ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2013

ಅಕ್ಟೋಬರ್ 2013

೧೪೧ ಲೇಖನಗಳು

ಅನುಭವದ‌ ನುಡಿ 13

ಅಶೋಕ ಬಿ ಆರ್ ಅಕ್ಟೋ ೩೧ ಉಲ್ಲೇಖಗಳು ೮೦೯ ವೀಕ್ಷಣೆ

ಸಿಗುವುದು  'ಆಕಸ್ಮಿಕ‌" ಉಪಯೊಗಿಸಿಕೊಳ್ಳುವುದು "ಅನಿವಾರ್ಯ" ಕಳೆದುಕೊಳ್ಳುವುದು "ಅಚಾತುರ್ಯ‌" ಅನುಭವಿಸುವುದು "ಅಸಾಯಕ‌" ಹಂಚಿಕೊಳ್ಳುವುದು "ಆಘಾತ‌" ಸುಮ್ಮನಿರುವುದು "ಅಸಂಭವ‌"  

ಕನ್ನಡವೇ ನಿರಂತರ‌

ಶಶಿಕಾಂತ‌ ಪಿ ದೇಸಾಯಿ ಅಕ್ಟೋ ೩೧ ಕವನ ೨೯೯ ವೀಕ್ಷಣೆ

ಚಂದದ ಬದುಕನು ಸಾರ್ಥಕಗೊಳಿಸಲು ಜನ್ಮಪಡೆ ನೀನೊಮ್ಮೆ ಕನ್ನಡ ನಾಡಲ್ಲಿ ನೀನಾಡುವ ಮಾತನು ಮುತ್ತಾಗಿಸಲು ಮಾತನಾಡು ಸದಾ ನೀ ಕನ್ನಡದಲ್ಲಿ     ನಮಿಸೋಣ ಶಿರಬಾಗಿ ಭುವನೇಶ್ವರಿಗೆ     ಹೋರಾಡೋಣ ಪಾವಿತ್ರ್ಯ ಕಾಪಾಡಲಿಕ್ಕೆ     ಜ...

ಬ್ಯಾಸರ ಮಾಡ್ಕಳಕ್ಕಿಲ್ಲ !

ಶ್ರೀನಾಥ್ ಭಲ್ಲೆ ಅಕ್ಟೋ ೩೧ ಲೇಖನ ೫ ವೀಕ್ಷಣೆ

ನನ್ ಜೋಡಿ ಕನ್ನಡ ಮಾತಾಡಕ್ ಬರ್ತದಾ? ಮಾತಾಡಕ್ ಬಂದ್ರೆ ಬರ್ತದೆ ಅನ್ನಿ ಇಲ್ಲ ಅಂದ್ರೆ ಇಲ್ಲ ಅನ್ನಿ ಕನ್ನಡದ ಕಂದ ನಾನು ಬ್ಯಾಸರ ಮಾಡ್ಕಳಕ್ಕಿಲ್ಲ   ನಾನಿಲ್ಲಿ ಬರ್ದಿರೋದು ಓದೋಕ್ ಬರ್ತದಾ ಓದೋಕ್ ಬಂದ್ರೆ ಬರ್ತದೆ...

ರಾಜ್ಯೋತ್ಸವದ ಮನವಿ : ಪದಗಳಿಗಾಗುತ ದನಿ 

ನಾಗೇಶ ಮೈಸೂರು ಅಕ್ಟೋ ೩೧ ಲೇಖನ ೪ ವೀಕ್ಷಣೆ

ಎಂದಿನಂತೆ ರಾಜ್ಯೋತ್ಸವದ ಹಬ್ಬ ಬಂದಿದೆ. ಆಚರಣೆಯ ಸಂಭ್ರಮ ಒಂದೆಡೆಯಾದರೆ ದೀಪಾವಳಿಯ ರಜೆಯೂ ಹಿಂದೆಯೆ ಬರುತ್ತಿದೆ ಮತ್ತು ಧೀರ್ಘ ವಾರಾಂತ್ಯದ ಅನುಕೂಲವು ಜತೆಗೂಡಿದೆ ಕರ್ನಾಟಕದಲ್ಲಿ. ಸಂಪದದಲ್ಲಿಯೂ ಈಗಾಗಲೆ ಹಲವು ಕನ್ನಡ ರಾ...

ಕನ್ನಡಾಂಬೆಯು ಎದ್ದು ನಾಲಗೆಗೆ ಬರಲಿ

ಡಿ.ನಂಜುಂಡ ಅಕ್ಟೋ ೩೧ ಬ್ಲಾಗ್ ೧ ವೀಕ್ಷಣೆ

ಆನನದಿ ಕುಣಿದಾಡು ಮೌನಘನಚೇತನವೆ! ಪ್ರಾಣದೊಳು ಪದವಿರಿಸಿ ಮನವ ಸಂಸ್ಕರಿಸಿ. ಅಣುರೇಣುತೃಣಕಾಷ್ಠವನುರಣಿಸಿ ಬಾ ಎದೆಗೆ ಝಣಝಣಿಪ ಓಂಕಾರಬೀಜವಂಕುರಿಸಿ.   ಧ್ಯಾನಾಗ್ನಿಕುಂಡದಲಿ ಜ್ಞಾನಾಗ್ನಿ ಪ್ರಜ್ವಲಿಸಿ ಅನವದ್ಯ ಭಾವಗಳ...

ದೀಪಗಳ ಹಬ್ಬ : ಬಾಳ್ವೆಯನು ಬೆಳಗಲಿ ಬೆಳಕು

Raghavendra Adiga H.N. ಅಕ್ಟೋ ೩೧ ಲೇಖನ ೫ ವೀಕ್ಷಣೆ

ದೀಪಗಳ ಹಬ್ಬ ಮತ್ತೆ ಬಂದಿದೆ. ನಾವು ನೀವೆಲ್ಲ ಅದಕ್ಕಾಗಿ ಸಡಗರ ಸಂಭ್ರಮಗಳಿಂದ ಅಣಿಯಾಗಿದ್ದೇವೆ. ಆದರೆ ಯಾವುದೇ ಹಬ್ಬದ ಆಚರಣೆಯ ಹಿಂದಿರುವ ಅರ್ಥವನ್ನು ಅರಿತು ಆಚರಿಸುವುದಲ್ಲಿ ಅದರದೇ ಮಹತ್ವವಿದೆ. ಈ ಹಿನ್ನೆಲೆಯಲ್ಲಿ ದೀಪಾ...

ಗುಜರಾತಿನ ಮೋಡಿ, ಪಟೇಲರ ಹಾಡಿ..

ನಾಗೇಶ ಮೈಸೂರು ಅಕ್ಟೋ ೩೧ ಲೇಖನ ೧೦ ವೀಕ್ಷಣೆ

ಇಂದು (31.10.2013) ಸರದಾರ ವಲ್ಲಭ ಭಾಯಿ ಪಟೇಲರ ಹುಟ್ಟಿದ ದಿನ. ಭಾರತ ಒಕ್ಕೂಟವೆಂಬ ಹೆಸರಿನಲ್ಲಿ ಇಂದು ಅಸ್ತಿತ್ವದಲ್ಲಿದ್ದರೆ, ಅದಕ್ಕೆ ಬಹು ಮುಖ್ಯ ಕಾರಣ - ಈ ಉಕ್ಕಿನ ಮನುಷ್ಯನ ಅಸಾಧಾರಣ ದೂರದೃಷ್ಟಿ, ಧೈರ್ಯ, ಮುಂದಾಲೋ...

೧೪೮. ಲಲಿತಾ ಸಹಸ್ರನಾಮ ೬೩೭ರಿಂದ ೬೪೪ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಅಕ್ಟೋ ೩೧ ಬ್ಲಾಗ್ ೧೬ ವೀಕ್ಷಣೆ

                                                                                         ಲಲಿತಾ ಸಹಸ್ರನಾಮ ೬೩೭ -೬೪೪ Viśva-garbhā विश्व-गर्भा (637) ೬೩೭. ವಿಶ್ವ-ಗರ್ಭಾ           ದೇವಿಯ...

ಅಭಿವೃದ್ಧಿ ಕಾರ್ಯಗಳು ಮತ್ತು ಜನಜಾಗೃತಿ

kavinagaraj ಅಕ್ಟೋ ೩೧ ಲೇಖನ ೮ ವೀಕ್ಷಣೆ

     ಎಲ್ಲಾ ರಾಜಕೀಯ ಪಕ್ಷಗಳ ನಾಯಕರುಗಳೂ ತಮ್ಮ ಅಧಿಕಾರದ ಅವಧಿಯಲ್ಲಿ ಹಾಗೆ ಮಾಡಿದೆವು, ಹೀಗೆ ಮಾಡಿದೆವು, ಇಷ್ಟೊಂದು ಅಭಿವೃದ್ಧಿ ಸಾಧಿಸಿದೆವು ಎಂದು ಕೊಚ್ಚಿಕೊಳ್ಳುತ್ತಲೇ ಇರುತ್ತಾರೆ. ದೇಶದ, ರಾಜ್ಯದ ಅಭಿವೃದ್ಧಿ ಮಾಡುವ...

ಪುನರ್ಜನ್ಮ

ಐನಂಡ ಪ್ರಭುಕುಮಾರ್ ಅಕ್ಟೋ ೩೧ ಲೇಖನ ೭ ವೀಕ್ಷಣೆ

ನಾ ಸತ್ತೆ. ಕೊನೇಗೆ... ಈ ಜನ್ಮಕ್ಕೆ ಅದೇ ತಾನೇ ಕೊನೇ? Biggest Boss ಎದುರಿಗೆ ಕೈಕಟ್ಟಿಕೊಂಡು ನಿಂತೆ. ನನ್ನ ಬಯ್ಯೋಗ್ರಫಿನೆಲ್ಲಾ ಓದಲಾಯಿತು: ಹುಡುಗನಾಗಿದ್ದಾಗ ಅವನಿಗೆ ಬಯ್ದೆ; ಇವಳಿಗೆ ಹೊಡೆದೆ; ಮೇಷ್ಟರಿಗೆ ಅಡ...

ಅನುಭವದ‌ ನುಡಿ 12

ಅಶೋಕ ಬಿ ಆರ್ ಅಕ್ಟೋ ೩೧ ಉಲ್ಲೇಖಗಳು ೮೩೮ ವೀಕ್ಷಣೆ

ನೀವು ಬದಲಾಗಲು ಸಾದ್ಯವಾಗದಿದ್ದಲ್ಲಿ ಹವ್ಯಾಸಗಳನ್ನು ಬದಲಾಯಿಸಿ, ಅದು  ನಿಮ್ಮನ್ನು ನಿಮ್ಮ ವ್ಯಕ್ತಿತ್ವವನ್ನು  ಬದಲಾಯಿಸುತ್ತದೆ.  

ಸಾಲುಗಳು - ೧ (ನನ್ನ ಸ್ಟೇಟಸ್)

ಪಾರ್ಥಸಾರಥಿ ಅಕ್ಟೋ ೩೦ ಬ್ಲಾಗ್ ೨೨ ವೀಕ್ಷಣೆ

ನನ್ನ ಸ್ಟೇಟಸ್ -  ಕೆಲವು ಸಾಲುಗಳು   ಯುವಕನೊಬ್ಬನಿಗೆ ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಅಪಾರ ಆಸಕ್ತಿ ಕನ್ನಡವೆಂದರೆ ಪ್ರೇಮ. ಅದಕ್ಕಾಗಿ ಆತ ಚಿಂತಿಸಿದ , ಕನ್ನಡಕ್ಕಾಗಿ ಏನಾದರು ಮಾಡಬೇಕು  ಅನ್ನುವ ತುಡಿತ. ಕನ್ನಡ ಪತ್ರ...

ಲೈಂಗಿಕ ವಸ್ತುಗಳ ನಿಷೇಧ ಯಾಕೆ ?

ಶ್ರೀಪತಿ ಮ. ಗೋಗಡಿಗೆ ಅಕ್ಟೋ ೩೦ ಲೇಖನ ೪ ವೀಕ್ಷಣೆ

ಮೊದಲಿಗೆ ಈ ಲೈಂಗಿಕ ವಸ್ತುಗಳು ಎಂದರೆ ಏನು ಅಂತ ಸ್ವಲ್ಪ ಹೇಳಿ ಬಿಡ್ತೀನಿ. ಏಕೆಂದರೆ ನಮ್ಮ ದೇಶದಲ್ಲಿ ಲೈಂಗಿಕತೆಯ ಬಗ್ಗೆ ಮಾತಾಡಲಿಕ್ಕೇ ಹಿಂಜರಿಯುವ ಮಾನಸಿಕತೆಯಿರುವಾಗ ಎಷ್ಟೋ ಜನರಿಗೆ ಇದೆಂತಾ ವಸ್ತುಗಳು? ಎಂಬ ಅನುಮಾನವೂ...

ಜೀವನಕ್ಕೊಂದು ಜೀವ! ಜೀವಕ್ಕೊಂದು ಜನ್ಮ!

ಅಶೋಕ ಬಿ ಆರ್ ಅಕ್ಟೋ ೩೦ ಕವನ ೩೪೫ ವೀಕ್ಷಣೆ

ತೆಗೆದಿಡು ಗೆಳತಿ ನಿನ್ನೆದೆಯ ಬಾಗಿಲನು ಹಣ ಉಂಟು ! ಗುಣ ಉಂಟು! ನನ್ನಲ್ಲಿ ನಾ  ಒಳ ಬರಲು ನೋವೆಕೆ ನಿನ್ನಲ್ಲಿ ಮೊದಲೊಮ್ಮೆ ಬರಲೆಂದುಕೊಂಡೆ ಮಗ‌ದೊಮ್ಮೆ ಬಾರನೆಂದುಕೊಂಡೆ,   ಅರಿವಾಯಿತೆನಗೆ ನಿನ್ನ ಅಂತರಾಳದ ನೊವು...

ನಿನಗಾಗಿ

ಮಾನಸ ಎಂ ಅಕ್ಟೋ ೨೮ ಕವನ ೫೫೪ ವೀಕ್ಷಣೆ

ನನ್ನ ಪ್ರೇಮ ಚoದಿರ ನೀ ನನ್ನ ಪ್ರಾಣ, ಈ ಉಸಿರಿನ ಕಣಕಣದಲ್ಲೂ ನಿನ್ನದೇ ಧ್ಯಾನ ನಲಿದಾಡಿದೆ ಮನ ನಿನ್ನ ಸಾನಿಧ್ಯದಲ್ಲಿ ಕಣ್ತುoಬಿವೆ ಸoತೋಷದಿ ಅನುರಾಗವ ಚೆಲ್ಲಿ   ಈ ಬಾಳಿಗೆ ಉತ್ಸಾಹದ ಚಿಲುಮೆಯಾಗಿ ಬoದೆ ನನ್ನ ಹೃದ...

೧೪೭. ಲಲಿತಾ ಸಹಸ್ರನಾಮ ೬೩೧ರಿಂದ ೬೩೬ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಅಕ್ಟೋ ೨೮ ಬ್ಲಾಗ್ ೫೨ ವೀಕ್ಷಣೆ

                                                                                 ಲಲಿತಾ ಸಹಸ್ರನಾಮ ೬೩೧ - ೬೩೬ Divya-gandhāḍhyā दिव्य-गन्धाढ्या (631) ೬೩೧. ದಿವ್ಯ-ಗಂಧಾಢ್ಯಾ           ದೇ...

ಆಗಾಗ ನೆನಪಾಗುವ ನನ್ನ ಬಾಲ್ಯದ ಸೈಕಲ್ ಸವಾರಿಗಳು!

ಮಂಜು ಹಿಚ್ಕಡ್ ಅಕ್ಟೋ ೨೮ ಬ್ಲಾಗ್ ೭ ವೀಕ್ಷಣೆ

ಎರಡನೆಯ ಮಹಡಿಯಲ್ಲಿರುವ ನನ್ನ ಮನೆಯ ಜಗುಲಿಯಲ್ಲಿ ನಿಂತು, ಪಕ್ಕದ ಮನೆಯ ಬಾಲಕ ಮನೆಯಿಂದ ಸ್ವಲ್ಪ ಹೊರಗೆ ಸೈಕಲ್ ಹೊಡೆಯುತ್ತಾ ಹೋಗಿ ಮತ್ತೆ ಮನೆಗೆ ಬಂದು, ಮತ್ತೆ ಹೋಗಿ ಬರುವುದನ್ನು ಮಾಡುತಿದ್ದ. ಸುಮಾರು ಒಂದು ಗಂಟೆಯಿಂದ ಅ...

ಕುಂಟು ಕುದುರೆಯೇರಿ ಹೊರಟಿವೆ ಕುರುಡು ಯೋಜನೆಗಳು

roopa ravindra joshi ಅಕ್ಟೋ ೨೭ ಲೇಖನ ೪ ವೀಕ್ಷಣೆ

      ಕುಂಟು ಕುದುರೆಯೇರಿ ಹೊರಟಿವೆ ಕುರುಡು ಯೋಜನೆಗಳು      ಇಂದಿನ ‘ಘನ ಸರ್ಕಾರ’ ಕೈಗೊಂಡಿರುವ ‘ಬಡವರ ಉದ್ಧಾರದ’ ಯೋಜನೆಗಳು ಸಮಾಜವನ್ನು ಎತ್ತ ಕೊಂಡೊಯ್ಯುತ್ತಿದೆ? ಕ್ಷಣಕಾಲ ಯೋಚಿಸಿದರೆ ನಡುಕ ಹುಟ್ಟುತ್ತದೆ.ಕರ್ಮಯೋಗ...

೧೪೬. ಲಲಿತಾ ಸಹಸ್ರನಾಮ ೬೨೬ರಿಂದ ೬೩೦ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಅಕ್ಟೋ ೨೬ ಬ್ಲಾಗ್ ೩೨ ವೀಕ್ಷಣೆ

                                                                                                                                 ಲಲಿತಾ ಸಹಸ್ರನಾಮ ೬೨೬ - ೬೩೦ Tripurā त्रिपुरा (626) ೬...