ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2013

ಡಿಸೆಂಬರ್ 2013

೧೪೯ ಲೇಖನಗಳು

' ಅರುಣೋದಯ ಕಿರಣ '

ಹನುಮಂತ ಅನಂತ ಪಾಟೀಲ ಡಿಸೆಂ ೩೧ ಬ್ಲಾಗ್ ೫೪ ವೀಕ್ಷಣೆ

  ಹಳೆಯ ಮತ್ತು ಹೊಸ ವರ್ಷಗಳ ಸಂದಿ ಕಾಲದಿ ನಿಂತು ಹೊಸ ಪಲ್ಲವಿಯ ಹಾಡು ಓ! ನವ್ಯ ಕವಿ! ಎಂದಿಗೂ ಮುಗಿಯದ ಅಮರ ಕಾವ್ಯದ ಹಾಡು ತುಂಬಲಿ ಅಂತರಂಗ ಮೈಮನಗಳ ತುಂಬೆಲ್ಲ   ಮೈಮರೆತು ಮಲಗಿರುವ ಸೋಮಾರಿಗಳನೆಬ್ಬಿಸು ಬದುಕಲ...

೨೦೧. ಲಲಿತಾ ಸಹಸ್ರನಾಮ ೯೪೯ರಿಂದ ೯೫೯ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಡಿಸೆಂ ೩೧ ಬ್ಲಾಗ್ ೭೪ ವೀಕ್ಷಣೆ

                                                                ಲಲಿತಾ ಸಹಸ್ರನಾಮ ೯೪೯ - ೯೫೯ Pañca-bhuteśī पञ्च-भुतेशी (949) ೯೪೯. ಪಂಚ-ಭೂತೇಶೀ            ದೇವಿಯು ಪಂಚಮಹಾಭೂತಗಳಿಗೆ ಅಧಿಪತಿಯ...

ಹನಿಯ ಪ್ರೇಮ ಕಾವ್ಯ

kamalabelagur ಡಿಸೆಂ ೩೧ ಬ್ಲಾಗ್ ೧೪ ವೀಕ್ಷಣೆ

ಮೇಘದಿಂದ ಜಾರಿದ   ನೀರ ಬಿಂದು  ಧರೆಯ ಬೆರೆಯೆ  ಬೀಜವೊಂದು  ಮೊಳಕೆಯಾಗಿ  ಸೃಷ್ಟಿ ಮೂಲವಾಯಿತು ....  ಬಿದ್ದ ಹನಿಯು  ಕಡಲ ತಡಿಯ ಚಿಪ್ಪ  ಸೇರಿ  ಮುತ್ತಾಗಿ  ಪ್ರೇಮಿಕೆಯ ಕೊರಳ ಸೇರೆ ಅವಳ  ಒಲವು ಪ್ರೇಮಿಗೊಲಿದು  ಅಲ್ಲೇ ಪ...

ಹೂವೆ ಹೂವೇ ನಿನ್ನ ಚೆಲುವಿಗೆ ಕಾರಣವೇನೆ ?!!

kamalabelagur ಡಿಸೆಂ ೩೧ ಬ್ಲಾಗ್ ೧೧ ವೀಕ್ಷಣೆ

           ಸೂರ್ಯನ ಪ್ರಕಾಶ ಚಂದ್ರನ ಬಣ್ಣ ಎರಡನ್ನೂ ಮೇಳೈಸಿಕೊಂಡ ಚೆಂಡು ಹೂವು ಒಂದು ಅಪರೂಪದ ಹೂವು ಈ ಹೂವಿನ ಅಂದಚೆಂದಕ್ಕೆ ಮನಸೋಲದವರೇ ಇಲ್ಲ. ಇಂಗ್ಲೀಷಿನಲ್ಲಿ "ಮಾರಿಗೋಲ್ಡ್" ಎಂದೂ ಹಿಂದಿಯಲ್ಲಿ "ಗೆಂದ ಫೂಲ್" ಎಂದು...

ಬಾ ಗೆಳೆಯ 2014 ..................................!

ಹೊಳೆ ನರಸೀಪುರ ಮಂಜುನಾಥ ಡಿಸೆಂ ೩೧ ಕವನ ೭೦೯ ವೀಕ್ಷಣೆ

  ಬಾ ಗೆಳೆಯ ನಿನಗಾಗಿ ಬಾಗಿಲಲೇ ಕಾದಿರುವೆ  ನೀ ತರಲಿರುವ ಸಿಹಿಗಾಗಿ ಕಾತುರದಿ ನಿಂತಿರುವೆ!  ನಿನ್ನಣ್ಣ ತೆರಳುತಿರುವ ಖಾಲಿ ಕೈ ಮನದೊಡನೆ    ಸಿಹಿಗಿಂತ ಕಹಿ ಹೆಚ್ಚು  ತಿನ್ನಿಸಿದ ಖೇದದೊಡನೆ! ಬಾ ಗೆಳೆಯ ನಿನಗಾಗಿ ಬಾಗ...

ಒಂದೂ ಇಂದೂ ಹೆಚ್ಚು ಕಮ್ಮಿ ಒಂದೇ ಕಣ್ರೀ !

ಶ್ರೀನಾಥ್ ಭಲ್ಲೆ ಡಿಸೆಂ ೩೦ ಲೇಖನ ೨ ವೀಕ್ಷಣೆ

  ಅಂದು ವಿದ್ಯುತ್ ದೀಪ ಇಲ್ಲ ಅಂತ ಬುಡ್ಡೀ ದೀಪ ಇಟ್ಕೊಂಡಿದ್ರು ಇಂದು ವಿದ್ಯುತ್ ದೀಪ ಇದ್ದು ಕರೆಂಟಿಲ್ಲ ಅಂತ ಕ್ಯಾಂಡಲ್ ಇಟ್ಕೊಳ್ತಾರೆ ಅಂದು ತಿಂಗಳಿಗೊಮ್ಮೆ ಶೆಟ್ಟಿ ಅಂಗಡಿಯಿಂದ ದಿನಸಿ ತರ್ತಿದ್ರು ಇಂದು ವಾರಕ್ಕೊಮ್...

ಹೀಗೊಂದು ಕತೆ

ಪಾರ್ಥಸಾರಥಿ ಡಿಸೆಂ ೩೦ ಬ್ಲಾಗ್ ೧೪ ವೀಕ್ಷಣೆ

  ನೋಡಿ ಹೀಗೆ ಒಂದು ಸುಂದರ ಕತೆ ಓದಿದೆ.  ಅಗಸನ ಕತ್ತೆಯೊಂದು ಹಾಳು ಬಾವಿಗೆ ಬಿದ್ದುಬಿಟ್ಟಿತು. ಅಗಸ ನೋಡಿದ. ಮೇಲೆ ಎತ್ತಲು ಪ್ರಯತ್ನಪಟ್ಟು ಕಡೆಗೊಮ್ಮೆ ಕೈಚೆಲ್ಲಿ ಯೋಚಿಸಿದ,  ಕತ್ತೆಗೆ ಹೇಗೂ ವಯಸ್ಸಾಗಿ ಹೋಗಿದೆ ಅದರಿಂ...

ಸಂಪದಿಗ ಭಂಧುಗಳೆಲ್ಲರಿಗೂ ಸಂಪದ್ಭರಿತ ೨೦೧೪ ರ ಹೊಸ ವರುಷದ ಶುಭಾಶಯಗಳು

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೩೦ ಲೇಖನ ೬ ವೀಕ್ಷಣೆ

ಹೊಸ ವರುಷ ೨೦೧೪ ಸನಿಹವೇ ಬರುತ್ತಾ ಇದೆ.   ತಮಗೆಲ್ಲರಿಗೂ ಹೊಸವರ್ಷದ ಮತ್ತು ಸಂಕ್ರಾಂತಿಯ ಗಣರಾಜ್ಯೋತ್ಸವ ದಿನದ ಪ್ರೇಮಿಗಳ ದಿನದ ಸ್ವಾತಂತ್ರೋತ್ಸವ ದಿನದ ಸ್ನೇಹಿಗಳ ದಿನದ ಮಾತೃ ಶ್ರೀಯವರ ದಿನದ ಪಿತೃಶ್ರೀಯವರ ದಿನದ...

೨೦೦. ಲಲಿತಾ ಸಹಸ್ರನಾಮ ೯೪೬ರಿಂದ ೯೪೮ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಡಿಸೆಂ ೩೦ ಬ್ಲಾಗ್ ೨೭ ವೀಕ್ಷಣೆ

                                                                ಲಲಿತಾ ಸಹಸ್ರನಾಮ ೯೪೬ - ೯೪೮ Pañca-yajña-priyā पञ्च-यज्ञ-प्रिया (946) ೯೪೬. ಪಂಚ-ಯಜ್ಞ-ಪ್ರಿಯಾ              ಪಂಚ ಎಂದರೆ ಐದು...

ಘಾತ

ಬೆಳ್ಳಾಲ ಗೋಪೀನಾಥ ರಾವ್ ಡಿಸೆಂ ೩೦ ಲೇಖನ ೧೪ ವೀಕ್ಷಣೆ

ತಲೆ ಎತ್ತಿ ನೋಡಿದರು ಮೇಜರ್ ಮತ್ತೊಮ್ಮೆ ಸರಿ ಪಡಿಸಿಕೊಳ್ಳುತ್ತಾ ಕನ್ನಡಕದೊಳಗಿಂದ ಮಿಲಿಂಡ್ ನನ್ನು.   ಏನ್ ಸಾರ್ ಅರ್ಜೆಂಟ್ ಆಗಿ ಬರ ಹೇಳಿದಿರಿ, ವಿಷಯ ಸೀರಿಯಸ್ ಎಂತ ಗೊತ್ತಾಯ್ತು.   ನಿನ್ನೆ ಒಂದು ಪೈಲ್ ಕಳಿಸಿದ್ದೆ ಸಿ...

ಚುಟುಕುಗಳು - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಡಿಸೆಂ ೨೯ ಬ್ಲಾಗ್ ೪೭ ವೀಕ್ಷಣೆ

ಚುಟುಕುಗಳು      - ಲಕ್ಷ್ಮೀಕಾಂತ ಇಟ್ನಾಳ ಮಡಕೆಯ ಚೂರು ಒಡೆದ ಮಡಕೆಯ ಚೂರಲ್ಲಿ, ಆಡುತ್ತಿಹರು ಕೆಲ ಚಿಣ್ಣರು, ಮಡಕೆಯನ್ನು ಒಡೆದು ಆಡುತ್ತಿಹರು ಕೆಲರು, ಅದೇ ಕೊರಗು, ಆಡುತ್ತಿರುವವರು ಚಿಣ್ಣರಲ್ಲ!   ನೆ...

ಸಾಮಾಜಿಕ ಜಾಲತಾಣ - 2

Harish S K ಡಿಸೆಂ ೨೯ ಲೇಖನ ೧೨ ವೀಕ್ಷಣೆ

 ಶಂಕರ  ಅಮ್ಮ ಹೇಳಿದಂತೆ ಬೆಳ್ಳಿಗೆ ಎದ್ದು ರೆಡಿ ಆಗಿ ಶಾಲಿನಿನ ಕರೆದುಕೊಂಡು ಬರಲು ಮೆಜೆಸ್ಟಿಕ್ ರೈಲು  ನಿಲ್ದಾಣಕೆ ಗೆ ಹೋದ. ಶಾಲಿನಿ ಮತ್ತು ಆಕೆಯ ಮೂರ ಜನ ಗೆಳತಿಯರೊಂದಿಗೆ ಶಂಕರನ ಬರುವಿಗೆ ಕಾಯುತ್ತ ಇದಳು. ಆ ನಾಲವರು...

ಯಾರಿವಳು? ಯಾರಿವಳು?

ನಾಗೇಂದ್ರ ಕುಮಾರ್ ಕೆ.ಎಸ್ ಡಿಸೆಂ ೨೯ ಕವನ ೧,೦೨೭ ವೀಕ್ಷಣೆ

ಯಾರಿವಳು? ಯಾರಿವಳು? ಮನವ ಗೆದ್ದ ಮುಗ್ದೆ ಯಾರಿವಳು? ಯಾರ ನೋವಿನ ಸ್ವರವೋ? ಯಾರ ಬಾಳಿನ ಚೈತನ್ಯವೋ? ಮನೆಯ ಬೆಳಕಾಗಿ ಬಂದವಳು|| ಯಾವ ಜನ್ಮದ ಗೆಳತನವೋ? ಯಾರ ಬದುಕಿನ ಪಥವೋ? ಇಂದು ಜೊತೆಯಾಗಿ ನಡೆದಿಹಳು|| ಪ್ರಕೃತಿಯ ಸಂಕ...

ಹಗಲಿಗೊಂದು ಚಂದ್ರ..!

mmshaik ಡಿಸೆಂ ೨೯ ಕವನ ೯೩೧ ವೀಕ್ಷಣೆ

ಖಾಲಿ ರಾತ್ರಿ ಖಾಲಿ ಹಗಲು ಖಾಲಿ ಹಾಳೆಗೆ ಇಳಿಸಬೇಕೆಂದಿದ್ದೆ, ಕೊನೆಗೂ ತಾಜಮಹಲಿನ ಪ್ರೀತಿಗೆ ಹಂಪೆಯ ವೇದನೆ ಅರ್ಥವಾಗುತ್ತಿಲ್ಲ     ಗಾಳಿಗುಂಟ ಮೋಡ ಸಾಗಿದಂತೆ ಸಾಗುತ್ತವೆ ಕನವರಿಕೆಗಳು ಖಾಲಿ. ಒಳಗಿನ ತಲ್ಲಣಗಳೇ ...

೧೯೯. ಲಲಿತಾ ಸಹಸ್ರನಾಮ ೯೪೧ರಿಂದ ೯೪೫ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಡಿಸೆಂ ೨೯ ಬ್ಲಾಗ್ ೩೮ ವೀಕ್ಷಣೆ

                                                                  ಲಲಿತಾ ಸಹಸ್ರನಾಮ ೯೪೧-೯೪೫ Manomayī मनोमयी (941) ೯೪೧. ಮನೋಮಯೀ             ದೇವಿಯು ಮನಸ್ಸಿನ ಸ್ವರೂಪದಲ್ಲಿದ್ದಾಳೆ. ಪತಂಜಲಿಯ...

ತುಂತುರು, ಮಧ್ಯಾಹ್ನದ ನಿದ್ದೆ - ಮಿನಿಗವನಗಳು

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಡಿಸೆಂ ೨೮ ಬ್ಲಾಗ್ ೨೩ ವೀಕ್ಷಣೆ

ಮಿನಿಗವನಗಳು       - ಲಕ್ಞ್ಮೀಕಾಂತ ಇಟ್ನಾಳ ತುಂತುರು ನೆಲದ ಹಸಿರಿನ ಯೌವ್ವನದ ಸ್ಪರ್ಶಕೆ ಮದವೇರಿದ ಗಾಳಿಯ ಬಿಸಿಯುಸಿರು ತಣಿದು ತುಂತುರಾಯಿತು ಎಲೆ ಹಾಸಿಗೆ ಮೇಲೆ! ಮಧ್ಯಾಹ್ನದ ನಿದ್ದೆ ಮಧ್ಯಾಹ್ನದ ನಿದ್ದೆ ಎಂಬುದು...

೧೯೮. ಲಲಿತಾ ಸಹಸ್ರನಾಮ ೯೨೯ರಿಂದ ೯೪೦ನೇ ನಾಮಗಳ ವಿವರಣೆ

ಶ್ರೀಧರ್ ಬಂಡ್ರಿ ಡಿಸೆಂ ೨೮ ಬ್ಲಾಗ್ ೫೪ ವೀಕ್ಷಣೆ

                                                                  ಲಲಿತಾ ಸಹಸ್ರನಾಮ ೯೨೯-೯೪೦ Śruti-saṃstuta-vaibhavā श्रुति-संस्तुत-वैभवा (929) ೯೨೯. ಶ್ರುತಿ-ಸಂಸ್ಥುತ-ವೈಭವಾ            ...

ವೈರಾಗ್ಯ (ಶ್ರೀ ನರಸಿಂಹ-75)

ಸತೀಶ ಎನ್ ಡಿಸೆಂ ೨೮ ಬ್ಲಾಗ್ ೩೧ ವೀಕ್ಷಣೆ

ಸಾವ  ಕಂಡಾಗಲಷ್ಟೆ ಏಳುವುದೆಮ್ಮ ಮನದಿ ವೈರಾಗ್ಯ ಮರು ಕ್ಷಣವೆ ಮರೆತದ ಬಯಸುವೆವು  ಭೋಗ, ಭಾಗ್ಯ ಮನಕಿದ್ದರೂ ಶಾಶ್ವತವಲ್ಲ  ಜಗದಲೆಲ್ಲವೆಂಬುದರರಿವು ಮಾಯೆಗೊಳಗಾಗಿ ಪಡೆಯಲಿಚ್ಚಿಪುದೆಲ್ಲವನು ಮನವು   ಹಣ,ಹೆಣ್ಣಿನಿಂದಲೇ...

DLI ಪುಸ್ತಕನಿಧಿ-ಮಹಾಭಾರತದ ಯಕ್ಷಪ್ರಶ್ನೆಯ ರಹಸ್ಯ , ಭಾರತದ ಸಮಸ್ಯೆಗಳು- ಶಂ.ಬಾ. ಜೋಷಿಯವರ ಪುಸ್ತಕ

ಶ್ರೀಕಾಂತ ಮಿಶ್ರಿಕೋಟಿ ಡಿಸೆಂ ೨೮ ಬ್ಲಾಗ್ ೩೧ ವೀಕ್ಷಣೆ

ನಿಮಗೆ ಮಹಾಭಾರತದ ಯಕ್ಷಪ್ರಶ್ನೆಯ ಕಥಾಪ್ರಸಂಗವು ಗೊತ್ತಿರಬಹುದು. ಈ ಕಥೆಯ ವಿಶೇಷವೇನು ? ಅದರ  ಅರ್ಥವೇನು? ಅದು ಭಾರತದ ಸಮಾಜಕ್ಕೆ  ಹೇಗೆ ಪ್ರಸ್ತುತ ಎಂಬುದನ್ನು  ಕನ್ನಡದ ಮಹಾ ಚಿಂತಕ ಸಂಶೋಧಕ ಶಂಬಾರವರು  ಕಂಡುಕೊಂಡು ಭಾರ...

ಧೂಮ್ ೩

ಗಣೇಶ ಡಿಸೆಂ ೨೭ ಬ್ಲಾಗ್ ೩೦ ವೀಕ್ಷಣೆ

ಕ್ರಿಸ್‌ಮಸ್ ರಜೆಯಲ್ಲಿ ಮಿನಿಮಮ್ ಖರ್ಚಲ್ಲಿ ಚಿಕಾಗೋ, ಸ್ವಿಝರ್‌ಲ್ಯಾಂಡ್.. ಸುತ್ತಾಟ! ಹೆಚ್ಚೆಂದರೆ ೫೦೦ ರೂ ಖರ್ಚಾಗಬಹುದು (ಟಿಕೆಟ್, ಪಾರ್ಕಿಂಗ್, ಕೂಲ್‌ಡ್ರಿಂಕ್ಸ್ ಎಲ್ಲಾ ಸೇರಿ ಪರ್ ಹೆಡ್). ರೆಡಿನಾ? ಸಮೀಪದ ಮಲ್ಟಿಪ್...