ಮುಖಪುಟ / ಲೇಖನ ಆರ್ಕೈವ್ಸ್ / ಆಗಸ್ಟ್ 2016

ಆಗಸ್ಟ್ 2016

೨೯ ಲೇಖನಗಳು

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ - ೫

ಶ್ರೀಧರ್ ಬಂಡ್ರಿ ಆಗಸ್ಟ್ ೨೫ ಬ್ಲಾಗ್ ೨೩ ವೀಕ್ಷಣೆ

ಗಯಾಶ್ರಾದ್ಧ       ಶತಶತಮಾನಗಳಿಂದ ಗಯೆಯಲ್ಲಿ ಶ್ರಾದ್ಧ ಮಾಡುವುದನ್ನು ಅತ್ಯಂತ ಪುಣ್ಯಪ್ರದವೆಂದೂ ಮತ್ತು ಹಿರಿಯ ಮಗನು (ಅಥವಾ ಯಾವುದಾದರೂ ಒಬ್ಬ ಮಗನು) ಕಡ್ಡಾಯವಾಗಿ ಮಾಡಲೇಬೇಕಾದ ಕಾರ್ಯವೆಂದು ಶಾಸ್ತ್ರಗಳು ಸಾರುತ್ತವೆ....

ಮೂಕ ವೇದನೆ...

ಸುಜೀತ್ ಕುಮಾರ್ ಆಗಸ್ಟ್ ೨೪ ಲೇಖನ ೧೪ ವೀಕ್ಷಣೆ

ಆಗತಾನೆ ಸೂರ್ಯನು ತನ್ನ ದೈನಂದಿನ ಕೆಲಸದ ನಿಮಿತ್ತಾ ಪೂರ್ವದಲ್ಲಿ ಹಾಜರಗುತ್ತಿದ್ದನು. ಆತನ ಆಗಮನವನ್ನೇ ಕಾದು ಕುಳಿತ ಕೆರೆಯ ಏರಿಯ ಪಕ್ಕದ ಗದ್ದೆಯ ಸಾವಿರಾರು ಸೂರ್ಯಕಾಂತಿ ಹೂವುಗಳು ಪೂರ್ವಕ್ಕೆ ಮೊಗ ಮಾಡಿದ್ದವು. ರಾತ್ರಿಯ...

ಒತ್ತುವರಿ (ಒತ್ತು-worry)

ಸಂತೋಷ‌ ಎಂ ಶಾಸ್ತ್ರಿ ಆಗಸ್ಟ್ ೨೪ ಲೇಖನ ೨ ವೀಕ್ಷಣೆ

    ಇತ್ತೀಚೆಗೆ ರಾಜಾಕಾಲುವೆ  ಒತ್ತುವರಿ ತೆರವಿನ ಸುದ್ಧಿ ಓದಿ  ಮೊದಲಿಗೆ ಬಹಳ ಸಂತೋಷಪಟ್ಟೆ- ಅಕ್ರಮ ಒತ್ತುವರಿದಾರರಿಗೆ ತಕ್ಕ ಶಾಸ್ತಿ ಆಯ್ತಲ್ಲ ಕೊನೆಗೂ ಅಂತ.  ಆದರೆ, ಈ ಒತ್ತುವರಿ ತೆರವಿನ ಬಗ್ಗೆ ಸಂಪೂರ್ಣ ಚಿತ್ರಣ ದೊ...

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ - ೪

ಶ್ರೀಧರ್ ಬಂಡ್ರಿ ಆಗಸ್ಟ್ ೨೩ ಬ್ಲಾಗ್ ೧೧೭ ವೀಕ್ಷಣೆ

ಪಾರ್ವಣ ಶ್ರಾದ್ಧ           ವೈದಿಕ ಕಾಲದ ಆರಂಭಿಕ ದಿನಗಳಲ್ಲಿ ಪ್ರತಿ ’ಆಹಿತಾಗ್ನಿ’ಯೂ ಸಹ ಅಮಾವಾಸ್ಯೆಯ ದಿನದಂದು ಪಿಂಡಪ್ರಧಾನವನ್ನು ಕಡ್ಡಾಯವಾಗಿ ಮಾಡಲೇಬೇಕಾದ ಶಾಸ್ತ್ರವಿಧಿತವಾದ ಕ್ರಿಯೆಯಾಗಿತ್ತು. ಈಗ ಪ್ರಚಲಿತದಲ್ಲಿ...

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ -೩

ಶ್ರೀಧರ್ ಬಂಡ್ರಿ ಆಗಸ್ಟ್ ೨೨ ಬ್ಲಾಗ್ ೧೨೯ ವೀಕ್ಷಣೆ

ಶ್ರಾದ್ಧವನ್ನು ಮಾಡಲು ಸೂಕ್ತ ಸಮಯ ಮತ್ತು ಸ್ಥಳ           ಸಾಮಾನ್ಯವಾಗಿ ಶ್ರಾದ್ಧವನ್ನು ಚಾಂದ್ರಮಾನ ಪದ್ಧತಿಯಂತೆ ಮೃತನು ಮರಣಿಸಿದ ತಿಥಿಯಂದು ಮಾಡಲಾಗುತ್ತದೆ. ಉದಾಹರಣೆಗೆ, ಮೃತನು ಮಾಘಶುಕ್ಲ ಅಷ್ಟಮಿಯಂದು (ಜನವರಿ-ಫೆಬ...

ಬ್ಯಾಂಕನ್ನೇ ಬಡಿದೆಬ್ಬಿಸಿದ ರೈತ ಹೋರಾಟಗಾರ: ಇ. ವಿಠಲ ರಾವ್

ಅಡ್ಡೂರು ಕೃಷ್ಣ ರಾವ್ ಆಗಸ್ಟ್ ೨೨ ಲೇಖನ ೩ ವೀಕ್ಷಣೆ

ಅವರು ೧೯೮೦ರ ದಶಕದ ಆರಂಭದಲ್ಲಿ ರಾಷ್ಟ್ರೀಕೃತ ಬ್ಯಾಂಕಿನಿಂದ ಬೆಳೆಸಾಲ ಪಡೆದಿದ್ದ ರೈತ. ಆ ಸಾಲ ಮರುಪಾವತಿಸಿದರೂ ಐದು ರೂಪಾಯಿ ಬಾಕಿ ಉಳಿಸಿಕೊಂಡಿದ್ದರು.ತನ್ನ ಸಾಲ ಮಂಜೂರಾತಿ ದಾಖಲೆಯ ಯಥಾಪ್ರತಿ ಪಡೆಯಲೇ ಬೇಕೆಬುದು ಅವರ ಉದ...

ಸಾಧನಾ ಸೋಪಾನಗಳು - ಪುಸ್ತಕದ ಲೋಕಾರ್ಪಣೆ

kavinagaraj ಆಗಸ್ಟ್ ೨೨ ಲೇಖನ ೩ ವೀಕ್ಷಣೆ

     ಹಾಸನದ ವೇದಭಾರತೀ ಕಳೆದ 6 ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು, ವೇದದ ವಿಚಾರಗಳ ಪ್ರಚಾರ, ಪ್ರಸಾರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ವಾರ್ಷಿಕೋತ್ಸವದ ನಿಮಿತ್ತ ಪತಂಜಲಿ ಯೋಗ ಸಮಿತಿ, ವಿಶ್ವಹಿಂದೂ ಪರಿಷತ್ ಸಂ...

ಬಿ೦ದುಮಾಧವನ ನಾಯಿಮರಿಗಳು - ಪಾಲಹಳ್ಳಿ ವಿಶ್ವನಾಥ್

ಪಾಲಹಳ್ಳಿ ವಿಶ್ವನಾಥ್ ಆಗಸ್ಟ್ ೨೨ ಲೇಖನ ೧೨ ವೀಕ್ಷಣೆ

ಬಿ೦ದುಮಾಧವನ ನಾಯಿಮರಿಗಳು - ಒ೦ದು ವುಡ್ ಹೌಸ್ ಕಥೆ ಪಾಲಹಳ್ಳಿ ವಿಶ್ವನಾಥ್      ನಮ್ಮ ಬಿ೦ಗೊ, ಅದೇ ಬಿ೦ದುಮಾಧವ, ಕಮಲ ಖೋಟೆ, ಉರುಫ್ ಸುಹಾಸಿನಿ, ಎ೦ಬ ಖ್ಯಾತ ಕಾದ೦ಬರಿಕಾರರನ್ನು  ಮದುವೆಯಾಗಿದ್ದು  ನಿಮಗೆಲ್ಲರಿಗೂ ಗೊತ್...

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ -೨

ಶ್ರೀಧರ್ ಬಂಡ್ರಿ ಆಗಸ್ಟ್ ೨೧ ಬ್ಲಾಗ್ ೯೮ ವೀಕ್ಷಣೆ

ಶ್ರಾದ್ಧ ಕರ್ಮಗಳ ಕುರಿತ ಸಾಹಿತ್ಯ       ಶ್ರಾದ್ಧ ಕರ್ಮಗಳ ಕುರಿತ ಸಾಹಿತ್ಯವು ಬಹಳ ವಿಪುಲವಾಗಿದೆ. ಅನಾದಿಕಾಲದಿಂದಲೂ ಪ್ರಚಲಿತದಲ್ಲಿರುವ ವೈದಿಕ ಸಂಹಿತೆಗಳನ್ನು ಹೊರತುಪಡಿಸಿ, ಶ್ರಾದ್ಧವು ಪುರಾತನ ಸ್ಮೃತಿಗಳಾದ ಮನು ಮತ್...

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು) ಭಾಗ -೧

ಶ್ರೀಧರ್ ಬಂಡ್ರಿ ಆಗಸ್ಟ್ ೨೧ ಬ್ಲಾಗ್ ೩೮ ವೀಕ್ಷಣೆ

ಶ್ರಾದ್ಧ (ಪಿತೃಗಳ ಗೌರವಾರ್ಥ ಕೈಗೊಳ್ಳಬೇಕಾದ ಧಾರ್ಮಿಕ ಆಚರಣೆಗಳು)ಲೇಖಕರು : ಸ್ವಾಮಿ ಹರ್ಷಾನಂದಪ್ರಕಟಣೆ: ಶ್ರೀ ನಿತ್ಯಾನಂದ ಪ್ರಿಂಟರ್ಸ್, ಬೆಂಗಳೂರು - ೫೬೦ ೦೫೦ಪ್ರಥಮ ಮುದ್ರಣ - ೧೯೯೭ ಡಿಸೆಂಬರ್. ******ಶ್ರಾದ್ಧ   ...

ಮೂಕಜ್ಜಿಯ ದಾರಿ.....

ಸುಜೀತ್ ಕುಮಾರ್ ಆಗಸ್ಟ್ ೧೯ ಲೇಖನ ೪ ವೀಕ್ಷಣೆ

ಸಂಜೆ ಆರಾದರೂ ಅಕ್ಕ-ಪಕ್ಕದ ಮನೆಯ ಹುಡುಗರ ಜೊತೆ ಇನ್ನೂ ಆಡುತ್ತಿದ್ದ ಮೊಮ್ಮಗನ್ನನ್ನು ಕಂಡು ಅಜ್ಜಿ "ಗುಂಡಾ... ಅದ್ ಎಷ್ಟ್ ಅಂತ ಕುಣಿತೀಯ..ಕತ್ಲಾತು.. ಬಾ.. ಬಂದ್ ಓದ್ಕ" ಅಂದಳು. ಶಕ್ಕ್ತಿಇಲ್ಲದ ಆ ದ್ವನಿ ಮೊಮ್ಮಗನ ಸಣ್...

ಒಲವಿನ ಸ್ವಾರ್ಥ..

ಸುಜೀತ್ ಕುಮಾರ್ ಆಗಸ್ಟ್ ೧೯ ಕವನ ೫೬೦ ವೀಕ್ಷಣೆ

ಹಸಿರು ಬತ್ತುವ ಕಾಲವಿದು ಎಂದು  ಸರಸರನೆ ಬಂದ ಮಳೆರಾಯನಂದು.  ಕೆರೆ ಕಟ್ಟೆಗಳ ಹೊಟ್ಟೆಯನು ತುಂಬಿ  ಗದ್ದೆಗಳ ಒಳಗೆ ನಮ್ಮ ದಬ್ಬಿದನಂದು.    ಭತ್ತವ ಬಿತ್ತಲು ಕನಸುಗಳು ಅರಳಿ  ನಲಿದವು ಮನದಲ್ಲಿ ಹಸಿರಿನ ಬೆಳಕನ್ನು ಚೆಲ್ಲಿ...

ಆ(ಅ)ರಕ್ಷಕರು

ಸಂತೋಷ‌ ಎಂ ಶಾಸ್ತ್ರಿ ಆಗಸ್ಟ್ ೧೮ ಲೇಖನ ೩ ವೀಕ್ಷಣೆ

    ಕಳೆದ ವಾರ ಯಮನೂರಿನಲ್ಲಿ ನಡೆದ ಪೋಲೀಸರ  ಅಟ್ಟಹಾಸವನ್ನು ಟೀ.ವಿ. ವಾಹಿನಿಗಳಲ್ಲಿ ಕಂಡು ಛಳಿಯಲ್ಲೂ ಭಯದಿಂದ ಮೈ ಬೆವತಿತು.  `ಭಯೋತ್ಪಾದನೆ'ಯನ್ನು ಕಣ್ಣಾರೆ ಕಂಡಂತಾಯ್ತು.  ಇದನ್ನು ಕಂಡು ನಮಗೇ ಭಯ, ಅಸಹಾಯಕತೆ ಕಾಡಿದರ...

ಮoತ್ರಾಲಯ ಪುರವಾಸಿ !

S.NAGARAJ ಆಗಸ್ಟ್ ೧೮ ಕವನ ೫೫೭ ವೀಕ್ಷಣೆ

  ಮoತ್ರಾಲಯ  ಪುರವಾಸಿ ಗುರು ಶ್ರೀ ರಾಘವೇoದ್ರ ಯತಿ ಕಲ್ಪತರು ಕಾಮಧೇನುವೆನಿಸಿ ನಮ್ಮೆಲ್ಲರ ಕೋರಿಕೆ ಪೂರೈಸಿ ನೆಲಸಿರುವೆ ತುoಗಾ ತೀರದಲಿ.   ನಮ್ಮ ಜನುಮ ಜನುಮದ  ಕರ್ಮ ಸವೆಸಿ ಸoತೃಪ್ತಿಯ  ಆನoದ ಹೊಳೆ  ಹರಿಸಿ ಭಕ್ತರ ಪಾ...

'ಪದಕಗಳಿಷ್ಟೇ..!?' ಇದು ಸಹಜ ಪ್ರೆಶ್ನೆ. ಆದರೆ.....

ಸುಜೀತ್ ಕುಮಾರ್ ಆಗಸ್ಟ್ ೧೪ ಲೇಖನ ೬ ವೀಕ್ಷಣೆ

ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ರಿಯೋ ಒಲಿಂಪಿಕ್ಸ್ ಶುರುವಾಗಲು ಕೆಲವಾರಗಳ ಮೊದಲಷ್ಟೇ ಬರೆದಿದ್ದ ಈ ಅಂಕಣವನ್ನು ಇಲ್ಲಿ ಲಗತ್ತಿಸಬೇಕೋ ಬೇಡವೋ ಎಂಬ ದ್ವಂದ್ವದಲ್ಲಿದ್ದೆ. ಆದರೀಗ ಭಾರತದ 'ದಿ ಫ್ಲೈಯಿಂಗ್...

ಭಾಗ - ೨ : ಪಾಂಚರಾತ್ರ ಆಗಮಗಳು (ಒಂದು ಕಿರು ಪರಿಚಯ)

ಶ್ರೀಧರ್ ಬಂಡ್ರಿ ಆಗಸ್ಟ್ ೧೨ ಬ್ಲಾಗ್ ೫೯ ವೀಕ್ಷಣೆ

ಪಾಂಚರಾತ್ರ ಆಗಮಗಳ ತತ್ತ್ವ ಸಿದ್ಧಾಂತ ಈ ಪದ್ಧತಿಯ ಮೂಲಭೂತ ಸಿದ್ಧಾಂತವನ್ನು ಜಯಾಖ್ಯ ಸಂಹಿತೆಯಲ್ಲಿ ವಿಶದಪಡಿಸಲಾಗಿದೆ. ಅದರ ಒಂದು ಸಂಕ್ಷಿಪ್ತ ನೋಟ ಇಲ್ಲಿದೆ. ಯಜ್ಞ-ಯಾಗಗಳನ್ನು ಕೈಗೊಳ್ಳುವದು, ದಾನ-ಧರ್ಮಾದಿಗಳನ್ನು ಮಾಡು...

ಪ್ರೀತಿ ಬೆರೆತಾಗ….

ಸುಜೀತ್ ಕುಮಾರ್ ಆಗಸ್ಟ್ ೧೨ ಲೇಖನ ೩ ವೀಕ್ಷಣೆ

'ವಯಸ್ಸು ಅರವತ್ತಾದರೂ ಇನ್ನೂ ಬುದ್ದಿ ಬರ್ಲಿಲ್ಲ ಇವಕ್ಕೆ ... ಪ್ರಾಣಿಗಳ ಹಾಗೆ ಕಿತ್ತಾಡ್ತಾರೆ. ಇವ್ರ ಜಗಳನ ಕೇಳಿ, ನೋಡಿ, ಸಮಾಧಾನ ಮಾಡಿ ಸಾಕಾಗಿದೆ .ಇನ್ನೂ ಎಷ್ಟು ಅಂತ ನೋಡೋದು..ಇದು ಆಗ್ಲಿಲ್ಲ.. ಏನಾದ್ರೂ ಒಂದು ಮಾಡ್...

ಭಾಗ - ೧ : ಪಾಂಚರಾತ್ರ ಆಗಮಗಳು (ಒಂದು ಕಿರು ಪರಿಚಯ)

ಶ್ರೀಧರ್ ಬಂಡ್ರಿ ಆಗಸ್ಟ್ ೧೧ ಬ್ಲಾಗ್ ೨೫೦ ವೀಕ್ಷಣೆ

ಪಾಂಚರಾತ್ರ ಆಗಮಗಳು (ಒಂದು ಕಿರು ಪರಿಚಯ) - ಸ್ವಾಮಿ ಹರ್ಷಾನಂದ. ಪ್ರಕಟಣೆ: ರಾಮಕೃಷ್ಣ ಮಠ, ಬೆಂಗಳೂರು - ೫೬೦ ೦೧೯, ಕರ್ನಾಟಕ.****ಮುನ್ನುಡಿ           ಭಾಗವತ ಪಂಥವು ಹಲವಾರು ಧಾರ್ಮಿಕ ಗ್ರಂಥಗಳನ್ನು ಆಧರಿಸಿದೆ. ಮಹಾ...

ಒಲಿಂಪಿಕ್ಸ್ : ಕ್ಷಣಾರ್ಧದಲ್ಲಿ ಭಗ್ನವಾದ ಕನಸುಗಳು….

ಸುಜೀತ್ ಕುಮಾರ್ ಆಗಸ್ಟ್ ೧೦ ಲೇಖನ ೪ ವೀಕ್ಷಣೆ

ವಿಶ್ವದ ಘಟಾನುಘಟಿ ಕ್ರೀಡಾಪಟುಗಳ ನಡುವೆ ಓಟಕ್ಕೆ ಅಣಿಯಾಗುತ್ತಿದ್ದ ಆಕೆಗೀನ್ನು ೨೦ ವರ್ಷ. ಆಕೆಯ ಜೀವನದ ಸರ್ವಶ್ರೇಷ್ಠ ಓಟಕ್ಕೆ ಕ್ಷಣಗಣನೆ ಆರಂಭವಾಗಿತ್ತು. ದೇಶದ ಕೋಟ್ಯಂತರ ಜನರ ಶುಭ ಆರೈಕೆ ಅವಳ ಮೇಲೆ. ಓಟ ಶುರುವಾಯಿತು...

ಹಾಕಿ ಎಂಬ ಪಟವೂ .... ಧ್ಯಾನ್ ಚಂದ್ ಎಂಬ ಸೂತ್ರದಾರಿಯೂ…

ಸುಜೀತ್ ಕುಮಾರ್ ಆಗಸ್ಟ್ ೧೦ ಲೇಖನ ೦ ವೀಕ್ಷಣೆ

ಕ್ರಿಕೆಟ್ ಗೆ  ಸಚಿನ್ ಎನ್ನುವುದಾದರೆ ಹಾಕಿಗೆ ಯಾರು..? ಎಂಬೊಂದು ಪ್ರೆಶ್ನೆಯೊಟ್ಟಿಗೆ ಹೊರಟರೆ ಪ್ರಾಯಶಃ ನಮಗೆ ಉತ್ತರ ಸಿಗದೇ ಇರಬಹುದು.  ಸಿಕ್ಕರೂ ಅದು 'ಹಾಕಿ ಮಾಂತ್ರಿಕ'  ದಿ ಗ್ರೇಟ್ ಧ್ಯಾನ್ ಚಂದ್ ಅವರ ಹೆಸರೇ ಆಗದಿರ...