ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2016

ಏಪ್ರಿಲ್ 2016

೪೭ ಲೇಖನಗಳು

ಮುಚ್ಚಿಟ್ಟದ್ದು ತನಗೆ !

ಸಿಂಹ ಎಸ್ ಎನ್ ಏಪ್ರಿಲ್ ೨೯ ಬ್ಲಾಗ್ ೪ ವೀಕ್ಷಣೆ

ಮುಚ್ಚಿಟ್ಟದ್ದು ತನಗೆ !   ಡಾ|| ಅಸದ್ ಗಹಗಹಿಸಿ ನಕ್ಕ.    ನನ್ನ ಪ್ರಶ್ನೆ ಅಷ್ಟೊಂದು ಹಾಸ್ಯಾಸ್ಪದವಾಗಿತ್ತೇ ಎಂಬ ಸಂಶಯ ನನ್ನನ್ನೇ ಕಾಡತೊಡಗಿತು.   ಲೋ ಪುಳ್‍ಚಾರ್, ಬೇರೆ ಯಾರನ್ನೂ ಇಂತಹ ಸಿಲ್ಲಿ ಪ್ರಶ್ನೆಗಳನ್ನು ಕೇಳಿ...

ಚಂಚರೀಕ‌

ಸಿಂಹ ಎಸ್ ಎನ್ ಏಪ್ರಿಲ್ ೨೯ ಬ್ಲಾಗ್ ೧ ವೀಕ್ಷಣೆ

ಚಂಚರೀಕ   ಅವನು ಏಕ್‍ದಂ ನಿರಾಳವಾಗಿಬಿಟ್ಟಿದ್ದ. ಎದೆಯಮೇಲೆ ಅಮರಿಕೊಂಡಿದ್ದ ಟನ್ನು ತೂಕದ ಬಂಡೆಯೊಂದು ಏಕಾಏಕಿ ಹತ್ತಿಯಂತಾಗಿ ಹಾರಿಹೋದಂತಿತ್ತು !   ಅವಳು ಇವನನ್ನು ನಿರಾಕರಿಸಿ ಬೇರೊಬ್ಬನನ್ನು ಆತುಕೊಂಡಾಗ, ಇವನು ಆಘಾತಕ್...

ಅನುಭವದ ಮಾತುಗಳು

Geeta G.Hegde ಏಪ್ರಿಲ್ ೨೮ ಲೇಖನ ೨೫೯ ವೀಕ್ಷಣೆ

ಬದುಕಿನ ಗತಿ ಯಾವಾಗಲೂ ನಿಂತ ನೀರಾಗಬಾರದು.  ಅದು ನದಿ ತರ ಯಾವಾಗಲು ಹರಿತಾ ಇರಬೇಕು.  ಅಲ್ಲಿ ಸುಂದರವಾದ ಜುಳು ಜುಳು ನಾದವಿರಬೇಕು.  ತಂಗಾಳಿಯ ಸ್ಪರ್ಶಕ್ಕೆ ಮೈ ಮನವೆಲ್ಲ ತುಳುಕುವ ಭಾವನೆ ಹೊರ ಹೊಮ್ಮಬೇಕು.  ನಗೆಯ ಕಡಲು ಆ...

ಚಿತ್ರಮಂದಿರ ಕ್ಲೋಸ್ ಆಗಿವೆ.!

ರೇವನ್ ಜೇವೂರ ಏಪ್ರಿಲ್ ೨೮ ಲೇಖನ ೨೨ ವೀಕ್ಷಣೆ

ತ್ರಿಭುವನ್-ಕೈಲಾಸ್​ ಕ್ಲೋಸ್ !1974 ರಲ್ಲಿ ಚಿತ್ರಮಂದಿರ ನಿರ್ಮಾಣ. 42 ವರ್ಷದ ಸುದಿರ್ಘ ಪಯಣ ಅಂತ್ಯ.ತ್ರಿಭುವನಲ್ಲಿ ಮೊದಲು ಶ್ರೀನಿವಾಸ ಕಲ್ಯಾಣ್. ಕೈಲಾಶ್ ನಲ್ಲಿ ಆಂಧಿ ಚಿತ್ರ ತೆರೆ ಕಂಡಿತ್ತು.ಕೊನೆ ಆಟದಲ್ಲಿ ಲಾಲ್ ರಂ...

ಒಳ್ಳೆಯತನ ...ಕೆಟ್ಟತನದ ನಡುವೆ

ಶ್ರೀಪ್ರಸಾದ್ (ಶ್ರೀ...) ಏಪ್ರಿಲ್ ೨೭ ಲೇಖನ ೨೫ ವೀಕ್ಷಣೆ

ಇತ್ತೀಚಿಗೆ ಯಾಕೋ ಚಿತ್ರ ವಿಚಿತ್ರ ಆಲೋಚನೆಗಳಲ್ಲಿ ಮುಳುಗಿರತ್ತೆ ಈ ಹಾಳು ತಲೆ. ಹಾಗೆ ಸುಮ್ಮನೆ ಮನೇಲಿ ಕುಳಿತಿದ್ದಾಗ ತಲೆಗೆ ಹುಳ ಬಿಟ್ಟುಕೊಂಡಾಗ ಹುಟ್ಟಿಕೊಂಡಿದ್ದು ಈ ಲೇಖನ. ಒಳ್ಳೆಯತನ ಅಂದ್ರೆ? ನಾವಿರೋ ಸನ್ನಿವೇಷಗಳಿಗ...

ಹುಚ್ಚರಾಯಸ್ವಾಮಿ ಜಾತ್ರೆಯ ವಿಶೇಷ

ಸುರೇಶ್ ನಾಡಿಗ್ ಏಪ್ರಿಲ್ ೨೫ ಲೇಖನ ೧೩ ವೀಕ್ಷಣೆ

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಹುಚ್ಚರಾಯಸ್ವಾಮಿ ರಥೋತ್ಸವ ಬಹಳಷ್ಟು ಪ್ರಸಿದ್ದಿ ಪಡೆದಿದೆ. ಇಲ್ಲಿನ ಬ್ರಹ್ಮ ರೋಥೋತ್ಸವಕ್ಕೆ ರಾಜ್ಯದ ವಿವಿಧೆಡೆಯಿಂದ ಭಕ್ತರು ಆಗಮಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ನೆರದ ಭಕ್ತರು ರ...

ವಸಂತ - ಲಕ್ಷ್ಮೀಕಾಂತ ಇಟ್ನಾಳ

ಹರಿ ಪ್ರಸಾದ್ ಏಪ್ರಿಲ್ ೨೪ ಬ್ಲಾಗ್ ೬ ವೀಕ್ಷಣೆ

ವಸಂತ   -ಲಕ್ಷ್ಮೀಕಾಂತ ಇಟ್ನಾಳ ಹೂ ತುರುಬಲ್ಲಿ ಕಾದಿದೆ ಒಂಟಿಗಾಲಲ್ಲಿ, ವಸಂತನ ಸಂತಸಕೆ, ಹೂಗನಸಲ್ಲಿ.... ಪರಿಮಳದ ಕಾಲಲ್ಲಿ ವನವೆಲ್ಲ ನಲಿನಲಿದು, ಗಂಧ ಹಾಡಾಗಿದೆ ತಂಗಾಳಿಯೆದೆಯಲ್ಲಿ ಬನದ ಬಾನ್ದಳದಲ್ಲಿ ಕಡಲಾದ ಮೋಡಗಳು...

ಗುರುಬಲ

ಸಾತ್ವಿಕ್ ಹ೦ದೆ ಪಿ ಎಸ್ ಏಪ್ರಿಲ್ ೨೪ ಲೇಖನ ೫೬ ವೀಕ್ಷಣೆ

    ಏನಾದರೂ ಮಾಡಲೇಬೇಕಿತ್ತು. ಅಳಿವು ಉಳಿವಿನ ಪ್ರಶ್ನೆಯಲ್ಲವಾದರೂ, ಬ೦ಧುಮಿತ್ರರ ಪ್ರಶ್ನೆಗಳಿಗೆ ಉತ್ತರಿಸಲಿಕ್ಕಾದರೂ ಕೆಲಸವೊ೦ದನ್ನು ಹುಡುಕಬೇಕಾದ ಅನಿವಾರ್ಯತೆಯಿತ್ತು. ಕಾಲೇಜಿನಲ್ಲಿದ್ದಾಗ ತನ್ನ ವೃತ್ತಿ ಬದುಕಿನ ಬಗ್ಗ...

ನನ್ನ ಟ್ರಾವೆಲ್ ಡೈರಿ–­

ಸಾತ್ವಿಕ್ ಹ೦ದೆ ಪಿ ಎಸ್ ಏಪ್ರಿಲ್ ೨೪ ಲೇಖನ ೧೪ ವೀಕ್ಷಣೆ

    ಮು೦ಬೈಯ್ಯಿ೦ದ ಜೋಧ್ ಪುರಕ್ಕೆ ರೈಲಿನಲ್ಲಿ ಹೊರಟಿದ್ದೆ. ಸೂರ್ಯನಗರಿ ಎಕ್ಸಪ್ರೆಸ್ ಇನ್ನೇನು ಫ್ಲಾಟ್ ಫಾರ೦ನಿ೦ದ ಹೊರಡಬೇಕೆನ್ನುವಷ್ಟರಲ್ಲಿ ಅಪರಿಚಿತನೊಬ್ಬ ನಾನು ಕುಳಿತಿದ್ದ ಬೋಗಿಯನ್ನೇರಿದ. ಸುಮಾರು ೫೫ವರ್ಷದ ಅಸುಪಾಸ...

ಹೆತ್ತೊಡಲು(ನೀಳ್ಗತೆ)

Geeta G.Hegde ಏಪ್ರಿಲ್ ೨೨ ಲೇಖನ ೮೭ ವೀಕ್ಷಣೆ

ಸೃಷ್ಟಿಯ ಸೊಬಗು ಮನಸ್ಪೂತಿ೯ ಮೊಗೆದು ಕಣ್ತುಂಬಿಕೊಂಡ ಮನಸ್ಸು ಕೈಗೇ ಸಿಗುತ್ತಿಲ್ಲ. ಅದೆಂತಹ ತಾಕತ್ತಿದೆ ನಿನ್ನ ಸಹವಾಸದಲ್ಲಿ! ನಿನ್ನೊಡಲಲ್ಲಿ ಮುಚ್ಚಿಟ್ಟುಕೊಂಡಷ್ಟೂ ನಾ ಬಿರಿದ ಹೂವಾಗುವೆ ಪರಿಮಳವ ಬೀರಿ; ಸುತ್ತೆಲ್ಲ ನಡೆ...

ನನಗೆ ಇಬ್ಬರ ಮೇಲೂ ಪ್ರೀತಿ

Harish Siddappa Byrapura ಏಪ್ರಿಲ್ ೨೦ ಕವನ ೫೧೯ ವೀಕ್ಷಣೆ

ಅವಳಿಗೆ ಕವಿತೆಯ ಮೇಲೆ ಸಿಟ್ಟು ಕವಿತೆಗೆ ಅವಳ ಮೇಲೆ ನನಗೆ ಇಬ್ಬರ ಮೇಲೂ ಪ್ರೀತಿ ಕವಿತೆ ಜೊತೆನೇ ಇದ್ಬಿಡಿ ನಾವ್ಯಾಕೆ ನಿಮ್ಗೆ? ನಿತ್ಯದ ದೂರು ಅವಳದು; ಕವಿತೆನ ಬಿಟ್ಬಿಡಿ ಇಲ್ಲಾಂದ್ರೆ ನಿಮ್ಮನ್ನ ಬಿಡ್ಬೇಕಾದೀತು ಎಚ್ಚರಿಕೆ...

ನೀನು ಹಾಗೇಕೆ ಮಾಡಿದೆ?

Harish Siddappa Byrapura ಏಪ್ರಿಲ್ ೨೦ ಕವನ ೪೬೨ ವೀಕ್ಷಣೆ

ನಿನ್ನನ್ನು ಮರೆತು ಬಿಡಬೇಕು ನೆನಪೇ ಮಾಡಿಕೊಳ್ಳಬಾರದು ಎಂದುಕೊಳ್ಳುತ್ತೇನೆ ನಿರಂತರ ಪ್ರಯತ್ನಿಸುತ್ತೇನೆ ಆದರೆ ನಾನು ಸೋಲುತ್ತೇನೆ ನೀನು ಹಾಗೇಕೆ ಮಾಡಿದೆ? ಅದೂ ನನ್ನಂಥಹ ನನಗೆ ನೀನು ನನ್ನನ್ನು ಹೇಗೆ ಮರೆತೆ ನೆನಪು ಮಾಡಿಕ...

ನನ್ನನ್ನು ಆಕರ್ಷಿಸಿದ್ದು ಆಕೆಯ ಕಣ್ಣುಗಳು...!!

ಗುರುರಾಜ ಕೊಡ್ಕಣಿ ಏಪ್ರಿಲ್ ೧೯ ಲೇಖನ ೮ ವೀಕ್ಷಣೆ

ರೋಹಾನಾ ಪಟ್ಟಣಕ್ಕೆ ತೆರಳುವವರೆಗೂ ರೈಲಿನ ಆ ಬೋಗಿಯೊಳಗಿದ್ದಿದ್ದು ನಾನೊಬ್ಬನೆ.ರೋಹಾನಾದ ಸ್ಟೇಷನ್ನಿನಲ್ಲಿ ಅವಳು ಹತ್ತಿಕೊಂಡಳು.ಆಕೆಯನ್ನು ನಿಲ್ದಾಣಕ್ಕೆ ಬಿಡಲು ಬಂದು ಅವರ ಅಪ್ಪ ಅಮ್ಮನಿಗೋ ಅವಳ ಬಗ್ಗೆ ಅತಿಯಾದ ಕಾಳಜಿ.ರೈ...

ಈ ಚಾಳಿನಿಂದ .......ಆ ಚಾಳಿಗೆ................

ಶ್ರೀನಿವಾಸ.ಹುದ್ದಾರ‌ ಏಪ್ರಿಲ್ ೧೮ ಲೇಖನ ೧೯ ವೀಕ್ಷಣೆ

ಈ ಚಾಳಿನಿಂದ ………  ಆ ಚಾಳಿಗೆ …………                     ಈ ಮಗ್ಗಿನಿಂದ …  ಆ ಮಗ್ಗಿಗೆ …. ಆ ಮಗ್ಗಿನಿಂದ …..  ಈ ಮಗ್ಗಿಗೆ …….ಕಾಫಿ ಬೆರೆಸುವ ರೀತಿ ಹೇಳುತ್ತಲೇ ಹಾಲು, ಸಕ್ಕರೆ ,ಕಾಫಿಪುಡಿ ತಮ್ಮ ಮೂಲ ಸತ್ವ ಬಿಟ್ಟು...

ಹಸಿರೂರಿನ ದ್ವ೦ದ್ವಗಳು - ಪಾಲಹಳ್ಳಿ ವಿಶ್ವನಾಥ್ ( ಕಥೆ)

ಪಾಲಹಳ್ಳಿ ವಿಶ್ವನಾಥ್ ಏಪ್ರಿಲ್ ೧೭ ಲೇಖನ ೨೧ ವೀಕ್ಷಣೆ

P { margin-bottom: 0.21cm; }   ಹಸಿರೂರಿನ ದ್ವ೦ದ್ವಗಳು (ವುಡ್ ಹೌಸ್ ಕಥೆ) - ಪಾಲಹಳ್ಳಿ ವಿಶ್ವನಾಥ್   ಹಸಿರೂರು ಮೈಸೂರಿಗೆ ಹತ್ತಿರವೇ ಇರುವ ಪುಟ್ಟ ಊರು ಹೆಸರೇ ಹೇಳುವ೦ತೆ ಎಲ್ಲೆಲ್ಲೂ ಹಸಿರು ! ಕೆಲವು ವಿಶ್ರಾಮ ಧ...

ತೆರೆದ ಕಿಟಕಿಯ ಹೂವುಗಳು

Geeta G.Hegde ಏಪ್ರಿಲ್ ೧೭ ಲೇಖನ ೪ ವೀಕ್ಷಣೆ

ಏಕೆ ಕಾಡುವೆ ನನ್ನನೆ ಓಹೊ! ಕಿಟಕಿಯನೇರಿ ಅಡ್ಡಡ್ಡ ಉದ್ದುದ್ದ ಕುಳಿತು ಹಣಕಿ ಹಾಕಿ ಕ್ಯಾಮರಾಕ್ಕೆ ವಯ್ಯಾರದಿ ಪೋಸು ಕೊಟ್ಟ ಭಂಗಿ ನೋಡು. ಆಹಾ! ಕರವೀರದ ಹೂವೆ ಎದ್ದು ನಿಂತರೆ ಗಂಟೆ ಅಡ್ಡ ಮಲಗಿದರೆ ಕಾಣುವೆ ಕಹಳೆಯಂತೆ. ನಿನ್...

ಪುಸ್ತಕ ಪ್ರಿಯರಿಗೆ ಒಳ್ಳೆಯ ಸುದ್ದಿ . 3000+ ಕನ್ನಡ ಪುಸ್ತಕಗಳು PDF ರೂಪದಲ್ಲಿ !!!

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೭ ಬ್ಲಾಗ್ ೧,೩೫೬ ವೀಕ್ಷಣೆ

ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ದ ಕನ್ನಡವೂ ಸೇರಿದಂತೆ ಅನೇಕ ಭಾಷೆಗಳ ಪುಸ್ತಕ ಗಳು ಈ ಕೊಂಡಿಯಲ್ಲಿ ಇವೆ. http://www.dli.ernet.in/browse

ಮುಲ್ಕ್‌ರಾಜ್ ದಂತಹ ಶಬ್ದ ಬರೆಯುವುದು ಹೇಗೆ?

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೧೬ ಬ್ಲಾಗ್ ೧೨ ವೀಕ್ಷಣೆ

ಮುಲ್ಕ್‌ರಾಜ್ ದಂತಹ ಶಬ್ದ -ಮುಲ್ಕ್‌ ಬರೆದ ಮೇಲೆ ರಾಜ್ ಬರೆಯಲು ಹೋದರೆ ಅದು ಮುಲ್ಕ್ರಾಜ್ ಆಗಿಬಿಡುತ್ತದೆ. ( ಪ್ರಶ್ನೆಯಲ್ಲಿನ ಮುಲ್ಕ್‌ರಾಜ್ ನಾನು ಹೇಗೆ ಬರೆದೆ ಅಂತ ಕೇಳ್ತೀರಾ ? ಅದು ಬೇರೆ ಕಡೆಯಿಂದ ನಕಲು ಮಾಡಿದ್ದು )

ಏನಾದರೇನು..?

ಬಿ. ಶೋಭಾ ಅರಸ್ ಏಪ್ರಿಲ್ ೧೫ ಕವನ ೩೧೭ ವೀಕ್ಷಣೆ

ಬಿಸಿಲು ತಾಪವೇರಿದರೇನು? ಬೆವರಿ ಬಳಲಿದರೇನು ಗಾಳಿ ಬೀಸಿ ಬಂದಾಗ ದೇಹ ಹಗುರಾಗದೇನು?         ಗುಡುಗು ಸಿಡಿಲು ಆರ್ಭಟಿಸಿದರೇನು         ಮಿಂಚು ಝಳಪಿಸಿದರೇನು         ತಂಪಾದ ಮಳೆಹನಿ ಬಿದ್ದೊಡೆ         ಇಳೆಯು ಹಸಿರಾ...

ದಶಾವತಾರ ನಮನ !

ಶ್ರೀನಾಥ್ ಭಲ್ಲೆ ಏಪ್ರಿಲ್ ೧೪ ಲೇಖನ ೮ ವೀಕ್ಷಣೆ

ಇದೊಂದು ಹೊಚ್ಚ ಹೊಸ ಪ್ರಯತ್ನ. ಕಳೆದ ವಾರದಲ್ಲಿ ಮೊಳಕೆಯೊಡೆದ ಒಂದು ಆಲೋಚನೆ, ರಾಮ ನವಮಿ’ಯ ದಿನ, ಇಂದು ಸಸಿಯಾಯ್ತು.  ಈವರೆಗೆ ಹಲವಾರು ವಿಚಾರಗಳ ಕುರಿತು ನಾಲ್ಕು ಸಾಲು (ಕವನ ಎನ್ನಬಹುದು) ಬರೆದಿದ್ದೇನೆ ... ಇದು ಅವುಗಳಿ...