ದ. ರಾ. ಬೇಂದ್ರೆಯವರ ಕುರಿತು ಲೇಖನ ಇಂದು ಅವರ ಜನ್ಮ ದಿನ
ವರಕವಿಯ ನೆನೆದೇವ. . . . . . ‘ದ.ರಾ.ಬೇಂದ್ರೆ ಅವರು ಇಂದು ಅಸಂಖ್ಯ ಕವಿಗಳು ಬರೆಯುವ ಅನಂತ ಕವನ’- ಶೇ.ಗೋ.ಕುಲಕರ್ಣಿ ಶೇ.ಗೋ.ಕುಲಕರ್ಣಿಯವರ ಈ ಮಾತುಗಳು ಒಬ...
೩೭ ಲೇಖನಗಳು
ವರಕವಿಯ ನೆನೆದೇವ. . . . . . ‘ದ.ರಾ.ಬೇಂದ್ರೆ ಅವರು ಇಂದು ಅಸಂಖ್ಯ ಕವಿಗಳು ಬರೆಯುವ ಅನಂತ ಕವನ’- ಶೇ.ಗೋ.ಕುಲಕರ್ಣಿ ಶೇ.ಗೋ.ಕುಲಕರ್ಣಿಯವರ ಈ ಮಾತುಗಳು ಒಬ...
ಪಾತ್ರಗಳು: ಧರ್ಮರಾಯ, ದುರ್ಯೋಧನ, ಶಕುನಿ, ದುಃಶ್ಯಾಸನ, ದ್ರೌಪದಿ, ಕೃಷ್ಣ. ------- (ಹಿನ್ನೆಲೆ ಹಾಡು - `ನಾ ಬೆಂಕಿಯಂತೆ, ನೀ ಗಾಳಿಯಂತೆ . . .’ ದುರ್ಯೋಧನ, ಶಕುನಿ, ಹಾಡಿಗೆ ಹೆಜ್ಜೆ...
IMDb: ___LINK_OPEN_href="http://www.imdb.com/title/tt0245429/?ref_=nv_sr_1"___http://www.imdb.com/title/tt0245429/?ref_=nv_sr_1___LINK_OPEN_href="https://3.bp.blogspot.com/-HiWJe-...
ಚಿತ್ರ ಕೃಪೆ: Dreamstime.com ಅಂದು ಹೋಂ ವರ್ಕ್ ಜಾಸ್ತಿ ಅನಿಸುತಿತ್ತು, ಬರೆದು ಬರೆದು ಕೈ ನೋವುತ್ತಿತ್ತು, ಮಿಸ್ ಮತ್ತೆ ಅಮ್ಮನ ಒದೆ ಹದವಾಗಿ ಬೀಳುತಿತ್ತು, ಅದೆಲ್ಲ ತಪ್ಪಲು ಸ್ಕೂಲ್ ಮುಗಿಯಬೇಕಿತ್ತು..!! ಆಡಲು ಸಮ...
ಇತಿಹಾಸ ನಮಗೆ ಏನನ್ನೋ ಹೇಳಲು ಬಯಸುತ್ತಿರುತ್ತದೆ, ಆದರೆ ರಾಜಕಾರಣಿಗಳು ನಮಗೆ ಇತಿಹಾಸವನ್ನು ಅರ್ಥೈಸಿಕೊಂಡು, ಬದುಕಲು ಬಿಡುವುದಿಲ್ಲ, ಬದಲಾಗಿ ಇತಿಹಾಸಕ್ಕೆ ನಮ್ಮ ಈಗಿನ ಭಾವನೆಗಳ ಲೇಪ ಹಚ್ಚಿ ನಮ್ಮಲಿ ಒಂದು ರೀತಿಯ...
ಇದು ನಿಜಕ್ಕೂ ಒಳ್ಳೆಯ ಸಿನೆಮಾ - youtube ನಲ್ಲಿದೆ. ಒಂದೊಂದೇ ನಿಮಿಷದ ಕೆಲವು ದೃಶ್ಯಗಳು ಅನೇಕ ಮಹತ್ವದ ಸಂಗತಿಗಳನ್ನು ತಿಳಿಸುತ್ತವೆ . ಉದಾಹರಣೆಗೆ ಒಂದು ಸಂಸಾರದಲ್ಲಿ ಹುಡುಗನು ಸಿನಿಮಾ ನೋಡಲು ಹಣ ಕೇಳಿದರೆ ಅಲ್ಲಿ ,...
ಬದುಕೊಂದು ಕದನವೆಂದಂಜಿ ಬಿಟ್ಟೋಡುವನು ಬಿದಿಯ ಬಾಯಿಗೆ ಕವಳವಾಗದುಳಿಯುವನೆ? ಎದೆಯನುಕ್ಕಾಗಿಸುತ, ಮತಿಗದೆಯ ಪಿಡಿದು, ನೀ- ನೆದುರು ನಿಲೆ ಬಿದಿಯೊಲಿವ - ಮಂಕುತಿಮ್ಮ “ಈ ಬದುಕೊಂದು ಯುದ್ಧ. ಇದನ್ನು ಎದುರಿಸಲು ನನ್ನಿಂದಾಗದು”...
ಈ ಕೆಳಗಿನ ಹತ್ತು ಉಲ್ಲೇಖಗಳು ನಿಮ್ಮ ಜೀವನದ ದಿಕ್ಕನ್ನೇ ಬದಲಿಸಬಲ್ಲದು. ಸಿಗ್ಮಂಡ್ ಫ್ರಾಯ್ಡ್ ಅವರು ಪ್ರಸಿದ್ಧ ಮನಶಾಸ್ತ್ರಜ್ಞರು. ಅವರ ಶಿಷ್ಯರಾದ ಕಾರ್ಲ್ ಗುಸ್ತಾವ್ ಯಂಗ್ ಅವರೂ ಸಹ ಗುರುಗಳಂತೆ ಪ್ರಸಿದ್ಧರು. ಇಂದಿನ ಮ...
ಆಪಲ್ ಕಂಪೆನಿ ಹೊರತಂದಿರುವ ಡಿವೈಸುಗಳು ಮತ್ತು ತಂತ್ರಾಂಶಗಳು ಸಾಧಾರಣವಾಗಿ ಎಲ್ಲವೂ ಉತ್ತಮಗುಣಮಟ್ಟದ್ದು ಎಂಬ ಅಭಿಪ್ರಾಯವನ್ನು ಹಲವರಲ್ಲಿ ನಾವು ಕಾಣುತ್ತೇವೆ. ಈ ಕಂಪೆನಿ ಕೆಲವು ದಶಕಗಳಿಂದ ಪ್ರತಿ ವರ್ಷವೂ ಹೊಸ ಆವಿಷ್ಕಾರಗ...
ಹುಡುಕುತಿ ಏಕೆ ನಿನ್ನಾಸ್ತಿಯ ಅವರ ಕಾರು ಬಂಗಲೆ ಫೋನಲ್ಲಿ ಮಾಡರೇ ಮಣ್ಣ ಹಂಚಿಕೊಳ್ಳದೆ ಶಾಂತಾದಿ ಹುಡುಕುತಿ ಏಕೆ ನಿನ್ನವರ ಅವರ ಬಟ್ಟೆ ವಾಚು ಶೂವಲಿ ಸೇರವೇ ಅಂತ್ಯದಿ ಹೆಂಡ್ತಿ ಮಕ್ಳು ಮೋಮಕ್ಳ ಹುಡುಕುತಿ ಏಕೆ ನಿನ...
ನೆನಪಿನಂಗಳದ ಪುಟದಅಕ್ಷರಗಳ ನಡುವೆಅವಿತು ಕುಳಿತಿರುವೆಯಲ್ಲ ಗೆಳತಿ.... ನೀನು ಜೊತೆಗಿರದ ಪಯಣದಲಿಮಾತುಗಳು ಮೌನವಾಗಿದೆ..ನೀ ಹಚ್ಚಿ ಹೋದ ಹಣತೆಯೊಂದುನಂದಾದೀಪವಾಗಿ ಬೆಳಗುತ್ತಿದೆನನ್ನೀ ಹೃದಯದಲ್ಲಿ.............. ನಿನ್ನ...
ವಿದ್ಯೆ ವಿನಯ ಅರ್ಹತೆ ಇಂದು ನಾವು ಅನೇಕರನ್ನು ನೋಡಿರುತ್ತೇವೆ. ಅವರಿಗೆ ಒಳ್ಳೆಯ ವಿದ್ಯೆ ಒಲಿದಿರುತ್ತದೆ, ಬುದ್ಧಿವಂತರೂ ಸಹ. ಆದರೆ, ಅವರು ಮಾತನಾಡುವ ರೀತಿ, ಅವರ ಮಾತಿನಲ್ಲಿರುವ ಅಹಂಕಾರ ಇವೆಲ್ಲವನ್ನೂ ನೋಡಿದರೆ ವಾಕರ...
ಕಾಮಧೇನುವಿನ ಕಗ್ಗೊಲೆ? ಹಾಲುಣಿಸಿ ಬೆಳೆಸಿದ ಅಮ್ಮ ಎನಿಸಿಕೊಂಡವಳನ್ನು ಮುದಿಯಾದಮೇಲೆ ಮನೆಯಿಂದಾಚೆಗೆ ತಳ್ಳುವುದಕ್ಕಾಗುತ್ತದೆಯೇ? ಅಮ್ಮನಹಾಲನ್ನೆ ಕುಡಿದು ಬೆಳೆದು ನಂತರ ಹಾಲು ನಿಲ್ಲಿಸಿದ ಮಾತ್ರಕ್ಕೆ ಅವಳನ್ನು ದೂರ ತಳ್ಳು...
1. ಕನಸಿನ ಬಾಗಿಲು ಬಡಿದು ದೂರ ಹೋಗಿರುವೆಯಲ್ಲಾ? ಮರಳಿ ಬಂದರೆ ಬಂದುಬಿಡು ಗೆಳತಿ... ನನ್ನ ಹೃದಯದ ಬಾಗಿಲು ನಿನಗೆಂದೇ ತೆರೆದಿಡುವೆನು..... 2. ನೋವು ನನಗಿರಲಿ ಕಣ್ಣೀರು ನನ್ನದಾಗಲಿ ನಿರಾಸ...
ಪ್ರತಿ ವರ್ಷದಂತೆ, ಕಳೆದ ಮಹಾಲಯ ಅಮಾವಾಸ್ಯೆಯ ಹಬ್ಬಕ್ಕೆ ಊರಿಗೆ ಹೋಗಿದ್ದೆವು. ನನಗೆ ಚಿಕ್ಕಂದಿನಿಂದಲೂ ಈ ಹಬ್ಬವೆಂದರೆ ಅದೇನೋ ಉತ್ಸಾಹ. ಕಾರಣ ನಮ್ಮೂರಲ್ಲಿ ಗಣೇಶ ವಿಸರ್ಜನೆ ಮಾಡುವುದು ಮಹಾಲಯ ಆಮಾವಾಸ್ಯೆಯ ಮರುದಿನದಂದು....
ಒಲುಮೆ ತುಂಬಿದ ಕಂಗಳಲ್ಲಿ ಕನಸಿನ ಕವಿತೆಯನು ಹೃದಯದಲಿ ಕೆತ್ತಿಸಿ ಭಗ್ನಪ್ರೇಮಿಯಂತೆ ನಿನಗಾಗಿ ಕಾದಿರುವೆನು! ಪ್ರೀತಿ ಎಂಬ ಸಾಗರದಲಿ ನಿನ್ನ ನೆನಪಿನ ದೋಣಿಯಲಿ ಮುಳುಗಿಯೂ ತೇಲಲಾಗದ ನಡುವಿನ ಪ್ರೀತಿಯಲಿ ನೀ ಬಂದೆ ಬರುವೆ ಎನ...
___LINK_OPEN_data-blogger-escaped- href="https://4.bp.blogspot.com/-Fr3uJDowT0Y/WmEnJaKpOnI/AAAAAAAAEXo/QE3svatbgiA_aeVAHSACHGjNQ0Ig4VIUgCLcBGAs/s1600/download.jpg"___ ಅದೆಷ್ಟು...
ಯಾಕೋ ನಿನ್ನ ನೋಡುವ ಹಸಿವು ಇನ್ನೂ ಹಿಂಗಲಿಲ್ಲ ನೋಡುತ್ತ ನಿಂತುಬಿಡಲೇ ಆದರೇನು ನಿಲ್ಲುವ ಹಾಗಿಲ್ಲವೇ ನನ್ನ ವೇಳೆಯಿಂದು ಸಮೀಪಿಸುತ್ತಿದೆ ಯಾರಲ್ಲಿ ಹೇಳಲಿಂದು ನನ್ನೆದೆಯಲಿ ಬಚ್ಚಿಟ್ಟ ವೇದನೆಯನು ಕಣ್ಣ ತುಂಬಾ ನಿನ್ನ ನೋಡಿ...
ನಾನು ನಾನೆಂದುರುಬಿ ನೋಡು ನಿನ್ನಿಕ್ಕೆಲದಿ ನಾನು ನಾನುಗಳ ಮರು ಬೊಬ್ಬೆ ಕೆರಳಿಹುದು ನಾನು ನೀನುಗಳ ಬೊಬ್ಬೆಯ ಲೋಕದಲಿ ಹಬ್ಬ ಕ್ಷೀಣವಾಗಲಿ ನಾನು – ಮರುಳ ಮುನಿಯ ನಾನು ನಾನೆನ್ನುತ್ತ, ನಾನೇ ಮಿಗಿಲೆನ್ನುತ್ತ ಮೇಲಕ್ಕೆದ್ದು (...
ಅಮ್ಮನ ಸೀರೆಯ ಸೆರಗು whatsapp ಸಂದೇಶದಿಂದ ಪ್ರೇರಿತ ಇಂದಿನ ಮಕ್ಕಳಿಗೆ ಅಮ್ಮನ ಸೆರಗು ಎಂದರೇನು ಅಂತಲೇ ಗೊತ್ತಿಲ್ಲ, ಏಕೆಂದರೆ ಅಮ್ಮ ಸೀರೆ ಉಡುವುದೇ ಇಲ್ಲ . ಹಬ್ಬಕ್ಕೆ, ಸಮಾರಂಭಕ್ಕೆ ಉಡುವ ಸೀರೆಯ ಸೆರಗು ಇದಲ್...