೧೨೬. ಲಲಿತಾ ಸಹಸ್ರನಾಮ ೫೨೮ರಿಂದ ೫೩೪ನೇ ನಾಮಗಳ ವಿವರಣೆ
ಲಲಿತಾ ಸಹಸ್ರನಾಮ ೫೨೮ - ೫೩೪ Sahasradala-padmasthā सहस्रदल-पद्मस्था (528) ೫೨೮. ಸಹಸ್ರದಲ-ಪದ್ಮಸ್ಥಾ ಮುಂದಿನ ಏಳು ನಾಮಗಳು ಯಾಕಿನೀ ಯೋಗಿನಿಯನ್ನು ಕುರಿತು ಚರ್ಚಿಸುತ್ತವೆ; ಈಕೆಯು ಎಲ್ಲಾ ಚರ್ಚ...
೧೭೧ ಲೇಖನಗಳು
ಲಲಿತಾ ಸಹಸ್ರನಾಮ ೫೨೮ - ೫೩೪ Sahasradala-padmasthā सहस्रदल-पद्मस्था (528) ೫೨೮. ಸಹಸ್ರದಲ-ಪದ್ಮಸ್ಥಾ ಮುಂದಿನ ಏಳು ನಾಮಗಳು ಯಾಕಿನೀ ಯೋಗಿನಿಯನ್ನು ಕುರಿತು ಚರ್ಚಿಸುತ್ತವೆ; ಈಕೆಯು ಎಲ್ಲಾ ಚರ್ಚ...
ಅಗ್ಗದ ಬಾಡಿಗೆ ಕಲ್ಲಿನ ಮನೆಗಳ ಓದುವ ಕೋಣೆಯ ವಠಾರ ವಾಸದಿ ದೂಡಿದ ದಿನಗಳ ನೆನಪಿನ ಅಂಗಳ ಭಾರೀ ಗಾತ್ರದ ಹುಣಿಸೆಯ ಮರದ ಕೊಂಬೆಯ ನೆರಳಿನ ತಂಪಿನ ತಾಣದಿ ನಲಿಯುತ ಕಳೆದಿಹ ಸಾಹಸ ದಿನಗಳು ಈಗಿನ ದಿನಗಳ ದಿನಚರಿ ನೀರಸ ಬೀ...
ಹೆಣ್ಣು, ಹೊನ್ನು, ಮಣ್ಣು ಯಾಕಿಷ್ಟು ಬೆಲೆ ಇವಕೆ ಹೆಣ್ಣು: ಅವನಲ್ಲಿ ಇದ್ದಾಗ, ನನ್ನಲ್ಲಿಲ್ಲ ಎನ್ನುವ ಚಿಂತೆ ನನ್ನಲ್ಲಿ ಇದ್ದಾಗ ಅವ ನೋಡುವನೆನ್ನುವ ಚಿಂತೆ! ಹೊನ್ನು: ಇದ್ದಾಗ ಕಾದಿಡುವ ತವಕ ಇಲ್ಲದಿದ್ದಾಗ...
ನೇಂದ್ರ ಬಾಳೆಹಣ್ಣನ್ನು ದುಂಡಗೆ ತುಂಡರಿಸಿಟ್ಟುಕೊಳ್ಳಿ ತುಂಡು ಮಾಡಿದ ಬಾಳೆಹಣ್ಣನ್ನು ಬಿಸಿಯಾಗಿರುವ ಕಾವಲಿಯ ಮೇಳೆ ಇಟ್ಟು, ತುಪ್ಪ ಸವರಿ ಕೆಂಪಗೆ ಕಾಯಿಸಿಮಗ್ಗುಲಾಗಿಸಿ, ಆ ಬದಿಯನ್ನೂ ಕೆಂಪಗೆ ಕಾಯಿಸಿಬಿಸಿ ಬಿಸಿ ಇರುವ...
ಸುಗಂಧಿ ಹೂ ಅಥವಾ ಸೌಗಂಧಿಕ ಪುಷ್ಪ, ಇದರ ಚಿತ್ರ ಇಲ್ಲಿ ಪ್ರಕಟಿಸಿರುವೆ. ಸಂಜೆಯ ಹೊತ್ತಿಗೆ ಅರಳುವ ಈ ಹೂ ಅತ್ಯಂತ ಸುಗಂಧ ಭರಿತವಾಗಿರುತ್ತದೆ. ವಿವರ:___LINK_OPEN_href="http://kn.wikipedia.org/wiki/%E0%B2%B...
ಹಿರಿಯರೊಬ್ಬರು ನಿಧನರಾಗುವ ಮುನ್ನ ಹಿಂದಿನ ಎರಡು ದಿನಗಳಲ್ಲಿ ತಮ್ಮನ್ನು ಕಾಣಲು ಬರುತ್ತಿದ್ದ ಮಕ್ಕಳಿಗೆ, ಬಂಧುಗಳಿಗೆ, ಸ್ನೇಹಿತರಿಗೆ, ಹಿತೈಷಿಗಳಿಗೆಲ್ಲಾ ಹೇಳುತ್ತಿದ್ದುದು ಒಂದೇ ಮಾತು: 'ಎಲ್ಲಾ ಮರೆತುಬಿಡಿ; ಎಲ್ಲ...
ಟಿ.ವಿ. ಸೀರಿಯಲ್ ಸ್ಟಾರ್ ನಿರ್ಮಾಪಕ ಚಿಟ್ಟೇಸ್ವಾಮಿಗೆ ಕನ್ನಡದಲ್ಲಿ ಮಹಾಭಾರತ ಸೀರಿಯಲ್ ಮಾಡಬೇಕು, ಅತ್ಯಂತ ಡಿಫೆರೆಂಟಾಗಿ ಮಾಡಬೇಕು ಅನ್ನೋ ಆಸೆ ಒದ್ಗೊಂಡ್ ಬಂದಿತ್ತು ... ತಪ್ಪೇನಿಲ್ಲ, ಆದರೆ ಈಗ ತಾನೇ ಸ್ಟಾರ್ ಟಿ.ವ...
"ಲೋ ಲಿಂಗ....ಏನೋ ಹಾಗೆ ನಿಂತ್ ಬಿಟ್ಟೆ ? ಮುಂದಿನ್ ಚೀಲ ಯಾರು ನಿಮ್ಮಪ್ಪ ತರ್ತಾನೇನೋ ? ನಾನು ಸ್ವಲ್ಪ ಆ ಕಡೆ ತಲೆ ಹಾಕಿದ್ರೆ ಸಾಕು...ನನ್ ಮಕ್ಳ ನಿಮಗೆ ಸೋಂಬೇರಿತನ ಬಂದು ಬಿಡುತ್ತೆ.... ಬೇಗ ಬೇಗ ಕೆಲಸ ನೋಡು ಹ...
ಒ೦ದಾನೊ೦ದು ಕಾಲದಲ್ಲಿ ರಾಮಾಪುರವೆ೦ಬ ರಾಜ್ಯವಿತ್ತು. ಅದರ ರಾಜ ರಾಮೇಗೌಡ ಸ್ವಲ್ಪ ಮು೦ಗೋಪಿಯಾಗಿದ್ದ. ಇದರಿ೦ದ ಆಗಾಗ ತನ್ನ ಅಧಿಕಾರಿಗಳ ಮೇಲೆ ರೇಗಾಡುತ್ತಿದ್ದ. ಅವನ ಮು೦ದೆ ಧೈರ್ಯವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದುದ...
ಇವತ್ತು ಬೆಳಗಿನಿಂದ ಈ ಮಕ್ಕಳ ಫೋಟೋ ಎಷ್ಟೊ ನೋಡಿದ್ರೂ ತೃಪ್ತಿಯಾಗ್ತಾಇಲ್ಲ. ಎಷ್ಟು ಕಡೆ ಬರೆದ್ರೂ ತೃಪ್ತಿಯಾಗ್ತಾ ಇಲ್ಲ. ಅಷ್ಟು ನೈಜ ಚಿತ್ರ! ಸಂತೃಪ್ತ ನಗುವಿನ ಭಾವ! ಅದಕ್ಕೇ ಅಂತ ಕಾಣುತ್ತೆ ಹಿರಿಯರು ಹೇಳ್ತಾರೆ "ಮಗು...
ಚಿಟ್ಟೆ ಹೆಜ್ಜೆ ಬಲ್ಲವರಾರು...ಚೆಂದನೆ ಹುಡುಗಿ ಮನಸನ್ನ ತಿಳಿದವರು ಯಾರು. ಯಾರು..ಯಾರನ್ನೂ ತಿಳಿಯೋಕೆ ಆಗೋದಿಲ್ಲ. ತಿಳಿದವರು ಮನಸ್ಸಿನ ಕೊನೆಯಲ್ಲಿ ಏನೋ ಒಂದು ಹೊಸ ಆಸೆ..ಹೊಸ ಹೆಜ್ಜೆ. ಹಾಗೆ, ಸಿನಿಮಾ ಮಂದಿ. ಯಾವಾಗ..ಏನ...
ಸುಖ, ಮಳೆಗಾಲದಲಿ ಮಳೆಯಿಂದ ಎಲ್ಲೆಂದರಲಿ ಸದಾ ಹರೀಯುವ ನೀರ ತೊರೆಯಂತೆ ಸದಾ ಹರಿಯುತಿರಲಿ. ದುಃಖ, ಬೇಸಿಗೆಯ ಊರಿಬಿಸಿಲಿಗೆ ಸಿಕ್ಕು ಆವಿಯಾಗುವ ನೀರ ಹನಿಯಂತೆ ಸದಾ ಆವಿಯಾಗುತಿರಲಿ.. ನೀರು ಆವಿಯಾದರೆ ತ...
ಲಲಿತಾ ಸಹಸ್ರನಾಮ ೫೨೧ - ೫೨೭ Ājñā-cakrābja nilayā आज्ञा-चक्राब्ज निलया (521) ೫೨೧. ಆಜ್ಞಾ-ಚಕ್ರಾಬ್ಜ-ನಿಲಯಾ ಇದನ್ನೊಳಗೊಂಡು ಮುಂದಿನ ಏಳು ನಾಮಗಳು ಅಜ್ಞಾ ಚಕ್ರದಲ್ಲಿ ನೆಲಸಿರುವ ದೇವತೆಯಾದ ಹಾ...
ಆಗಿನ್ನೂ ನಾವು ಐದಾರು ವರ್ಷದ ಮಕ್ಕಳು, ಮನೆಯಲ್ಲಿ ಅಕ್ಷಾರಾಭ್ಯಾಸದ ಜೊತೆಗೆ ನಮ್ಮ ಆಟೋಟಗಳು ಸಾಗಿದ್ದವು. ಮನೆಯಲ್ಲಿ ಯಾರಾದರೂ ಹಿರೀಯರಿದ್ದರೆ ನಮ್ಮನ್ನೆಲ್ಲ ಕಥೆ ಹೇಳಿ ಮಲಗಿಸುತ್ತಿದ್ದುರು. ನಾವು ಅಷ್ಟೇ ಮನೆಗೆ ಯಾರಾದರೂ...
ಭೂತ ಕಾಲವಾಗಲಿ, ಭವಿಷ್ಯತ್ ಕಾಲವಾಗಲಿ ಇಲ್ಲ ಇರುವುದು ವರ್ತಮಾನ ಕಾಲ ಮಾತ್ರ ಅದು ಕೂಡ ಒಂದು ಭ್ರಮೆ ಅಷ್ಟೆ ...... ಶ್ರೀ ರಮಣ ಮಹರ್ಷಿಗಳು
ತಲೆಯನೆತ್ತಿ ನೋಡು ಇರುಳಲೊಮ್ಮೆ ನೀ ಆಗಸವನು ಕಾಣ್ವ ಗ್ರಹ,ತಾರೆಗಳ ನೋಟ ಕಾಡುವುದೆಮ್ಮ ಚಿತ್ತವನು ಕೋಟ್ಯಾನುಕೋಟಿ ಸೃಷ್ಠಿಗಳಿರುತಿಹ ಈ ಬ್ರಹ್ಮಾಂಡಕೆ ಸಣ್ಣ ಕಣದೊಳಗೊಂದು ಸಣ್ಣ ಕಣದಂತಿಲ್ಲೆಮ್ಮಿರುವಿಕೆ ...
ಮೂಲಾಧಾರ ಚಕ್ರ, ಚಿತ್ರ ಕೃಪೆ: ವಿಕಿಪೀಡಿಯಾ ಲಲಿತಾ ಸಹಸ್ರನಾಮ ೫೧೪ - ೫೨೦ Mūlādhārāṁbujā-rūḍhā मूलाधारांबुजा-रूढा (514) ೫೧೪. ಮೂಲಾಧಾರಾಂಬುಜಾ-ರೂಢಾ ಮೂಲಾಧಾರ ಚಕ್ರದಲ್ಲಿ ಆಸೀನಳಾಗಿರುವವಳು...
' ಎಪಲ್' ಹಾಗೂ' ಸ್ಯಾಮಸಂಗ್'ಮೊಬೈಲ್ ಕಂಪನಿಗಳು ಯಾರಿಗೆ ತಾನೆ ಪರಿಚಯವಿಲ್ಲಾ ? ಈ ಪ್ರಖ್ಯಾತ ಕಂಪನಿಗಳ ನಡುವೆ ಇರುವ ವ್ಯವಹಾರಿಕ ದ್ವೇಷ ಇತ್ತೀಚಿನದಲ್ಲಾ. ಯಾವಾಗಲೂ ತಮ್ಮತಮ್ಮ ಹೊಸ ಮಾದರಿಯ ಐ ಫೊನಗಳು ,ಸ್ಮಾರ್ಟ ಫೊನ್...
ಯಾರು ಹೇಳಿದರೇನುಸಂಭಾವನೆಯಿಲ್ಲದಕವಿತೆ ಗೀಚುವ ಗೀಳೆಂದು ?ಪಿಸುಗುಟ್ಟಿತು ಮನವುಸರಿಸಾಟಿಯಿಲ್ಲದಆನಂದಾನುಭೂತಿಯೇ ಮೇಲೆಂದು !
ಗಣೇಶ ಹಾಗು ನಾನು============ ಬಾನುವಾರ ಏಳುವಾಗಲೆ ಸ್ವಲ್ಪ ತಡ , ಆದರೂ ಒಂದು ವಾಕಿಂಗ್ ಮುಗಿಸಿಬಿಡೋಣ ಎಂದು ಮನೆ ಬಿಟ್ಟು ನಾಲಕ್ಕು ಹೆಜ್ಜೆ ಇಟ್ಟಿದೆ. ನಮ್ಮಿಂದ ಮೂರನೆ ಮನೆ ಕೃಷ್ಣಮೂರ್ತಿ ಬಾಗಿಲಲ್ಲಿ ನಿಂತಿದ್ದರು. ನ...