ಮುಖಪುಟ / ಲೇಖನ ಆರ್ಕೈವ್ಸ್ / ಅಕ್ಟೋಬರ್ 2016

ಅಕ್ಟೋಬರ್ 2016

೮೨ ಲೇಖನಗಳು

ನಗೆಹನಿಗಳು ( ಹೊಸವು ?) - 35 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೩೧ ಬ್ಲಾಗ್ ೬ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) **** - ಅಮ್ಮ . ನಾನೂ ಈಜುತ್ತೀನಿ - ಬೇಡ ಮಗೂ , ಅಲ್ಲಿ ತುಂಬಾ ಆಳ...

ಕಡಲೂ ನಿನ್ನದೆ ಒಡಲ ಕಿಚ್ಚೂ ನಿನ್ನದೆ ಮುಳುಗದಿರಲಿ....

kamalabelagur ಅಕ್ಟೋ ೩೧ ಬ್ಲಾಗ್ ೫ ವೀಕ್ಷಣೆ

ಮನದ ತುಂಬ ಕತ್ತಲು ಮುಸುಕಿದೆ ಯಾವುದೋ ಮಾಯಾ ರಾಗದ ಜಾಲದಿ ಬಂದಿತ ಏಕಾಕಿ ಮನ ಹೊರಟಿದೆ ಸಾಗರದಲೆಗಳ ನಡುವೆ ನಾವಿಕನಿಲ್ಲದ ನಾವೆಯಲ್ಲಿ ದೂರ ದಡದ ಗೂಡನರಸಿ... ಸುತ್ತಾ ನೀರು ಮೇಲೆ ನೀಲ ನಭದ ವಿಸ್ತಾರ. ಬೀಸುವ ಗಾಳಿಗೆ ದೀಪದ...

ನಗೆಹನಿಗಳು ( ಹೊಸವು ?) - 34 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೩೦ ಬ್ಲಾಗ್ ೮ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) - *** - ಫೋನಿನಲ್ಲಿ - ಬಾಸ್ ಆಫೀಸಿನಲ್ಲಿಲ್ಲ , ಮೇಡಂ . ಅವರು...

ಸಮಾಜಕ್ಕೊಂದು ಚಿತ್ರ - 'ರಾಮಾ ರಾಮಾ ರೇ'

ಸಚಿನ್.ಎಲ್.ಎಸ್ ಅಕ್ಟೋ ೩೦ ಲೇಖನ ೨ ವೀಕ್ಷಣೆ

ಸಿನೆಮಾ, ನಾಟಕವೆಲ್ಲವು ಸಮಾಜದ ಕನ್ನಡಿ. ನಮ್ಮಲ್ಲಿನ ಮೌಲ್ಯ, ರೂಢಿ, ಮನಸ್ಸನ್ನು ಪ್ರತಿಬಿಂಬಿಸುವ ಸಾಧನ. ವೇಗಮಯವಾಗಿ ಸಾಗುತ್ತಿರುವ ನಮ್ಮೆಲ್ಲರ ಜೀವನಕ್ಕೆ ಒಂದು ಬ್ರೇಕ್ ಹಾಗು ಮನೋರಂಜನೆ ಕೊಡುವ ಸದುದ್ದೇಶ ಅವುಗಳಿಗಿವೆ....

ನಗೆಹನಿಗಳು ( ಹೊಸವು ?) - 33 ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೯ ಬ್ಲಾಗ್ ೯ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) - ### - ಸೀರೆ ಅಂಗಡಿಯಲ್ಲಿ - ಒಳ್ಳೆಯ ಸೀರೆ ತೋರಿಸಿ - ನಿಮ್ಮ...

ಭಾಗ ೧೦ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಸ್ವಾಭಿಮಾನದ ಕಿಚ್ಚು ಕ್ಷೀಣಿಸಿ ಹೋಗಿದೆ.....

ಶ್ರೀಧರ್ ಬಂಡ್ರಿ ಅಕ್ಟೋ ೨೯ ಬ್ಲಾಗ್ ೧೮ ವೀಕ್ಷಣೆ

     ಗಿಡುಗು ರಾಮಮೂರ್ತಿ ಪಂತುಲು, ಗರಿಮೆಳ್ಳ ಸತ್ಯನಾರಾಯಣ, ಡಮಾಸ್ಕಸ್ ಸ್ಟೀಲಿನ ಕತ್ತಿಗಳ ಚಿತ್ರಕೃಪೆ: ಗೂಗಲ್              ಒಂದಾನೊಂದು ಊರಿತ್ತು. ಆ ಊರು ಅನಾದಿಕಾಲದಿಂದಲೂ ಇತ್ತು. ಆ ಊರು ಇತರೆಲ್ಲಾ ಊರಿಗಳಿಗಿಂದ ಸ...

ಜೋಪಾನವಾಗಿ ಇಟ್ಕೋಳೋದು ನಿನ್ನ ಜವಾಬ್ದಾರಿ....

halaswamyrs ಅಕ್ಟೋ ೨೯ ಲೇಖನ ೩೭ ವೀಕ್ಷಣೆ

‘ನಾತಲೀಲೆ’ಯ ಮೂಲಕ ಗಮನ ಸೆಳೆದ ಎಸ್. ಸುರೇಂದ್ರನಾಥ್ ಅವರ ಕಾದಂಬರಿ ‘ಎನ್ನ ಭವದ ಕೇಡು’ ಬಿಡುಗಡೆ ಆಗಿದೆ. ಕನ್ನಡ ಸಾಹಿತ್ಯದಲ್ಲಿ ಅಪರೂಪವಾದ ಫ್ಯಾಂಟಸಿ, ಮ್ಯಾಜಿಕ್ ರಿಯಾಲಿಸಂ ತಂತ್ರದ ೨೬೧ ಪುಟದ ಈ ಕಾದಂಬರಿ ಓ-ತ್ತಾ ಹೋದಂ...

ಅಮರನಾಥನ ಆತ೦ಕಗಳು ( ಸ್ಪೂರ್ತಿ; ವುಡ್ ಹೌಸ್) -ಪಾಲಹಳ್ಳಿ ವಿಶ್ವನಾಥ್

Palahalli Vishwanath 1 ಅಕ್ಟೋ ೨೯ ಲೇಖನ ೧೨ ವೀಕ್ಷಣೆ

ಅಮರನಾಥ ಮೇಜಿನ ಮೇಲಿದ್ದ ಪುಟ್ಟ ಶೀಷೆಯನ್ನು ಮತ್ತೆ ನೋಡಿದ. ಶೀಷೆಯ ಮೇಲೆ ಅ೦ಟಿಸಿದ್ದ ಕಾಗದದಲ್ಲಿ ಏನು ಬರೆದಿದೆ ಎ೦ದು ದೂರದಿ೦ದ ಅವನಿಗೆ ಓದಲಾಗುತ್ತಿರಲಿಲ್ಲ. ಅದರೆ ಶೀಷೆಯಯಲ್ಲಿ ಏನಿದೆ ಎ೦ದು ಅವನಿಗೆ ಗೊತ್ತಿತ್ತು. . ಔ...

ಸಂಪದ ಓದುಗರಿಗೆ ದೀಪಾವಳಿ ಶುಭಹಾರೈಕಗಳೊಂದಿಗೆ ನಗೆಹನಿ ( ಹೊಸವು ?) - 32ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೮ ಬ್ಲಾಗ್ ೬ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) -೧೨೫ - ಬಾಸ್ ಹೊಸ ಉದ್ಯೋಗಿಗೆ - ಈಗ ಹನ್ನೊಂದು ಗಂಟೆಯಾಗಿದೆ ,...

ಅಳುತ್ತಾ ಬಂದಳು…ಅಳುತ್ತಲೇ ಹೋದಳು…ಈಕೆ ನಟನ ಜಗತ್ತಿನ ಶಿರೋಮಣಿ!

ಸುಜೀತ್ ಕುಮಾರ್ ಅಕ್ಟೋ ೨೮ ಲೇಖನ ೪೪ ವೀಕ್ಷಣೆ

Chand tanha hai asman tanha Dil mila hai kahan kahan tanhaBujh gai aas chup gaya taraThartharata raha dhuan tanha   ಸುಂದರ ಚಂದಿರ, ಶಾಂತ ಅಂಬರ, ಜೊತೆಗೆ ಪ್ರೀತಿಸುವ ಹೃದಯ. ಇವಿಷ್ಟೂ ಇದ್ದರೂ ಒಂ...

ದೇಶ ಕಾಯೋ ನಮ್ಮ ಹೆಮ್ಮೆಯ ಸೈನಿಕರಿಗೊಂದು ಸಲಾಂ

ವಿನಯ್ ಕೆಂಕೆರೆ ಅಕ್ಟೋ ೨೮ ಲೇಖನ ೩ ವೀಕ್ಷಣೆ

ವರ್ಷ ಕಳೆದು ಮತ್ತೆ ದೀಪಾವಳಿ ಹಬ್ಬ ಬಂದಿದೆ, ಆದರೆ ನಮ್ಮ ಹಳ್ಳಿಗಳ ಕಡೆ ಹಬ್ಬ ಆಚರಿಸುವ ಉತ್ಸಾಹ ಮಾತ್ರ ಕೊಂಚ ಮಟ್ಟಿಗೆ ಕಡಿಮೆಯಾದಂತೆ ಕಾಣುತ್ತದೆ. ಕಾಲ ಕಾಲಕ್ಕೆ ಸುರಿಯಬೇಕಾಗಿದ್ದ ಮಳೆರಾಯ ಮುನಿಸಿಕೊಂಡಿದ್ದಾನೆ,ಭೂತಾಯಿ...

ಸಾವಯವ ಕೃಷಿಯ ಯಶಸ್ಸಿಗಾಗಿ ಕ್ರಮಗಳು

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೮ ಸವಯವ ೨೬೩ ವೀಕ್ಷಣೆ

೧. ಜಮೀನಿನಲ್ಲಿ ವಿವಿಧ ಬೆಳೆಗಳ ಬೇಸಾಯ ಮತ್ತು ಬೆಳೆಪರಿವರ್ತನೆ. ೨. ಸಾವಯವ ವಸ್ತುಗಳು, ಕೃಷಿ ಮತ್ತು ಜಾನುವಾರು ತ್ಯಾಜ್ಯ ವಾಸ್ತುಗಳಿಂದ ಕಂಪೋಸ್ಟ್ ತಯಾರಿಸಿ, ಹೊಲ/ತೋಟಕ್ಕೆ ಹಾಕುವುದು. ೩. ಹೆಚ್ಚೆಚ್ಚು ಎರೆಹುಳ ಗೊಬ್ಬರ...

ಮುನ್ನೋಟ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೮ ಸವಯವ ೨೭೨ ವೀಕ್ಷಣೆ

ಅ)ಸಾವಯವ ಕೃಷಿಕ ಗ್ರಾಹಕ ಬಳಗ, ಸಾಹಿತ್ಯ ಕೇಂದ್ರ, ಪಂಜೆಮಂಗೇಶರಾವ್ ರಸ್ತೆ, ಮಂಗಳೂರು ಪ್ರಕಟಿಸಿರುವ ಪುಸ್ತಕ ಬಿಡುಗಡೆ ಸಮಾರಂಭ:"ವಿಷಮುಕ್ತ ಊಟದ ಬಟ್ಟಲು ಆಂದೋಲನ"ದ 2015-16 ಚಟುವಟಿಕೆಗಳ ದಾಖಲೀಕರಣ ಪುಸ್ತಕ ಪುಸ್ತಕದ ಸಂ...

ತಿಂಗಳ ಮಾತು

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೮ ಸವಯವ ೩೯೩ ವೀಕ್ಷಣೆ

ನಮ್ಮ ಊಟದ ಬಟ್ಟಲಿನಲ್ಲಿ ವಿಷ 2015ರಲ್ಲಿನಮ್ಮನ್ನೆಲ್ಲ ಬೆಚ್ಚಿಬೀಳಿಸಿದ ಸುದ್ದಿ:ದಿಢೀರ್ ಆಹಾರವೆಂದು ಡಂಗೂರ ಹೊಡೆದು ಕೊಳ್ಳುತ್ತಿದ್ದ ಮ್ಯಾಗಿ ನೂಡಲ್ಸ್ ದಢಾರ್ ಎಂದು ನಮ್ಮದೇಶದ ಉದ್ದಗಲದಲ್ಲಿ ನಿಷೇಧಿಸಲ್ಪಟ್ಟಿದ್ದು....

ವಿಷ ಉಣ್ಣಬೇಡಿ, "ಸಾವಯವ ಸಂತೆ 'ಗೊಮ್ಮೆ ಬನ್ನಿ

ಅಡ್ಡೂರು ಕೃಷ್ಣ ರಾವ್ ಅಕ್ಟೋ ೨೮ ಸವಯವ ೬೯೧ ವೀಕ್ಷಣೆ

ಸುಮಾರು ಐವತ್ತು ವರ್ಷಗಳ ಹಿಂದೆ ನಮ್ಮ ದೇಶದಲ್ಲಿ ವ್ಯವಸಾಯ ಮಾಡುತ್ತಿದ್ದುದೇ ಸಾವಯವ ಪದ್ದತಿಯಲ್ಲಿ. ಹಟ್ಟಿಗೊಬ್ಬರ, ಹಸುರೆಲೆ ಗೊಬ್ಬರ, ಬೂದಿ ಇವುಗಳಿಂದಲೇ ಹೊಲದ ಬೆಳೆಗಳಿಗೆ ಪೋಷಣೆ. ಸಸ್ಯಗಳಿಗೆ ರೋಗ ಅಥವಾ ಕೀಟ ಹಾವಳಿ ಕ...

'ನಂಬಿಕೆ'

ಸಚಿನ್.ಎಲ್.ಎಸ್ ಅಕ್ಟೋ ೨೭ ಕವನ ೧,೧೫೯ ವೀಕ್ಷಣೆ

ಮನುಜನಲಿ ಮನುಜನಿಗೆ ನಂಬಿಕೆಯು ಮುಖ್ಯ ಅದರಿಂದಲಾಗುವುದು ಜೀವನವು ಸೌಖ್ಯ ಕತ್ತಲೆಯ ಕಂಡ ಬದುಕಿಗಿರಬೇಕು ಬರುವುದು ಬೆಳಕೆಂಬ ಕನಸಿನಲಿ ನಂಬಿಕೆಯು   ಮೋಸದಿಂ ಕಪಟದಿಂ ತುಂಬಿದೆ ಲೋಕವು ಸಜ್ಜನರ ಪಾಲಿಗೆ ನಿಂತಿದೆ ನಂಬಿಕೆಯು ಸ...

ನಗೆಹನಿಗಳು ( ಹೊಸವು ?) - ಮೂವತ್ತೊಂದನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೭ ಬ್ಲಾಗ್ ೭ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) -121- -ನನಗೆ ಇನ್ನೊಮ್ಮೆ ಬಾಸ್-ನ ಮುಖಕ್ಕ ಹೊಡೆಯಬೇಕು ಎನ್ನಿಸಿ...

ಸುಂದರ ನಾಳೆಗಳಿಗಾಗಿ ಇಂದಿನ ಕರ್ತವ್ಯಗಳು

ವಿನಯ್ ಕೆಂಕೆರೆ ಅಕ್ಟೋ ೨೭ ಲೇಖನ ೯ ವೀಕ್ಷಣೆ

ಭಾರತದ ಹಳ್ಳಿಗಳಲ್ಲಿ ಚಲಾವಣೆಯಾಗುವ ಭಾಗಶಃ ನೋಟುಗಳು ಯಾವುದಾದರೂ ಒಂದು ಅಡುಗೆ ಮಸಾಲೆಯ ವಾಸನೆಯನ್ನು ಹೊರಸೂಸುತ್ತವೆ. ಅದು ಸಾಸುವೆ, ಜೀರಿಗೆ, ಅರಿಶಿನ ಅಥವಾ ಇನ್ಯಾವುದೋ ಇರಬಹುದು, ಇದನ್ನು ಹೇಳಲು ಕಾರಣವೆಂದರೆ ಭಾರತೀಯರಲ...

ಊರಿನ ಜನರ ಸುಂದರ ಹಬ್ಬಕ್ಕಾಗಿ ತಮ್ಮ ಸುಖವ ಮರೆತ ನಮ್ಮೊಳಗಿನ ಎಲೆ ಮರೆ ಹೀರೋಗಳು

ವಿನಯ್ ಕೆಂಕೆರೆ ಅಕ್ಟೋ ೨೬ ಲೇಖನ ೫ ವೀಕ್ಷಣೆ

ಈ ವರ್ಷದ ದೀಪಾವಳಿ ಬಹುತೇಕ ಜನರಿಗೆ ತುಂಬಾ ವಿಶೇಷವಾಗಿದೆ, ಯಾಕಂದರೆ ನಾಲ್ಕು ದಿನಗಳ ದೀರ್ಘ ರಜೆ ಸಿಕ್ಕಿದೆ, ಜೊತೆಗೆ ವಾರಂತ್ಯ ಕೂಡ. ಇದೇ ಕಾರಣಕ್ಕಾಗಿ ಅನೇಕ ಜನರು ಇದಾಗಲೇ ದೂರದ ಊರುಗಳಿಗೆ ರೈಲು ಮತ್ತು ಬಸ್ಸು ಟಿಕೆಟ್...

ನಗೆಹನಿಗಳು ( ಹೊಸವು ?) - ಮೂವತ್ತನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಅಕ್ಟೋ ೨೬ ಬ್ಲಾಗ್ ೬ ವೀಕ್ಷಣೆ

( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ ) - 117 - - ನಿನ್ನ ಸಂಬಳ ಎಷ್ಟು ಅಂತ ಯಾರಿಗೂ ಹೇಳಕೂಡದು . - ಯಾ...