llಭಾವಗಳ ಹೋರಾಟll
ನಾ ಬರೆಯುವೆ ಕವಿತೆಗಳ ಹರಿಸಿ ಭಾವ ಸಾಗರದಿ ಅಲೆಗಳ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದೆ ಒಂಟಿತನದ ಯುದ್ಧ ಹಿಡಿದೆ ಹೊತ್ತಿಗೆಯ ಗುರಾಣಿ ಖಡ್ಗದ ಲೇಖನಿ ಹೋರಾಡಲು ಸಿದ್ಧ ಗೋಡೆ ಕಿಟಕಿಯ ಹೊರಗಿನಿಂದ ಸುರಿಯುತ್ತಿದೆ ಹರ್ಷದ...
೪೫ ಲೇಖನಗಳು
ನಾ ಬರೆಯುವೆ ಕವಿತೆಗಳ ಹರಿಸಿ ಭಾವ ಸಾಗರದಿ ಅಲೆಗಳ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತಿದೆ ಒಂಟಿತನದ ಯುದ್ಧ ಹಿಡಿದೆ ಹೊತ್ತಿಗೆಯ ಗುರಾಣಿ ಖಡ್ಗದ ಲೇಖನಿ ಹೋರಾಡಲು ಸಿದ್ಧ ಗೋಡೆ ಕಿಟಕಿಯ ಹೊರಗಿನಿಂದ ಸುರಿಯುತ್ತಿದೆ ಹರ್ಷದ...
ಆಟ, ಊಟ, ಪಾಠ, ಅಡುಗೆ, ನಡಿಗೆ, ನಡವಳಿಕೆ – ಇವೆಲ್ಲವನ್ನು ನಮಗೆ ಕಲಿಸುವವರು ಹೆತ್ತವರು, ಹಿರಿಯರು ಮತ್ತು ಗುರುಗಳು. ಆದರೆ ಒಂದು ಹಕ್ಕಿಗೆ ಗೂಡು ಕಟ್ಟಲು ಯಾರು ಕಲಿಸುತ್ತಾರೆ? ಒಂದು ಜೇನ್ನೊಣಕ್ಕೆ ಎರಿಗಳಲ್ಲಿ ಷಟ್ಪದಿ ಕ...
ಗೆಳೆಯರೆ, ಕನ್ನಡ ಚಿತ್ರಗಳಿಗೆ ಇಂಗ್ಲಿಶ್ ಸಬ್ ಟೈಟಲ್ ಬರೆಯುವ ನನ್ನ ಪ್ರಯತ್ನದಲ್ಲಿ ಇದು ನಾಲ್ಕನೆಯದು. "ಕಾಲೇಜು ರಂಗ" ಚಿತ್ರಕ್ಕೆ ಈ ಬಾರಿ ಇಂಗ್ಲಿಶ್ ಸಬ್ ಟೈಟಲ್ ಬರೆದಿದ್ದೇನೆ. ನಿಮ್ಮ ಕನ್ನಡೇತರ ಸ್ನೇಹಿತರೊಂದಿಗೆ...
ಮನುಜನ ಹಸ್ತಕ್ಷೇಪ...ಪ್ರಕೃತಿ ವಿಕೋಪ ಮನುಜನ ಹಸ್ತಕ್ಷೇಪ ಪ್ರಕೃತಿಗೆ ತಂದಿತು ಕೋಪ ಜಗದುದ್ದಲಕ್ಕು ಸರಿಸಿ ಉರಿ ತಾಪ ಏರಿ ಪ್ರಕೋಪ ತಂದಿದೆ ಈ ವಿಕೋಪ ಬಿರುಬಿಸಿಲ ಉರಿಗೆ ನದಿ ಸಾಗರದೊಡಲು ಕುದಿ ಆವಿಯಾಗಿ ...
ಈಗೆರಡು ತಿಂಗಳ ಹಿಂದೆ ಜೂನ್ ತಿಂಗಳಲ್ಲಿ ಎರಡುವಾರಕಳೆದರೂ ಮಳೆಯ ಸುಳಿವು ಕಾಣದಾದಾಗ ದಿಗಂತದಲ್ಲೆಲ್ಲಾದರೂ ಮೋಡಕಂಡೀತೇನೋ ಎಂದು ಕತ್ತು ಚಾಚಿನೋಡಿದೆವು. ಜುಲೈ ಮೊದಲವಾರದಲ್ಲಿ ಶುರುವಾದಮಳೆ ನಿರಂತರ ಸುರಿಯತೊಡಗಿ, ನಿಲ್ಲುವ...
ಧಾರಾಕಾರವಾಗಿ ಸುರಿಯುವ ಮಳೆ. ರಭಸದಿಂದ ಹರಿದು ಹೋಗುವ ಮಳೆನೀರು. ನಾವೆಲ್ಲ ಇದನ್ನು ನೋಡಿದವರು, ನೋಡುತ್ತ ನೋಡುತ್ತ ಖುಷಿ ಪಟ್ಟವರು. ಆಗೆಂದಾದರೂ ’ಈ ಮಳೆನೀರನ್ನು ಕೊಯ್ಲು ಮಾಡಲು ಸುಲಭದ ದಾರಿ ಯಾವುದು’ ಎಂಬ ಪ್ರಶ್ನೆ ಕಾಡ...
ಬೀಳುತ್ತಾ ಏಳುತ್ತಾ ಸಾಗುವುದೇ ಈ ಜೀವನ ಸೋತರೂ ಗೆದ್ದರೂ ನಗುವಿರಲಿ ಓ ಮಾನವ ಗುರಿ ಕಡೆ ಪಯಣ ಸಾಗುತ್ತಿರಲಿ ಏನೇ ಆದರೂ ನಿಲ್ಲದೆ ಎಲ್ಲರ ಮೇಲೂ ಕನಿಕರವಿರಲಿ ಮಾನವೀಯತೆ ಮರೆಯದೆ ಮೇಲು ಕೀಳೆಂಬ ಯೋಚನೆಯ ತೆಗೆದು ಹಾಕು ಮನಸ್...
ನನ್ನೂರನ್ನು ನನ್ನೂರಿನ ಜನರನ್ನು ನೆನಪಿಸುತ್ತಾ ಕುಳಿತಾಗ ಇನ್ನೂ ಅನೇಕರು ಮನಸ್ಸಿನ ಪರದೆಯ ಮೇಲೆ ಬಂದು ಹೋಗುತ್ತಿರುತ್ತಾರೆ. ಒಂದೊಂದು ಮನೆಯ, ಮನೆ ಮಂದಿಯ ಬಗೆಗಿನ ಅನೇಕ ನೆನಪುಗಳಲ್ಲಿ ಕೆಲವೊಂದು ನೆನಪಾಗುತ್ತವೆ. ಹಲವು ನ...
ಈಗೀಗ ಬರೆಯಲಾಗುತ್ತಿಲ್ಲ ಒಂದು ಕವಿತೆಯ ಸಾಲು ಹುಡುಕುತ್ತ ಹೋದೆ ತಿಳಿಯಲು ನನ್ನ ಮುಂದಿರುವ ಸವಾಲು ಪದಗಳ್ಯಾಕೋ ಮುನಿಸಿಕೊಂಡಿವೆ ನಾನೆಷ್ಟೇ ಪ್ರೀತಿ ತೋರಿಸಿದರೂ ಬತ್ತಿ ಹೋಗಿದೆ ಭಾವ ಭಾಗೀರಥಿ ಈ ಜಡಿ ಮಳೆ ಸುರಿಯುತ್ತಿರಲೂ...
ನಾನೊಂದು ಕಾಗದದ ಗುಲಾಬಿಯ ಮಾಡಿ ಅದಕ್ಕೆ ಮುಳ್ಳಿಲ್ಲವೆಂದು ನನ್ನೊಳಗೇ ಬೀಗುತ್ತಿದ್ದೆ… ಯಾರಿಗೂ ಕಾಣದಂತೆ ಅದ ನನ್ನಲ್ಲೇ ಬಚ್ಚಿಟ್ಟು ನನ್ನವಳಿಗೆ ಕೊಡುವ ಕನಸನ್ನು ನಾ ಕಾಣುತ್ತಿದ್ದೆ… ಅವಳು ಮುಡಿದ ನಿಜವಾದ ಹೂವನ್ನು ನೋಡ...
ಹೆಣ್ಣೆ.....ಸಂಸಾರದ ಕಣ್ಣೆ ಮಗಳು, ಸೊಸೆ, ಹೆಂಡತಿ, ತಾಯಿ, ಅಜ್ಜಿಯ ಪಡೆವೆ ಸ್ಥಾನ ಪಲ್ಲಟ. ಇರುವೆ ಸರ್ವರೊಂದಿಗೆ, ಸಕಲರ ಒಳಿತೇ ನಿನ್ನ ಬಯಕೆ. ಎಲ್ಲರೊಂದಿಗೆ ಬೆರೆತು ನಡೆಯುವುದೇ ನಿನ್ನ ಧರ್ಮ. ಅರಿಯರು ಯಾರ...
ಮುಂಬೈಯಿಂದ ಒಂದು ನೂರು ಕಿಮೀ ದೂರದ ಕಾರ್-ಸೊಡ್ ಗ್ರಾಮದಲ್ಲಿ (ಪಾಲ್-ಘರ್ ಜಿಲ್ಲೆ) ಆದಿವಾಸಿ ರೈತರಿಂದ ಮಧ್ಯವರ್ತಿಯೊಬ್ಬ ಬೀನ್ಸ್ ಖರೀದಿಸುವುದು ಕಿಲೋಕ್ಕೆ ರೂ.೧೦ ದರದಲ್ಲಿ. ಆತ ಮಂಚವೊಂದರಲ್ಲಿ ಆರಾಮವಾಗಿ ಕುಳಿತಿದ್ದರೆ,...
ನಾನು ನನ್ನದೆಂಬ ಸ್ವಾರ್ಥವಿಲ್ಲದೆ, ನಾನು ನಮ್ಮವರೆಂಬ ನಿಸ್ವಾರ್ಥಿ. ತ್ಯಾಗ ಶಿಸ್ತೇ ನಿನ್ನ ವಸ್ತ್ರ; ಬಲಿದಾನವೇ ನಿನ್ನ ಜೀವಾಳ; ದೇಶಭಕ್ತಿಯೇ ನಿನ್ನ ಅಸ್ತ್ರ; ದೇಶವೇ ನಿನ್ನ ಸರ್ವಸ್ವ. ದೇಶ ರಕ್ಷಣೆಗಾಗಿ ಸೆಟೆದುನಿಲ್ಲ...
ಕರೆದೊಡನೆ ಬಂದು ನಿಂದು ಹರಸುವ ಶ್ರೀ ಗುರುರಾಯನೇ ಸಾದಾ ನನ್ನ ಹೃದಯದಲಿ ವಾಸ ಮಾಡೋ ಶ್ರೀ ರಾಘವೇಂದ್ರನೇ ಬಾಳಿನ ಏರು ಪೇರಲಿ ಜೀವದ ಜಂಜಾಟದಲಿ ನಿನ್ನ ಧ್ಯಾನಾಮೃತವೊಂದೇ ಆಶಾದೀಪ ತಾಮಸವೆಲ್ಲ ಕರಗಿಸುವ ನಂದಾದೀಪ ಅರಿಷಡ್ವರ್...
ಹರಡಿದೆ ನಮ್ಮಯ ಪ್ರೇಮ ವದಂತಿ ಕೋಪಿಸಿಕೊಳ್ಳದೆ ಕೇಳು ನನ್ನ ವಿನಂತಿ ಅತಿಯಾಗಿ ಪ್ರೀತಿಸುವೆನು ನಾನು... ನಿನ್ನನು ಸ್ವೀಕರಿಸಿ ಜೊತೆಯಾಗು ನೀನು... ನನ್ನನು ನನ್ನ ಮನಸಲ್ಲಿ ಪ್ರೇಮ ದೇವತೆ ನೀನಾದೆ ನಿನ್ನ ಧ್ಯಾನದಿ ಬೇರೆಲ್...
ಮಳೆ ಬಾರದೆ ಬರಗಾಲದಿಂದ ಕಂಗೆಟ್ಟಾಗ, ಮಳೆದೇವರನ್ನು ಒಲಿಸಿಕೊಳ್ಳಲಿಕ್ಕಾಗಿ ಕಪ್ಪೆ ಮದುವೆ ಅಥವಾ ಕತ್ತೆ ಮದುವೆ ಮಾಡಿದ ವರದಿಗಳನ್ನು ಪತ್ರಿಕೆಗಳಲ್ಲಿ ಓದಿದ್ದೀರಾ? ಮಳೆಗಾಗಿ ಮನುಷ್ಯರೇ ಎತ್ತುಗಳಂತೆ ಹೊಲ ಉಳುಮೆ ಮಾಡಿದ ವರದ...
ಎತ್ತ ಸಾಗುತ್ತಿದೆ ನನ್ನ ಪಯಣ ಅರ್ಥವಾಗುತ್ತಿಲ್ಲ ನನ್ನ ಚಲನವಲನ ಒಮ್ಮೊಮ್ಮೆ ಮೂಡುವುದು ಹುಸಿ ಕೋಪವು ಇನ್ನೊಮ್ಮೆ ಆಗುವುದು ಅತಿ ದುಃಖವು ಕೆಲವೊಮ್ಮೆ ಗಾಢ ಮೌನದ ಆಲಿಂಗನವು ಎತ್ತ ಸಾಗುತ್ತಿದೆ ನನ್ನ ಪಯಣ ಅರ್ಥವಾಗುತ್ತಿಲ...
ವ್ಯರ್ಥ ಜೀವನದಲ್ಲಿ ಯಾವುದನ್ನು ಜೋಡಿಸಲು ಸಾಧ್ಯವಿಲ್ಲವೋ ಅದನ್ನು ಎಂದೂ ತುಂಡು ಮಾಡಿಕೊಳ್ಳಬೇಡಿ.....
ನನ್ನೂರಿನ ಬಗ್ಗೆ ಹೇಳುವಾಗ ಇನ್ನೊಂದು ಅಂಶ ಬಹಳ ಮುಖ್ಯ ವಾದುದು. ಪ್ರಕೃತಿ ಸಹಜವಾದ ಬದುಕು ಆಧುನಿಕತೆಯ ಕಡೆಗೆ ಹೊರಳುತ್ತಿದ್ದ ಕಾಲ. ಶುಚಿತ್ವಕ್ಕೆ ಮಹತ್ವ ಬಂದ ಕಾಲವೂ ಹೌದು. ಮಡಿವಂತಿಕೆ ಹಾಗೂ ಶುಚಿತ್ವಕ್ಕೆ ಸಂಬಂಧವಿದೆಯ...
ಸ್ವತಂತ್ರ ಭಾರತ.... ಸಾಗರದಾಚೆಯ ಭಾರತದ ಅಪಾರ ಐಸಿರಿಗೆ ಬೆರಗಾದರು ವ್ಯಾಪಾರಕ್ಕಾಗಿ ಬಂದ ಪರಕೀಯರು ಹಿಂದೂಸ್ತಾನದ ರಾಜರನ್ನು ಕುಹಕದಿಂದ ಗೆದ್ದರು ಸಿರಿ ಸಂಪತ್ತು ಸಂಸ್ಕೃತಿಯನ್ನು ದೋಚಿದರು ಎಲ...