्धाढ्या (631) ೬೩೧. ದಿವ್ಯ-ಗಂಧಾಢ್ಯಾ ದೇ...
ಎರಡನೆಯ ಮಹಡಿಯಲ್ಲಿರುವ ನನ್ನ ಮನೆಯ ಜಗುಲಿಯಲ್ಲಿ ನಿಂತು, ಪಕ್ಕದ ಮನೆಯ ಬಾಲಕ ಮನೆಯಿಂದ ಸ್ವಲ್ಪ ಹೊರಗೆ ಸೈಕಲ್ ಹೊಡೆಯುತ್ತಾ ಹೋಗಿ ಮತ್ತೆ ಮನೆಗೆ ಬಂದು, ಮತ್ತೆ ಹೋಗಿ ಬರುವುದನ್ನು ಮಾಡುತಿದ್ದ. ಸುಮಾರು ಒಂದು ಗಂಟೆಯಿಂದ ಅ...
ಕುಂಟು ಕುದುರೆಯೇರಿ ಹೊರಟಿವೆ ಕುರುಡು ಯೋಜನೆಗಳು ಇಂದಿನ ‘ಘನ ಸರ್ಕಾರ’ ಕೈಗೊಂಡಿರುವ ‘ಬಡವರ ಉದ್ಧಾರದ’ ಯೋಜನೆಗಳು ಸಮಾಜವನ್ನು ಎತ್ತ ಕೊಂಡೊಯ್ಯುತ್ತಿದೆ? ಕ್ಷಣಕಾಲ ಯೋಚಿಸಿದರೆ ನಡುಕ ಹುಟ್ಟುತ್ತದೆ.ಕರ್ಮಯೋಗ...
ಲಲಿತಾ ಸಹಸ್ರನಾಮ ೬೨೬ - ೬೩೦ Tripurā त्रिपुरा (626) ೬...