ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2016

ಡಿಸೆಂಬರ್ 2016

೬೩ ಲೇಖನಗಳು

ಭಾಗ ೧೬ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಕಬಂಧನು ಕದಲನು......ಮಿಸುಕದಿದ್ದರೆ ಒಳಿತು ಮಾಡುತ್ತಾನೆ!

ಶ್ರೀಧರ್ ಬಂಡ್ರಿ ಡಿಸೆಂ ೩೧ ಬ್ಲಾಗ್ ೨೨ ವೀಕ್ಷಣೆ

ಕವಿ ಸಾಮ್ರಾಟ್ ವಿಶ್ವನಾಥ ಸತ್ಯನಾರಾಯಣರ ಚಿತ್ರಕೃಪೆ: ಗೂಗಲ್        ಮೆಕಾಲೆಯು ಕ್ರಿ.ಶ. ೧೯೩೪ರಲ್ಲಿ ಒಪ್ಪಿಸಿದ ವರದಿಯನ್ನು ಆಧರಿಸಿ ೧೯೪೯ರವರೆಗೂ ಅನೇಕ ವಿದ್ಯಾ ಸಮಿತಿಗಳು  ಬ್ರಿಟಿಷರಿಂದ ರಚಿಸಲ್ಪಟ್ಟವು. ಇವೆಲ್ಲವೂ ಕ...

ಕತೆಗಾರನ ಗುಪ್ತಭಯ ಕತೆಯಲ್ಲಿಯೇ ಬಯಲಾಯಿತು...!!

ಗುರುರಾಜ ಕೊಡ್ಕಣಿ ಡಿಸೆಂ ೩೧ ಲೇಖನ ೧೮ ವೀಕ್ಷಣೆ

ನಡುರಾತ್ರಿಯ ನಿಶ್ಯಬ್ದದ ನಡುವೆ ಕಿಟಕಿಯ ಗಾಜು ಚೂರುಚೂರಾಗಿದ್ದು ನನಗೆ ಗೊತ್ತಾಗಿತ್ತು.ಏರ್ ಕಂಡಿಶನರ್ ಕಾರ್ಯ ನಿರ್ವಹಿಸುತ್ತಿಲ್ಲವೆನ್ನುವ ಕಾರಣಕ್ಕೆ ಮಫ್ಲರಿನಿಂದ ಕಿವಿ ಮುಚ್ಚಿಕೊಳ್ಳದಿದ್ದ ನನಗೆ ಕಿಟಕಿಯ ಗಾಜು ನೆಲಕ್ಕ...

ಕಾಳಧನ - ಭ್ರಮ ನಿರಸನ

ಸಂತೋಷ‌ ಎಂ ಶಾಸ್ತ್ರಿ ಡಿಸೆಂ ೩೦ ಲೇಖನ ೧೪ ವೀಕ್ಷಣೆ

    ಇತ್ತೀಚಿನ ದಿನಗಳ ಹೊಸ ವಿದ್ಯಮಾನ ಏನೆಂದರೆ, ಕಾಳಧನಿಕರಿಂದ ಭಾರಿ ಹಣ ಜಪ್ತಿ.  ಹೊಸತನ ಜಪ್ತಿಯಲ್ಲಿಲ್ಲ, ಬದಲಿಗೆ, ಸಿಕ್ಕಿದ್ದು ಕೋಟಿಗಟ್ಟಲೆ ಹೊಸ ನೋಟು ಎಂದ ವಾರ್ತೆ.  ಇದು ಹೇಗೆ ಸಾಧ್ಯ? ಮೋದಿಯ‌ ನೋಟ್-ರದ್ದತಿಯ ನಿ...

ಸುಳ್ಳೆಂಬ ಸುಳಿ

ಸಚಿನ್.ಎಲ್.ಎಸ್ ಡಿಸೆಂ ೨೯ ಬ್ಲಾಗ್ ೩ ವೀಕ್ಷಣೆ

ನಮ್ಮ ದಿನನಿತ್ಯದ ವ್ಯಾವಹಾರಿಕ ಜೀವನದಲ್ಲಿ ನಾವು ಹಲವರು ಅದೆಷ್ಟೋ ಸುಳ್ಳು ಹೇಳಿಬಿಡುತ್ತೇವೆ. ಸತ್ಯ ಶಾಶ್ವತ, ಸುಳ್ಳು ನಶ್ವರ ಅಂತೆಲ್ಲಾ ಎಲ್ಲರು ತಿಳಿದಿರುತ್ತಾರೆ, ಕೇಳಿರುತ್ತಾರೆ. ಆದರೂ ಅದೇನೊ ನಮ್ಮ ಬಾಯಲ್ಲಿ ಸಮಯಕ್ಕ...

ಮುಸ್ಸಂಜೆ ಸವಿ

Radhika Rajesh ಡಿಸೆಂ ೨೯ ಕವನ ೧,೧೯೭ ವೀಕ್ಷಣೆ

ಮುಸ್ಸಂಜೆ ಸವಿಯನ್ನು ಸವಿದಿರುವೆ ಸುಮತಿ ಸೂರ್ಯನನೇ ನಾಚಿಸುವ ಸೊಬಗೆಲ್ಲಿ ಕಾಣುತಿ ಈ ಕ್ಷಣವ ಹಿಡಿದಿಡಲು ಬೇಕೊಂದು ಸಾಧನ ಪುನಃ ಹೃದಯದಿ ನೆನಪು ಬರುತಿರಲದೇ ನಮನ

"ಸಾವಯವ ಸಂಪದ” ಡಿಸೆಂಬರ್‌ ೨೦೧೬ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೯ ಲೇಖನ ೩ ವೀಕ್ಷಣೆ

ತಿಂಗಳ ಮಾತು: ನಾಲ್ದೆಸೆಗಳಿಂದ ಢೆಲ್ಲಿಗೆ ರೈತಸಾಗರ                     ತಿಂಗಳ ಬರಹ: ಕೃಷಿ ರಂಗಕ್ಕೆ ತುರ್ತಾಗಿ ಬೇಕು, ಜ್ಞಾನದ ಸಂಪನ್ಮೂಲ  ಅಘನಾಶಿನಿಯ ಒಡಲೊಳಗೆ ಐಗಳ ಕುರ್ವೆ                             ಸಾವ...

ಕುದ್ರಗೋಡು ಕೇರೀಲಿ ವಿದ್ಯಾ ಬುದ್ಧಿ ವಿಚಾರ....(ಭಾಗ ೨)

niranjana Vanalli ಡಿಸೆಂ ೨೯ ಲೇಖನ ೧೧ ವೀಕ್ಷಣೆ

ನಿಜ, ಈ ಸ್ಥಿತಿಯನ್ನು ನಾನು-ನೀವು ಊಹಿಸುವುದೂ ಕಷ್ಟ. ' ಪತ್ರಕರ್ತರೇ ಹಾಗೆ.. ಚೋಟುದ್ದದ ಸಮಸ್ಯೆಗೆ ಬಣ್ಣ ಕಟ್ಟಿ ಹೇಳುತ್ತಿರಿ' ಎಂದು ಕುದ್ರಗೋಡಿನ ಈ ಸಮಸ್ಯೆಯನ್ನು ಲಘವಾಗಿ ತೆಗೆದುಕೊಳ್ಳವ ಸಾಧ್ಯತೆಯಿದೆ. ಆದರೆ ನಿಜವಾಗ...

ಓ ನನ್ನ‌ ಓಲವೇ ......

Naveenakumara D P ಡಿಸೆಂ ೨೯ ಕವನ ೧,೧೬೩ ವೀಕ್ಷಣೆ

ಮತ್ತೆ ಮತ್ತೆ ನೆನಪಾಗಬೇಡ ಗೆಳತಿ ನೆನಪ ನೆಪಮಾಡಿ ಮನಸಿನೊಳಗೆ ಬರಬೇಡ ದಯಾಮಾಡಿ ಒಮ್ಮೆ ಒಳಬಂದರೆ ನೀ ಹೋರಬಿಡದು ನಿನ್ನ ತನ್ನ ಪ್ರಾಣವ ಬಿಟ್ಟರು ಈ ಹೃದಯ   ಹಾಗಾಗಿ ಯೋಚಿಸು ಒಳ ಬರುವ ಮುನ್ನ ಕಾಡದಿರಲಿ ಬೇರಾವುದೇ ಮೌನ ….  ...

ಇರುವೆ ನಿಮ್ಮೊಡನೆ

ಸೌಮ್ಯ ದ ನಾಯಕ್ ಡಿಸೆಂ ೨೯ ಕವನ ೯೭೬ ವೀಕ್ಷಣೆ

ದೇವರು ಕೊಟ್ಟಿಹರು ನನಗೆ ಎರಡು ದೇವರನ್ನೇ  ಇರಲಿ  ಹೇಗೆ ಹೆಣ್ಣಾಗಿ ಹುಟ್ಟಿದ  ಮೇಲೆಯೂ ಅವರೊಡನೆ  ಅವರಿಗೆ ಕೇಳಿಕೊಳ್ಳುವೆ ಒಂದು ವರವನ್ನೇ  ನನ್ನನು ಬಿಡದಿರಿ ಬೇರಾರೊಡನೆ  ಕೊನೆ ಉಸಿರಿರುವವರೆಗೂ ಇರುವೆ ನಿಮ್ಮೊಡನೆ

ಹಿರಿಯರ ಕೆಟ್ನಾಲಜಿ ಕಥಾನಕ !

ಶ್ರೀನಾಥ್ ಭಲ್ಲೆ ಡಿಸೆಂ ೨೮ ಲೇಖನ ೧೯ ವೀಕ್ಷಣೆ

  ಕೃಷ್ಣರಾವ್ ಪಾರ್ಕ್’ನಲ್ಲಿ ಸಂಜೆ ವೇಳೆ ಹಿರಿಯರು ಕೂಡಿಕೊಂಡು ಕಾಲಕ್ಷೇಪ ಮಾಡುವ ಹೊತ್ತು. ಈಗಲೂ ಕೆಲವೆಡೆ ಇಂಥಾ ಹಿರಿಯರಿಗೆ ಹೊತ್ತು ಕಳೆವ ತಾಣಗಳು ಇರುವುದು ಅಚ್ಚರಿಗಿಂತ ಮೆಚ್ಚತಕ್ಕ ಅಂಶ.   ಮಧ್ಯವರ್ಗದ ಪ್ರತೀಕವಾದ ಹ...

ಕತ್ತಲೆಂದರೆ

Radhika Rajesh ಡಿಸೆಂ ೨೮ ಕವನ ೯೧೯ ವೀಕ್ಷಣೆ

ಕತ್ತಲೆಂದರೆ ಕೆಲವರಿಗೆ ನಿದ್ರೆ ಕೆಲವರಿಗೆ ಭಯ ಕೆಲವರಿಗೆ ಆತುರ ಕೆಲವರಿಗೆ ಮರುದಿನದ ಕಾತುರ ನನಗಂತೂ ಕತ್ತಲು ಕನಸುಗಳ ಬಿತ್ತುವ ಹಿತ್ತಲು

ಹಂಬಲ ಹಣತೆ (8) ತಾಯೆ

G.N Mohan Kumar ಡಿಸೆಂ ೨೭ ಕವನ ೧,೩೭೭ ವೀಕ್ಷಣೆ

ಅಡಿಯ ನಿಡಲು ನಾನು ಇಲ್ಲಿ ಬಿಡದೆ ಎಡೆಯನಿತ್ತೆ ನೀನು - ತಡೆದು ತಡೆದು ನಾನು ತೊದಳೆ, ನುಡಿಯ ಕಲಿಸಿದೆ | ಪಿಡಿದು ಕರವ ನೀನು ಎನಗೆ ನಡೆಯ ತಳುಪಿದೆ || ||1||   ಅಂದು ನಾನು ಅಳಲಿನೊಳಗೆ, ಮುಂದುವರಿವ ಬಗೆಯ ತೊರೆಯೆ- ನೊಂದ...

ಭಾಗ ೧೫ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಜನಾಂಗಗಳನ್ನು ನಿರ್ಮೂಲಿಸಿದ್ದು ಯಾರು?

ಶ್ರೀಧರ್ ಬಂಡ್ರಿ ಡಿಸೆಂ ೨೬ ಬ್ಲಾಗ್ ೨೨ ವೀಕ್ಷಣೆ

     ಚಿತ್ರಗಳ ಕೃಪೆ: ಗೂಗಲ್        ಪಾಶ್ಚಾತ್ಯರು ತಮ್ಮ ಸ್ವಾಭಾವಿಕ ಹಾಗು ಚಾರಿತ್ರಿಕ ವಿಕೃತಿಗಳನ್ನು ಭಾರತೀಯರಿಗೆ, ಭಾರತೀಯ ಚರಿತ್ರೆಗೆ ತಳುಕು ಹಾಕುವುದಕ್ಕೆ ಮೆಕಾಲೆ ವಿದ್ಯೆಯಿಂದ ಪ್ರೋದ್ಬಲ ಸಿಕ್ಕಿತು! ಕ್ರಿಸ್ತಶಕ...

ಮತ್ತೆ ಕತ್ತಲು..

ಕೃಷ್ಣಮೂರ್ತಿ ಡಿಸೆಂ ೨೬ ಕವನ ೮೧೭ ವೀಕ್ಷಣೆ

ಅವಳ ಕಣ್ಣ ಕಾಂತಿಯು ನನ್ನೆದೆಯ ಗೋಡೆಯ ಸೀಳಿ ಹೃದಯದೊಳಗೆಲ್ಲ ಹರಡಿತು ಬೆಳ್ಳಿ ಬೆಳದಿಂಗಳ ! ಆ ಬೆಳಕಲ್ಲಿ ಕಂಡೆನವಳ ಮೊಗವ, ಮುದ್ದು ನಗುವ ಕಣ್ಣ ಮಿಟುಕಿಸಿ ಮತ್ತೆ ನೋಡಲು ಬೆಳಗು ಮೂಡಿದೆ ಜಗದೊಳು.. ಛೆ! ಮತ್ತೆ ಕತ್ತಲು ಮನದ...

ಸಮಸ್ಯೆ ಸೃಷ್ಟಿಸುವ ಅಧಿಕಾರಷಾಹಿ

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೬ ಲೇಖನ ೩ ವೀಕ್ಷಣೆ

ನಮ್ಮ ದೇಶದ ಅಧಿಕಾರಷಾಹಿಯ ದಕ್ಷತೆಯ ಬಗ್ಗೆ ಬೆಳಕು ಚೆಲ್ಲುವ ಪ್ರಸಂಗವೊಂದು ಹೀಗಿದೆ: ಪ್ರಸಿದ್ಧ ಅಂಕಣಕಾರ ಬಿಕ್ರಂ ವೊಹ್ರಾ ಅವರ ಸೋದರಿಗೆ ಆಕೆಯ ಪೆನ್ಷನ್ ಪಾವತಿ ಬಗ್ಗೆ ಒಂದು ಪತ್ರ ಬರುತ್ತದೆ. ಪೆನ್ಷನ್ ಪ್ರತಿ ತಿಂಗಳು ಪ...

ದಂಗಲ್ - ಚಿತ್ರ ವಿಮರ್ಶೆ

ಸಚಿನ್.ಎಲ್.ಎಸ್ ಡಿಸೆಂ ೨೫ ಲೇಖನ ೧೩ ವೀಕ್ಷಣೆ

ದಂಗಲ್ ಒಂದು ನೈಜ ಕಥೆಯನ್ನಾಧರಿಸಿದ ಚಿತ್ರ. ಮಹವೀರ್ ಸಿಂಗ್ ಫೋಗಟ್, ಗೀತ ಫೋಗಟ್, ಬಬಿತ ಫೋಗಟ್ - ಇವರ ಜೀವನಾಧಾರಿತ ಚಿತ್ರ. ಮೂಲತಃ ಇದು ಹಿಂದಿ ಭಾಷೆಯ ಚಿತ್ರ. ನಿತೀಶ್ ತಿವಾರಿ ಅವರು ಚಿತ್ರದ ನಿರ್ದೇಶಕರು. ಚಿತ್ರದ ಆಕರ...

ಬೆಳಕು-ಸತ್ಯ-ಕತ್ತಲೆ-ಅಜ್ಞಾನ

ಪಾರ್ಥಸಾರಥಿ ಡಿಸೆಂ ೨೪ ಲೇಖನ ೨೬೦ ವೀಕ್ಷಣೆ

"ಸೂರ್ಯನಂತಹ ಕೋಟಿ ಕೋಟಿ ನಕ್ಷತ್ರಗಳು ಲಕ್ಷ ಕೋಟಿ ವರ್ಷಗಳಿಂದ ಸತತ ಪ್ರಯತ್ನಪಡುತ್ತಿದ್ದರು, ಬ್ರಹ್ಮಾಂಡದ ಕತ್ತಲನು ಪೂರ್ಣವಾಗಿ ಅಳಿಸಲು ಸಾದ್ಯವಾಗಿಲ್ಲ ಎನ್ನುವ ಸತ್ಯ ಮನಸನ್ನು ಕಲಕುತ್ತದೆ " ಕೆಲವುದಿನದ ಕೆಳಗೆ ಈ ರೀತಿ...

ಭಾಗ ೧೪ - ಮೇಕೆಯ ತೊಗಲು ಹೊದ್ದ ತೋಳ, ಮೆಕಾಲೆ ವಿದ್ಯಾ ವಿಧಾನ: ಆರ್ಯರು ಬಂದರಾ? ಭಾರತೀಯರು ಹೋದರಾ?"

ಶ್ರೀಧರ್ ಬಂಡ್ರಿ ಡಿಸೆಂ ೨೩ ಬ್ಲಾಗ್ ೭೧ ವೀಕ್ಷಣೆ

            ಭಾರತೀಯ ಜನಾಂಗವು ಅನಾದಿಕಾಲದಿಂದಲೂ ಭರತ ಖಂಡದಲ್ಲಿ ಜೀವನವನ್ನು ಸಾಗಿಸುತ್ತಿದೆ. ಹೀಗೆಂದು ವೇದಗಳು, ಪುರಾಣೇತಿಹಾಸಗಳು ಸಾರಿವೆ. ಆದರೆ ಭಾರತೀಯ ಜನಾಂಗವು ಬೇರೆ ಪ್ರಾಂತಗಳಿಂದ ಭರತ ಖಂಡಕ್ಕೆ ವಲಸೆ ಬಂದರೆಂದೂ...

ಕುಂಬಳಕಾಯಿಯಿಂದ ಹೊರತೆಗೆದ ಪುಟ್ಟ ಪುಸ್ತಕ

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೩ ಲೇಖನ ೭ ವೀಕ್ಷಣೆ

ನವಂಬರ್ ೧೩, ೨೦೧೬ರ ಭಾನುವಾರ ಮಂಗಳೂರಿನ ಪಂಜೆ ಮಂಗೇಶರಾವ್ ರಸ್ತೆಯ ಸಾಹಿತ್ಯ ಕೇಂದ್ರದ ಎದುರು ಎಂದಿನಂತೆ ಸಾವಯವ ಹಣ್ಣುತರಕಾರಿಧಾನ್ಯ ಸಂತೆಗಾಗಿ ಮೇಜುಗಳಿರಲಿಲ್ಲ. ಬದಲಾಗಿ, ಸಾಹಿತ್ಯ ಕೇಂದ್ರದ ಪಕ್ಕದಲ್ಲೊಂದು ವೇದಿಕೆ. ಅ...