ಮುಖಪುಟ / ಲೇಖನ ಆರ್ಕೈವ್ಸ್ / ಮೇ 2014

ಮೇ 2014

೮೫ ಲೇಖನಗಳು

ತಿಂದರೂ ದಕ್ಕಿಸಿಕೊಳ್ಳಲಾಗಲಿಲ್ಲ!

kavinagaraj ಮೇ ೩೧ ಲೇಖನ ೩ ವೀಕ್ಷಣೆ

ತಿಂದರೂ ದಕ್ಕಿಸಿಕೊಳ್ಳಲಾಗಲಿಲ್ಲ!      ಇಲಾಖಾ ವಿಚಾರಣೆ ನಡೆಯದಿರಲು ನಾನೇ ಕಾರಣನಾಗಿದ್ದ ಪ್ರಸಂಗವೊಂದನ್ನು ಇಲ್ಲಿ ಉಲ್ಲೇಖಿಸುವೆ. ಇದೂ ಸಹ ದಶಕಗಳ ಹಿಂದಿನ ಕಥೆ. ತಿಮ್ಮೇನಹಳ್ಳಿ ವೃತ್ತದ ಗ್ರಾಮಲೆಕ್ಕಿಗ -ಹೆಸರು ರಾಮೇಗ...

ಶಿವ-ಶಿವೆಯರ ಸರಸ

ಹಂಸಾನಂದಿ ಮೇ ೩೧ ಬ್ಲಾಗ್ ೦ ವೀಕ್ಷಣೆ

ಇರುಳಿನಪ್ಪುಗೆಯಲೊಡೆದ ಕಡಗವನು  ಉರುಳಿ ಹೋಗಿದ್ದ ಎಳೆಯ ಚಂದಿರನ ಜೊತೆಗೆ ಸೇರಿಸುತ ಬಳೆಯ ಮಾಡುತಲಿ  ಗಿರಿಜೆ ಶಿವನೆಡೆಗೆ ನಗುತ “ನೋಡಿಲ್ಲಿ” ಎನುತ ಬಾಯ್ದೆರೆಯೆ ಅವಳ ಸುಲಿಪಲ್ಲ ಬೆಳ್ಳಬೆಳಕನ್ನೆ ತನ್ನ ಮೈದುಂಬಿ ಹೊಳೆವ ಚಂದ...

ನೀನಿಲ್ಲದೆ ಬದುಕಿಂದೆನಗಿಲ್ಲ (ಮಾತುಪಲ್ಲಟ-೧೭)

ಕೃಷ್ಣಪ್ರಕಾಶ ಬೊಳುಂಬು ಮೇ ೩೧ ಬ್ಲಾಗ್ ೫ ವೀಕ್ಷಣೆ

ಸಂಗೀತ, ಮೂಲ ಸಾಹಿತ್ಯ : ಮಿಥುನ್ ಮೂಲ ಗಾಯಕರು: ಅರಿಜೀತ್ ಸಿಂಘ್ ನೀನಿಲ್ಲದೆ ಬದುಕಿಂದೆನಗಿಲ್ಲ ನೀನಿರದಿದ್ದುದು ಬದುಕಲ್ಲ ನನ್ನನು ಬಿಟ್ಟು ನೀನಗಲುವೆಯಾದರೆ ನನ್ನನೇ ಬಿಟ್ಟು ನಾನಗಲುವೆನು ಕಾಣೆನು ನಾ ಕಾಣೆನು ಮುಂದಿನ ದ...

ಹೀಗೂ ಉಂಟು!

kavinagaraj ಮೇ ೩೦ ಲೇಖನ ೬ ವೀಕ್ಷಣೆ

     ಹಣ ನುಂಗಿ ದಕ್ಕಿಸಿಕೊಂಡ ಮತ್ತು ಕೆಲಸ ಮಾಡದೆಯೂ ಸುಮಾರು ಎಂಟು ವರ್ಷಗಳ ಕಾಲ ಸಂಬಳ ಪಡೆದು ಸಹಜ ನಿವೃತ್ತಿಯಾದ ನೌಕರನ, ಸಾರ್ವಜನಿಕರಿಗೆ ಸೇರಬೇಕಾದ ಟನ್ನುಗಟ್ಟಲೆ ಅಕ್ಕಿ, ಗೋಧಿಗಳನ್ನು ಅಧಿಕಾರಿಗಳೇ ಕಾಳಸಂತೆಯಲ್ಲಿ ಮ...

ಪಕ್ಷಿಗಳ ಸ್ವಚ್ಚಂದದ ದಿನ !

ಶ್ರೀನಾಥ್ ಭಲ್ಲೆ ಮೇ ೨೯ ಲೇಖನ ೩ ವೀಕ್ಷಣೆ

ಶಾಲೆಗೆ ಒಯ್ಯಲು ಬಸ್ಸು ಬರುವಾ ಹೊತ್ತು ಬಾಗಿಲು ತೆರೆದು ನಿಂತಿದ್ದೆ ಸ್ವಲ್ಪೇ ಹೊತ್ತು ಗೂಡು ಬಿಟ್ಟ ನನ್ನ ಹಕ್ಕಿ ಹೊರಟಿದ್ದನು ಬಸ್ಸಿನೆಡೆ ಮರದಲ್ಲಿನ ಗೂಡಿನಲ್ಲಿ ಕೇಳಿತ್ತು ಕಲವರ ಇನ್ನೊಂದೆಡೆ ಮಣ ಭಾರದ ಬ್ಯಾಗನ್ನು ಹ...

ಬನ್ನಿ, ಪ್ರೀತಿಯಿಂದ ಬದಲಾಯಿಸೋಣ ಭಾರತವನ್ನು

Darshana kumar ಮೇ ೨೯ ಬ್ಲಾಗ್ ೬ ವೀಕ್ಷಣೆ

ಬನ್ನಿ, ಪ್ರೀತಿಯಿಂದ ಬದಲಾಯಿಸೋಣ ಭಾರತವನ್ನು                           ಭಾರತ ಎಂದ ತಕ್ಷಣ ಸಾಮಾನ್ಯವಾಗಿ ಎಲ್ಲರ ಮನಸ್ಸಿಗೆ ಅನ್ನಿಸುವುದು, ಈ ದೇಶದ ತುಂಬಾ ಬರಿ ಸಮಸ್ಯೆಗಳ ಸಾಗರವೆ ಇದೆ ಅನ್ನುವಂತಹ ಭಾವನೆ . ನನ್ನ...

ಕಾಡುವ ಕಿಣ್ವಗಳು

ನವೀನ್ ಜೀ ಕೇ ಮೇ ೨೯ ಲೇಖನ ೬ ವೀಕ್ಷಣೆ

ಅವ್ವನ ಬೆರಳಿನ ತುದಿಗಂಟಿದ ಗಂಟು  ಬಡತನದ ನಿರ್ವಾತ ಮೌನ ಬಿಕ್ಕಳಿಕೆ  ಹಸಿವೂ ಕಾಡುವ ಕತ್ತಲಿನ ಕ್ರೌರ್ಯಕೆ  ದುಡಿದು ದಣಿವ ಅಪ್ಪನ ಕಳೆದ ಪ್ರೇಯಸಿಯ  ಮರೆಸುವ ಹುನ್ನಾರಕ್ಕೆ  ಅವ್ವನದ್ದೆ ಮಧುರ ಮೌನ ಉಪವಾಸ  ನಾಚಿಕೆ ಇಲ್ಲ...

ಭಿಕ್ಷೆ

ರವೀಂದ್ರ. ನಾ .ಅಂಗಡಿ. ಮೇ ೨೯ ಬ್ಲಾಗ್ ೩ ವೀಕ್ಷಣೆ

ದೇವ ನಿನ್ನ ಕರುಣೆಯ ಜೀವಿಗಳು ನಾವು ನೀ ಆಡಿಸಿದ ಹಾಗೆ ಆಡುವ  ಗೊಂಬೆ  ನಾವು  ನೀ ಕೊಡುವ ಚಾಟಿಯು ನಮಗೆ ದ:ಖವು  ನೀ ಕೊಡುವ ಕಾಣಿಕೆಯು ಸುಖವು ಸುಖ ಇದ್ದಾಗ ನಿನ್ನ ನೆನವು ಮರೆಯುವರು ಕಷ್ಟ ಬಂದಾಗ ನಿನ್ನ ಮೊರೆ ಹೋಗುವ...

ಭೂಮಿ ನುಂಗಿ ಅರಗಿಸಿಕೊಂಡವರು!

kavinagaraj ಮೇ ೨೮ ಲೇಖನ ೧ ವೀಕ್ಷಣೆ

     ಹಿಂದಿನ ಲೇಖನದಲ್ಲಿ ಸಾರ್ವಜನಿಕರಿಗೆ ತಲುಪಬೇಕಾಗಿದ್ದ ಸಾವಿರಾರು ಟನ್ನುಗಳಷ್ಟು ಪಡಿತರ ಆಹಾರ ಸಾಮಗ್ರಿಗಳು ಕಾಳಸಂತೆಯ ಮೂಲಕ ವಿಲೇವಾರಿಯಾಗಿ ಹೇಗೆ ಅಧಿಕಾರಿಗಳ ಮತ್ತು ಅಂಗಡಿ ಮಾಲಿಕರುಗಳ ಜೇಬುಗಳು ಭರ್ತಿಯಾದವು ಮತ್ತ...

ಕಥೆ: ಪರಿಭ್ರಮಣ..22

ನಾಗೇಶ ಮೈಸೂರು ಮೇ ೨೮ ಲೇಖನ ೨೨ ವೀಕ್ಷಣೆ

(ಪರಿಭ್ರಮಣ..(21)ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ' ಸದ್ಯಕ್ಕೆ ಅಜೈಲಿನ ವಾದ ಪಕ್ಕಕ್ಕಿಡೋಣ.. ಅದರ ಬಗ್ಗೆ ಮಾತಾಡಲು ಹೊರಟರೆ ಮತ್ತೊಂದು ಹೊಸ ಅಧ್...

ಕಥೆ : ನಿಯತ್ತಿನ ಘರ್ಷಣೆ

ಪಾರ್ಥಸಾರಥಿ ಮೇ ೨೮ ಬ್ಲಾಗ್ ೧೯ ವೀಕ್ಷಣೆ

ಕಥೆ : ನಿಯತ್ತಿನ ಘರ್ಷಣೆ ಗುರು ಕೈಗೆ ಕಟ್ಟಿದ್ದ ಗಡಿಯಾರ ನೋಡಿಕೊಂಡ. ಸಂಜೆ ಆರುಘಂಟೆ ದಾಟುತ್ತಿತ್ತು. ಅವನ ಮನಸ್ಸು ಅಯಾಚಿತವಾಗಿ ನೆನೆಯಿತು. ಬೆಂಗಳೂರಿನಲ್ಲಿ ಈಗ ಸಮಯ ರಾತ್ರಿ ಹತ್ತುವರೆ ಅಗಿರುತ್ತದೆ.  ಮನೆಯಲ್ಲಿ ಅಪ್ಪ...

ಲೂಟಿಕೋರರಿಗಿದು ಸುಭಿಕ್ಷಕಾಲ

kavinagaraj ಮೇ ೨೭ ಲೇಖನ ೩ ವೀಕ್ಷಣೆ

     ಹಣ ದುರುಪಯೋಗದ ಕಾರಣದಿಂದ ಸೇವೆಯಿಂದ ವಜಾಗೊಂಡಿದ್ದ ಗ್ರಾಮಲೆಕ್ಕಿಗನೊಬ್ಬ ಉಚ್ಛನ್ಯಾಯಾಲಯದಲ್ಲಿ ಇಲಾಖಾ ವಿಚಾರಣೆ ನ್ಯಾಯಯುತವಾಗಿ ನಡೆದಿಲ್ಲವೆಂದು ಮೇಲುಮನವಿ ಸಲ್ಲಿಸಿ, ಅದನ್ನು ನ್ಯಾಯಾಲಯವು ಎತ್ತಿಹಿಡಿದು ಅವನನ್ನು...

'ಧರ್ಮಾಧರ್ಮ' ( ಕವನ )

ಹನುಮಂತ ಅನಂತ ಪಾಟೀಲ ಮೇ ೨೬ ಬ್ಲಾಗ್ ೨೨೧ ವೀಕ್ಷಣೆ

    ನಮ್ಮ ಸಮಾಜ ಧಾರ್ಮಿಕ ಮತ್ತು ಅಧಾರ್ಮಿಕ ನೆಲೆಗಳಲ್ಲಿ ಸಮೀಕರಣಗೊಂಡ ಒಂದು ಸಂಕೀರ್ಣ ವ್ಯವಸ್ಥೆ ! ಇವುಗಳ ಮಾನದಂಡಗಳೇನು ಸೀಮಾರೇಖೆ ಯಾವುದು ನಿರ್ಣಯ ಹೇಗೆ ? ಇದೊಂದು ಬಗೆಹರಿಯದ ಸಾರ್ವಕಾಲಿಕ ಪ್ರಶ್ನೆ !  ...

ತಿಂದೂ ಹೋದ, ಕೊಂಡೂ ಹೋದ!

kavinagaraj ಮೇ ೨೫ ಲೇಖನ ೨ ವೀಕ್ಷಣೆ

     ಹಾಸನದ ಜಿಲ್ಲಾ ಪತ್ರಿಕೆ 'ಜನಮಿತ್ರ'ದಲ್ಲಿ ಪ್ರತಿ ಸೋಮವಾರ ನನ್ನ 'ಚಿಂತನ' ಅಂಕಣ ಮತ್ತು 'ಜನಹಿತ'ದಲ್ಲಿ ಪ್ರತಿ ಬುಧವಾರ ಆಡಳಿತಾತ್ಮಕ ವಿಷಯಗಳಿಗೆ ಸಂಬಂಧಿಸಿ 'ಜನಕಲ್ಯಾಣ' ಅಂಕಣ ಪ್ರಕಟವಾಗುತ್ತಿದೆ. 'ಜನಹಿತ'ದಲ್ಲಿ...

ಹನಿ ಕತೆ‍: ಸಂಕಟ‌

ದೀಕ್ಷಿತಾ ವರ್ಕಾಡಿ ಮೇ ೨೫ ಬ್ಲಾಗ್ ೩ ವೀಕ್ಷಣೆ

ಮಗನನ್ನು ಅಪಹರಣಕಾರರು ಅಪಹರಿಸಿದ್ದರು..ಆಕೆ ಅಳುತಿದ್ದಳು...ಅದೇ ಮನೆಯಲ್ಲಿ ಸಾಕುನಾಯಿ ಎರಡು ದಿನಗಳಿಂದ  ಅನ್ನ ಕೂಡಾ ಮುಟ್ಟದೆ ಕಣ್ಣೀರಿಡುತ್ತಿತ್ತು.ಅದರ ಮರಿಗಳನ್ನು ಮನೆಯವರು ತಮ್ಮ ಸ್ನೆಹಿತರಿಗೆ ಕೊಟ್ಟಿದ್ದರು.....!!...

ಕಥೆ: ಪರಿಭ್ರಮಣ..21

ನಾಗೇಶ ಮೈಸೂರು ಮೇ ೨೫ ಲೇಖನ ೨೦ ವೀಕ್ಷಣೆ

(ಪರಿಭ್ರಮಣ..(20)ರ ಕೊಂಡಿ - http://www.sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0... ) ವೇರ್ಹೌಸಿನ ಮೂಲೆಯೊಂದರತ್ತ ನಡೆದು ಷೆಲ್ಪುಗಳಿಂದ ಸರಕನ್ನು ಆಯ್ದುಕೊಳ್ಳುತ್ತಿದ್ದ ಸಿಬ್ಬಂದಿ...

ನನ್ನ ಮೊದಲ ಕಂಪಾಸ್ ಬಾಕ್ಸ.

ಮಂಜು ಹಿಚ್ಕಡ್ ಮೇ ೨೪ ಬ್ಲಾಗ್ ೫ ವೀಕ್ಷಣೆ

ಇತ್ತೀಚೆಗೆ ನಾಲ್ಕೈದು ತಿಂಗಳ ಹಿಂದೆ ನಾನು ನನ್ನ ಕಂಪ್ಯುಟರನಲ್ಲಿ ಏನೋ ಮಾಡುತ್ತಿರುವಾಗ ನನ್ನ ೩ ವರ್ಷದ ಮಗಳು ಬಂದು "ಪಪ್ಪಾ, ನನಗೆ ಇದೇ ತರ ಒಂದು ಕಂಪ್ಯುಟರ್ ಬೇಕಿತ್ತು" ಎಂದಳು. ನಾನು "ನಿನಗೆ ಈಗ ಯಾಕೆ, ಬೇಗ ದೊಡ್ಡವಳ...

ಮನಂ ಎಂಬ ಪುನರ್ಜನ್ಮದ ಪ್ರೇಮ ಕಥೆ..!

ರೇವನ್ ಜೇವೂರ ಮೇ ೨೪ ಲೇಖನ ೧೨ ವೀಕ್ಷಣೆ

ಮನ ಮಿಡಿಯೋ ಮನಂ...! ದಿವಂಗತ ನಾಗೇಶ್ವರ್ ರಾವ್ ಕೊನೆ ಚಿತ್ರ ಅಕ್ಕಿನೇನಿ ಫ್ಯಾಮಿಲಿ ಪ್ರೋಡಕ್ಷನ್ ಸಿನಿಮಾ ವಂಶವೃಕ್ಷದ ಎಂಟರ್​ ನಲ್ ಲವ್ ಸ್ಟೋರಿ ಅತಿಥಿ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಅಭಿನಯ         ----ಟಾಲಿವುಡ್​ನ...

ಕ್ರೂರ ಮಾನವ

ಅಶ್ವಥ ನಾರಾಯಣ ಆರ್ ಮೇ ೨೪ ಕವನ ೪೮೧ ವೀಕ್ಷಣೆ

ಬರದಲ್ಲಿನ ತುಸು ನೀರನ್ನು ಹೀರಿ ಕಾಡುತ್ತಿದ್ದಾನೆ ಸೂರ್ಯ, ಅದರೊಂದಿಗೆ ಕೊಡುತ್ತಿದ್ದಾನೆ ಸುಡುವ ಉರಿಯ, ತನ್ನ ಚಿಗುರು ಮಕ್ಕಳಿಗೆ ನೀರುಣಿಸಲಾಗದೆ ಕೊರಗುತ್ತಿದ್ದಾಳೆ ಭೂತಾಯಿ, ಸಾಕಿದ ಮಗ ಸಲಹುತ್ತಾನೆಂದು ನಂಬಿದ್ದ ತಾಯಿಗ...

ಬೆಲೆಯೇರಿಕೆ, ಆರ್ಥಿಕ ಹಿಂಜರಿತ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ

Anand Prasad ಮೇ ೨೩ ಲೇಖನ ೧ ವೀಕ್ಷಣೆ

ಭಾರತದಲ್ಲಿ ಚುನಾವಣೆ ನಡೆದು ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ.  ಹೊಸ ಸರ್ಕಾರ ಬಂದಿದೆ ಎಂದು ಬೆಲೆಯೇರಿಕೆ, ಆರ್ಥಿಕ ಹಿಂಜರಿತ ಕಡಿಮೆಯಾಗಬಹುದೇ ಎಂದು ನೋಡಿದರೆ ಅಂಥ ಸಾಧ್ಯತೆ ಕ್ಷೀಣವಾಗಿದೆ.  ಬೆಲೆಯೇರಿಕೆಗೆ ಪ್ರಧಾ...