ಮುಖಪುಟ / ಲೇಖನ ಆರ್ಕೈವ್ಸ್ / ಜನವರಿ 2016

ಜನವರಿ 2016

೪೮ ಲೇಖನಗಳು

ವರಕವಿಗೊಂದು ನಮನದ ಹೊತ್ತು..

ನಾಗೇಶ ಮೈಸೂರು ಜನ ೩೦ ಲೇಖನ ೧೦ ವೀಕ್ಷಣೆ

(Photo source wikipedia: https://en.m.wikipedia.org/wiki/File:DRBendre.jpg)   ಜನವರಿ 31 ವರಕವಿ ದ.ರಾ.ಬೇಂದ್ರೆ ಜನ್ಮದಿನ. ಜನ್ಮತಃ ಕವಿಯಾಗಿ ಕಾವ್ಯಧಾರೆಯ ಸುಗ್ಗಿ ಹರಿಸಿದ ಈ ಕರ್ನಾಟಕ ಕುಲ ತಿಲಕರ ಎಲ್ಲಾ...

ವಿದಾಯ‌ (ನೀಳ್ಗತೆ) ‍‍‍‍ ‍‍‍

ಟಿ.ತಿಮ್ಮಪ್ಪ ಜನ ೩೦ ಲೇಖನ ೧ ವೀಕ್ಷಣೆ

                                                                                                      -1-      ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ...

ವಿದಾಯ‌ (ನೀಳ್ಗತೆ) ೧

ಟಿ.ತಿಮ್ಮಪ್ಪ ಜನ ೩೦ ಲೇಖನ ೦ ವೀಕ್ಷಣೆ

                   ಬೆಂಗಳೂರಿನ ಬನಶಂಕರಿಯಲ್ಲಿದ್ದ ಆ ಒಂದಸ್ತಿನ ವಿಶಾಲ ಬಂಗಲೆಯಲ್ಲಿ ಸಂಭ್ರಮವೋ ಸಂಭ್ರಮ. ಅಂದು ಯುಗಾದಿ ಹಬ್ಬ. ಪ್ರತಿವರ್ಷದಂತೆ ಆ ಮನೆಯ ಹೆಣ್ಣುಮಕ್ಕಳು, ಅಳಿಯಂದಿರು ಮತ್ತು ಮಕ್ಕಳೆಲ್ಲಾ ಸೇರಿ ಮನೆ ಕ...

ನಮ್ಮ ಮನೆಯಲ್ಲಿ ಗಾ೦ಧೀಜಿ - ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಜನ ೨೯ ಲೇಖನ ೧೧ ವೀಕ್ಷಣೆ

P { margin-bottom: 0.21cm; }A:link { }  ನಮ್ಮ ಮನೆಯಲ್ಲಿ ಗಾ೦ಧೀಜಿ -ಪಾಲಹಳ್ಳಿ ವಿಶ್ವನಾಥ್  ನಮ್ಮ ತ೦ದೆಯವರ ಪೀಳಿಗೆಯಲ್ಲಿ ಗಾ೦ಧೀಜಿಯವರಿ೦ದ ಆಕರ್ಷಿತರಾಗದವರು ಕಡಿಮೆ. ಆ ಪೋರಬ೦ದರಿನ ಕಿ೦ದರಜೋಗಿಯ ಪು೦ಗಿನಾದದಲ್ಲ...

ಗಣರಾಜ್ಯೋತ್ಸವ ಮತ್ತು ಹೊಲಾಂಡೆ ಭಾರತ ಭೇಟಿ

ಕೀರ್ತಿರಾಜ್ ಜನ ೨೮ ಲೇಖನ ೨ ವೀಕ್ಷಣೆ

ಭಾರತದ ವಿದೇಶಾಂಗ ನೀತಿಯ ಈವರೆಗಿನ ವರಸೆಗಳನ್ನು ಗಮನಿಸಿದರೆ ದೇಶವು ಐರೋಪ್ಯ ರಾಷ್ಟ್ರಗಳೊಂದಿಗಿನ ಸಂಬಂಧಗಳನ್ನು ಆರ್ಥಿಕ ವಲಯಗಳಿಗಷ್ಟೇ ಸೀಮಿತಗೊಳಿಸಿತ್ತು. ಮಾತ್ರವಲ್ಲದೆ ಐರೋಪ್ಯ ರಾಷ್ಟ್ರಗಳ ಜೊತೆ ರಾಜತಾಂತ್ರಿಕ ಸಂಬಂಧಗ...

ಪಂಚಕರ್ಮರು - ಸಣ್ಣ ಕಥೆ

mahesh kalal ಜನ ೨೮ ಲೇಖನ ೭ ವೀಕ್ಷಣೆ

  ಕತ್ತಲೆಯ ಗರ್ಭ ಸೀಳಿ ಬೆಳಕು ಹರಿಯುವ ಮುನ್ನ ಸ್ಟೇಷನ್ ತಲುಪಿದ ಗಾಡಿ ಕೂಡಲೇ ಇಳಿಯಿರಿ ಎಂಬಂತೆ ತನ್ನ ಶಂಖನಾದವ ಮೊಳಗಿಸಿತು. ಎಲ್ಲಡೆ ಗಾಢಂಧಕಾರ ಗಾಡಿ ಸ್ಟೇಷನ್‍ನಲ್ಲಿ ಬಂದು ನಿಂತಿದ್ದರೂ ಕರೆಂಟ್ ಇಲ್ಲದ್ದರಿಂದ ಯಾವ ಸ್...

ಸಣ್ಣಕಥೆ: ನೀತಿ ಸೂತ್ರದ ಸುತ್ತ..

ನಾಗೇಶ ಮೈಸೂರು ಜನ ೨೭ ಲೇಖನ ೮೮ ವೀಕ್ಷಣೆ

ಗಾಜಿನ ಎತ್ತರದ ಪಾರದರ್ಶಕ ಗೋಡೆಯ ಮೂಲಕ ಕಾಣುತ್ತಿದ್ದ ಮಂಜು ಮುಸುಕಿದ, ತಂಪಾಗಿಯೂ ಜಗಮಗಿಸುವ ವಾತಾವರಣದತ್ತ ನೋಡಿದೆ, ಬಲವಂತವಾಗಿ ಹೊರಡಲ್ಹೊರಟ ಆಕಳಿಕೆಯನ್ನು ಹಸ್ತದಿಂದ ಪ್ರತಿಬಂಧಿಸಿ ಬಲವಾದ ನಿಶ್ವಾಸವಾಗಿ ಪರಿವರ್ತಿಸಲೆ...

ನಾನು ನೋಡಿದ ಸಿನಿಮಾ

kamalabelagur ಜನ ೨೫ ಬ್ಲಾಗ್ ೫ ವೀಕ್ಷಣೆ

ನಾನು ನೋಡಿದ ಸಿನಿಮಾ ಡಾ ಬಿಜು ರವರ  -- "Veettilekkulla Vazhi". (The Way home). ಚಿಕ್ಕದಾದರೂ ಮನ ಕಲಕುವ ಕಥೆ ಹೊಂದಿದ್ದು ಭಯೋತ್ಪಾದಕತೆಯ ವಿರುದ್ಧ ಕಟುವಾದ ಸಂದೇಶವನ್ನು ನೀಡುವಲ್ಲಿ ಯಶಸ್ವಿಯಾಗಿದೆ .  ದೆಹಲಿಯ...

ನನ್ನ ಶಿವ - ೪

ವಿನುತ ಬೋ.ಕುಮಾರಸ್ವಾಮಿ ಜನ ೨೫ ಕವನ ೭೫೫ ವೀಕ್ಷಣೆ

ಮುಗ್ಧ ರಂತೆ ನಟಿಸಿ ಸದಾ ಮೌನಿಯಾಗಿರುವವರ, ಸ್ನೇಹವ ಮೆಚ್ಚಿ ಕೊಂಡಾಡಿ ಕೊನೆಗೆ ಬೇಯುವುದಕ್ಕಿಂತ... ನಟನೆ ಬಾರದೆ ಮಾತನಾಡಿ ಮುನಿಸಿಕೊಳ್ಳುವವರ, ಮುದ್ದಿಸಿಯಾದರು ಸ್ನೇಹ ಗಿಟ್ಟಿಸಿಕೋ ಎನ್ನುವ ನನ್ನ ಶಿವ ಬೋ.ಕು.ವಿ

ನನ್ನ ಶಿವ - ೪

ವಿನುತ ಬೋ.ಕುಮಾರಸ್ವಾಮಿ ಜನ ೨೫ ಕವನ ೭೪೭ ವೀಕ್ಷಣೆ

ಮುಗ್ಧ ರಂತೆ ನಟಿಸಿ ಸದಾ ಮೌನಿಯಾಗಿರುವವರ ಸ್ನೇಹವ ಮೆಚ್ಚಿ ಕೊಂಡಾಡಿ ಕೊನೆಗೆ ಬೇಯುವುದಕ್ಕಿಂತ ನಟನೆ ಬಾರದೆ ಮಾತನಾಡಿ ಮುನಿಸಿಕೊಳ್ಳುವವರ ಮುದ್ದಿಸಿಯಾದರು ಸ್ನೇಹ ಗಿಟ್ಟಿಸಿಕೋ ಎನ್ನುವ ನನ್ನ ಶಿವ ಬೋ.ಕು.ವಿ

ಕಿಷ್ಕಿ೦ಧೆಯ ಕಿರಿಕಿರಿಗಳು - ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಜನ ೨೪ ಲೇಖನ ೭ ವೀಕ್ಷಣೆ

P { margin-bottom: 0.21cm; }   ಕಿಷ್ಜ್ಕಿ೦ಧೆಯ ಕಿರಿಕಿರಿಗಳು - ಪಾಲಹಳ್ಳಿ ವಿಶ್ವನಾಥ್ (ಟಾಲ್ಸ್ ಟಾಯರ ಒ೦ದು ಕಥೆಯನ್ನು‌ಆಧರಿಸಿ) ಕಿಷ್ಕಿ೦ಧೆಯ ಬಗ್ಗೆ ನಿಮಗೆ ಗೊತ್ತಿರಲೇ ಬೇಕು. ವಾನರರ ರಾಜ್ಯ . ವಾಲಿ ಸುಗ್ರೀವರರ...

ಓ ಹುಚ್ಚು ಮನವೇ

Nagaraj Bhadra ಜನ ೨೩ ಲೇಖನ ೩ ವೀಕ್ಷಣೆ

ಓ ಹುಚ್ಚು ಮನವೇ,   ಅವಳು ಬರುವ ದಾರಿಯಲ್ಲಿ  ದುರ್ಬೀನನಾಗಿ ಕಾಯುತ್ತಿರುವ,  ಓ ಹುಚ್ಚು ಮನವೇ ನಾ ಹೇಗೆ ತಿಳಿಸಲಿ ನಿನಗೆ, ಅವಳು ಬರುವ ದಾರಿಯೇ ಕೊನೆಯಾಗಿದೆ ಎಂದು.   ಅವಳ ಒಂದು ನೋಟವನ್ನು ತುಂಬಿಕೊಳ್ಳಲು ಹಂಬಲಿಸಿತ್ತಿರ...

' ಯೂ.ಆರ್.ಅನಂತಮೂರ್ತಿಯವರ ಕೆಲವು ಕಥೆಗಳ ಅವಲೋಕನ ' (ಭಾಗ-2)

ಹನುಮಂತ ಅನಂತ ಪಾಟೀಲ ಜನ ೨೩ ಬ್ಲಾಗ್ ೪೦೮ ವೀಕ್ಷಣೆ

                                                  ‘ಸೂರ್ಯನ ಕುದುರೆ’ ಅನಂತ ಮೂರ್ತಿಯವರ ಇನ್ನೊಂದು ಪ್ರಾತಿನಿಧಿಕ ಕಥೆ, ಅವರ ಬದುಕು ಪ್ರಾರಂಭವಾದದ್ದೆ ಮಲೆನಾಡಿನ ಪರಿಸರದಿಂದ. ಅವರು ನಮ್ಮ ಕಾಲದ ಯಾವತ್ತಿಗೂ ನಿಲ...

ಭಯ

ಪ್ರಕಾಶ್ ನರಸಿಂಹಯ್ಯ ಜನ ೨೨ ಲೇಖನ ೭ ವೀಕ್ಷಣೆ

ಮನುಷ್ಯನ  ಹದಿನಾಲ್ಕು ಗುಣಗಳಲ್ಲಿ 'ಭಯ' ವು ಕೂಡ ಒಂದು ಪ್ರಬಲವಾದ ಗುಣ.  ಹದಿನಾಲ್ಕು ಗುಣಗಳಲ್ಲಿ ಕೆಲವನ್ನು ಉದಾತ್ತೀಕರಣಗೊಳಿಸಿಕೊಳ್ಳಬೇಕು. ಇನ್ನು ಕೆಲವೊಂದನ್ನು ದೈವೀಕರಿಸಿಕೊಳ್ಳಬೇಕಾಗುತ್ತದೆ. ಮತ್ತೆ ಕೆಲವೊಂದನ್ನು...

ಸಂಸ್ಕೃತದ ಸುತ್ತ ತಪ್ಪು ತಿಳಿವಿನ ಹುತ್ತ

ಹಂಸಾನಂದಿ ಜನ ೨೨ ಬ್ಲಾಗ್ ೮೨ ವೀಕ್ಷಣೆ

ಈಚೆಗೆ ಅಗ್ನಿ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಚೇತನಾ ತೀರ್ಥಹಳ್ಳಿ ಅವರ "ದೇವಭಾಷೆ ಮತ್ತು ಸಾಮಾನ್ಯ ಮನುಷ್ಯರು" ಎಂಬ ಬರಹವನ್ನು ಓದಿದಮೇಲೆ ನನ್ನ ಮನಸ್ಸಿನಲ್ಲಿ ಮೂಡಿದ ಕೆಲವು ವಿಚಾರಗಳನ್ನು ಬರೆಯೋಣವೆನ್ನಿಸಿತು.   ಚೇತನಾ...

ಬದಲಾದ ಜೀವ

ವಿನುತ ಬೋ.ಕುಮಾರಸ್ವಾಮಿ ಜನ ೨೨ ಲೇಖನ ೭ ವೀಕ್ಷಣೆ

ಪತಿಯ ಊಟವಾದ ಮೇಲೆ ಅದೇ ಎಲೆಯಲ್ಲಿ ಹೆ೦ಡತಿ ಊಟ ಮಾಡಬೇಕು ಎ೦ಬುದು ಹೋಗಿ ಸ್ವತಂತ್ರವೆಂಬ ಎಣಕಾಟದಲ್ಲಿ ತಾನೇಕೆ ಎ೦ಜಲು ತಿನ್ನಬೇಕೆ೦ದು ಸ್ವಚ್ಚವೆನ್ನುವ ಹೆಸರಿನಲ್ಲಿ ಸಂಭoದಗಳನ್ನು ಡೆಟಾಲ್ ಹಾಕಿ ತೊಳೆಯುತ್ತಾ ಹೋಗಿ , ಏನು...

ನಾನು ಮತ್ತು ಭಿಕ್ಷುಕ (ಕಥೆ) - ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಜನ ೨೧ ಲೇಖನ ೬೭ ವೀಕ್ಷಣೆ

P { margin-bottom: 0.21cm; } ನಾನು ಮತ್ತು ಭಿಕ್ಷುಕ (ಕಥೆ)- ಪಾಲಹಳ್ಳಿ ವಿಶ್ವನಾಥ್   ನಾನು ಮೊನ್ನೆ ನಮ್ಮ ಯಜಮಾನರು ಶ್ರೀಪಾದರಾಯರ ಮನೆಗೆ ಹೋಗಿದ್ದೆ. ಅವರ ಅಫೀಸಿನಲ್ಲಿ ನಾನು ಗುಮಾಸ್ತೆ. ಅವರಿಗೆ ಕಾಗದ ತಯಾರಿಸುವ...

' ಯೂ.ಆರ್.ಅನಂತಮೂರ್ತಿಯವರ ಕೆಲವು ಕಥೆಗಳ ಅವಲೋಕನ '

ಹನುಮಂತ ಅನಂತ ಪಾಟೀಲ ಜನ ೨೧ ಬ್ಲಾಗ್ ೭೪ ವೀಕ್ಷಣೆ

(ಭಾಗ-1) ಅನಂತಮೂರ್ತಿ ನಿಜವಾದ ಅರ್ಥದಲ್ಲಿ ಅಪ್ಪಟ ಪ್ರಜಾಪ್ರಭುತ್ವವಾದಿ. ಸೂಕ್ಷ್ಮವಾಗಿ ಅವರ ವೈಯಕ್ತಿಕ ಮತ್ತು ಸಾಮಾಜಿಕ ಜೀವನವನ್ನು ಅವಲೊಕಿಸಿದರೆ ಇದು ತಿಳಿದು ಬರುತ್ತದೆ. ಈ ಕಾರಣಗಳಿಂದಾಗಿಯೆ ಅವರು ತಮ್ಮ ಪ್ರತಿಭೆಯನ್...

ಕಲಬುರಗಿ ನಗರ - ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು

Nagaraj Bhadra ಜನ ೧೮ ಲೇಖನ ೧ ವೀಕ್ಷಣೆ

ಕಲಬುರಗಿ ನಗರ  - ರಾಜ್ಯದ ಆಡಳಿತ ಕೇಂದ್ರಗಳಲ್ಲೊಂದು        ನಮ್ಮ ರಾಜ್ಯ ಸರಕಾರವು ತನ್ನ ಕಾರ್ಯಾಚರಣೆಯ ಸಾಮರ್ಥ್ಯವನ್ನು ಹೆಚ್ಚಿಸಲು ಹಾಗೂ ಜನರಿಗೆ ಒಳ್ಳೆಯ ಸೇವೆಯನ್ನು  ನೀಡುವ ದುಷ್ಟಿಯಿಂದ ಕರ್ನಾಟಕ ರಾಜ್ಯವನ್ನು ಆಡ...