ಮುಖಪುಟ / ಲೇಖನ ಆರ್ಕೈವ್ಸ್ / ಮೇ 2017

ಮೇ 2017

೪೦ ಲೇಖನಗಳು

ಆಗ್ರಾ: ಪೇಟಾದ ಊರಲ್ಲಿ ಟೋಪಿ ಗ್ಯಾರಂಟಿ!

niranjana Vanalli ಮೇ ೩೧ ಲೇಖನ ೫ ವೀಕ್ಷಣೆ

ಪ್ರೇಮದ ಶ್ರೇಷ್ಠ ಪ್ರತೀಕವೆನಿಸಿರುವ  ತಾಜ್ ಮಹಲನ್ನು ನೋಡುವುದು  ಅದರ ಬಗ್ಗೆ ಓದಿದವರೆಲ್ಲರ ಕನಸಾಗಿರುತ್ತದೆ. ಕಳೆದ 30ವರ್ಷಗಳಲ್ಲಿ ಮೂರು ಬಾರಿ  ತಾಜ್ ನೋಡಲು ಆಗ್ರಾಕ್ಕೆ ಹೋಗಿ ಬಂದಿದ್ದೇನೆ. ಜಗತ್ತಿನ ಅದ್ಭುತಗಳಲ್ಲಿ...

"ಸಾವಯವ ಸಂಪದ” ಮೇ ೨೦೧೭ ಸಂಚಿಕೆ ಬಿಡುಗಡೆ. ಈ ಸಂಚಿಕೆಯಲ್ಲಿ.....

ಅಡ್ಡೂರು ಕೃಷ್ಣ ರಾವ್ ಮೇ ೩೧ ಲೇಖನ ೧ ವೀಕ್ಷಣೆ

ತಿಂಗಳ ಮಾತು : ಬೀಜ  ಮೊಳೆಯದ ಒಣಜಮೀನಿನಲ್ಲಿ ಹಣ್ಣಿನ ತೋಟತಿಂಗಳ ಬರಹ : ಬರಗಾಲ ಭಾರತದ ಬೆಂಬಿಡದ ಭೂತಈ ತಿಂಗಳ ಪತ್ರಿಕೆಗಳಿಂದ : ೧) ಕಾಡಿನ ಬೆಂಕಿ ನಂದಿಸಲು ಹೊರಟ ಗುಬ್ಬಚ್ಚಿ ೨) ಬತ್ತಿದ ನದಿಯಲ್ಲಿ ಚಿಮ್ಮಿತು ಜೀವಜಲ ೩)...

ಭಾವನೆಯ ಕೊಲೆಗಾರ...

ಶಿವರಾಜ್ ಬಿ.ಎಲ್. ಮೇ ೩೦ ಲೇಖನ ೧೧ ವೀಕ್ಷಣೆ

ಭಾವನೆಗಳ ಕೊಲೆಗಾರ ಅಮೂರ್ತದಿಂದ ಶುರುವಾದ ಪರಿಪಕ್ವವಲ್ಲದ ಅನುರಾಗದ ಅಲೆ ನಮ್ಮಿಬ್ಬರ ಮನದಲ್ಲಿ ಕಂಪಿಸಲು ಆರಂಭಿಸಿದಾಗ ನಮಗೆ ಗೊತ್ತಿಲ್ಲದೆ ಹೊಸ ಲೋಕದೊಳಗೆ ನಾವು ಕಾಲಿಟ್ಟು ಬಿಟ್ಟಿದ್ದೆವು. ದಿನ ದಿನವೂ ಹೊಸ ಉಲ್ಲಾಸ ,ಹೊಸ...

ರೋಟಿ ಕಪಡಾ ಔರ್ ಈಗ ಮೊಬೈಲ್

ಆನಂದ ಹೆಚ್.ಎನ್. ಮೇ ೩೦ ಲೇಖನ ೨೧ ವೀಕ್ಷಣೆ

‘ಹರ್ ಹಾತ್ ಮೆ ಫೋನ್' ಯೋಜನೆಯಡಿ ಬಡತನ ರೇಖೆಯ ಕೆಳಗಿರುವವರಿಗೆ - ಅಂದರೆ ಬಿಪಿಎಲ್ ಕಾರ್ಡ್ ಹೊಂದಿರುವ ಆಮ್ ಜನತಾಗೆ - ಕೇಂದ್ರ ಸರ್ಕಾರ ಮೊಬೈಲ್ ಫೋನ್ ಕೊಡಲಿದೆ ಎಂಬ ಸುದ್ದಿ ಕೇಳಿ... ಸೋನಿಯಾ ಗಾಂಧಿ ಅವರನ್ನು ವಿಚಾರಿಸಿ...

ಗೆಳೆಯನಿದ್ದರೆ ಕರ್ಣನಂತಿರಬೇಕು

sidduyadav chiribi ಮೇ ೨೯ ಲೇಖನ ೧೧೨ ವೀಕ್ಷಣೆ

~~~¶ಗೆಳೆಯನಿದ್ದರೆ ಕರ್ಣನಂತಿರಬೇಕು¶~~~ ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟು...

ರಾಧೆಯ ಮನವನು ಬಲ್ಲನು ಕೃಷ್ಣನು

sidduyadav chiribi ಮೇ ೨೯ ಕವನ ೧,೬೧೬ ವೀಕ್ಷಣೆ

"ರಾಧೆಯ ಮನವನು ಬಲ್ಲನು ಕೃಷ್ಣನು" ರಾಧೆಯ ಮನವನು ಬಲ್ಲನು ಕೃಷ್ಣನು ಅವಳೆದೆ ಬೃಂದಾವನದಲಿ ನಲಿಯುತಿಹನು ಮೋಹನ ಮುರಳಿಯ ಕೊಳಲಿನಲೂಲಿತವು ಕರೆದಿದೆ ನಲ್ಲೆಯ ಒಲುಮೆಯ ನಲ್ಮೆಗೆ ಬೃಂದಾವನದ ಪ್ರೀತಿಯ ಚಿಲ್ಮೆಗೆ ಬಾಚಿದ ರಾಧೆಯ...

ಕಡೂರಿನ ದಿನಗಳು - ಚಹರೆಗಳು!

ಡಾ: ಮೀನಾ ಸುಬ್ಬರಾವ್ ಮೇ ೨೮ ಲೇಖನ ೧೮ ವೀಕ್ಷಣೆ

ಕಡೂರಿನ ದಿನಗಳು - ಚಹರೆಗಳು!   ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.   ಅದೇನು ಮನಸ್ಸಿನ ಪ್ರವೃತ್ತಿಯೋ ಕಾಣೆ? ಕೆಲವೊಂದು ಮುಖ ಚಹರೆಗಳು ಅಗಾಗ ಅಲ್ಲಲ್ಲಿ ಮನಸ್ಸಿನಾಳದಿಂದ ಹೊರಬಂದು ಕಣ್ಣ ಮುಂದೆ ಸುತ್ತಾಡಿ ಒಂದು ರೀ...

ಮಾತು ಮೌನ

ಆನಂದ ಮೇ ೨೫ ಕವನ ೯೪೩ ವೀಕ್ಷಣೆ

ಮೌನ ಅಮೃತದ ದುನಿ! ಮಾತು ಮೌನಮೀರಿದ ದನಿ. *ಜಾನಕಿತನಯಾನಂದ

ಹನಿಗವನ ....

ಆನಂದ ಮೇ ೨೫ ಕವನ ೪೯೮ ವೀಕ್ಷಣೆ

ದೇವ ಇರು ನೀನು ಇಲ್ಲದಿರು ನೀನು ಸುತ್ತುವೇ ನಿನ್ನ ಗುಡಿಯ| ಕೊಡು ನೀನು ಕೊಡದಿರು ನೀನು ನೀನೇ ನನ್ನೊಡೆಯ| *ಜಾನಕಿತನಯಾನಂದ

ಪೊಲೀಸರ ಬಲಿಗೆ ಸಿಕ್ಕಿರುವ ಕುರಿ!

niranjana Vanalli ಮೇ ೨೪ ಲೇಖನ ೮ ವೀಕ್ಷಣೆ

ಬದುಕಿನಲ್ಲಿ ಎಂತೆಂಥಾ ವ್ಯಕ್ತಿಗಳು ಸಿಗುತ್ತಾರೆ !   ಹಿಂದೊಮ್ಮೆ ಹೆಗ್ಗೋಡಿಗೆ ಹೋಗಿದ್ದಾಗ ತಾನು ಮಾಜೀಕಳ್ಳನೆಂದು ಹೆಮ್ಮೆಯಿಂದ ಹೇಳಿಕೊಂಡವನೊಬ್ಬ ಎದುರಾದ. ಇವತ್ತು ಹಾಲೀಕಳ್ಳನೇ ಎದುರು ಸಿಕ್ಕಿಬಿಟ್ಟ! ನಮ್ಮ ವ್ಯಂಗ್ಯಚಿ...

ಗಜ್ಹಲ್

sidduyadav chiribi ಮೇ ೨೪ ಕವನ ೫೯೪ ವೀಕ್ಷಣೆ

~~~~~~ಗಜ್ಹಲ್~~~~~~~ ಹೃದಯ ನೋವಿನ ಕಣ್ಣೀರು ಮನದ ಕಣಿವೆಗೆ ಜಾರುತಲಿತ್ತು ಒಲವಿನ ಹುಡುಗಿಯ ನೆನಪೆಂಬ ಕೆನ್ನಾಲಿಗೆ ಚಾಚಿ ಹಿರುತಲಿತ್ತು ಬದುಕದು ಮೌನ ಅದರೊಳಗಿನ ಕದನಕೆ ಕರೆಯುತಲಿತ್ತು ಯುದ್ಧದ ಬೀತಿಯು ಅವಳದೆ ನೀತಿಯೋ...

ಒಂದು ಬಹಿರಂಗ ಪತ್ರ.

ಆನಂದ ಹೆಚ್.ಎನ್. ಮೇ ೨೩ ಲೇಖನ ೧ ವೀಕ್ಷಣೆ

ಮೈ ಡಿಯರ್ ಕಾರ್ಪೋರೇಟರ್ ಅಂಕಲ್,   ತುಂಬಾ ವಿಷಾದದಿಂದ ಈ ಪತ್ರ ಬರೆಯುತ್ತಿದ್ದೇನೆ ಅಂಕಲ್ . ಈ ಐಪಿಎಲ್ ಕ್ರಿಕೆಟ್ ವಾಲಾಗಳು ನಿಮಗೆಲ್ಲ ಹೀಗೆ ಮಾಡಬಾರದಿತ್ತು . ನೀವೆಲ್ಲ ಕೇಳಿದ್ದು ಯಃಕಶ್ಚಿತ್ ವಿಐಪಿ ಪಾಸ್. ಅದನ್ನು ನಿ...

ಕಲೆಯ ಬಲೆಯೊಳಗೆ ‘ಭಾಗವತ’ ಕುಟುಂಬ

Na. Karantha Peraje ಮೇ ೨೧ ಲೇಖನ ೧೨ ವೀಕ್ಷಣೆ

ಬದುಕು ಕಲೆಯಾಗಬೇಕು. ಆದರೆ ಬದುಕಿಗೆ ‘ಕಲೆ’ ಸೋಂಕಬಾರದು! ಎರಡೂ ವಾಕ್ಯಗಳಲ್ಲಿ ಬರುವ ‘ಕಲೆ’ ಶಬ್ದವು ಸ್ಫುರಿಸುವ ಅರ್ಥ, ಭಾವಗಳು ಭಿನ್ನ. ಬದುಕು ಕಲೆಯಾಗದಿದ್ದರೆ, ಕಲೆಯಾಗಿಸದಿದ್ದರೆ ಜಾಣ್ಮೆಯ ಒಳಸುರಿಗಳು ಮೌನವಾಗುತ್ತವೆ...

ನೀರ ನೆನಪಿನ ಗ್ರಾಮ ವೃತ್ತಾಂತ

Na. Karantha Peraje ಮೇ ೧೮ ಪುಸ್ತಕ ವಿಮರ್ಶೆ ೨,೩೮೯ ವೀಕ್ಷಣೆ

“ಜಮಖಂಡಿಯ ಅರಮನೆಯ ಹಿಂಭಾಗದ ಗುಡ್ಡದಂಚಿಗೆ ಒಂದು ಕೆರೆಯಿದೆ. ಜಮಖಂಡಿ ಸಂಸ್ಥಾನ ನೂತನ ಅರಮನೆ ಕಟ್ಟುವ ಕಾಲಕ್ಕೆ ನೀರಿಗೆಂದು ನಿರ್ಮಿಸಿದ ರಚನೆಯಿದು. ಒಮ್ಮೆ ಮಳೆ ಸುರಿದರೆ ಇಳಿಜಾರಿಗೆ ಹರಿಯುವ ನೀರು ಕೆರೆಯಲ್ಲಿ ಸುರಕ್ಷಿತ...

ಇಶಾಡು ಮಾವಿಗೆ ಕೆನರೀಸ್ ಕಾಯಕಲ್ಪ !

ಶಿವಾನಂದ ಕಳವೆ ಮೇ ೧೮ ಲೇಖನ ೧೫ ವೀಕ್ಷಣೆ

ಮಾವಿನ ಸೀಸನ್ ಶುರುವಾಗಿದೆ. ಉತ್ತರ ಕನ್ನಡ ಕರಾವಳಿಯ ಅಂಕೋಲಾ ಹೆದ್ದಾರಿಯಲ್ಲಿ ಹಣ್ಣಿನ ಬುಟ್ಟಿ ಹಿಡಿದು ಹಾಲಕ್ಕಿ ಮಹಿಳೆಯರು ಇಶಾಡು ಮಾವಿನ ಹಣ್ಣು ಮಾರಾಟಕ್ಕೆ ನಿಲ್ಲುತ್ತಾರೆ. ಅಂಕೋಲಾ ಇಶಾಡು ಸ್ಥಳೀಯ ಹಳೆಯ ತಳಿ. ಬಳಸಿ...

ಮೃಗ ಮತ್ತು ಸುಂದರಿ

ಪಂಟ ರಕ್ಷಿತ್ ಮೇ ೧೮ ಕವನ ೨,೩೭೬ ವೀಕ್ಷಣೆ

ಬೇಸರ ಕಳೆಯಲು ಸುಂದರಿ ನಡೆದಳು ಹೂವಿನ ತೋಟದಲಿ ಅರಳಿದ ಹೂಗಳ ಚೆಲುವನು ಸವಿಯುತ ಸುಂದರ ಸಂಜೆಯಲಿ ಕಂಪನು ಬೀರುವ ಕಣ್ಣಿನು ಸೆಳೆಯುವ ಕುಸುಮವು ಕರೆದಿರಲು ಅರಮನೆ ಅಂಗಳ ತುಂಬಿದ ಪರಿಮಳ ಚೆಲುವೆಯು ಮೆಚ್ಚಿದಳು ಮನೆಯನು ಮರೆತ...

ಬದುಕಿಸಿದ ವಿದ್ಯೆ ಬದುಕೀತೇ?

niranjana Vanalli ಮೇ ೧೭ ಲೇಖನ ೧೧ ವೀಕ್ಷಣೆ

ಈ ವರ್ಷ ಇಲ್ಲಿಯವರೆಗೆ 69 ಜನರ ಬದುಕಿಸಿದೆ. ಕಳೆದ 50 ವರ್ಷಗಳಲ್ಲಿ ಸುಮಾರು ಎಷ್ಟು ಜನರಾಗಿರಬಹುದೆಂದು ನೀವೇ ಲೆಕ್ಕ ಹಾಕಿಕೊಳ್ಳಿ. ನನಗೆ ಅಷ್ಟೆಲ್ಲ ಲೆಕ್ಕ ಬರುವುದಿಲ್ಲ.   ವರ್ಷಕ್ಕೆ 70ರ ಲೆಕ್ಕ ಹಿಡಿದರೂ 50 ವರ್ಷಗಳಲ್...