ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2016

ನವೆಂಬರ್ 2016

೪೬ ಲೇಖನಗಳು

ಪುನಃ ಸಂಪದಕ್ಕೆ

c somashekharaiah ನವೆಂ ೩೦ ಬ್ಲಾಗ್ ೫ ವೀಕ್ಷಣೆ

ದಿನಾಂಕ 30\11\2016 ಪುನಃ ಸಂಪದಕ್ಕೆ  ಆತ್ಮೀಯರೆ :  ತೀರಾ ಖಾಸಗಿ ಕಾರಣಗಳಿಗಾಗಿ ಕಳೆದ ಮೂರು ವರ್ಷಗಳಿಂದ ಎಲ್ಲ ಸಾಹಿತ್ಯ ಚಟುವಟಿಗೆಗಳು ಸಂಪೂರ್ಣವಾಗಿ ನಿಂತುಹೋಗಿದ್ದುದರಿಂದ ಸಂಪದದಿಂದಲೂ ದೂರವಿರಬೇಕಾಗಿತ್ತು . ಹೀಗಾಗಿ...

ಹಂಬಲ ಹಣತೆ (4) ಬುಗ್ಗೆ

G.N Mohan Kumar ನವೆಂ ೨೯ ಕವನ ೧,೪೧೬ ವೀಕ್ಷಣೆ

ಚಿಮ್ಮುತ ನೆಗೆಯುವೆ, ನೆಗೆಯುತ ಚಿಮ್ಮುವೆ, ತುಂಬಿದ ಪಗಲೊಡನೋಕುಳಿ ಯಾಡುವೆ! ಹಾರುತಲೇಳುವೆ, ಏಳುತ ಬೀಳುವೆ- ತಿಂಗಳ ಬೆಳಕಲಿ ನಲಿದುಲಿದಾಡುವೆ !   ಪಗಲಿರುಳೆನ್ನದೆ, ಅಳಿವುಳಿವೆನ್ನದೆ, ಏರುತಲೇರುತಲೇರುತಲಿರಯವೆ! ಸಗ್ಗವ ಸ...

ರೀ ..ನಿಮ್ಮನೇಲಿ ಬೊಂಬೆ ಇಟ್ಟಿದ್ದೀರಾ?....

ಕನ್ನಡತಿ ನವೆಂ ೨೭ ಲೇಖನ ೧೯ ವೀಕ್ಷಣೆ

  ಹೊಸ ಲಂಗ -ಜಂಪರ್ ತೊಟ್ಟು, ಹೂವಿನ ಜಡೆ ಹೆಣೆಸಿಕೊಂಡು ಕುಚ್ಚು ಹಾಕಿಸಿಕೊಂಡು  ಬಣ್ಣ ಬಣ್ಣದ ಬಳೆ, ಮಣಿ ಸರ ತೊಟ್ಟು ಕೈಯಲ್ಲಿ ಅಕ್ಷತೆಯ ಡಬ್ಬಿ ಹಿಡಿದು ನಾನು, ನನ್ನ ತಂಗಿ, ಗೆಳೆಯ-ಗೆಳತಿಯರ ಒಂದು ಮಕ್ಕಳ ಹಿಂಡು  'ರೀ,...

UPI - ಹಣ ಪಡೆಯಲು,ಕೊಡಲು ಸುಲಭ ವಿಧಾನ

ಶ್ರೀಕಾಂತ ಮಿಶ್ರಿಕೋಟಿ ನವೆಂ ೨೫ ಬ್ಲಾಗ್ ೨೨ ವೀಕ್ಷಣೆ

ಈ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ. ಕನ್ನಡ ಪತ್ರಿಕೆಗಳಲ್ಲಿ ಬಂದ ಹಾಗ ಇಲ್ಲ. ಇಂಗ್ಲಿಷ್ ಪತ್ರಿಕೆಗಳಲ್ಲಿ ಅಷ್ಟಿಷ್ಟು ಮಾಹಿತಿ ಇದ್ದರೂ ಓದುಗರ ಗಮನಕ್ಕೆ ಬಂದಿರುವ ಸಾಧ್ಯತೆ ಕಡಿಮೆ. ನೀವು ಇನ್ನೊಬ್ಬರಿಗೆ ಹಣ ಕೊಡಬೇಕು...

ಯಕ್ಷ ಸತ್ಸಂಗ ಬರೆದ ರಂಗ ಸಮಗ್ರತೆಯ ಮುನ್ನುಡಿ

Na. Karantha Peraje ನವೆಂ ೨೫ ಲೇಖನ ೭ ವೀಕ್ಷಣೆ

ಯಕ್ಷಗಾನ ಪ್ರದರ್ಶನಕ್ಕೆ ಅದ್ದೂರಿಯ ಸ್ಪರ್ಶ ಸಿಕ್ಕಾಗ ಕುತೂಹಲ ಜಾಗೃತವಾಗುತ್ತದೆ. ಸಂಪರ್ಕ ತಾಣಗಳಲ್ಲೆಲ್ಲಾ ರೋಚಕತೆಗಳ ಪ್ರವಾಹ. ನೆಚ್ಚಿನ ಕಲಾವಿದರನ್ನು ಹೊನ್ನಶೂಲಕ್ಕೇರಿಸುವ ಹೊಗಳಿಕೆಗಳ ಮಾಲೆ. ಅಭಿಮಾನದ ಗೂಡಿನೊಳಗೆ ಪ್...

ಮುರಳೀ ರವಳೀ ಹಾಯಿ!

ಹಂಸಾನಂದಿ ನವೆಂ ೨೩ ಬ್ಲಾಗ್ ೪ ವೀಕ್ಷಣೆ

ಬಾಲಮುರಳೀ ಕೃಷ್ಣ ೨೦ ನೇ ಶತಮಾನದಲ್ಲಿ ಭಾರತ ಕಂಡ ಅತ್ಯದ್ಭುತ ಸಂಗೀತಗಾರರು, ಹಾಗೂ ಅತೀಪ್ರಭಾವಶಾಲಿ ಕಲಾವಿದರು ಎಂಬುದು ಸೂರ್ಯ ಚಂದ್ರರಷ್ಟೇ ನಿಚ್ಚಳ, ಸತ್ಯ. ತ್ಯಾಗರಾಜರ ನೇರ ಶಿಷ್ಯಪರಂಪರೆಯ (ಆಂಧ್ರ ಸಂಪ್ರದಾಯ)ದಲ್ಲಿ ಬೆ...

ಅಮ್ಮನ ಪ್ರೀತಿ.

ವಿನಯ್ ಕೆಂಕೆರೆ ನವೆಂ ೨೩ ಲೇಖನ ೩೦ ವೀಕ್ಷಣೆ

ಅಂದು ಮುಂಜಾನೆ ಎಚ್ಚರವಾಗಿದ್ದು ಸ್ವಲ್ಪ ತಡವಾಗಿತ್ತು, ಕಾಲೇಜಿಗೆ ತಡವಾಗುತ್ತದೆ ಅಂತ ಅವಸರದಲ್ಲಿ ಬೆಳಗಿನ ಕಾರ್ಯಗಳು ನೆದೆದಿದ್ದವು. ಅದೇ ಸಮಯಕ್ಕೆ ಸರಿಯಾಗಿ ಅಮ್ಮನ ಕಾಲ್ ಬಂತು, ಹೊತ್ತಾಗಿದೆ ಅಂತ ಫೋನ್ ತೆಗೆದರೆ ಅದೇ ನ...

#ನಾಲ್ಕು ದಿನದ ಹಿಂದೆ

ಕನ್ನಡತಿ ನವೆಂ ೨೨ ಲೇಖನ ೩ ವೀಕ್ಷಣೆ

    ಬೆಳಗ್ಗೆ 9 ಕ್ಕೆ ಒಂದೇ ಸಮನೆ ದೂರವಾಣಿ ಬಡಿದುಕೊಳ್ಳಲು ಶುರು ಮಾಡಿತು, ಸ್ಥಿರವಾಣಿಗೆ ಕರೆ ಮಾಡಿದವರು ಯಾರಪ್ಪ ಅಂದುಕೊಳ್ಳುತ್ತಲೇ ಉತ್ತರಿಸಿದೆ ______ ಆಸ್ಪತ್ರೆಯಿಂದ ಡ್ಯೂಟಿ ನರ್ಸ್ ಮಾತಾಡಿ -ಒಬ್ಬ ಪೇಶಂಟ್ಗೆ ಸೀರ...

ಹಂಬಲ ಹಣತೆ (3) ಸಂಗಾತಿ

G.N Mohan Kumar ನವೆಂ ೨೨ ಕವನ ೧,೫೦೭ ವೀಕ್ಷಣೆ

ಬಾಳಿಗೆ ಬರಿಶೂನ್ಯವೆ ಕೊನೆಯಾದರು,         ಜಡತೆಯ ಸಹಿಸದು ಜೀವಿತವು! ಕಾಲವ ಸೋಲಿಪ ವೇಗದ ಭಾವವು,         ಅಡಗಿದೆ ಜಂಜಡ ಜೀವಿತದಿ!   ನಿನ್ನೆಯ ನಾಳೆಯ ಹಂತವ ತುಳಿಯುತ         ವೇಗದೊಳೇರಿದೆ ವೆಂದಿರಲು_ ನನ್ನಿಯ ಇಂದ...

ನೋಟ್ – ರದ್ದತಿ

ಸಂತೋಷ‌ ಎಂ ಶಾಸ್ತ್ರಿ ನವೆಂ ೨೨ ಲೇಖನ ೫ ವೀಕ್ಷಣೆ

    ಹೆಚ್ಚಿನ  ಮುಖಬೆಲೆಯ ನೋಟ್ – ರದ್ದತಿಯ  ಮೋದಿಯ ನಿರ್ಧಾರದಿಂದ  ನನಗಂತೂ ಹಾಲು ಕುಡಿದಷ್ಟು ಸಂತಸವಾಯ್ತು. ಸಾಮಾನ್ಯ ಜನರಿಗೆ ಸ್ವಲ್ಪ ದಿನ  ತೊಂದರೆಯಾದರೂ, ದೂರಗಾಮಿಯಾಗಿ ಈ ದಿಟ್ಟ ನಿರ್ಧಾರ ಭಾರತ ದೇಶಕ್ಕೆ  ಒಳಿತನ್ನ...

ಕನ್ಯಾದಾನ

ವಿನಾಯಕ ಬಿ.ಟಿ ನವೆಂ ೨೧ ಕಾರ್ಯಕ್ರಮ ೧,೪೨೪ ವೀಕ್ಷಣೆ

ಕಾಲ್ ತೊಳ್ದು ಕೈ ಮುಗಿದು ಕನ್ಯಾಧಾನ ಮಾಡೊವ್ಳೆ ನನ್ ಅತ್ತೆ ಆ ಕನ್ನೆ ಕನ್ಯೆಯಾಗೋ ಮುಂದ್ ಇದ್ದಂಗ್ ಅವ್ಳೆ ಈ ನನ್ ಕತ್ತೆ ಹೇಳಿದ್ ಗೀಳಿದ್ ಮಾತ್ ಕೇಳ್ದಂಗ್ ತಿರುಗ್ತವ್ಳೆ ಅತ್ತಿಂದ್ ಇತ್ತಾ ಇದು ಕನ್ನೆಯ ಕೆನ್ನೆ ನ...

ಮುಖ ಮಾತ್ರ ತೋರುವ ಕನ್ನಡಿ ಇದೆಯಾ ಜಗದಲ್ಲಿ

ನವೀನ್ ಜೀ ಕೇ ನವೆಂ ೨೦ ಲೇಖನ ೩ ವೀಕ್ಷಣೆ

ಕನ್ನಡಿ ನೋಡಿ ಕಾವ್ಯ ಬರೆಯಲು ಪ್ರಯತ್ನಿಸಿದೆ, ಕಾಣದ್ದನ್ನು ಕಂಡಂತೆ ಬರೆಯಲೇ,,,,,,,,,, ಕಂಡದ್ದನ್ನು ಕಾಣದಂತೆ ಬರೆಯಲೇ,,,,,,,,, ಕಾವ್ಯವೇಕೆ ಇಷ್ಟು ಬೆತ್ತಲೆ?   ಕನ್ನಡಿಯ ಒಳಗೆಲ್ಲೋ, ನಾನು ನಿನ್ನೆ ಅವಳನ್ನು ನೆನೆದು...

#ನಿರೀಕ್ಷೆ

ಕನ್ನಡತಿ ನವೆಂ ೧೯ ಕವನ ೬೫೯ ವೀಕ್ಷಣೆ

ಅರಿವಾಗದು  ಮಾಘ ಫಾಲ್ಗುಣಗಳ  ಕಡು ನಿಲುವು  ಅರಸಿದ ದಾರಿ  ವನಸಿರಿ  ಬಯಲಾಗದು  ಒಳ ಮರ್ಮ  ಕಡು ಶಂಕೆ  ಸುಡಲು  ಮತ್ತೆ ಕೋಗಿಲೆ  ನಲುಗಿದೆ  ಹಸಿರು ಬಾಡಿದೆ  ಕಾಕರಾಜನ  ಕರ್ಕಶಕೆ .....   ವಸಂತನ  ಆಗಮನವಾದೀತೆ????.......

ಹೀಗೊಂದು ಅನುಭವ

ಕನ್ನಡತಿ ನವೆಂ ೧೮ ಲೇಖನ ೧ ವೀಕ್ಷಣೆ

ಇಂದು ಕೊನೆಯ ಪರೀಕ್ಷೆ . ಕಷ್ಟಪಟ್ಟು ಓದಿದ್ದನ್ನೆಲ್ಲಾ ಪೇಪರ್ ಮೇಲೆ ಕಕ್ಕಿ ಹೊರಬಂದಾಗ ಇಳಿಸಂಜೆ... 'ಅಬ್ಬ ಗೆದ್ದೆ' ಎಂಬ ಉದ್ಗಾರದೊಂದಿಗೆ ಬಸ್ ನಿಲ್ದಾಣದ ಕಡೆ ಮುಖ ಮಾಡಿದೆ. ಎಲ್ಲಿದ್ದನೋ ಆ ವರುಣ ಒಮ್ಮೆಗೇ ತನ್ನ ಸ್ಟಾಕ...

ದೇರಾಜೆ ರಾಮಾಯಣದ ಮರುಹುಟ್ಟು

Na. Karantha Peraje ನವೆಂ ೧೭ ಲೇಖನ ೬೯ ವೀಕ್ಷಣೆ

‘ದೇರಾಜೆ ರಾಮಾಯಣ’ದ ಮೂರನೇ ಮರುಮುದ್ರಣ! ಸಾಹಿತ್ಯ, ಯಕ್ಷಗಾನ ವಲಯದಲ್ಲಿ ನಿರೀಕ್ಷೆಯ, ಕುತೂಹಲ ಮೂಡಿಸಿದ ಸುದ್ದಿ. ಎಂಭತ್ತು ವರುಷಗಳ ಮೊದಲು ಪ್ರಕಟವಾದ ಕೃತಿಯು ವಾಸ್ತವಿಕ ಮತಿಗೆ ಕನ್ನಡಿಯಾಗಿದೆ. ದೇರಾಜೆ ಸೀತಾರಾಮಯ್ಯವರು...

'ಈ ಹೊತ್ತಿನ ತಲ್ಲಣ'

kamalabelagur ನವೆಂ ೧೭ ಬ್ಲಾಗ್ ೯ ವೀಕ್ಷಣೆ

ಮನದಲ್ಲಿ ವಿಚಾರ ಮಂಥನ ನಡೆದಿರಲು ಮೂಡಿದ ಜಗದ ತಲ್ಲಣಗಳು,ಸವಾಲುಗಳು ಸಾವಿರಾರು... ಸಮಾಜದಲ್ಲಿ ಹೆಚ್ಚುತ್ತಿರೋ ಭ್ರಷ್ಠಾಚಾರದ ಬಗ್ಗೆ ಬರೆಯಲೇ, ಅಹಿಂಸೆಯ ನಾಡು ಆತಂಕವಾದದ ಸುಳಿಗೆ ಸಿಕ್ಕು ಭಯದ ನೆರಳಲ್ಲಿ ಬದುಕು ದೂಡುತ್ತ...

ಸಾವಯವ ಸಂಪದ ತಿಂಗಳ ಪತ್ರಿಕೆ

ಅಡ್ಡೂರು ಕೃಷ್ಣ ರಾವ್ ನವೆಂ ೧೭ ಸವಯವ ಪತ್ರಿಕೆ ೯೧೭ ವೀಕ್ಷಣೆ

___LINK_OPEN_href="https://www.sampada.net/files/users/user12810/Savayava-Samapada-patrike_October-2016.pdf"___ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಸಣ್ಣಕತೆ: ರಾಜ್ಯೋತ್ಸವ

ಪಾರ್ಥಸಾರಥಿ ನವೆಂ ೧೬ ಲೇಖನ ೫ ವೀಕ್ಷಣೆ

ಸಣ್ಣಕತೆ: ರಾಜ್ಯೋತ್ಸವ     ನಾಯಕ ನಟ ರೂಪೇಶನ ಮಾತು ಮುಂದುವರೆದಿತ್ತು, " ಕನ್ನಡ ನಾಡು ನುಡಿ ಜಲ ಭೂಮಿಗಾಗಿ , ನನ್ನ ಈ ಜನ್ಮವನ್ನು ಮೀಸಲಾಗಿಡುವೆ. ನನ್ನ ಪ್ರೀತಿಯ ಅಣ್ಣ ತಮ್ಮಂದಿರೆ, ಇಂದು ನಾನು ಈ ನಾಡಿನಲ್ಲಿ ಅನ್...

ಬರನಿರೋಧಸಿರಿಧಾನ್ಯಗಳ“ಸಿರಿತನ”

ಅಡ್ಡೂರು ಕೃಷ್ಣ ರಾವ್ ನವೆಂ ೧೬ ಲೇಖನ ೧ ವೀಕ್ಷಣೆ

ನವಣೆ, ಸಾಮೆ, ಊದಲು, ಬರಗು, ಕೊರಲೆ, ಅರ್ಕ - ಇತ್ತೀಚೆಗೆ ಈ ಹೆಸರುಗಳನ್ನು ಮತ್ತೆಮತ್ತೆ ಕೇಳುತ್ತಿದ್ದೇವೆ. ಇವೇ ಬರನಿರೋಧ ಗುಣವಿರುವ ಮತ್ತು ಆರೋಗ್ಯಕ್ಕೆ ಪೂರಕವಾದ ಸಿರಿಧಾನ್ಯಗಳು. ಹಾಗಂತ ಇವು ಹೊಸದಾಗಿ ಅಭಿವೃದ್ಧಿ ಪಡಿ...

ಕಾಸಿಗಾಗಿ ಕಾತುರ

ಭರತ್ ನವೆಂ ೧೬ ಲೇಖನ ೯ ವೀಕ್ಷಣೆ

            ಅಂದು ಭಾನುವಾರ, ಬೆಳಗ್ಗೆ ಎದ್ದು ಟೀ ಕುಡಿಯುತ್ತ ಬೆಳಗಿನ ವಾರ್ತೆಯನ್ನು ನೋಡುತಿದ್ದೆ , ಎರಡು ದಿನಗಳ ಹಿಂದಷ್ಟೇ ನಮ್ಮ ಪ್ರಧಾನ ಮಂತ್ರಿ ಮೋದಿಯವರು ಭ್ರಷ್ಟಾಚಾರ ನಿರ್ಮೂಲನೆ ಹಿನ್ನೆಲೆಯಲ್ಲಿ ಚಲಾವಣೆಯಲ್ಲಿದ...