ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2014

ನವೆಂಬರ್ 2014

೯೧ ಲೇಖನಗಳು

ಕನಸು

ತೇಜಸ್ವಿ ನವೆಂ ೩೦ ಬ್ಲಾಗ್ ೨ ವೀಕ್ಷಣೆ

                ಕನಸು      ನೆರಳು ಬೆನ್ನತ್ತುವದ ನಿಲ್ಲಬಹುದೇನೋ    ಆದರೆ ಕನಸುಗಳು ಬೆನ್ನತ್ತುವುದ ನಿಲ್ಲಲಾರವು    ನೆರಳೂ ಕೂಡ ಕದ ತಟ್ಟಿ ಒಳ ಬರಬಹುದೇನೋ    ಕನಸುಗಳಿಗೆ ಮನಸಿನ ಕದವೇ ಗೊತ್ತಿಲ್ಲ        ಎಲ್ಲ ವಾ...

ಮೋದಿ ಸರಕಾರಕ್ಕಿಲ್ಲ 'ಹನಿಮೂನ್ ಪಿರಿಯಡ್'ಭಾಗ್ಯ

ಸುನಿಲ್ ಕುಮಾರ್ ನವೆಂ ೨೯ ಲೇಖನ ೦ ವೀಕ್ಷಣೆ

ಮೋದಿಜಿ ಸರಕಾರಕ್ಕಿಲ್ಲ' ಹನಿಮೂನ್ ಪಿರಿಯಡ್'ಭಾಗ್ಯ ನಿನ್ನೆ ರಾಹುಲ್ ಗಾಂಧಿಯವರು ಜಾರ್ಕಂಡ್ ನ ಚುನಾವಣಾ ರ್ಯಾಲಿಯೊಂದರಲ್ಲಿ ಮಾಡಿದ ಭಾಷಣವನ್ನು ಕೇಳಿದೆ.ನೀವು... ರಾಹುಲ್ ಗಾಂಧಿಯ ಭಾಷಣ ಬೇರೆ ಕೇಳ್ತೀರಾ. .? ಅಂತ ನನ್ನ...

ಒಂದು ಅನುಭವ

ಸುನಿಲ್ ಕುಮಾರ್ ನವೆಂ ೨೯ ಲೇಖನ ೧ ವೀಕ್ಷಣೆ

ಒಂದು ಅನುಭವ. .. ನಾನು ಮತ್ತು ನನ್ನ ನಾಲ್ವರು ಗೆಳೆಯರು ಉತ್ತರ ಕರ್ನಾಟಕದ ಒಂದು ಹಳ್ಳಿಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದೆವು.ಉತ್ತರ ಕರ್ನಾಟಕ ಮೈದಾನ ಪ್ರದೇಶ. ದೃಷ್ಟಿ ಹಾಯಿಸಿದಷ್ಟು ದೂರ ಸಮತಟ್ಟಾದ ಭೂಮಿ.ಸ್ವ...

ಬೆಳಕು

ಪ್ರಕಾಶ್ ನರಸಿಂಹಯ್ಯ ನವೆಂ ೨೯ ಲೇಖನ ೬ ವೀಕ್ಷಣೆ

ಬೆಳಕು  ಜಗದಾಸೆಯ ಕೂಪದಲಿ ಬಿದ್ದು  ಬೇಕುಬೇಡಗಳ ವ್ಯತ್ಯಾಸ ತಿಳಿಯದೆ  ಕಂಡದ್ದೆಲ್ಲಾ ಬೇಕೇ ಬೇಕೆಂಬ ಹುಚ್ಚು ಮೋಹಕ್ಕೆ  ಬಲಿಯಾಗಿ ಕಲೆಹಾಕುತ್ತಾ ಹಾಕುತ್ತಾ ಸಾಗುವಾಗ....  ದಿನದಿಂದ ದಿನಕ್ಕೆ ಎಲ್ಲವೂ ನೀರಸವೆನಿಸಲು  ಅವ್...

ನಿಷ್ಟುರ

ತೇಜಸ್ವಿ ನವೆಂ ೨೭ ಬ್ಲಾಗ್ ೧೩ ವೀಕ್ಷಣೆ

                      ನಿಷ್ಟುರ       ನೀನೇನೆ ಬೈದರು, ಚುಚ್ಚಿದರು, ಅಪಮಾನಿಸಿದರು     ಸುಮ್ಮನಿರುವೆನೆಂದರೆ ಅದು ನನ್ನ ದೌರ್ಬಲ್ಯವೆಂದೋ      ನನ್ನಲ್ಲಿ ಇರುವ ಕೀಳರಮೆಯ ಪರಿಣಾಮವಾಗಿಯೋ     ನನ್ನ ಬಗ್ಗೆಯೇ ಇರುವ...

ಲೆಕ್ಕ

ಹರಿ ಪ್ರಸಾದ್ ನವೆಂ ೨೭ ಕವನ ೧,೦೬೫ ವೀಕ್ಷಣೆ

ದಿಗಿಲು ದಿಗಿಲು ಬದುಕ ಒಡಲು .,   ಒಮ್ಮೆ ವಿಸ್ಮಯ , ಒಮ್ಮೆ ವಿಕೃತ ನಿತ್ಯ ವಿಕ್ರಯವೆಸಗೋ ಮಡಿಲು ..,   ಸರಸ ಬೆರೆಸಿ , ಮನವ ಮೆರೆಸಿ .., ಉಸಿರ ಸವೆಸುವ ದೀರ್ಘ ಕಡಲು ..,   ಅಲ್ಲಿ ಜನನ , ಇಲ್ಲಿ ಜನನ,...

" ಸುಖ ಏಲ್ಲಿದೆ ? "

ರವೀಂದ್ರ. ನಾ .ಅಂಗಡಿ. ನವೆಂ ೨೭ ಬ್ಲಾಗ್ ೧೨ ವೀಕ್ಷಣೆ

                 ಮನುಷ್ಯ ಸುಖವ ಬಯಸಿ ದುಡಿಯುವನು                   ಹಗಲಿರಳು ದುಡಿದು ಹಣವ ಗಳಿಸುವನು                  ಆಸೆಗಳೆಂಬ ಬಿಸಿಲುಗುದುರೆ ಬೆನ್ನುಹತ್ತಿ ಓಡುವನು                  ಹಣವ ಗಳಿಸಿವ  ...

ಗೆಲುವಿನ ದಾರಿ

ಪ್ರಕಾಶ್ ನರಸಿಂಹಯ್ಯ ನವೆಂ ೨೭ ಬ್ಲಾಗ್ ೧೧ ವೀಕ್ಷಣೆ

ಗೆಲುವಿನ ದಾರಿ                ನಾವು ಕಷ್ಟ  ದುಃಖಗಳನ್ನು ಗೆಲ್ಲಬೇಕೆಂದು ಹೊರಟರೆ, ಅದಕ್ಕೆ ಬೇರೆ ಮಾರ್ಗವಿಲ್ಲ. ಅವುಗಳನ್ನು ಅನುಭವಿಸುವುದೇ ಉತ್ತಮ ಮಾರ್ಗ; ಅವುಗಳಿಂದ ದೂರ ಓಡಬೇಕೆಂದು  ಬಯಸಿ ಪಲಾಯನ ವಾದಿಗಳಾದರೆ, ಅ...

ಅನುಭವದ ನುಡಿ'

ರವೀಂದ್ರ. ನಾ .ಅಂಗಡಿ. ನವೆಂ ೨೭ ಉಲ್ಲೇಖಗಳು ೧,೭೭೦ ವೀಕ್ಷಣೆ

ಬೇರೆಯವರಿಂದ ಸದಾ ಸಿಹಿಯನ್ನೆ ಬಯಸುವ ನಾವು ಬೇರೆಯವರಿಗೂ ಸಿಹಿಯನ್ನೆ ತಾನೆ  ಕೊಡಬೇಕು, ಸಿಹಿಯನ್ನು ಪಡೆದು ಕಹಿಯನ್ನು ನೀಡುವುದು ಯಾವ ನ್ಯಾಯ ?

ತಂದೆ

ಹರೀಶ್ ಆತ್ರೇಯ ನವೆಂ ೨೬ ಕವನ ೧,೦೦೭ ವೀಕ್ಷಣೆ

ತಂದೆ - ------------ ಕೊರಳಸುತ್ತುತಲಿದ್ದ ಪುಟ್ಟ ಕೈಗಳೆ ನೆನಪು ಮಗಳನೊಪ್ಪಿಸುವುದು ನರಕಯಾತನೆಯು ಮಲ್ಲಿಗೆಯ ಹೂವನ್ನು ಬಯಲು ಸೀಮೆಗೆ ಕೊಟ್ಟೆ, ಬಿಸಿಲ ಝಳಕೆ ಬಾಡುವುದೋ ಎಂದು ಸಂದೇಹಪಟ್ಟೆ ಮಲೆನಾಡ ತಂಪಿನಲಿ ಅರಳಿಹುದು...

ಆರು ತಿಂಗಳ ಮೋದಿ ಸರಕಾರ

ಸುನಿಲ್ ಕುಮಾರ್ ನವೆಂ ೨೬ ಲೇಖನ ೨ ವೀಕ್ಷಣೆ

ಮೋದಿ ಸರಕಾರಕ್ಕೆ ತುಂಬಿತು ಆರು ತಿಂಗಳುಗಳು ಜಾರಿಗೆ ಬಂದವು ಹತ್ತು ಹಲವು ಯೋಜನೆಗಳು ಜನಧನ ಯೋಜನೆ ತರೆಸಿತು ಏಳುಕೋಟಿ ಬ್ಯಾಂಕ್ ಖಾತೆಗಳು ತಲೆಯೆತ್ತಲಿವೆ ಭವಿಷ್ಯದಲ್ಲಿ ಸಂಸದರ ಆದರ್ಶ ಗ್ರಾಮಗಳು ದೇಶಿ ಉತ್ಪಾದನೆ ಹೆಚ್ಚಳಕ...

ಖಿನ್ನನಾಗದಿರು ಮನವೆ, ನಾನಿರುವೆ!

kavinagaraj ನವೆಂ ೨೬ ಲೇಖನ ೧೦ ವೀಕ್ಷಣೆ

"ಜೀವನವೆಂದರೆ  ಶೇ.10ರಷ್ಟು ನಿಮಗೆ ಏನು ಅನುಭವಕ್ಕೆ ಬರುತ್ತದೋ ಅದು ಮತ್ತು ಶೇ. 90ರಷ್ಟು ಅದಕ್ಕೆ ನೀವು ಹೇಗೆ ಪ್ರತಿಕ್ರಿಯಿಸುತ್ತೀರೋ ಅದು!"      ಪತಿ-ಪತ್ನಿ ಇಬ್ಬರೂ ಬೆಂಗಳೂರಿನ ಪ್ರತಿಷ್ಠಿತ ಸಾಫ್ಟ್ ವೇರ್ ಕಂಪೆನಿ...

ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ - ನೈತಿಕ ಪೋಲೀಸರ ದ್ವಂದ್ವ

Anand Prasad ನವೆಂ ೨೫ ಲೇಖನ ೧೨ ವೀಕ್ಷಣೆ

ನೈತಿಕ ಪೋಲೀಸ್ಗಿರಿ ವಿರುದ್ಧ ಪ್ರತಿಭಟನೆಗಾಗಿ ಕೆಲವರು ಕಿಸ್ ಆಫ್ ಲವ್ ಆಯೋಜಿಸಲು ಮುಂದಾದಾಗ ಇದು ಪಾಶ್ಚಾತ್ಯ ಸಂಸ್ಕೃತಿಯ ಅಂಧಾನುಕರಣೆ ಎಂದು ರಾಜ್ಯಾದ್ಯಂತ ಭಾರೀ ಪ್ರತಿಭಟನೆ ವ್ಯಕ್ತವಾಯಿತು.  ಈ ರೀತಿಯ ಪ್ರತಿಭಟನೆ ವ್ಯ...

ಒಂದು ಪವರ್ ಫುಲ್ ಕತೆ

ಸುನಿಲ್ ಕುಮಾರ್ ನವೆಂ ೨೫ ಲೇಖನ ೫ ವೀಕ್ಷಣೆ

ಒಂದು 'ಪವರ್ ಫುಲ್' ಕತೆ ಪತ್ರಿಕೋದ್ಯಮ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಒಬ್ಬರು ತಮ್ಮ ವಿದ್ಯಾರ್ಥಿಗಳಿಗೆ ರಾಜ್ಯದ ಯಾವುದಾದರೂ ಪ್ರಭಾವಿ ರಾಜಕಾರಣಿಗಳ ಸಂದರ್ಶನ ಪಡೆದು ವರದಿ ತಯಾರಿಸುವಂತೆ ಸೂಚಿಸುತ್ತಾರೆ.ಅದರಂತೆ ವಿದ...

ಜಾಗ್ರತೆ !!

ಹರಿ ಪ್ರಸಾದ್ ನವೆಂ ೨೫ ಲೇಖನ ೩ ವೀಕ್ಷಣೆ

ನೀ ನಡೆವ ರಸ್ತೆಗಳಿಗೆ ಡಾಂಬರು ಹಾಕುವವನ ಪರಿಚಯ ಮಾಡಿಕೊಂಡಿರುವೆ , ನಿನಗೆಂದು ದಾರಿಯ ಅಂಚುಗಳುದ್ದಕ್ಕು ಎಂತದೋ ಮೇಣದಂತ ಮಣ್ಣಾಕಿಸಿ  ದಾರಿ ಮೆದುವಾಗಿಸಿದೇನೆ  , ದಾರಿ ಸವೆಸುವುದು ನಿನಗೆ ಇನ್ನು ತ್ರಾಸವಾಗದಿರಲಿ .  ನಾನ...

ಅಸಹಾಯಕ....

ಹರಿ ಪ್ರಸಾದ್ ನವೆಂ ೨೫ ಲೇಖನ ೧ ವೀಕ್ಷಣೆ

ಈ ಕಥೆಗೆ ಹತ್ತು ವರುಶ ಸುಮಾರು ವಯಸ್ಸು ... ಆತ ಕೂಲಿಯವನು, ಕಟ್ಟುಮಸ್ತಾದ ಕಪ್ಪು ದೇಹ ವಯಸ್ಸು ಮೂವತೈದರ ಹಾಸು ಪಾಸು. ಸುಮಾರು ಹನೊನ್ದು ,ಹೊತ್ತು! ಯಾರೊ ಹೆಗಲ ಮೇಲೆ ಎರಿಕೊ೦ಡು ಬ೦ದ ಬ೦ದವನಿಗೆ ಈತ ನಿತ್ಯ ತನೊಟ್ಟಿಗೆ ಮೂ...

ವಾಂಛೆ ...

ಹರಿ ಪ್ರಸಾದ್ ನವೆಂ ೨೫ ಲೇಖನ ೩ ವೀಕ್ಷಣೆ

ಇಳಿ ಸಂಜೆಯ ಹೊತ್ತು , ಪಾರ್ಕಿನ ಮೊಗಲಿನ ಆ ಸಣ್ಣ ಮನೆ,  ಒಂದು ರೂಂನಷ್ಟು ಅಗಲ .. ಆ  ಮನೆಯ ಅಂಗಳದಿ ಅತ್ತಿಂದಿತ್ತ ಓಡಾಡುಡುವ ಆ ಹುಡುಗ , ಕೈಯಲ್ಲಿ ಪುಸ್ತಕ .. ಸೆಕೆಂಡ್   ಪಿ ಯು  ..ಕೆಮಿಸ್ಟ್ರಿಯದ್ದು ಒಮ್ಮೆಗೆ ನೆನಪು...

ಸುಳ್ಳೇ ಸರಿ...

ಹರಿ ಪ್ರಸಾದ್ ನವೆಂ ೨೫ ಬ್ಲಾಗ್ ೩ ವೀಕ್ಷಣೆ

ಮಾತು, ಮೌನ, ನೋವು ,ಸುಖದ ನಿಕ್ಷೇಪ ಅರಸಿ ಹೊರಟವಗೆ ಮಾರ್ಗ ಮಧ್ಯೆ ಅನಂತ ಅನಂತ ಅನುಭವ . ಗುರಿ, ನಡೆದು ಸೇರಲು   ಹೊರಟ್ಟಿದವಳ ಹೆಸರ ? ಇಲ್ಲ ಕಾಲ ಕೆಳಗೆ ಬಿಡದೆ ಬೀಳದೆ ಅಂಟಿದವಳ  ಹೆಸರ ??  ನೂರು ನೂರು ಪ್ರಶ್ನೆಗಳ ಸಲುಹ...

ನಾ ಸೋಲಲಿಲ್ಲ ಗೆಳತಿ

ಹರಿ ಪ್ರಸಾದ್ ನವೆಂ ೨೫ ಲೇಖನ ೦ ವೀಕ್ಷಣೆ

ದಿನಗಳು ಲೆಕ್ಕಕ್ಕೆ ಸಿಲುಕವು .., ತಿರುಗಿ ನೋಡಿದರೆ ಬದುಕು ಎರಡೇ ಭಾಗ ಒಂದು ನಿನ್ನ ತೆಕ್ಕೆಯಲಿ ಕಳೆದದ್ದ್ದು ಮಾತೊಂದು ನಿನ್ನ ಕಳೆದು ಹೋದ  ತೆಕ್ಕೆಯನು ಹರಸಿದ್ದು .., ಆ ಊರಿನ ಬೀದಿಗಳಲೆಲ್ಲ ನನ್ನ ನಿನ್ನ ಮನೆಗೆ ತಲುಪಿ...

ಒಂದು ಘಟನೆ

ಸುನಿಲ್ ಕುಮಾರ್ ನವೆಂ ೨೫ ಲೇಖನ ೦ ವೀಕ್ಷಣೆ

ಒಂದು ಘಟನೆ ಅದೊಂದು ಪ್ರತಿಷ್ಠಿತ ಖಾಸಗಿ ಪ್ರೌಢಶಾಲೆ.ಶಾಲಾ ಆವರಣದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಅ ಶಾಲೆಯ ಆಡಳಿತ ಮಂಡಳಿಯು ಹುಡುಗಿಯರಿಗೆ ಹಾಫ್ ಸ್ಕರ್ಟ್ ಬದಲು ಚೂಡಿದಾರ ಡ್ರೆಸ್ ಕೋಡ್ ಜಾರಿಗೆ ತರ...