ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2016

ಜೂನ್ 2016

೨೫ ಲೇಖನಗಳು

ಬರಗಾಲ: ಭಾರತದ ಬೆಂಬಿಡದ ಭೂತ

ಅಡ್ಡೂರು ಕೃಷ್ಣ ರಾವ್ ಜೂನ್ ೨೮ ಲೇಖನ ೬ ವೀಕ್ಷಣೆ

೨೦೧೬ರ ಬರಗಾಲದಿಂದ ನಮ್ಮ ದೇಶ ತತ್ತರಿಸಿದೆ. ಇದರ ಬಗ್ಗೆ ಒಂದಷ್ಟು ಅಂಕೆಸಂಖ್ಯೆಗಳು: ಬರಗಾಲದ ಬಿರುಸಿನಿಂದ ಬಸವಳಿದ ರಾಜ್ಯಗಳು ೧೦. ದೇಶದ ಒಟ್ಟು ೬೭೮ ಜಿಲ್ಲೆಗಳಲ್ಲಿ ಬರಗಾಲದಿಂದ ನಲುಗಿರುವ ಜಿಲ್ಲೆಗಳು ೨೫೪. ಈ ಜಿಲ್ಲೆಗಳ...

ವುಕಾನ್ ಸೆನ್ಸಾರ್ ಮತ್ತು ಚೀನಿ ಪ್ರಜಾಪ್ರಭುತ್ವ!

ಕೀರ್ತಿರಾಜ್ ಜೂನ್ ೨೮ ಲೇಖನ ೨ ವೀಕ್ಷಣೆ

ಚೀನಾದ ಕಮ್ಯುನಿಸ್ಟ್ ನಾಯಕರು ಚೀನಾವನ್ನು ಪ್ರಜಾಪ್ರಭುತ್ವ ಎಂದು ಬಿಂಬಿಸಿಕೊಳ್ಳುವ ಯಾವುದೇ ಅವಕಾಶವನ್ನೂ ಕೈಬಿಟ್ಟವರಲ್ಲ. ವಾಸ್ತವಿಕವಾಗಿ ಕಮ್ಯುನಿಸ್ಟರ ಪ್ರತಿಯೊಂದು ಹೆಜ್ಜೆಯೂ ಪ್ರಜಾಪ್ರಭುತ್ವದೊಂದಿಗೆ ಅಂತರ ಕಾಯ್ದುಕೊ...

ಮೊದಲ ಕನ್ನಡ ಬರಹ.

Shobha Basu ಜೂನ್ ೨೮ ಬ್ಲಾಗ್ ೯ ವೀಕ್ಷಣೆ

ಇದು ನನ್ನ ಮೊದಲ ಕನ್ನಡ ಬರಹ. ಏನಾದರೂ ಬರೆಯ ಬೇಕೆಂಬ ಮನಸ್ಸು. ಅದು ಈ ಬ್ಲಾಗಿನ ಮೂಲಕ ಶುರುವಾಗಿದೆ. ನೀಡುವ ಎಲ್ಲಿಗೆ ಬಂದು ನಿಲ್ಲುತ್ತದೆ ಎಂದು. ಕನ್ನಡ ಸಣ್ಣ ಕಥೆಗಳನ್ನು ಬರೆಯುವ ಆಸೆ.

"ಬಿಳಿಲುಗಳು"(ಕವನ)

ಹನುಮಂತ ಅನಂತ ಪಾಟೀಲ ಜೂನ್ ೨೭ ಲೇಖನ ೨೨ ವೀಕ್ಷಣೆ

ಊರ ಅಗಸಿಯ ಬಯಲು  ಮುಂದಿರುವ ಸೀಬಾರ ಬಿಳಿಯ ಬಣ್ಣದಲಿ  ಮಿರುಗುವ ಗೋಡೆಗಳು  ವೀರಭದ್ರ ದೇವಳದ ಹೊಳೆಯುವ ಕಳಶ ವಿಶಾಲ ಫೌಳಿಯ ದಿವಿನಾದ ಆವರಣ  ಒಳ ಭಾಗದಲೊಂದು ಬೃಹತ್ತಾದ ಆಲ  ಸುತ್ತ ಮುತ್ತಲಲೆಲ್ಲ ವಿಸ್ತಾರಕೆ ವ್ಯಾಪಿಸಿ  ಅಸ...

amp

Dev Account ಜೂನ್ ೨೭ Test ೭೯೬ ವೀಕ್ಷಣೆ

This is to test amp module working.

ಕತೆಯೊ೦ದು ಸಾರ್ಥಕವೆನಿಸುವುದೇ ಹೀಗಲ್ಲವೇ...??

ಗುರುರಾಜ ಕೊಡ್ಕಣಿ ಜೂನ್ ೨೫ ಲೇಖನ ೬ ವೀಕ್ಷಣೆ

ಸುಮಾರು ಐವತ್ತು ವರ್ಷಗಳ ಹಿ೦ದಿನ ಮಾತು.ಮಧ್ಯವಯಸ್ಕ ವಿಧುರನೊಬ್ಬ ತನ್ನ ಮಕ್ಕಳೊ೦ದಿಗೆ ನ್ಯೂಯಾರ್ಕ್ ಪಟ್ಟಣದಿ೦ದ ಆಸ್ಟ್ರೇಲಿಯಾ ದೇಶಕ್ಕೆ ಬ೦ದು  ನೆಲೆಸಿದ.ಆಸ್ಟ್ರೇಲಿಯಾ ದೇಶದ ರೇವು ಪಟ್ಟಣವೊ೦ದರಲ್ಲಿ ದುಡಿಯುತ್ತಿದ್ದ ಈ ಮ...

ಹೆಜ್ಜೆ ಗುರುತುಗಳು

ಸುದರ್ಶನ್ ಆಚಾರ್ಯ ಜೂನ್ ೨೫ ಕವನ ೨೭೯ ವೀಕ್ಷಣೆ

ಅವಳ ಹೆಜ್ಜೆ ಗುರುತು ಅಚ್ಹೊತ್ತಿದಂತೆ  ಉಳಿದಿತ್ತು ಆಕೆ ಹೊರಟು ಹೋದ ದಾರಿಯಲಿ. ನಡೆದ ದಾರಿ ಹಸಿಯಗಿತ್ತೋ ಅಲ್ಲ ಹೆಜ್ಜೆಗಳು ಭಾರವಾಗಿದ್ದವೋ ಅರ್ಥವಾಗಲಿಲ್ಲ.

ಕಾದಿರುವೆ ಪ್ರತಿಕ್ರಿಯೆಗೆ

ತಾರನಾಥ‌ ಸೋನ ಜೂನ್ ೨೨ ಲೇಖನ ೪ ವೀಕ್ಷಣೆ

                                    ಬದುಕಿನ ಸಹಭಾಗಿಗೆ ನಿನ್ನ ಸೋನಿ  ಮಾಡುವ ನಮಸ್ಕಾರಗಳು . ಪತ್ರ ನೋಡಿ ದಂಗಾದೆಯಾ? ಏನು ಮಾಡುವುದು ಮನಸ್ಸನ್ನು ನೆeರವಾಗಿ ನಿನ್ನೆದುರು  ತೆರೆಯಲು ಹಿಂಜರಿಕೆ . ನಿನ್ನನು ಹೇಗೆಂ...

ಯೋಗದ ಮಹಿಮೆ

Geeta G.Hegde ಜೂನ್ ೨೧ ಲೇಖನ ೨ ವೀಕ್ಷಣೆ

2006ನೇ ಇಸವಿ. ನನ್ನ ಬದುಕಿನ ಕರಾಳ ವಷ೯. ಬದುಕೆ ಬೇಡ ಸತ್ತು ಹೋಗೋಣ ಅನ್ನುವಷ್ಟು ಇಡೀ ದೇಹ ನೋವಿನಾಗರ. 1997ರಲ್ಲಿ ಎಸಿಡಿಟಿ ಹೆಚ್ಚಾಗಿ ಕುಡತೆ ನೀರು ಹೊಟ್ಟೆಯಲ್ಲಿ ಉಳಿಯಲಾರದಂತಾದಾಗ ಬಸವನಗುಡಿಯ ಆಸ್ಪತ್ರೆಗೆ ದಾಖಲಾದೆ....

ಅಳಿವಿನ ಅಪಾಯದಿಂದ ಪಾರಾದ ಬೊಸ್ತಮಿ ಆಮೆ

ಅಡ್ಡೂರು ಕೃಷ್ಣ ರಾವ್ ಜೂನ್ ೨೧ ಲೇಖನ ೩ ವೀಕ್ಷಣೆ

ಈಶಾನ್ಯದ ತ್ರಿಪುರಾ ರಾಜ್ಯದಲ್ಲಿ ಬೊಸ್ತಮಿ ಆಮೆ ಎಂದೇ ಹೆಸರಾದ ಮೃದುಚಿಪ್ಪಿನ ಆಮೆಗಳು ನಿರ್ವಂಶವಾಗುವ ಅಪಾಯ ದಟ್ಟವಾಗಿತ್ತು. ಇದೀಗ, ಅವನ್ನು ಉಳಿಸುವ ದಾರಿ ತೋರಿಸಿದೆ, ಪರಿಸರ ಕಾರ್ಯಕರ್ತರ ಕಾರ್ಯಾಚರಣೆ. ಯಾಕೆಂದರೆ, ಹತ...

ಎಂದೂ ಇಷ್ಟವಾಗದ ಅಪ್ಪ !

ರೇವನ್ ಜೇವೂರ ಜೂನ್ ೧೮ ಕವನ ೧,೧೯೬ ವೀಕ್ಷಣೆ

ನನ್ನಪ್ಪ. ಪ್ರಶಾರ್ಥಕ ಚಿನ್ಹೆ. ಇದು ಸತ್ಯ. ಸುಳ್ಳಲ್ಲ. ನನ್ನ ಒಳಿತಿಗೆ ಪ್ರಶ್ನೆ ಕೇಳ್ತಾನೆ. ನನಗೆ 38. ಅಪ್ಪನಿಗೆ 84 ಇದು ನಮ್ಮಿಬ್ಬರ ವಯಸ್ಸು. ಅಪ್ಪನ ದೇಹ ಕ್ಷಿಣಿಸುತ್ತಿದೆ. ನನಗೆ ಅಪ್ಪನಲ್ಲಿ ಎಂದೂ ಹುಟ್ಟದ ನನ್ನ ಮ...

ಕತೆ : ನನ್ನ ಬಾಲ್ಯದ ಗೆಳೆಯ

ಶ್ರೀನಿವಾಸ.ಹುದ್ದಾರ‌ ಜೂನ್ ೧೭ ಲೇಖನ ೨೫ ವೀಕ್ಷಣೆ

                                                                    ನನ್ನ ಬಾಲ್ಯದ ಗೆಳೆಯ                    ಪ್ರೀತಿ ಎನ್ನುವುದೊಂದು ಮನಸ್ಸಿನ ಅಂತರಾಳದ ಭಾವನೆ. ಈ ಪ್ರೀತಿಗೆ ಹುಟ್ಟಿದೆ ಆದರೆ ಸಾವಿಲ್ಲ...

ನಮ್ಮೊಳಗೇ

ಮಹೇಶ್ ಕುಮಾರ್ ಕೆ ಎಸ್ ಜೂನ್ ೧೭ ಕವನ ೨೭೬ ವೀಕ್ಷಣೆ

Copyright © Mahesh Kumar KS 2016https://maheshkumarks.wordpress.com/ ತನಗೆ ಬೇಕಾದ ಅಗತ್ಯ ಮತ್ತು ಅನಗತ್ಯಗಳನ್ನು ಬೇಡುತ್ತಾ, ಕಾಡುತ್ತಾ ಇದ್ದ ಮನುಷ್ಯರಿಂದ ತಪ್ಪಿಸಿಕೊಳ್ಳಲು ದೇವರು ಅವರ ಮನಸಿನಲ್ಲೇ ನೆಲೆಯ...

ತುಳಿದವರು ಕಂಡಂತೆ

ಮಹೇಶ್ ಕುಮಾರ್ ಕೆ ಎಸ್ ಜೂನ್ ೧೭ ಬ್ಲಾಗ್ ೧೨ ವೀಕ್ಷಣೆ

Copyright © Mahesh Kumar KS 2016https://maheshkumarks.wordpress.com/ “ಓಪನ್ ಆಗಿ ಹೇಳ್ತಾ ಇದೀನಿ, ಕನ್ನಡಿಗರೇ ನನ್ನ ತುಳಿತಾ ಇರೋದು !!” ಎಂದು ಹೇಳಿದ್ದು ಹುಚ್ಚ ವೆಂಕಟ್. ಆತ ಒಂದು ಸಿನಿಮಾ ಮಾಡಿದ್ದ. ಆತನ...

ಬ್ರಾಡ್ ಮನರ ಟೋಪಿ - ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಜೂನ್ ೧೬ ಲೇಖನ ೧೦ ವೀಕ್ಷಣೆ

P { margin-bottom: 0.21cm; }   ಬ್ರಾಡ್ ಮನರ ಟೋಪಿ ಪಾಲಹಳ್ಳಿ ವಿಶ್ವನಾಥ್ ಕಿರಣಕುಮಾರ ಎಲ್ಲರೂ ಅಸೂಯೆ ಪಡುವ೦ತಹ ಯುವಕ. ನೋಡಲು ಸು೦ದರಾ೦ಗ, ಶ್ರೀಮ೦ತ ಮನೆತನದವ , ಓದಿನಲ್ಲಿ ಮು೦ದಿದ್ದು ದೊಡ್ಡ ಕ೦ಪನಿಯಲ್ಲಿ ಕೆಲಸವೂ...

ಒಲವಿನ ರಕ್ತ ಚರಿತ್ರೆ..!

ರೇವನ್ ಜೇವೂರ ಜೂನ್ ೧೬ ಲೇಖನ ೧೫ ವೀಕ್ಷಣೆ

ಸೈರಾಟ್ ಪ್ರೇಮ ಕಥೆ !ಹದಿಹರೆಯದ ಒಲವಿನ ರಕ್ತ ಚರಿತ್ರೆ.ಮರಾಠಿ ಚಿತ್ರರಂಗದ ಸಂಚಲನ.4 ಕೋಟಿ ಚಿತ್ರಕ್ಕೆ 100 ಕೋಟಿ ಗಳಿಕೆ.ಮರಾಠಿ ಚಿತ್ರರಂಗದ ದೊಟ್ಟಮಟ್ಟ ಚಿತ್ರ.ಕಮರ್ಷಿಲಿ ದೊಡ್ಡ ಹಿಟ್ ಆದ ಪ್ರಥಮ ಚಿತ್ರ.ಹಾಲಿವುಡ್ ಸ್ಟು...

ಸಂಬಂಧಿ..!

b.n.umesh sharma ಜೂನ್ ೧೪ ಕವನ ೪೨೪ ವೀಕ್ಷಣೆ

ಸಂಬಂಧಿ..... ಹಿಂದೆ ವ್ಯಂಗ್ಯದ ನಗೆಯ ಬೀರಿ ಮುಂದೆ ಹಲ್ಕಿರಿಯುವ ಉಣ್ಣುವ ಉಂಡೆದ್ದ ಮೇಲೆ  ಬುತ್ತಿ ತರುತ್ತಿದ್ದೆ ಎನ್ನುವ ಪಡೆಯುವ ಧನವ ಮಾಡುವ ಅಪಮಾನವ ಸಂಬಂಧಿ ಮಾನವ ಅವನ ಮನದಲ್ಲಿದ್ದಾನೆ ದಾನವ...   ಎಲ್ಲರೂ ಹಾಗಲ್ಲ ಆ...

ವಿಧಿ ಲಿಖಿತ(ಕಥೆ)

Geeta G.Hegde ಜೂನ್ ೧೩ ಲೇಖನ ೫೫ ವೀಕ್ಷಣೆ

ಮನಸ್ಸಿನ ತಾಕಲಾಟಕ್ಕೆ ಕೊನೆಯೆಂಬುದೆ ಇಲ್ಲ. ಆತಂಕದ ಮಡುವಿನಲ್ಲಿ ಮಿಂದೆದ್ದ ಹೃದಯದ ಬಡಿತ ಆಗಾಗ ಕಿವಿಗೆ ಕೇಳುವಷ್ಟು ಜೋರಾಗಿ ಬಡಿದುಕೊಂಡರೂ ಅದನ್ನು ಸಮಾಧಾನ ಮಾಡುವ ಮಾತು ಮರೆತು ಹೋಗಿದೆ. ದೂರದ ನದಿಯ ತೀರದ ಹೊಯ್ಗೆಯ ಗುಂ...

ಸಾಮಾನ್ಯ ಘಟನೆಯೂ,ಅಸಾಮಾನ್ಯ ಕತೆಯೂ

ಗುರುರಾಜ ಕೊಡ್ಕಣಿ ಜೂನ್ ೧೩ ಲೇಖನ ೨೬ ವೀಕ್ಷಣೆ

“ಟೇಬಲ್ ಫಾರ್ ಟೂ ಸರ್..? ಹೀಗೆ ಬನ್ನಿ ಸರ್, ಮೇಡಮ್ ಅಲ್ನೋಡಿ” ಎಂದ ಪರಿಚಾರಕ, ಕಿಟಕಿಯ ಪಕ್ಕದಲ್ಲಿದ್ದ ಮೇಜಿನತ್ತ ಕೈ ತೋರಿಸಿ, “ಅಲ್ಲಿ ಕುಳಿತುಕೊಳ್ಳಿ ಸರ್, ಅಲ್ಲಿಂದ ಸಮುದ್ರದ ನಯನ ಮನೋಹರ ದೃಶ್ಯವನ್ನು ನೀವು ಸುಲಭವಾಗ...