ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2015

ಜೂನ್ 2015

೯೯ ಲೇಖನಗಳು

ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ... ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಜೂನ್ ೩೦ ಬ್ಲಾಗ್ ೧೩೪ ವೀಕ್ಷಣೆ

ರಾಜಸ್ಥಾನವೆಂಬ ಸ್ವರ್ಗದ ತುಣುಕು-7 : ಚಲ್ಲಿದರು ಮಲ್ಲಿಗೆಯಾ, ಬಾಣಾಸೂರ ಏರಿಮ್ಯಾಗೆ... ಮಳೆನಿಂತ ಮೇಲೂ ಮರದ ಹನಿ ನಿಲ್ಲದ ಹಾಗೆ ಮರಳರಾಣಿ ಜೈಸಲ್ಮೇರ್‍ನಿಂದ ಹೊರಟು ಬರುವಾಗ ಚಂದದ ಬಾಲ್ಯದ ಗುಬ್ಬಚ್ಚಿಗಳನ್ನು ತನ್ನ ಮಡಿಲ...

ಸುಜ್ಹೋ ಎಂಬ ಸುಲಕ್ಷಣೆ ‍ ೨ -

ವೇದಾ ಅಠವಳೆ ಜೂನ್ ೩೦ ಲೇಖನ ೮ ವೀಕ್ಷಣೆ

ಮಾರನೇದಿನ ಉಪಾಹಾರ ಮುಗಿಸಿ ‘ಲಿಂಗ್ ಶಾನ್’ ಬುದ್ಧನ ದರ್ಶನಕ್ಕೆ ಹೋದೆವು. ಉಶಿ [wuxi]ಎಂಬಲ್ಲಿನ ಲಾಂಗ್ ಶನ್ ಪರ್ವತಗಳ ನಡುವೆ ಬಿಸಿಲು, ಮಳೆ, ಚಳಿಗೆ ಬೆದರದೆ ಕೃಪಾದೃಷ್ಟಿ ಬೀರುತ್ತಿದ್ದಾನೆ ಈ ಮಹಾತ್ಮ. 88ಮೀಟರ್ ಎತ್ತರದ...

ಮನಸೇ ದೇವಾಲಯ

kavinagaraj ಜೂನ್ ೩೦ ಲೇಖನ ೩೬ ವೀಕ್ಷಣೆ

     ದೇವಸ್ಥಾನ, ಮಠ, ಚರ್ಚು, ಮಸೀದಿ ಇತ್ಯಾದಿಗಳ ಮೂಲ ಉದ್ದೇಶ ಮರೆಯಾಗಿಬಿಟ್ಟಿದೆಯೇನೋ ಎಂಬ ಭಾವನೆ ಈ ಲೇಖನಕ್ಕೆ ಪ್ರೇರಣೆಯಾಗಿದೆ. ದೇವಸ್ಥಾನವೆಂದರೆ ದೇವರು ಇರುವ ಸ್ಥಳ ಎಂಬ ಕಲ್ಪನೆಗೆ ಹೆಚ್ಚು ಒತ್ತು ಬಂದಿರುವುದು ಎಷ್...

ದೇವನನು ಬಂಧಿಸಲು ಹೊರಟ ಲಿಪಿಕಾರ...

ಹರಿ ಪ್ರಸಾದ್ ಜೂನ್ ೨೯ ಬ್ಲಾಗ್ ೧ ವೀಕ್ಷಣೆ

ದೇವನನು ಬಂಧಿಸಲು ಹೊರಟ ಲಿಪಿಕಾರ...   ಸುಟ್ಟ ಕಟ್ಟಿಗೆ ಇದ್ದಿಲನ್ನು ನುಣ್ಣಗೆ ಅರೆದು, ಕಿತ್ತು  ಒಣಗಿಸಿದ ತಾಳೆಯ ಪತ್ರಗಳ ಕೊರೆದು, ಒಟ್ಟುಗೂಡಿಸಿ, ಪತ್ರಗಳ ದಾರದೊಳು ಕಟ್ಟಿ, ಭಕ್ತಿಯೊಳಗೆಡಬಲದೊಳೆಮ್ಮ ಕೆನ್ನೆಯ ಮುಟ್...

ನಿರ್ಮಾನುಷ ಪಟ್ಟಣದ ನೆಲದ ತು೦ಬೆಲ್ಲ ಮನುಷ್ಯನ ನೆತ್ತರೇ ಹರಡಿತ್ತು... !!

ಗುರುರಾಜ ಕೊಡ್ಕಣಿ ಜೂನ್ ೨೮ ಲೇಖನ ೨ ವೀಕ್ಷಣೆ

ಸ್ಥಳೀಯರು ಆ ಪಟ್ಟಣವನ್ನು ತೊರೆದು ತು೦ಬ ದಿನಗಳಾಗಿರಲಿಲ್ಲ ಎನ್ನುವುದಕ್ಕೆ ಅಲ್ಲಿನ ಮನೆಗಳ ಅ೦ಗಳದಲ್ಲಿ ಚೆಲ್ಲಾಪಿಲ್ಲಿಯಾಗಿಬಿದ್ದಿದ್ದ ಬಟ್ಟೆಗಳು ಸಾಕ್ಷಿಯಾಗಿದ್ದವು.ಅಲ್ಲಿನ ಜನ ಅದ್ಯಾವ ಪರಿ ಭಯಭೀತರಾಗಿದ್ದರೆ೦ದರೆ ತಮ್ಮ...

ಮನುಷ್ಯನ ಸ್ವಭಾವ ಹೇಗಿರಬೇಕು?

Nagesh Pai Kundapur ಜೂನ್ ೨೮ ಬ್ಲಾಗ್ ೫೧ ವೀಕ್ಷಣೆ

ಸರಳ ಪ್ರಾಮಾಣಿಕತೆ ಪಾರದರ್ಶಕವಾಗಿ ಅರಿ ಷಡ್ ವೈರಿಗಳು ಕಾಮ,ಕ್ರೋಧ,ಲೋಭ,ಮೋಹ,ಲೋಭ,ಮಧಮತ್ತು ಮತ್ಸರದಿಂದ ದೂರ ಅತೀ ಆಶೆಯಿಲ್ಲದೆ ಪರೋಪಕಾರಿಯಾಗಿ ಇರಬೇಕು ಮುಂಜಾನೆಯ ಶುಭಾಶಯಗಳು ವ್ಯಕ್ತಿತ್ವ ವಿಕಸನೆ ಕೇಂದ್ರ ಮೈಸೂರು ಕು...

ರಾಜಕೀಯ‌ ಡೊಂಬರಾಟ‌ , ಬಡಪಾಯಿಗಳ‌ ತಿಕ್ಕಾಟ‌

ಶಬೀರ್ ಆಹಮದ್ ಕಾಟಿಪಳ್ಳ ಜೂನ್ ೨೮ ಲೇಖನ ೨ ವೀಕ್ಷಣೆ

ಶತಮಾನಗಳು ಕಳೆದು ಹೋಗುತ್ತಿದೆ. ನಿರಂತರ ರಾಜನೀತಿಗಳ ನಿರಂಕುಶ ಪ್ರಭುತ್ವ,ರಾಜಕೀಯ ವ್ಯವಸ್ಥೆಗಳು ಸಮಾಜದ, ಸಂಸ್ಕ್ರಿತಿಯ ಅಭ್ಯುದಯಕ್ಕೆ ಒಂದಲ್ಲಾ ಒಂದು ರೀತಿಯಲ್ಲಿ ಸಹಕಾರ ನೀಡಿ, ಈ ದೇಶವನ್ನೂ, ಈ ಸಮಾಜವನ್ನೂ ಅದರೊಂದಿಗೆ...

ಸುಜ್ಹೋ ಎಂಬ ಸುಲಕ್ಷಣೆ

ವೇದಾ ಅಠವಳೆ ಜೂನ್ ೨೮ ಲೇಖನ ೮ ವೀಕ್ಷಣೆ

ಸುಜ್ಹೋ ಎಂಬ ಸುಲಕ್ಷಣೆ                                                              ಕೆಲ ತಿಂಗಳ ಹಿಂದೆ ಒಂದು ಭಾನುವಾರ ಕಂಪ್ಯೂಟರಿನಲ್ಲಿ ತದೇಕದೃಷ್ಟಿ ನೆಟ್ಟಿದ್ದ ನನ್ನ ಪತಿ ಇದ್ದಕ್ಕಿದ್ದಂತೆಯೇ “ನಾವು...

ಲಂಬಿಸುವತ್ತ ಚಿತ್ತ

ಅನಂತ ರಮೇಶ್ ಜೂನ್ ೨೭ ಕವನ ೩೩೯ ವೀಕ್ಷಣೆ

ಬದುಕು ಬದುಕಲಾಸೆ ಗಟ್ಟಿಮುಟ್ಟಿನ ಎಲುಬು ಪುಷ್ಟ ಮಾಂಸಲ ತೊಗಲು ಬಿಸಿ ಆರದ ದೇಹ ಹೊತ್ತು ಬಸಿದು ಹೋಗುವ  ಅರಿವಿಗೆ ಒಡ್ಡನ್ನಿಟ್ಟು ಅಡ್ಡ ಗೋಡೆಯನ್ನೇರಿ  ಕುಪ್ಪಳಿಸಿ  ಹರಿವ ನಿರಂತರದಲ್ಲಿ  ಉಗ್ಗಿ ನುಗ್ಗುವಾಸೆ ಜನನದೀಚೆ ಬ...

ವ್ಯಕ್ತಿತ್ವ ವಿಕಸನ ಕೇಂದ್ರ ಮೈಸೂರು-ಪ್ರಕಟಣೆಗಳು

Nagesh Pai Kundapur ಜೂನ್ ೨೭ ಲೇಖನ ೫ ವೀಕ್ಷಣೆ

ಭಾನುವಾರದ ಸಂಚಿಕೆ ಸೇರಿ ಸಂಪದ ದಲ್ಲಿ ನಿರಂತರವಾಗಿ ಸಮಾಜದ ಯುವಜನತೆಗೆ ಶ್ರೇಯಸ್ಸಿಗಾಗಿ ಮಾನವ ಸಂಪನ್ಮೂಲಗಳು ನಮ್ಮ ಭಾರತದಲ್ಲಿ ಇದೆ.ಇದನ್ನು ಬಳಸುವುದು ಜವಾಬ್ದಾರಿ ಕೆಲಸವಾಗಿದೆ ಮುಂಜಾನೆಯ ಶುಭಾಶಯಗಳು , ವಾರದ ವ್ಯಕ್ತ...

ಕಲಾ ಉಗಮ

ಹನುಮಂತ ಅನಂತ ಪಾಟೀಲ ಜೂನ್ ೨೭ ಬ್ಲಾಗ್ ೪ ವೀಕ್ಷಣೆ

  ಕಲ್ಪನೆ ಮತ್ತು ವಿವೇಕಗಳು ಕಲೆಯ ಮೂಲ ವಸ್ತುಗಳು ಶಕ್ತಿಶಾಲಿ ಕಲ್ಪನೆಯಿಂದ ಮಾತ್ರ ಮರು ಸೃಷ್ಟಿ ಸಾಧ್ಯ   ಕಲಾವಿದನ ಮಹೋನ್ನತಿಯಡಗಿರುವುದು ಕಲ್ಪನಾ ಗ್ರಹಿಕೆಯಲ್ಲಿ ಮುಗ್ಧ ಕಲಾರಸಿಕ ವಶವರ್ತಿಯಾಗುವುದು ಆತನ...

ಅಮಲು....!!!

ಸೌಮ್ಯ ಭಟ್‍, ತೀರ್ಥಹಳ್ಳಿ ಜೂನ್ ೨೭ ಕವನ ೬೩೨ ವೀಕ್ಷಣೆ

1. ಕಣ್ಣಲ್ಲೇ ಕರೆಯದಿರು ಹುಡುಗ ಕೂತಲ್ಲೇ ಕರಗಿಹೋದೇನು.... ಒಂಚೂರು ಪ್ರೀತಿಗಾಗಿ ನಿಂತಲ್ಲೇ ಉಳಿದು ಹೋದೇನು....!! 2. ನಿನ್ನೆದೆಯ ಹಾಡಿಗೆ ಪದವಾಗುವಾಸೆ ಮುಸ್ಸಂಜೆ ತಂಪಿನಲಿ ನಿನ್ನೊಡನೆ ಕಳೆದೋಗುವಾಸೆ ನಿನ್ನೆಲ್ಲ ಹ...

ಇಂದಿನ ಸಮಷ್ಯೇ ರೈತರ ಆತ್ಮಹತ್ಯೆ ಒಂದೇ ಕೊನೆಯ ಮಾರ್ಗವೇ/

Nagesh Pai Kundapur ಜೂನ್ ೨೬ ಬ್ಲಾಗ್ ೧ ವೀಕ್ಷಣೆ

ನಾವು ದಿನ ನಿತ್ಯ ಆಹಾರದಲ್ಲಿ ಅನ್ನದಾತನ ರೈತನ ಬಗ್ಗೆ ಚಿಂತಿಸಬೇಡವೇ ಅವನ ಸಾಲ ಭಾಧೆ ಕೊನೆಯಲ್ಲಿ ಆತ್ಮಹತ್ಯೆ ನಿರ್ದಾರಕ್ಕೆ ಸಮಾಜದಲ್ಲಿ ಗಿರವಿ,ಬ್ಯಾಂಕುಗಳು ಸರಕಾರದಿಂದ ಸಹಾಯ ಹಸ್ತಕ್ಷೇಪ ಏಕೇ ಬರುವುದಿಲ್ಲಾ ವ್ಯಕ್ತಿತ್...

1975-77ರ ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ಹಾಸನ ಜಿಲ್ಲೆ ವಹಿಸಿದ ಪಾತ್ರ [Role of Hassan district in the struggle against Emergency -1975-77]

kavinagaraj ಜೂನ್ ೨೬ ಲೇಖನ ೧೬ ವೀಕ್ಷಣೆ

ಭಾರತದ ಸ್ವಾತಂತ್ರ್ಯಾನಂತರದ ಕಪ್ಪು ಇತಿಹಾಸವಾಗಿರುವ ತುರ್ತುಪರಿಸ್ಥಿತಿ ಘೋಷಿತವಾಗಿ 40 ವರ್ಷಗಳಾದ ಸಂದರ್ಭಕ್ಕಾಗಿ ಈ ಲೇಖನ.      ಪರಕೀಯರ ಸಂಕೋಲೆಯಿಂದ 1947ರಲ್ಲಿ ದೇಶ ಸ್ವತಂತ್ರಗೊಂಡ ಕೇವಲ 28 ವರ್ಷಗಳ ನಂತರದಲ್ಲಿ ಸ...

ಪೋಷಕರಿಗೆ ಕೆಲವು ಸಲಹೆಗಳು

ಹರಿ ಪ್ರಸಾದ್ ಜೂನ್ ೨೬ ಲೇಖನ ೧೫ ವೀಕ್ಷಣೆ

ಬಾಲ್ಯದಲ್ಲಿ ಕಲಿತದ್ದೇ ಬದುಕಿನಲ್ಲಿ ಉಳಿಯುವುದರಿಂದ ಪೋಷಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ಒಳ್ಳೆಯ ಸಂಸ್ಕಾರಗಳನ್ನು ಕಲಿಸಬೇಕು. "ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ" ಎಂಬ ಮಾತನ್ನು ಕೇಳಿದ್ದೀರಲ್ಲವೇ...? ಹಾಗೆ ನಾವು...

ಪವಿತ್ರ ಸಂಭಂಧಗಳು

Nagesh Pai Kundapur ಜೂನ್ ೨೫ ಬ್ಲಾಗ್ ೫ ವೀಕ್ಷಣೆ

ದಾಂಪತ್ಯದಲ್ಲಿಆನಂದ ನೆಮ್ಮದಿ ಕಾಣಬೇಕು ಸುಖ ಸಂಸಾರಕ್ಕೆ ಹೊಂದಾಣಿಕೆಗೆ ಮುಖ್ಯ ಸ್ಥಾನವಿರಲಿ

ಮನುಷ್ಯನ ಜೀವನ ಭಗವಂತ ಆಡಿಸುವಾತನ ಆಟ

Nagesh Pai Kundapur ಜೂನ್ ೨೫ ಲೇಖನ ೯ ವೀಕ್ಷಣೆ

ಚದುರಂಗ ಮತ್ತು ಹಾವು ಏಣಿ ಆಟ ಬಾಲ್ಯದಲ್ಲಿ ಆಡಿರುವುದು ನೆನಪಿದೆಯೇ ಏಣಿಯಲ್ಲಿ ಹತ್ತುವ ನಮ್ಮ ಪ್ರಯತ್ನ,ಹಾವುಗಳಿಂದ ತಪ್ಪಿಸಲು ಕವಡೆಯ ಚಾಲನೆ,ಸುರಕ್ಷತೆಯ ಮುನ್ನಡೆಸುವ ಚಿತ್ರಣಗಳು ಆನಂದ/ನೆಮ್ಮದಿಯಿಂದ ಬಾಳೋಣ ಕುಂದಾಪು...

ಪ್ರಜ್ಞಾಚಕ್ಷು ವಿರಜಾನಂದರ ಸಾಧನೆ

kavinagaraj ಜೂನ್ ೨೪ ಲೇಖನ ೧೩ ವೀಕ್ಷಣೆ

      ಮಹರ್ಷಿ ದಯಾನಂದ ಸರಸ್ವತಿಯವರಂತಹ ಪುರುಷ ಸಿಂಹನನ್ನು ಜಗತ್ತಿಗೆ ಧಾರೆಯೆರೆದು ಕೊಟ್ಟ ವಿರಜಾನಂದರು ಹುಟ್ಟು ಕುರುಡರು. ಮೂಲತಃ ಪಂಜಾಬಿನ ಕರ್ತಾರಪುರದಲ್ಲಿ ಕ್ರಿ.ಶ. 1778ರಲ್ಲಿ ಜನಿಸಿದ ಅವರು ಚಿಕ್ಕಂದಿನಲ್ಲೇ ತಂದೆ...

ಕಳೆದು ಹೋದ ಬೀಗದ ಕೀ

Rashmi Kasaragod ಜೂನ್ ೨೪ ಬ್ಲಾಗ್ ೬೬ ವೀಕ್ಷಣೆ

ನಮ್ಮ ಪಿಜಿಯ ಮೂರನೇ ಮಹಡಿಯಲ್ಲಿದ್ದ ನನ್ನ ರೂಮಿನಿಂದ 6 ನೇ ಮಹಡಿಗೆ ಹೋಗುತ್ತಿದ್ದೆ, ಬಟ್ಟೆ ಒಗೆಯೋಕೆ. ಬಟ್ಟೆ ತುಂಬಿದ ಬಕೆಟ್ ಹಿಡ್ಕೊಂಡು ಒಂದೊಂದೇ ಮೆಟ್ಟಿಲು ಹತ್ತುತ್ತಿರಬೇಕಾದರೆ 5ನೇ ಮಹಡಿಯಲ್ಲಿ ನೀಲಿ ಡಸ್ಟ್ ಬಿನ್ ಪ...