ಸುರಿಯೇ ಮಳೆಯೇ
ಅದೊಂದು ಬೇಸಿಗೆಯ ಮಳೆ, ಸೆಕೆ ಸೆಕೆ ಎಂದು ಮಾನವ ಕುಲ ಕೋಟಿ ಬೆವರಿ ಬೇಯುವಾಗ ಅದು ಹೇಗೋ ಯಾರೋ ಮಂತ್ರಿಸಿ ಬಿಟ್ಟಂತೆ ಆಕಾಶದಿಂದ ವರ್ಷಧಾರೆ ಶುರುವಾಗಿತ್ತು. ಮಳೆ ಅಂದರೆ ಎರಡು ಹನಿ ಪ್ರೋಕ್ಷಿಸಿ ಹೋದಂತೇನಲ್ಲ.. ಜೋರಾಗಿ ಗು...
೩೨ ಲೇಖನಗಳು
ಅದೊಂದು ಬೇಸಿಗೆಯ ಮಳೆ, ಸೆಕೆ ಸೆಕೆ ಎಂದು ಮಾನವ ಕುಲ ಕೋಟಿ ಬೆವರಿ ಬೇಯುವಾಗ ಅದು ಹೇಗೋ ಯಾರೋ ಮಂತ್ರಿಸಿ ಬಿಟ್ಟಂತೆ ಆಕಾಶದಿಂದ ವರ್ಷಧಾರೆ ಶುರುವಾಗಿತ್ತು. ಮಳೆ ಅಂದರೆ ಎರಡು ಹನಿ ಪ್ರೋಕ್ಷಿಸಿ ಹೋದಂತೇನಲ್ಲ.. ಜೋರಾಗಿ ಗು...
ನಮಗೇಕೆ ತಪ್ಪುಗಳು ಇನ್ನೊಬ್ಬರಲ್ಲಿ ಮಾತ್ರ ಕಾಣುತ್ತವೆ ? ನಮ್ಮಲ್ಲೇಕೆ ಕಾಣುವುದಿಲ್ಲ? ಮಾನವ ಹುಟ್ಟುತಲೇ ಸ್ವಾರ್ಥಿ. ಸತ್ಯದ ಹುಡುಕಾಟದಲ್ಲಿ ತನಗೆ ಸರಿ ತೋಚಿದನ್ನೇ ಅಧಮ್ಯ ಸತ್ಯವೆಂದು (ಅಲ್ಟಿಮೇಟ್ ಟ್ರುಥ್) ನಂಬುವುದು ಅ...
ಬಯಸಿದಾತ! ಎಲ್ಲರಂತೆ ತಂಪು ನೆರಳ ಕೊಡುವ ಚಪ್ಪರ ಹಗಲಿರುಳು ಬೆಂಬತ್ತಿದ ಕನಸಿಗೆ ತನ್ನ ತಾ ಅಡವಿಟ್ಟಿದ್ದ ಸವಿಭಾವಗಳಿಗೆ ಲಯ ಬದ್ದದಿ ಜೊತೆಗೂಡಿ ಹೆಜ್ಜೆಹಾಕಿದಳು ಅವನೊಡತಿ ಅಳಿಲು ಸೇವೆ ತಮ್ಮದು ಇರಲೆಂದು ನೀರೆರೆದು ತಂಪು...
ನವ ವರ್ಷಧಾರೆ ಬಾರೆ ನೀ ಬಾರೆ ನಿನಗಾಗಿ ಕಾಯುತಿಹೆ ನಾ ಮನಸಾರೆ ಕೆಕ್ಕರಿಸಿ ನೋಡುತ ಸುಡುತಲಿಹನಾದಿತ್ಯ ತಾಪದಲಿ ಬೆಂದಿಹುದು ಈ ಧರೆಯು ನಿತ್ಯ ಎಂದು ಬರುವೆಯೊ ನೀನು ಕಾಯಲಾರೆನು ನಾನು ನೀ ಬರುವ ಸಂಭ್ರಮಕೆ ಸಾಕ್ಷಿ ಹೇಳದೆ ಬ...
ಇನ್ನೇನು ಮತ್ತೇನು ಗತಿಯೆಂದು ಬೆದರದಿರು ನಿನ್ನ ಕೈಯೊಳಗಿಹುದೆ ವಿಧಿಯ ಲೆಕ್ಕಣಿಕೆ ಕಣ್ಣಿಗೆಟುಕದೆ ಸಾಗುತಿಹುದು ದೈವದ ಸಂಚು ತಣ್ಣಗಿರಿಸಾತ್ಮವನು - ಮಂಕುತಿಮ್ಮ ಇನ್ನು ಮುಂದೇನು? ಮತ್ತೇನು ಗತಿ? ಎಂದೆಲ್ಲ ಯಾವತ್ತೂ ಅಂಜದಿ...
ಬಾ ಬಂದು ಬಿಡು ಓ ನನ್ನ ಕವಿತೆಯೇ *********************************** ಕರೆಯುತಿಹೆ ಬಂದುಬಿಡು ಓ ನನ್ನ ಭಾವವೇ ಕಾಡಿಸದೆ ಬಾ ಸನಿಹಕೆ ಓ ನನ್ನ ಜೀವವೇ ದುಂಡುಮಲ್ಲಿಗೆಯ ದಂಡೆಯಿಡಿದು ಕಾದಿಹೆನು ಮೆಲ್ಲ ಮೆಲ್ಲನೆ ಬಂದು...
ಕೇಳಿದೆ ಎಲ್ಲರ ನಾನು ಏನಾಗಬೇಕೆಂದು ಯಾರೂ ಉತ್ತರಿಸಲಿಲ್ಲ ಕೇಳಿದೆ ಹೊವಲಿ, ನೀನೇಕೆ ನಾನಗಲಿಲ್ಲೆಂದು? ಬದಲಿ ನನ್ನನೇ ಕೇಳಿತು ಯಾವ ಪ್ರೀತಿಗೆ ನೀನಾಗಲೆಂದು ? ಕರೆದು ಸುಗಂಧವ ಸೂಸಿ ಹೇಳಿತು, ಹುಟ್ಟಲಿ, ಮೊಗ್ಗ...
ಅಂತರಾಳದೊಳಗೊಬ್ಬ ಶಿವನಿಲ್ಲದಿರೆ ಶವವದು ಆ ಜೀವ ಶಿವನಿದ್ದು ಅದ ಅರಿಯದಿದ್ದರೆ ಆತ ಶವಕ್ಕಿಂತಲೂ ಕೀಳಾದವ ಅಂತರಾಳದೊಳಗೊಬ್ಬ ಶಿವನಿಲ್ಲದಿರೆ?!!! ಶವವಾದರೂ ಕಣ್ಣು ತೆರೆದೀತು, ಕಣ್ಣೀರು ಸುರಿಸೀತು ಹೃದಯ ಬಡಿಯದಿದ್ದರೂ, ಮನ...
ಇದು ಮಹಾನ್ “ಅಳಿಲು ಸೇವೆ”ಯ ಕತೆ. ಸೈಬೀರಿಯಾದ ಹಿಮಗಡ್ಡೆಯ ಆಳದಲ್ಲಿ ೩೦,೦೦೦ ವರುಷ ಮುಂಚೆ ಅಳಿಲುಗಳು ರಕ್ಷಿಸಿಟ್ಟಿದ್ದ ಹಣ್ಣಿನ ಬೀಜದಿಂದ ಹೂಬಿಡುವ ಸಸಿಗಳನ್ನು ರಷ್ಯಾದ ವಿಜ್ನಾನಿಗಳು ಪುನರುಜ್ಜೀವನಗೊಳಿಸಿದ್ದಾರೆ. ಸಾವಿ...
ಅವಳು ಹೊರೆಯೋ, ದಾರಿಗೆ ಅಡ್ಡಲೋ ಅವರವರ ಮಾತಿಗೆ ಬಲಿಯಾದಳು ಮೌನದಲೆ ಮರುಗಟ್ಟಿದವಳು ರೋಧನ ಮುಗಿಲೆತ್ತರದಲ್ಲಿ ಆದರು ಕೇಳುವ ಕಿವಿಗಳಿರಲಿಲ್ಲ ಸಂತೈಸುವ ಮನಸುಗಳಿರಲಿಲ್ಲ ಅವಳಿಗಂಟಿದ ಕಪ್ಪು ಚುಕ್ಕೆ ತಾನೇನು ಅರ್ಹಳಲ್ಲೆಂ...
ಏನು ಏನಿದು ಸೆಳೆತ ಎತ್ತಕಡೆಗೀ ಎಳೆತ ಕಾವ್ಯವೇ ನನ್ನ ಮೊರೆತ ?! ಸೊಂಪಿನಲೆ ಹರಿವ ಸುಧೆ ಸೆಳೆವ ಸೆಲೆ ಸಂಪದೆ ಮೃದುಲವುಲಿತ ಮಿತ ಸ್ಮಿತೆ ಅಕ್ಷರೆ ಅಯಸ್ಕಾಂತೆ್ ಇದೊ ಇಲ್ಲಿ ಇನಿತೆ ಸನಿಹದಲ್ಲಿ! ಸಣ್ಣ ತೊರೆಯಂತೆ ಕಣ್ಬೆಳಕಿನಂ...
ತನು ತುಂಬಿದಳು, ಮನ ತುಂಬಿದಳು, ಮನೆ ತುಂಬಿದಳು ಮಡದಿ ತನ್ನುಸಿರ ಅಂತ್ಯದೊರೆಗಿನ ಪಥದಿ ನನ್ನೆರಳ ಜೊತೆಯಾಗಿ ನನ್ನ ಮಡದಿ... ನನ್ನ ಮನದಿ ಅಂಜಿಕೆಯ ಪರದೆಯ ಜೊತೆಗುಟ್ಟ ಸೀರೆಯಲೆ ಮನೆ ತುಂಬಿದಳು... ದುಗುಡಕ್ಕೊಂದರ್ಥವಿತ್ತು...
ಬಿಡಿಸು ಜೀವವನೆಲ್ಲ ಜಗದ ತೊಡಕುಗಳಿಂದ ಬಿಡು ಮಮತೆಯನುಮೆಲ್ಲ ಪುಣ್ಯದಾಶೆಯನುಂ ದುಡಿದು ಲೋಕಕ್ಕದರ ಕಡಿತಕ್ಕೆ ಜಡನಾಗಿ ಕಡಿಯೆಲ್ಲ ಪಾಶಗಳ – ಮರುಳ ಮುನಿಯ ಬದುಕಿನಲ್ಲಿ ಎಲ್ಲದಕ್ಕೂ ಸಿದ್ಧರಾದ ನಂತರ ….. ಈ ಜಗತ್ತಿನ ಎಲ್ಲ ತೊ...
ಬಳಲಿ ಬೆಂಡಾಗಿ ಜೀವಕಳೆಯನ್ನೇ ಕಳೆದುಕೊಂಡಿದ್ದ ಇಳೆ ಇಂದು ವಸಂತನ ಆಗಮನಕ್ಕೆ ಪುಳಕಿತಳಾಗಿ ಹಸಿರನ್ನೇ ಮೈ ತುಂಬಾ ಹೊದ್ದು, ಕಣ್ಣು ಕುಕ್ಕುವಂತೆ ನಳನಳಿಸುತ್ತಿದ್ದಾಳೆ. ವಸುಂಧರೆಯ ಈ ಖುಷಿಗೆ ಕೋಗಿಲೆ ಮಾಮರದ ಮೇಲೆ ಕುಳಿತು ಕ...
Family ಗಳು.. Office ಗಳು.. ದುಡಿಮೆಗಳು.. Commitment ಗಳು.. Smile ಕೊಡುವುದನ್ನೇ ಮರೆತ ತುಟಿಗಳು.. ಮನುಷ್ಯನನ್ನು ಅಳೆಯುವ ಸಾಧನವಾಗಿರುವ XYZ Salary ಗಳು.. ಭಾವನೆಗಳಿಲ್ಲದೆ ಉಭಯಕುಶಲೋಪರಿ ವಿಚಾರಿಸುವ...
ಕಾವೇರಿಯಿಂದಮಾ ಗೋ- ದಾವರಿವರೆಮಿರ್ಪ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ ವಸು- ಧಾವಳಯ ವಿಲೀನ ವಿಷದ ವಿಷಯವಿಶೇಷಂ||೧|| ಕಾವೇರಿಯಿಂದ ಆ (ದೂರದ) ಗೋದಾವರಿವರೆಗಿರುವ ವಿಶೇಷವಾಗಿ ಗುಱುತಿಸಿರುವ ಆ ಕನ್ನಡನಾಡು ಈ ಭೂಖಂಡದಲ...
ಪ್ರಿಯೆ, ನೆನಪಿವೆಯೇ ಆ ಕ್ಷಣಗಳು.. ನಾವು ಅಪರಿಚಿತರಾಗಿದ್ದ ಆ ದಿನಗಳು.. ನಿನ್ನ ನೋಡಲು ನಾ ಮಾಡುತಿದ್ದ ಚೇಷ್ಟೆಗಳು ಅನೇಕ; ಆ ನಿನ್ನ ಕಣ್ಣೋಟ ಕಂಡು ನಾ ಕಳೆದುಹೋದ ಅನುಭವಗಳು ಅನೇಕ; ಪ್ರೀತಿ ವ್ಯಕ್ತಪಡಿಸಲಾಗದೆ ಚಡಪ...
ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ಹವಮಾನದಲ್ಲಿ ಹಾಗೂ ನಿಸರ್ಗದಲ್ಲಿ ಉಂಟಾಗುವ ಬದಲಾವಣೆಗಳಿಗೆ ಋತುಗಳು ಎನ್ನುತ್ತೇವೆ. ಭಾರತೀಯರ ಪದ್ಧತಿಯಲ್ಲಿ 6 ಋತುಗಳಿದ್ದು ವಸಂತ ಋತುವು ಹಿಂದೂ ವರ್ಷದ ಆರಂಭದ ಋತುವಾಗಿದೆ. ಒಂದೊಂದು...
ಕಾಸರಗೋಡು ಜಿಲ್ಲೆ (ಕೇರಳ) ಪೆರ್ಲ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ತಾಗಿಕೊಂಡ ಜಾಗದಲ್ಲಿ ಹಸಿರು ವನವೊಂದು ಮೇಲೇಳುತ್ತಿದೆ! ನೂರ ಐವತ್ತಕ್ಕೂ ಮಿಕ್ಕಿ ಗಿಡಗಳನ್ನು ನೆಟ್ಟು ಆರೈಕೆ ಮಾಡಲಾಗುತ್ತಿದೆ. ದೇವಳದ...
ಜಟ್ಟ, ಮೈತ್ರಿ, ಅಮರಾವತಿ ಅಂತಹ ವಿಭಿನ್ನ ಸಿನಿಮಾಗಳನ್ನು ನಿರ್ದೇಶಿಸಿದ, ಗಿರಿರಾಜ್ ಬಿ.ಎಂ ಅವರ ನಿರ್ದೇಶನದ ಹೊಸ ನಾಟಕ "ಸುಗಂಧದ ಸೀಮೆಯಾಚೆ" ಇಂದು (ಮಾರ್ಚ್-೧೪-೨೦೧೮) ಸಂಜೆ ಏಳಕ್ಕೆ (ಎರಡು ಗಂಟೆಗಳ ಕಾಲಾವಧಿ) ...