ಹೆಮ್ಮೆಯ ವಿಜ್ನಾನ ಪರಂಪರೆ
ನಮ್ಮ ಪೂರ್ವಿಕರ ಜ್ನಾನ ಅಗಾಧ. ಆದರೆ ಇಂದಿಗೂ ಹಲವಾರು ಹೊಸ ಸಂಗತಿಗಳ ಶೋಧಕರು ವಿದೇಶೀಯರೆಂದು ನಮ್ಮಲ್ಲಿ ಹಲವರು ಭಾವಿಸುತ್ತಾರೆ. ಉದಾಹರಣೆಗಳು: ಸೂರ್ಯನೇ ಶಕ್ತಿಯ ಮೂಲ, ಆಕಾಶಕಾಯಗಳೆಲ್ಲದರ ಮಾರ್ಗವೂ ದೀರ್ಘವೃತ್ತಾಕಾರಕ, ಗ...
೩೧ ಲೇಖನಗಳು
ನಮ್ಮ ಪೂರ್ವಿಕರ ಜ್ನಾನ ಅಗಾಧ. ಆದರೆ ಇಂದಿಗೂ ಹಲವಾರು ಹೊಸ ಸಂಗತಿಗಳ ಶೋಧಕರು ವಿದೇಶೀಯರೆಂದು ನಮ್ಮಲ್ಲಿ ಹಲವರು ಭಾವಿಸುತ್ತಾರೆ. ಉದಾಹರಣೆಗಳು: ಸೂರ್ಯನೇ ಶಕ್ತಿಯ ಮೂಲ, ಆಕಾಶಕಾಯಗಳೆಲ್ಲದರ ಮಾರ್ಗವೂ ದೀರ್ಘವೃತ್ತಾಕಾರಕ, ಗ...
ಮೌನಭಾರದಿ ಮೋರೆ ಕಪ್ಪಿಟ್ಟು ಕಂಗೆಟ್ಟು ತಾಳಲಾರದೆ ಅಲೆಯುತಿದ್ದ ಮೇಘ ಮುಕ್ತಿ ಪಡೆಯಲಿಕ್ಕೇ ಎಂದೇ ಠಳಾಯಿಸುತ್ತಿದ್ದ ಗಗನದ ನಿಶಾಕುಸುಮಗಳನು ತರಿದು ಬರಿದು ಮಾಡಲೆಂಬಂತೆ ಶೃಂಗಕರಗಳನು ತಾಯ ಕರೆದು ಚಾಚುವ ಹಸುಳೆಯಂತೆ ವಿಸ್ತರ...
ದಿನಗಳೊಂದೊಂದು ಕಳೆದು ವರುಷಗಳೇ ಉರುಳುತ್ತಿವೆ, ಅರಿವಿನ ಬೆಳಕು ಇನ್ನೂ ಕಣ್ಣಿಗೆ ಕಾಣಿಸದೆ! ಬಯಕೆಗಳೊಂದೊಂದು ಕೂಡಿ ಹತಾಶೆಯಲ್ಲಿ ಹಲುಬುತ್ತಿವೆ, ಯಾವೊಂದು ಆಸೆಗಳು ಇನ್ನೂ ಈಡೇರದೆ! ಗುರಿಯೊಂದು ತಿಳಿವಳಿಕೆಗಿನ್ನೂ ಬಾರದ...
ಜೀವಿತವೆ ನಾಟಕವೊ ಜೀವವೇ ಸೂತ್ರಧರ ನಾವು ನೀವವರೆಲ್ಲ ಪಾತ್ರಗಳು ವಿವಿಧ ಭೂವಿಲಾಸವೆ ರಂಗ ಮನುಜ ಕಥೆಯೇ ದೃಶ್ಯ ದೇವನಾ ಲೀಲೆಯಿದು – ಮರುಳ ಮುನಿಯ ನಮ್ಮ ಜೀವನವೇ ಒಂದು ನಾಟಕ. ನಮ್ಮ ಜೀವವೇ ಇದರ ಸೂತ್ರಧಾರ. ಈ ನಾಟಕದಲ್ಲಿ ನಾ...
ನನ್ನೂರಿನಲ್ಲಿ ಡಾಕ್ಟರ್ಗಳಲ್ಲದೆ ವಕೀಲರೂ ಇದ್ದರು. ಅವರ ಜೊತೆಗೆ ನಮ್ಮ ಅಥವಾ ನನ್ನೂರಿನ ಮಂದಿಗೆ ಯಾವ ವ್ಯವಹಾರಗಳು ಇಲ್ಲವೆಂದರೂ ಸರಿಯೇ. ಯಾಕೆಂದರೆ ನಮ್ಮೂರಲ್ಲಿ ಆಸ್ತಿಯ ಬಗೆಗಿನ ವಿವಾದಗಳಾಗಲೀ, ಹೊಡೆತ ಬಡಿತಗಳಾಗಲೀ, ಕ...
ನಾಟಕವ ನೋಡು ಬ್ರಹ್ಮಾಂಡ ರಂಗಸ್ಥಲದಿ ಕೋಟಿ ನಟರಾಂತಿಹರು ಚಿತ್ರಪಾತ್ರಗಳ ಆಟಕ್ಕೆ ಕಥೆಯಿಲ್ಲ ಮೊದಲಿಲ್ಲ ಕಡೆಯಿಲ್ಲ ನೋಟಕರು ಮಾಟಕರೆ - ಮಂಕುತಿಮ್ಮ ಈ ಬ್ರಹ್ಮಾಂಡದ ರಂಗಸ್ಥಳದಲ್ಲಿ ನಿರಂತರ ನಾಟಕ ನಡೆಯುತ್ತಿದೆ. ಇದರಲ್ಲಿ ಚ...
ಬಿಜೈ ಎನ್ನುವುದು ನನ್ನೂರು ಆದುದು ನನ್ನ ಅಪ್ಪ ಇಲ್ಲಿ ತನ್ನಸಂಸಾರ ಪ್ರಾರಂಭಿಸಿದುದರಿಂದ. ಕೋಟೆಕಾರು ಗ್ರಾಮದ ಕೊಂಡಾಣದ ತನ್ನ ಅವಿಭಕ್ತ ಕುಟುಂಬದ ಕೊಂಡಾಣ ವಾಮನ ಓದಿಗಾಗಿ ಮಂಗಳೂರಿಗೆ ಬಂದವರು. ಇಲ್ಲಿನ ಜೈಲ್ ಶಾಲೆ ಎಂದೇ ಖ...
ಆಸೆಗಳ ಆಲೋಚನೆ, ಅನುಮತಿಯ ಕೇಳದಂತೆ ಮೂಡುವುದು ತೆರೆದ ಕಣ್ಣಂಚಲಿ, ಕಂಬನಿಯಾಗಿ ಹಾಗೆ ಮರೆಯಾಗುವುದು ನೆರಳು ಕೂಡ, ಒಂದೇ ಸಮನೆ ಬಿಡದೆ ಕಾಡುವುದು ಕರುಣೆ ಇರದೆ! ಕನಸು ಕೂಡ, ಇರದು ಸುಮ್ಮನೆ ನಿದಿರೆಯಲ್ಲೂ ಕೊಡುವುದು ನೋವ ಬ...
ಏನು ಚಂದ ನೋಡು ನಮ್ಮ ಕನ್ನಡನಾಡು ಭೂಮಿತಾಯಿ ಹಸಿರನುಟ್ಟು ಮೆರೆಯುವಳ್ ನೋಡು| ಇಲ್ಲಿದೆ ಶ್ರೀಗಂಧದ ಹರಿದ್ವರ್ಣದ ಕಾಡು ಮನತಣಿಸುವ ಜಲಪಾತಗಳ ಸುಂದರ ಬೀಡು| ಶಿಲ್ಪಕಲೆಯ ತವರೂರಿದು ಬೇಲೂರು ಹಳೇಬೀಡು ಸಹ್ಯಾದ್ರಿಯ ಶಿಖರಗಳಲಿ...
ಬಂತು ನೋಡು ಯುಗಾದಿ ಹೊತ್ತು ಹೊಸ ಸಂಭ್ರಮ ತಂತು ನೋಡು ಎಲ್ಲೆಲ್ಲೂ ಬದಲಾವಣೆಯ ಸಮಾಗಮ ಎಲ್ಲದಕ್ಕೂ ಅಂತ್ಯವಿದೇ ಎಂದು ತೋರುವ ಪ್ರಕೃತಿಯ ಆಟ ಸಾರುತಿಹುದು ಅಂತ್ಯವೇ ಹೊಸ ಆರಂಭದ ಮುನ್ಸೂಚನೆಯ ಪಾಠ ಬಾಗಿಲಿಗೆ ಕಟ್ಟುತಾ ನಾವು...
ಒಡಲಲಿ ನನ್ನ ಹೊತ್ತು ಜೀವ ಕೊಟ್ಟಾಕೆ ನಿನ್ನ ಗರ್ಭದಾಸರೆಗಿಂತ ಆಶ್ರಯವುಂಟೇ| ನೋವಲಿ ನನ್ನ ಹೆತ್ತು ಭೂಮಿಗೆ ತಂದಾಕೆ ಜಗದಲಿ ನಿನ್ನ ತ್ಯಾಗಕ್ಕೆ ಸಮವುಂಟೇ| ಮಡಿಲಲಿ ನನ್ನಿರಿಸಿ ಮೊಲೆಯುಣಿಸಿದಾಕೆ ಆ ಅಮೃತದ ಋಣವ ತೀರಿಸಲುಂ...
ಬಾರೆನೆಂದರು ಬಿಡದವರು ಅಂದು ಬರುವೆನೆಂದರು ಬಿಟ್ಟುರು ಇಂದು ಬಾಳಲ್ಲಿ ಶಕ್ತಿಯ ತುಂಬಿದರು ಅಂದು ಬದುಕನ್ನೆ ಸಂಶಯ ಪಟ್ಟರು ಇಂದು ಒಂದೊಂದು ಮಾತಿಗೂ ನಕ್ಕರು ಅಂದು ಒಂದೇ ಮಾತಿಗೆ ಉರಿದರು ಇಂದು ಹೂವಿಗೆ ಪರಿಮಳ ಸ್ವಂತವಲ್ಲ...
ನಗುನಗುತ ಕರೆಯುವವೊಲಾಡುತ್ತಿತ್ತು ಗುಲಾಬಿ ಸೊಗದ ವಾಸನೆಗೆಂದು ಪಿಡೆಯೆ ನಿರ್ಗಂಧ ಮುಗಿದೆ ನಾಂ ಕೈಯ ಮುಳ್ಳು ಚುಚ್ಚಲಿಲ್ಲೆಂದು ಜಗದ ಸಂಗತಿಯಷ್ಟು – ಮರುಳ ಮುನಿಯ ಗುಲಾಬಿ ಗಿಡದಲ್ಲಿ ಅರಳಿದ್ದ ಗುಲಾಬಿ ಹೂವೊಂದು “ನನ್ನ ಚೆಲ...
ನಿನ್ನಿಂದ ಭೂಮಿಗೆ ಬಂದೆ ನಾನಂದು ನಿನ್ನ ಋಣವ ತೀರಿಸಲು ಆಗದು ಎಂದೆಂದು ನವಮಾಸ ನೀ ನನ್ನ ಹೊತ್ತು ನಡೆದೆ ಒಳಗಿದ್ದು ನಾ ನಿನಗೊದ್ದು ಇನ್ನಷ್ಟು ನೋವ ನೀಡಿದೆ ನೋವಲ್ಲೂ ತಾಯಾಗೊ ನಲಿವಿನಲ್ಲಿ ನೀನಿದ್ದೆ ಏನೂ ತಿಳಿಯದೆ ಅಳು...
ಶ್ರೀಮತಿ ಚಂದ್ರಕಲಾ ನಂದಾವರ ಅಧ್ಯಾಪಿಕೆಯಾಗಿ, ಲೇಖಕಿಯಾಗಿ ಗುರುತಿಸಿಕೊಂಡವರು. ಮಂಗಳೂರಿನ ಹೃದಯಭಾಗದಲ್ಲಿರುವ ಗಣಪತಿ ಹೈಸ್ಕೂಲಿನಲ್ಲಿ ಅಧ್ಯಾಪಿಕೆಯಾಗಿ, ಮುಖ್ಯೋಪಾಧ್ಯಾಯಿನಿಯಾಗಿ ಕರಾವಳಿ ಕರ್ನಾಟಕದ ಸಾವಿರಾರು ವಿದ್ಯಾರ್...
ಅಮ್ಮ.... ಅಪರಿಮಿತ ವಾತ್ಸಲ್ಯವನು ಪ್ರತಿಫಲಾಪೇಕ್ಷೆಯಿಲ್ಲದೆ ಸು— ಮ್ಮನೆ ಉಪೇಕ್ಷಿಸದೆ ಕರುಳ ಕುಡಿಗೆ ಅನುಕ್ಷಣವು ನೀಡುವಳು ಅಮ್ಮ ತಾಳ್ಮೆ ಯಲಿ ನೋವನ್ನು ನಗುತಲಿ ತಳ್ಳಿ ಹಾ—- ಯಿಸುವಳು ನಲಿವನು ಕೂಸಿಗೆ...
ಆದೆ ನಾನು ಕವಿಯು ನೀನು ನನ್ನ ತೊರೆದ ಮೇಲೆ ಮೂಡಿ ಬಂದಿದೆ ಕವಿತೆಯು ಹೇಳುತ್ತ ಭಗ್ನ ಪ್ರೇಮದ ಲೀಲೆ ನನಗರಿವಿಲ್ಲದೇ, ನಿನ್ನ ನಾ ಪ್ರೀತಿಸಿದೆ ಒಪ್ಪಿಗೆಯ ಮುಂಚೆ, ಹೃದಯದಿ ನೀ ಆವರಿಸಿದೆ ವ್ಯಕ್ತಪಡಿಸಲು, ನನ್ನ ನೀ ದ್ವೇಷಿಸ...
ತುಂಬಾ ಜನ ಸರ್ವೇ ಸಾಮಾನ್ಯವಾಗಿ ಯಾವಾಗಲೂ ಹೇಳುವಂತಹ ಮಾತು "ನಾವು ಪ್ರತಿದಿನ ನಗುತ್ತಾ ಇರ್ಬೇಕು ಅಂತ ಅಂದುಕೊಳ್ಳುತ್ತೇವೆ ಆದರೆ ಅದು ಸಾಧ್ಯವಾಗಲ್ಲಾ". ಇನ್ನೂ ಕೆಲವರು ಹೇಳುವ ಮಾತು "ನಾವು ತುಂಬಾ ನಗ್ತಾ ಇದ್ರೆ ಮುಂದೆ ಏ...
ಶ್ರೀರಾಮ ಇನ್ನೂ ಜನಿಸಿರಲೇ ಇಲ್ಲ, ಅವನ ತಂದೆ ದಶರಥನಿಗೆ ಇನ್ನೂ ವಿವಾಹವಾಗಿರಲಿಲ್ಲ. ಅವನು ಸಿಂಹಾಸನವನ್ನೂ ಅಧಿರೋಹಿಸಿರಲಿಲ್ಲ. ಯುವರಾಜನಾಗಿದ್ದ ಹದಿಹರೆಯದ ದಶರಥನು ಧನುರ್ಬಾಣಗಳನ್ನು ಧರಿಸಿ ಕತ್ತಲಿನ ಸಮಯದಲ್ಲಿ...
'ಅವೆಂಜರ್ಸ್ ಎಂಡ್ ಗೇಮ್' ನನಗೆ ಆ ಸರಣಿಯಲ್ಲಿ ತುಂಬ ಇಷ್ಟದ ಸಿನಿಮಾವೇನಲ್ಲ.ಆ ಸರಣಿಯ ಉಳಿದ ಕೆಲವು ಸಿನಿಮಾಗಳಷ್ಟು ಅಧ್ಭುತವಾಗಿ ಈ ಸಿನಿಮಾ ಬಂದಿಲ್ಲವೆನ್ನುವುದು ನನ್ನ ಭಾವನೆ.ಆದರೂ ಎಂಡ್ ಗೇಮಿನ ಅದೊಂದು ಸನ್ನಿವೇಶ ಮಾತ್...