ಸದ್ಯಕ್ಕೆ ತಪಸ್ಸೇ ಬ್ರಹ್ಮ
ಪುಟಾಣಿ ಬಾಲಕ ಗುರುವಿನೊಡನೆ ವಿನಮ್ರವಾಗಿ "ಹೇ ಗುರುವೆ ನನಗೆ ಬ್ರಹ್ಮವನ್ನು ಉಪದೇಶಿಸು" ಎಂದು ಕೇಳುತ್ತದೆ. ಬಾಲ್ಯದಲ್ಲಿ ಬ್ರಹ್ಮವನ್ನ ಅರಿಯ ಹೊರಟ ಬಾಲಕನನ್ನ ಮನದಲ್ಲೇ ಮೆಚ್ಚಿದ ಗುರುವು ನಗುತ್ತ. "ಮಗು, ನಿನಗೆ ಸದ್ಯಕ್ಕ...
೬೯ ಲೇಖನಗಳು
ಪುಟಾಣಿ ಬಾಲಕ ಗುರುವಿನೊಡನೆ ವಿನಮ್ರವಾಗಿ "ಹೇ ಗುರುವೆ ನನಗೆ ಬ್ರಹ್ಮವನ್ನು ಉಪದೇಶಿಸು" ಎಂದು ಕೇಳುತ್ತದೆ. ಬಾಲ್ಯದಲ್ಲಿ ಬ್ರಹ್ಮವನ್ನ ಅರಿಯ ಹೊರಟ ಬಾಲಕನನ್ನ ಮನದಲ್ಲೇ ಮೆಚ್ಚಿದ ಗುರುವು ನಗುತ್ತ. "ಮಗು, ನಿನಗೆ ಸದ್ಯಕ್ಕ...
ಕಡೂರಿನ ದಿನಗಳು - ನವರಾತ್ರಿ! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ! ನವರಾತ್ರಿ ಅಂದರೆ ಸಾಕು ಇವತ್ತಿಗೂ "ನಾವು ಆಚರಿಸುತ್ತಿದ್ದ ನವರಾತ್ರಿ ಕಡೂರಿನಲ್ಲಿ" ಯ ಸುಂದರ ನೆನಪು ಕಣ್ಣಿಗೆ ಕಟ್ಟಿದಂತಿದೆ. ನಾವಿದ್ದುದು ಕ...
ಸಂಬಂಧ....ಏಕೇ ಹೀಗೆ?? “ನಮ್ಮ ಸಂಸಾರ ಆನಂದಸಾಗರ....” ಹಾಡು ಕೇಳಿಬರುತ್ತಿತ್ತು. ಅವಳಿಗೂ ಅನ್ನಿಸಿತು “ಅರೆ ನನ್ನ ಸಂಸಾರವೂ ಹೀಗೆ ಇತ್ತು ಅಲ್ವಾ? ಎಷ್ಟೊಂದು ಕನಸು ಇತ್ತು ನನ್ನ ಹರೆಯದಲ್ಲಿ.ನನ್ನ ಮನೆ ನನ್ನ ಮಕ್...
ಎಲ್ಲರ ಮನೆಯಾಗೂ ಕೋಡುಬಳೆ ಅಮ್ಮನ ಕೈಗೆ ಮಾತ್ರ ಕೈಬಳೆ ! ---- ಆಯ್ತಂತೆ ಜೈಲುವಾಸ ಇಡ್ಲಿ ಅಮ್ಮನಿಗೆ ಆಗುವುದೆಂದೋ ಜೈಲುವಾಸ ಇಟಲಿ ಅಮ್ಮನಿಗೆ ------ ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ! ಕದ್ದು ನೀರು ಕುಡಿದಮೇಲೆ...
ಇನ್ಕ್ವಿಲಾಬ್ ಜಿಂದಾಬಾದ್. .... ಕ್ರಾಂತಿ ಚಿರಾಯುವಾಗಲಿ..... 'ಭಗತ್ ಸಿಂಗ್',ನೀವು ಭಾರತದ ಇತಿಹಾಸವನ್ನು ಸರಿಯಾಗಿ ಓದಿದ್ದರೆ ಖಂಡಿತವಾಗಿಯೂ ಈ ಹೆಸರು ಕೇಳಿದಾಗ ರೋಮಾಂಚಿತರಾಗುತ್ತೀರಿ..ಭಾರತಾಂಬೆಯ ವೀರಪುತ್ರನಾತ.ತಾನ...
"ಗೆಲುನಿನಲ್ಲಿ ಹಿಂದಿದ್ದು, ಸೋಲಿನಲ್ಲಿ ಮುಂಬಂದು, ಗುಂಪನ್ನು ಗುರಿ ಮುಟ್ಟಿಸುವ ವ್ಯಕ್ತಿಯೇ ನಿಜವಾದ ನಾಯಕ" ಸಂದರ್ಶನ ಒಂದರಲ್ಲಿ ಡಾ।। ಅಬ್ದುಲ್ ಕಲಾಂ ಹೇಳಿದ ಮಾತಿದು. ಅದಕ್ಕೂ ಮೊದಲು ಈ ಮಾತಿಗೆ ಪೂರಕವಾಗಿ, ತಮ್ಮ ನಿಜ...
ಹಬ್ಬಗಳು ಹಬ್ಬಗಳ ನೆನೆದರೆ ಮನೆಮಾಡುವುದು ಸಡಗರ ಏಕೆಂದರೆ ಅವು ಆಗಿಹುದು ವೈವಿದ್ಯತೆಯ ಆಗರ ಹತ್ತು ಹಲವು ಹಬ್ಬಗಳ ನಾಡಿದು ನಮ್ಮ ದೇಶ ನಾನಾ ಕಾರಣಗಳಿಗೆ ಹಬ್ಬಗಳಿರುವುದೇ ವಿಶೇಷ ಹಬ್ಬದ ದಿನ ಹತ್ತಿರ...
ಸಂಜೆ ನಾಲ್ಕರ ಹೊತ್ತು ಅಮ್ಮ ಬಿಸಿ ಬಿಸಿ ಕಾಫಿಮಾಡಿ ಅಡುಗೆ ಕೋಣೆಯಿಂದ ಕಿರಣನನ್ನು ಕೂಗುತ್ತಾರೆ. ಮನೆಯ ಜಗುಲಿಯ ಮೇಲೆ ಕುಳಿತ್ತಿದ್ದ ಕಿರಣ ಮನೆ ಎದುರುಗಡೆಬೇಲಿಗೆ ಸರಿಯಾಗಿ ಇರುವ ಉಣಗೊಲಿನ ಮಧ್ಯದಿಂದ ಮಣ್ಣಿ...
( ಪರಿಭ್ರಮಣ..56ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಹೀಗೆ ಹಂಚಿ ಹೋದ ಶಕ್ತಿ ಪ್ರಮಾಣ ಬೇರೆಯಾದ ಕಾರಣದಿಂದಲೆ ಬೇರೆ ಬೇರೆ ಕಾಯಗಳು, ವಸ್ತುಗಳು ಬೇರೆ...
ಎಲ್ಲೋ ಕೇಳಿದ ಕಥೆ:- ಒಬ್ಬ ಅಮೆರಿಕದವ ಪಾಕಿಸ್ತಾನಿ ಜೊತೆ ಚರ್ಚೆ ಮಾಡುತ್ತಿರುತ್ತಾನೆ.ಚರ್ಚೆಯ ನಡುವೆ ಅಮೆರಿಕನ್ ಹೇಳುತ್ತಾನೆ,ನಾನು ೧೦೦ ಜನ ಪಾಕಿಸ್ತಾನಿಯನ್ನರನ್ನು ಮತ್ತು ಅವರ ಜೊತೆ ಒಂದು ಕತ್ತೆಯನ್ನು ಕೊಲ್ಲುವೆನೆಂದ...
ಮೊದಲೆಲ್ಲ ಪ್ರಧಾನಿಗಳು ವಿದೇಶ ಪ್ರವಾಸ ಹೊರಟಾಗ ಸರ್ಕಾರದ ಖರ್ಚಲ್ಲೆ ತಮ್ಮ ಜೊತೆ ೨೦ ರಿಂದ ೩೦ ಪತ್ರಕರ್ತರ ತಂಡವನ್ನು ಕರೆದುಕೊಂಡು ಹೋಗುತ್ತಿದ್ದರು.ಆದರೆ ಮೋದಿಜಿ ಬಂದ ಮೇಲೆ ಇದಕ್ಕೆ ತಿಲಾಂಜಲಿ ಹಾಡಿದ್ದಾರೆ. ಈ ಮೂಲಕ ಸಾ...
ಚಿತ್ರ ಕೃಪೆ: ವಿಕೀಪೀಡಿಯಾದಿಂದ http://en.m.wikipedia.org/wiki/Navratri ಇಂದು ಈ ಬಾರಿಯ ನವರಾತ್ರಿಯ ಆರಂಭದ ದಿನ (ಸೆಪ್ಟಂಬರ 25). ಎಂದಿನಂತೆ ಒಂಭತ್ತು ಹೆಜ್ಜೆಯಿಡುತ್ತ ಆಯುಧಪೂಜೆ ಮತ್ತು ನಂತರ ವಿಜಯ ದಶಮಿಯತ್ತ...
ಚಿತ್ರ ಕೃಪೆ - ಇಸ್ರೊ:http://www.isro.org/mars/home.aspx ಅಂದುಕೊಂಡಿದ್ದಂತೆ ಎಲ್ಲಾ ಸರಿಯಾಗಿ ನಡೆದು ಕೊನೆಗೂ ಇಸ್ರೋದ ಹೋದ ವರ್ಷದ ದೀಪಾವಳಿ ಪಟಾಕಿ ತನ್ನ ನಿಶ್ಚಿತ ಗುರಿ ಸೇರುವುದರಲ್ಲಿ ಯಶಸ್ವಿಯಾಗಿದೆ - 'ಠುಸ್...
ಮಿಸ್ಪರ್ ಕಿಮ್ಮನೆ ಇದನ್ನು ಓದಿ ಸ್ವಲ್ಪ ಸುಮ್ಮನೆ. ... ಅಕ್ಷರ ದಾಸೋಹ ಕ್ಷೀರಭಾಗ್ಯ ಸುವರ್ಣ ಆರೋಗ್ಯ ಚೈತನ್ಯ ಸೈಕಲ್ ವಿತರಣೆ ಪಠ್ಯಪುಸ್ತಕ ವಿತರಣೆ ಬ್ಯಾಗ್ ವಿತರಣೆ ಚಿಣ್ಢರ ಅಂಗಳ ಕೂಲಿಯಿಂದ ಶಾಲೆಗೆ ಬಾ ಬಾಲೆ ಶಾಲೆಗೆ...
(ಪರಿಭ್ರಮಣ..55ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ನಿಜ ಹೇಳಬೇಕಾದರೆ ದ್ವಂದ್ವ ಸಿದ್ದಾಂತಕ್ಕೆ ಬೆಳಕನ್ನು ಮೀರಿಸಿದ ಮಾತ್ತೊಂದು ಸೂಕ್ತ ಉದಾಹರಣೆಯ...
ಗುರೂ,ಸುಧಾರಿಸಿಕೊ ಒಂಚೂರು. .. ಭಾರತ ಭವ್ಯ ಗುರುಪರಂಪರೆಯನ್ನು ಹೊಂದಿರುವ ದೇಶ.ವಸಿಷ್ಠ-ರಾಮ,ದ್ರೋಣ-ಅರ್ಜುನ,ರಾಮದಾಸ-ಶಿವಾಜಿ,ಪರಮಹಂಸ-ಸ್ವಾಮಿ ವಿವೇಕನಾಂದ ಹೀಗೆ ಜಗತ್ತಿಗೆ ಮಾದರಿಯಾಗುವಂತಹ ಗುರು ಶಿಷ್ಯರ ಉದಾಹರಣೆಗಳು...
ಗುರೂ,ಸುಧಾರಿಸಿಕೊ ಒಂಚೂರು. .. ಭಾರತ ಭವ್ಯ ಗುರುಪರಂಪರೆಯನ್ನು ಹೊಂದಿರುವ ದೇಶ.ವಸಿಷ್ಠ-ರಾಮ,ದ್ರೋಣ-ಅರ್ಜುನ,ರಾಮದಾಸ-ಶಿವಾಜಿ,ಪರಮಹಂಸ-ಸ್ವಾಮಿ ವಿವೇಕನಾಂದ ಹೀಗೆ ಜಗತ್ತಿಗೆ ಮಾದರಿಯಾಗುವಂತಹ ಗುರು ಶಿಷ್ಯರ ಉದಾಹರಣೆಗಳು...
ನಡೆ ಮರಗಿಡದ ಹಾಗೇಕೆ ಬೇರ್ಬಿಟ್ಟು ನಿಂತಿರುವೆ ಅಡಿಕಿತ್ತು ನಡೆದಾಡು ನಿಲ್ಲದಿರು ಎಂದಿಗೂ ಬೇರಲ್ಲ ಕಾಲುಗಳು ನಿಂತಿರಲು ಒಂದುಕಡೆ ಕಾಲು ಬೇರಾದಾಗ ಬೇರೆಲ್ಲಾ ಬರಿದಾಯ್ತು. ಬೆಳೆದ ಬೇರ್ಕತ್ತರಿಸು ಬೇರ್ಪಡಿಸು ಕಾಲುಗಳ ನಿಲ್...
(ಕರ್ಮವೀರ ವಾರಪತ್ರಿಕೆಯಲ್ಲಿ ಪ್ರಕಟಿತ) ದಿನ ಅರಳಿ ಸಾಯುವ ಹೂವಿಗೆ ಎಸಳಿನ ಮಿಡಿತ ಹೊಸ ದಿನದಿ ಹಸಿರು ಗಿಡ ಮತ್ತೊಮ್ಮೆ ಬಸಿರಾಗಿ ಪ್ರಸವಿಸಿದ ಸಾವಿರ ಕಂಪಿನ ಪುಷ್ಪಗಳ ಸೆಳೆತ ದಿನ ಸತ್ತ ಮಕ್ಕಳಿಗೆ ಗೋಳಾಡಿ ಅಳುವುದೇ ಗಿಡ...
ಮನಸು ಮಾತಾಯ್ತು ಮಾತು ಕವಿತೆಯಾಯ್ತು ಆ ಕವಿತೆಗೆ ಸಿಕ್ಕ ರಾಗ ನೀನು ನನ್ನ ಸ್ನೇಹವೇ ನನ್ನ ಕವಿತೆ ಪಲ್ಲವಿ ನೀನು ಅದರ ಚರಣ ಮಾತ್ರ ನಾನು ನನ್ನ ಬಿಟ್ಟು ದೂರ ಹೋಗಿ ಮಾಡದಿರು ನನ್ನನು ಪಲ್ಲವಿ ಇಲ್ಲದ ಚರಣವ ಕವಿತೆ ಪದಗಳು ಮ...