ಮುಖಪುಟ / ಲೇಖನ ಆರ್ಕೈವ್ಸ್ / ಮೇ 2019

ಮೇ 2019

೩೧ ಲೇಖನಗಳು

ಹೆಮ್ಮೆಯ ವಿಜ್ನಾನ ಪರಂಪರೆ

ಅಡ್ಡೂರು ಕೃಷ್ಣ ರಾವ್ ಮೇ ೩೧ ಪುಸ್ತಕ ವಿಮರ್ಶೆ ೨೯೪ ವೀಕ್ಷಣೆ

ನಮ್ಮ ಪೂರ್ವಿಕರ ಜ್ನಾನ ಅಗಾಧ. ಆದರೆ ಇಂದಿಗೂ ಹಲವಾರು ಹೊಸ ಸಂಗತಿಗಳ ಶೋಧಕರು ವಿದೇಶೀಯರೆಂದು ನಮ್ಮಲ್ಲಿ ಹಲವರು ಭಾವಿಸುತ್ತಾರೆ. ಉದಾಹರಣೆಗಳು: ಸೂರ್ಯನೇ ಶಕ್ತಿಯ ಮೂಲ, ಆಕಾಶಕಾಯಗಳೆಲ್ಲದರ ಮಾರ್ಗವೂ ದೀರ್ಘವೃತ್ತಾಕಾರಕ, ಗ...

ಮೇಘಮಾಲೆ

B.M.SHILPA ಮೇ ೩೦ ಕವನ ೧೧೦ ವೀಕ್ಷಣೆ

ಮೌನಭಾರದಿ ಮೋರೆ ಕಪ್ಪಿಟ್ಟು ಕಂಗೆಟ್ಟು ತಾಳಲಾರದೆ ಅಲೆಯುತಿದ್ದ ಮೇಘ ಮುಕ್ತಿ ಪಡೆಯಲಿಕ್ಕೇ ಎಂದೇ ಠಳಾಯಿಸುತ್ತಿದ್ದ ಗಗನದ ನಿಶಾಕುಸುಮಗಳನು ತರಿದು ಬರಿದು ಮಾಡಲೆಂಬಂತೆ ಶೃಂಗಕರಗಳನು ತಾಯ ಕರೆದು ಚಾಚುವ ಹಸುಳೆಯಂತೆ ವಿಸ್ತರ...

llಆಂತರ್ಯದ ಸಂದೇಶll

ಕೀರ್ತನ್ ಕೆ ಮೇ ೨೯ ಕವನ ೯೬ ವೀಕ್ಷಣೆ

ದಿನಗಳೊಂದೊಂದು ಕಳೆದು ವರುಷಗಳೇ ಉರುಳುತ್ತಿವೆ, ಅರಿವಿನ ಬೆಳಕು ಇನ್ನೂ ಕಣ್ಣಿಗೆ ಕಾಣಿಸದೆ! ಬಯಕೆಗಳೊಂದೊಂದು ಕೂಡಿ ಹತಾಶೆಯಲ್ಲಿ ಹಲುಬುತ್ತಿವೆ, ಯಾವೊಂದು ಆಸೆಗಳು ಇನ್ನೂ ಈಡೇರದೆ! ಗುರಿಯೊಂದು ತಿಳಿವಳಿಕೆಗಿನ್ನೂ ಬಾರದ...

ಕಗ್ಗ ದರ್ಶನ – 48 (2)

ಅಡ್ಡೂರು ಕೃಷ್ಣ ರಾವ್ ಮೇ ೨೬ ಲೇಖನ ೧೩ ವೀಕ್ಷಣೆ

ಜೀವಿತವೆ ನಾಟಕವೊ ಜೀವವೇ ಸೂತ್ರಧರ ನಾವು ನೀವವರೆಲ್ಲ ಪಾತ್ರಗಳು ವಿವಿಧ ಭೂವಿಲಾಸವೆ ರಂಗ ಮನುಜ ಕಥೆಯೇ ದೃಶ್ಯ ದೇವನಾ ಲೀಲೆಯಿದು – ಮರುಳ ಮುನಿಯ ನಮ್ಮ ಜೀವನವೇ ಒಂದು ನಾಟಕ. ನಮ್ಮ ಜೀವವೇ ಇದರ ಸೂತ್ರಧಾರ. ಈ ನಾಟಕದಲ್ಲಿ ನಾ...

ನನ್ನೂರು ನನ್ನ ಜನ - ೩ ನನ್ನೂರಿನ ಹೆಮ್ಮೆಯ ಮಂದಿ

Chandrakala Nandavara ಮೇ ೨೬ ಲೇಖನ ೨೧ ವೀಕ್ಷಣೆ

ನನ್ನೂರಿನಲ್ಲಿ ಡಾಕ್ಟರ್‍ಗಳಲ್ಲದೆ ವಕೀಲರೂ ಇದ್ದರು. ಅವರ ಜೊತೆಗೆ ನಮ್ಮ ಅಥವಾ ನನ್ನೂರಿನ ಮಂದಿಗೆ ಯಾವ ವ್ಯವಹಾರಗಳು ಇಲ್ಲವೆಂದರೂ ಸರಿಯೇ. ಯಾಕೆಂದರೆ ನಮ್ಮೂರಲ್ಲಿ ಆಸ್ತಿಯ ಬಗೆಗಿನ ವಿವಾದಗಳಾಗಲೀ, ಹೊಡೆತ ಬಡಿತಗಳಾಗಲೀ, ಕ...

ಕಗ್ಗ ದರ್ಶನ – 48 (1)

ಅಡ್ಡೂರು ಕೃಷ್ಣ ರಾವ್ ಮೇ ೧೮ ಲೇಖನ ೨೫ ವೀಕ್ಷಣೆ

ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ ಕೋಟಿ ನಟರಾಂತಿಹರು ಚಿತ್ರಪಾತ್ರಗಳ ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ ನೋಟಕರು ಮಾಟಕರೆ - ಮಂಕುತಿಮ್ಮ ಈ ಬ್ರಹ್ಮಾಂಡದ ರಂಗಸ್ಥಳದಲ್ಲಿ ನಿರಂತರ ನಾಟಕ ನಡೆಯುತ್ತಿದೆ. ಇದರಲ್ಲಿ ಚ...

ನನ್ನೂರು ನನ್ನ ಜನ - ೨ ಹೆಮ್ಮೆಯ ನನ್ನೂರು

Chandrakala Nandavara ಮೇ ೧೮ ಲೇಖನ ೭೧ ವೀಕ್ಷಣೆ

ಬಿಜೈ ಎನ್ನುವುದು ನನ್ನೂರು ಆದುದು ನನ್ನ ಅಪ್ಪ ಇಲ್ಲಿ ತನ್ನಸಂಸಾರ ಪ್ರಾರಂಭಿಸಿದುದರಿಂದ. ಕೋಟೆಕಾರು ಗ್ರಾಮದ ಕೊಂಡಾಣದ ತನ್ನ ಅವಿಭಕ್ತ ಕುಟುಂಬದ ಕೊಂಡಾಣ ವಾಮನ ಓದಿಗಾಗಿ ಮಂಗಳೂರಿಗೆ ಬಂದವರು. ಇಲ್ಲಿನ ಜೈಲ್ ಶಾಲೆ ಎಂದೇ ಖ...

llಮಿಥ್ಯ ಉಡುಗೆll

ಕೀರ್ತನ್ ಕೆ ಮೇ ೧೮ ಕವನ ೧೩೪ ವೀಕ್ಷಣೆ

ಆಸೆಗಳ ಆಲೋಚನೆ, ಅನುಮತಿಯ ಕೇಳದಂತೆ ಮೂಡುವುದು ತೆರೆದ ಕಣ್ಣಂಚಲಿ, ಕಂಬನಿಯಾಗಿ ಹಾಗೆ ಮರೆಯಾಗುವುದು ನೆರಳು ಕೂಡ, ಒಂದೇ ಸಮನೆ ಬಿಡದೆ ಕಾಡುವುದು ಕರುಣೆ ಇರದೆ! ಕನಸು ಕೂಡ, ಇರದು ಸುಮ್ಮನೆ ನಿದಿರೆಯಲ್ಲೂ ಕೊಡುವುದು ನೋವ ಬ...

ಚೆಲುವ ನಾಡು

Raghavendra B R ಮೇ ೧೭ ಕವನ ೧೧೩ ವೀಕ್ಷಣೆ

ಏನು ಚಂದ ನೋಡು ನಮ್ಮ ಕನ್ನಡನಾಡು ಭೂಮಿತಾಯಿ ಹಸಿರನುಟ್ಟು ಮೆರೆಯುವಳ್ ನೋಡು| ಇಲ್ಲಿದೆ ಶ್ರೀಗಂಧದ ಹರಿದ್ವರ್ಣದ ಕಾಡು ಮನತಣಿಸುವ ಜಲಪಾತಗಳ ಸುಂದರ ಬೀಡು| ಶಿಲ್ಪಕಲೆಯ ತವರೂರಿದು ಬೇಲೂರು ಹಳೇಬೀಡು ಸಹ್ಯಾದ್ರಿಯ ಶಿಖರಗಳಲಿ...

ಹಸಿರು ಯುಗಾದಿ

Raghavendra B R ಮೇ ೧೬ ಕವನ ೨೫೮ ವೀಕ್ಷಣೆ

ಬಂತು ನೋಡು ಯುಗಾದಿ ಹೊತ್ತು ಹೊಸ ಸಂಭ್ರಮ ತಂತು ನೋಡು ಎಲ್ಲೆಲ್ಲೂ ಬದಲಾವಣೆಯ ಸಮಾಗಮ ಎಲ್ಲದಕ್ಕೂ ಅಂತ್ಯವಿದೇ ಎಂದು ತೋರುವ ಪ್ರಕೃತಿಯ ಆಟ ಸಾರುತಿಹುದು ಅಂತ್ಯವೇ ಹೊಸ ಆರಂಭದ ಮುನ್ಸೂಚನೆಯ ಪಾಠ ಬಾಗಿಲಿಗೆ ಕಟ್ಟುತಾ ನಾವು...

ತಾಯಿಗಿಂತ ಮಿಗಿಲುಂಟೇ

Raghavendra B R ಮೇ ೧೬ ಕವನ ೧೪೩ ವೀಕ್ಷಣೆ

ಒಡಲಲಿ ನನ್ನ ಹೊತ್ತು ಜೀವ ಕೊಟ್ಟಾಕೆ ನಿನ್ನ ಗರ್ಭದಾಸರೆಗಿಂತ ಆಶ್ರಯವುಂಟೇ| ನೋವಲಿ ನನ್ನ ಹೆತ್ತು ಭೂಮಿಗೆ ತಂದಾಕೆ ಜಗದಲಿ ನಿನ್ನ ತ್ಯಾಗಕ್ಕೆ ಸಮವುಂಟೇ| ಮಡಿಲಲಿ ನನ್ನಿರಿಸಿ ಮೊಲೆಯುಣಿಸಿದಾಕೆ ಆ ಅಮೃತದ ಋಣವ ತೀರಿಸಲುಂ...

ಬಾರೆನೆಂದರು ಬಿಡದವರು

ಪುನೀತ್ ಕುಮಾರ್ ಮೇ ೧೪ ಕವನ ೧೪೨ ವೀಕ್ಷಣೆ

ಬಾರೆನೆಂದರು ಬಿಡದವರು ಅಂದು ಬರುವೆನೆಂದರು ಬಿಟ್ಟುರು ಇಂದು ಬಾಳಲ್ಲಿ ಶಕ್ತಿಯ ತುಂಬಿದರು ಅಂದು ಬದುಕನ್ನೆ ಸಂಶಯ ಪಟ್ಟರು ಇಂದು ಒಂದೊಂದು ಮಾತಿಗೂ ನಕ್ಕರು ಅಂದು ಒಂದೇ ಮಾತಿಗೆ ಉರಿದರು ಇಂದು ಹೂವಿಗೆ ಪರಿಮಳ ಸ್ವಂತವಲ್ಲ...

ಕಗ್ಗ ದರ್ಶನ – 47 (2)

ಅಡ್ಡೂರು ಕೃಷ್ಣ ರಾವ್ ಮೇ ೧೩ ಲೇಖನ ೨೬ ವೀಕ್ಷಣೆ

ನಗುನಗುತ ಕರೆಯುವವೊಲಾಡುತ್ತಿತ್ತು ಗುಲಾಬಿ ಸೊಗದ ವಾಸನೆಗೆಂದು ಪಿಡೆಯೆ ನಿರ್ಗಂಧ ಮುಗಿದೆ ನಾಂ ಕೈಯ ಮುಳ್ಳು ಚುಚ್ಚಲಿಲ್ಲೆಂದು ಜಗದ ಸಂಗತಿಯಷ್ಟು – ಮರುಳ ಮುನಿಯ ಗುಲಾಬಿ ಗಿಡದಲ್ಲಿ ಅರಳಿದ್ದ ಗುಲಾಬಿ ಹೂವೊಂದು “ನನ್ನ ಚೆಲ...

llನಾನೇ ಹೊರುವೆll

ಕೀರ್ತನ್ ಕೆ ಮೇ ೧೨ ಕವನ ೧೨೭ ವೀಕ್ಷಣೆ

ನಿನ್ನಿಂದ ಭೂಮಿಗೆ ಬಂದೆ ನಾನಂದು ನಿನ್ನ ಋಣವ ತೀರಿಸಲು ಆಗದು ಎಂದೆಂದು ನವಮಾಸ ನೀ ನನ್ನ ಹೊತ್ತು ನಡೆದೆ ಒಳಗಿದ್ದು ನಾ ನಿನಗೊದ್ದು ಇನ್ನಷ್ಟು ನೋವ ನೀಡಿದೆ ನೋವಲ್ಲೂ ತಾಯಾಗೊ ನಲಿವಿನಲ್ಲಿ ನೀನಿದ್ದೆ ಏನೂ ತಿಳಿಯದೆ ಅಳು...

ನನ್ನೂರು ನನ್ನ ಜನ - ೧ ಮನಕೆ ಮೇವು

Chandrakala Nandavara ಮೇ ೧೧ ಲೇಖನ ೨೬ ವೀಕ್ಷಣೆ

ಶ್ರೀಮತಿ ಚಂದ್ರಕಲಾ ನಂದಾವರ ಅಧ್ಯಾಪಿಕೆಯಾಗಿ, ಲೇಖಕಿಯಾಗಿ ಗುರುತಿಸಿಕೊಂಡವರು. ಮಂಗಳೂರಿನ ಹೃದಯಭಾಗದಲ್ಲಿರುವ ಗಣಪತಿ ಹೈಸ್ಕೂಲಿನಲ್ಲಿ ಅಧ್ಯಾಪಿಕೆಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕರಾವಳಿ ಕರ್ನಾಟಕದ ಸಾವಿರಾರು ವಿದ್ಯಾರ್...

ಅಮ್ಮ....

Roopa Bangre ಮೇ ೧೧ ಕವನ ೨೫೮ ವೀಕ್ಷಣೆ

              ಅಮ್ಮ.... ಅಪರಿಮಿತ ವಾತ್ಸಲ್ಯವನು ಪ್ರತಿಫಲಾಪೇಕ್ಷೆಯಿಲ್ಲದೆ ಸು—  ಮ್ಮನೆ ಉಪೇಕ್ಷಿಸದೆ ಕರುಳ ಕುಡಿಗೆ ಅನುಕ್ಷಣವು ನೀಡುವಳು ಅಮ್ಮ ತಾಳ್ಮೆ ಯಲಿ ನೋವನ್ನು ನಗುತಲಿ ತಳ್ಳಿ ಹಾ—- ಯಿಸುವಳು ನಲಿವನು ಕೂಸಿಗೆ...

llಭಗ್ನ ಪ್ರೇಮll

ಕೀರ್ತನ್ ಕೆ ಮೇ ೧೧ ಕವನ ೧೭೦ ವೀಕ್ಷಣೆ

ಆದೆ ನಾನು ಕವಿಯು ನೀನು ನನ್ನ ತೊರೆದ ಮೇಲೆ ಮೂಡಿ ಬಂದಿದೆ ಕವಿತೆಯು ಹೇಳುತ್ತ ಭಗ್ನ ಪ್ರೇಮದ ಲೀಲೆ ನನಗರಿವಿಲ್ಲದೇ, ನಿನ್ನ ನಾ ಪ್ರೀತಿಸಿದೆ ಒಪ್ಪಿಗೆಯ ಮುಂಚೆ, ಹೃದಯದಿ ನೀ ಆವರಿಸಿದೆ ವ್ಯಕ್ತಪಡಿಸಲು, ನನ್ನ ನೀ ದ್ವೇಷಿಸ...

ಮರೆಯಾಗುತ್ತಿದೆ ಮಂದಸ್ಮಿತ

ಪ್ರಶಾಂತ ಕೆ ಮೇ ೧೦ ಬ್ಲಾಗ್ ೩೩ ವೀಕ್ಷಣೆ

ತುಂಬಾ ಜನ ಸರ್ವೇ ಸಾಮಾನ್ಯವಾಗಿ ಯಾವಾಗಲೂ ಹೇಳುವಂತಹ ಮಾತು "ನಾವು ಪ್ರತಿದಿನ ನಗುತ್ತಾ ಇರ್ಬೇಕು ಅಂತ ಅಂದುಕೊಳ್ಳುತ್ತೇವೆ ಆದರೆ ಅದು ಸಾಧ್ಯವಾಗಲ್ಲಾ". ಇನ್ನೂ ಕೆಲವರು ಹೇಳುವ ಮಾತು "ನಾವು ತುಂಬಾ ನಗ್ತಾ ಇದ್ರೆ ಮುಂದೆ ಏ...

ಭಾಗ - ೧೨ ಮನುವಿನ ಧರ್ಮ: ಹಂತಕ ರಾಮನ ಪಿತ!

ಶ್ರೀಧರ್ ಬಂಡ್ರಿ ಮೇ ೦೯ ಬ್ಲಾಗ್ ೬೩ ವೀಕ್ಷಣೆ

       ಶ್ರೀರಾಮ ಇನ್ನೂ ಜನಿಸಿರಲೇ ಇಲ್ಲ, ಅವನ ತಂದೆ ದಶರಥನಿಗೆ ಇನ್ನೂ ವಿವಾಹವಾಗಿರಲಿಲ್ಲ. ಅವನು ಸಿಂಹಾಸನವನ್ನೂ ಅಧಿರೋಹಿಸಿರಲಿಲ್ಲ. ಯುವರಾಜನಾಗಿದ್ದ ಹದಿಹರೆಯದ ದಶರಥನು ಧನುರ್ಬಾಣಗಳನ್ನು ಧರಿಸಿ ಕತ್ತಲಿನ ಸಮಯದಲ್ಲಿ...

ಮಕ್ಕಳಚಿತ್ರವೆಂದು ಕಡೆಗಣಿಸದಿರಿ,ಅಲ್ಲಿಯೂ ಇರಬಹುದು ಚಂದದ ಸಿದ್ದಾಂತ...!!

ಗುರುರಾಜ ಕೊಡ್ಕಣಿ ಮೇ ೦೯ ಲೇಖನ ೧೦ ವೀಕ್ಷಣೆ

'ಅವೆಂಜರ್ಸ್ ಎಂಡ್ ಗೇಮ್' ನನಗೆ ಆ ಸರಣಿಯಲ್ಲಿ ತುಂಬ ಇಷ್ಟದ ಸಿನಿಮಾವೇನಲ್ಲ.ಆ ಸರಣಿಯ ಉಳಿದ ಕೆಲವು ಸಿನಿಮಾಗಳಷ್ಟು ಅಧ್ಭುತವಾಗಿ ಈ ಸಿನಿಮಾ ಬಂದಿಲ್ಲವೆನ್ನುವುದು ನನ್ನ ಭಾವನೆ.ಆದರೂ ಎಂಡ್ ಗೇಮಿನ ಅದೊಂದು ಸನ್ನಿವೇಶ ಮಾತ್...