ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2019

ಸೆಪ್ಟೆಂಬರ್ 2019

೩೮ ಲೇಖನಗಳು

ಹೊಸ ನಗೆಹನಿಗಳು- ೫೯ ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೩೦ ಬ್ಲಾಗ್ ೬೭ ವೀಕ್ಷಣೆ

ನಾನು ಮದುವೆ ಸಮಾರಂಭಗಳಿಗೆ ಹೋದಾಗಲೆಲ್ಲ  ಹಿರಿಯರು ನನಗೆ "  ಮುಂದಿನ  ಸರದಿ ನಿಂದೇ " ಅಂತ ಹೇಳುತ್ತಿದ್ದರು. ನನಗೂ ಕೇಳಿ ಕೇಳಿ ಸಾಕಾಗಿ  ಅಂತ್ಯಕ್ರಿಯೆಗಳಿಗೆ ಹೋದಾಗಲೆಲ್ಲ "ಮುಂದಿನ ಸರದಿ ನಿಮ್ಮದೇ " ಅಂತ ಹೇಳತೊಡಗಿದ...

ಹೊಸ ನಗೆಹನಿಗಳು- ೫೮ ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೩೦ ಬ್ಲಾಗ್ ೧೧೦ ವೀಕ್ಷಣೆ

ಡಾಕ್ಟರ್  ಕೇಳಿದರು - ರಾತ್ರಿ ಮಲಗುವ ವೇಳೆ ಕಿಟಕಿ ತೆಗೆದಿಟ್ಟು ಮಲಗಲು ಹೇಳಿದ್ದೆ ,   ಈಗ ನಿಮ್ಮ ಉಸಿರಾಟದ ತೊಂದರೆ ಹೋಗಿದೆಯೇ ? ರೋಗಿ - ಅದು ಹೋಗಿಲ್ಲ ; ಆದರೆ  ನನ್ನ ಲ್ಯಾಪ್ಟಾಪ್ ಮತ್ತು ಮೊಬೈಲ್ ಹೋಗಿವೆ. ----...

ಭಾವ-ಸಮರ

Raghavendra B R ಸೆಪ್ಟೆಂ ೨೮ ಕವನ ೨೦೬ ವೀಕ್ಷಣೆ

ಅಂಜದಿರು ಮನವೇ ನೀ ಯೋಚನೆಗಳ ಸಮರಕ್ಕೆ  ವಜ್ರಕವಚವ ತೊಟ್ಟುಬಿಡು ನೀ ಭಾವನೆಗಳ ಹೊಡೆತಕ್ಕೆ  ನಿಸ್ವಾರ್ಥಿ ನೀನೆಂಬ ಹುಂಬತನ ನಿನಗೇಕೆ  ನಾವು ನಮ್ಮವರೆಂಬುದು ಅವರವರ ಸ್ವಾರ್ಥಕ್ಕೆ ಅಂದು ಮಾತುಗಳ ರಭಸಕ್ಕೆ ಮನದಲ್ಲಿ ಕಂಪ...

ಜ್ಞಾನ ದೇಗುಲ - ೨

ರಾಜೀವ್ ಕುಮಾರ್ ಕೆ.ಸಿ ಸೆಪ್ಟೆಂ ೨೭ ಕವನ ೨೬೦ ವೀಕ್ಷಣೆ

ಇದು ವಿದ್ಯೆ ಕಲಿಸುವ ಜ್ಞಾನ ದೇಗುಲ. ವಿದ್ಯಾದಾನಗೈವರಿವರದು ಉತ್ತಮ ಮನುಕುಲ. ಜಾತಿಮತಭೇದವಿಲ್ಲವಿಲ್ಲಿ, ವಿದ್ಯಗೆ ಒಂದೇ ಕುಲ. ಜ್ಞಾನಾರ್ಜನೆ ಹರಿಯಲು, ತೆರೆದಿಡಿ ಮನದ ಬಾಗಿಲ. ವಿದ್ಯೆ ಕಲಿಕೆಯು ಪ್ರತಿಯೊಬ್ಬನ ಜನ್ಮ ಹಕ್...

ಜ್ಞಾನ ದೇಗುಲ

ರಾಜೀವ್ ಕುಮಾರ್ ಕೆ.ಸಿ ಸೆಪ್ಟೆಂ ೨೭ ಕವನ ೬೪ ವೀಕ್ಷಣೆ

ಇದು ವಿದ್ಯೆ ಕಲಿಸುವ ಜ್ಞಾನ ದೇಗುಲ. ವಿದ್ಯಾದಾನಗೈವರಿವರದು ಉತ್ತಮ ಮನುಕುಲ. ಜಾತಿಮತಭೇದವಿಲ್ಲವಿಲ್ಲಿ, ವಿದ್ಯಗೆ ಒಂದೇ ಕುಲ. ಜ್ಞಾನಾರ್ಜನೆ ಹರಿಯಲು, ತೆರೆದಿಡಿ ಮನದ ಬಾಗಿಲ. ವಿದ್ಯೆ ಕಲಿಕೆಯು ಪ್ರತಿಯೊಬ್ಬನ ಜನ್ಮ ಹಕ್ಕ...

ಭಾಗ - ೧೬ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿಚ್ಛೇದ ೧.೩ ಮನುವಿನ ವಿಶ್ವರೂಪ

ಶ್ರೀಧರ್ ಬಂಡ್ರಿ ಸೆಪ್ಟೆಂ ೨೫ ಬ್ಲಾಗ್ ೯೩ ವೀಕ್ಷಣೆ

ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ (ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ...

ಹೊಸ ನಗೆಹನಿಗಳು- ೫೭ ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೨೫ ಬ್ಲಾಗ್ ೮೦ ವೀಕ್ಷಣೆ

ಡಾಕ್ಟರ್ - ನಿಮಗೆ ಬೊಜ್ಜು ಸ್ವಲ್ಪ ಹೆಚ್ಚೇ ಇದೆ. ರೋಗಿ - ನಾನು ಎರಡನೇ ಅಭಿಪ್ರಾಯ ಕೇಳುವೆ. ಡಾಕ್ಟರ್ - ಹಾಗಾದರೆ ಕೇಳಿ - ನೀವು ಸಾಕಷ್ಟು ಕುರೂಪಿ ಕೂಡ! - - - - - - ಒಂದು ಕಂಪನಿ ಮಾಲೀಕ ಇನ್ನೊಂದು ಕಂಪನಿಯ ಮಾಲೀಕನ...

ಹೊಸ ನಗೆಹನಿಗಳು- ೫೬ ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೨೪ ಬ್ಲಾಗ್ ೪೮ ವೀಕ್ಷಣೆ

ಇಬ್ಬರು ಒಂದು ಬಸ್ ನಲ್ಲಿ ಪಯಣಿಸುತ್ತಿದ್ದರು. ಒಬ್ಬ - ಈ ಬಸ್ ನಲ್ಲಿ 15 ವರುಷದಿಂದ ಪ್ರಯಾಣ ಮಾಡುತ್ತಿದ್ದೀನಿ ಇನ್ನೊಬ್ಬ - ಹೌದೆ? ಈ ಬಸ್ ನ್ನು ನೀವು ಎಲ್ಲಿ ಹತ್ತಿದಿರಿ ? --------- ಅವಳು - ನೀನು ನನ್ನ ಪಾಲಿಗೆ...

ಹೊಸ ನಗೆಹನಿಗಳು- ೫೫ ನೇ ಕಂತು

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೨೩ ಬ್ಲಾಗ್ ೫೬ ವೀಕ್ಷಣೆ

ಒಬ್ಬ ಬಾಸ್ ತನ್ನ ಸಿಬ್ಬಂದಿಯೆಲ್ಲರನ್ನು ಕರೆದು ಹೇಳಿದ - ಐದು ಸಾವಿರ ರೂಪಾಯಿ ಇರುವ ನನ್ನ ಪರ್ಸ್ ಇಲ್ಲೆಲ್ಲಿಯೋ ಬಿದ್ದು ಹೋಗಿದೆ. ಅದನ್ನು ನನಗೆ ತಲುಪಿಸಿದವರಿಗೆ 500 ರೂಪಾಯಿ ಬಹುಮಾನ ಕೊಡುತ್ತೇನೆ. ಹಿಂದಿನಿಂದ ಎಲ್ಲಿ...

ಮುದ್ದು ಮಗಳು

Raghavendra B R ಸೆಪ್ಟೆಂ ೨೩ ಕವನ ೧,೮೬೬ ವೀಕ್ಷಣೆ

ಮಗಳು ನನ್ನ ಮುದ್ದು ಮಗಳು ನನ್ನ ಜೀವ ಅವಳು ಏನೇ ಬರಲಿ ಭಯವೇ ಇಲ್ಲ ಜೊತೆಯಲಿರಲು ಅವಳು ಮನದ ಆಗಸದಿ ಚಂದ್ರಮನಂತೆ ಬೆಳ ಗುವಳು ಅವಳು ನಗಲು ಮನೆ ತುಂಬಿತು ಹುಣ್ಣಿಮೆ ಬೆಳದಿಂಗಳು ಮುದ್ದು ಮುದ್ದು ಮಾತನಾಡಿ ಎಲ್ಲರ ಚಿತ್ತ ಸೆ...

llಆಯಾಮll

ಕೀರ್ತನ್ ಕೆ ಸೆಪ್ಟೆಂ ೨೧ ಕವನ ೩೧ ವೀಕ್ಷಣೆ

ನೂರಾರು ಕವಿತೆಗಳ ಸಾರ ಒಂದೇ ಇದೆ ನಾ ನನ್ನನ್ನೇ ಇನ್ನಷ್ಟು ಅರಿಯಬೇಕಿದೆ ವಿಲಾಸದ ವಿರಾಮದ ಜೀವನ ಸಾಕಾಗಿದೆ ವಿರಾಗ ವ್ಯಾಪಕವಾಗಿ ಮನಸೆಲ್ಲ ಹರಡಿದೆ ದೇಹ ಮನಸ್ಸುಗಳು ಯಾವುದೂ ನಾನಲ್ಲ ಎಂಬ ಅರಿವು ಆಗೊಮ್ಮೆ ಈಗೊಮ್ಮೆ ಸುಳಿದ...

ಭಾಗ - ೧೫ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿಚ್ಛೇದ ೧.೨ ಗ್ರೀಕರ ಗುರು ಮನು

ಶ್ರೀಧರ್ ಬಂಡ್ರಿ ಸೆಪ್ಟೆಂ ೨೧ ಬ್ಲಾಗ್ ೩೦ ವೀಕ್ಷಣೆ

ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ (ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಗೆ ಸ...

ತಾಯ ಮಮತೆ

ರಾಜೀವ್ ಕುಮಾರ್ ಕೆ.ಸಿ ಸೆಪ್ಟೆಂ ೨೦ ಕವನ ೧೧೪ ವೀಕ್ಷಣೆ

ತನ್ನ ಮಡಿಲ ತುಂಬಿದ ಮಗುವ ನೋಡಿ, ಸಾರ್ಥಕವೆನಿಸಿತು ತಾಯಿಗೆ ತಾ ಜನ್ಮತಾಳಿ. ಕಂದನ ಹಸಿವನೀಗಿಸುವಳು ತನ್ನ ಹಾಲನುಣಿಸಿ. ಪೌಷ್ಠಿಕತೆಯ ಹೆಚ್ಚಿಸುವಳು ಮಮತೆ ಪ್ರೀತಿ ಬೆರೆಸಿ. ತಾಯಮಡಿಲಿದು ಮಗುವಿಗೆ ಬೆಚ್ಚನೆಯ ಬೀಡು. ಪ್ರೀ...

ಭಾಗ - ೧೪ ಮನುವಿನ ಧರ್ಮ: ಪ್ರಪಂಚ ಪಟದಲ್ಲಿ ಮನು ಪರಿವಿಡಿ ೧.೧ ಜಗಜ್ಜ್ಯೋತಿ ಮನು

ಶ್ರೀಧರ್ ಬಂಡ್ರಿ ಸೆಪ್ಟೆಂ ೧೮ ಬ್ಲಾಗ್ ೧೩೩ ವೀಕ್ಷಣೆ

ಪ್ರಪಂಚ ಪಟದಲ್ಲಿ ಮನು - ಡಾ! ಕೇವಲ್ ಮೊಟ್ವಾನಿ (ಮನುಧರ್ಮಶಾಸ್ತ್ರದ ವಿಶ್ವವ್ಯಾಪಕತೆಯ ಕುರಿತು ಶ್ರೀಲಂಕಾದಲ್ಲಿ ಜನಿಸಿದ ಕೇವಲ್ ಮೊಟ್ವಾನಿಯವರು ಸುಮಾರು ೬೦ ವರ್ಷಗಳ ಕೆಳಗೆ ಅಮೇರಿಕದ ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಗೆ ಸ...

ನಾನು ಮತ್ತು ಮಳೆ

Pavithra Prashanth ಸೆಪ್ಟೆಂ ೧೮ ಬ್ಲಾಗ್ ೭೮ ವೀಕ್ಷಣೆ

ಮಳೆ ಮತ್ತು ನಾನು   ಸುರಿವ ಮಳೆಗೂ ,ಹರಿವ ತೊರೆ ಗೂ ತೀರದ ನಂಟು , ಮುತ್ತು ಕೊರೆವ ಪುಟ್ಟ ಹನಿಯು ,ಬೆಟ್ಟ ಕರಗಿಸುತದೆ ,   ನಾನು  ಸಣ್ಣವಳಿದ್ದಾಗ  ಮಳೆ ಎಂದರೆ ಭಾರಿ ಖುಷಿ ಮಳೆಗಾಲಕ್ಕಾಗಿ ಯೇ  ಅಮ್ಮ ನನಗೂ ಅಣ್ಣನಿಗೂ ಖರೀ...

llಏಕಾಂಗಿll

ಕೀರ್ತನ್ ಕೆ ಸೆಪ್ಟೆಂ ೧೫ ಕವನ ೩೩ ವೀಕ್ಷಣೆ

ನಾನಿರುವ ಈ ಜಾಗ ಕೇಳುತ್ತಿದೆ ಈಗೀಗ ನನ್ನ ಏತಕ್ಕೆ ಬಂದೆ ಎಂದು ಉತ್ತರವು ತಿಳಿದಿಲ್ಲ ಕೇಳುವುದಕ್ಕೂ ಯಾರಿಲ್ಲ ನನಗೆ ಇಲ್ಲಿ ಹಿಂದು ಮುಂದು ನೂರಾರು ಆಲೋಚನೆಗಳೇ ನನಗೆ ಆಗಿದೆ ಬಂಧು ನನ್ನ ನಾನೇ ಕೇಳಬೇಕು ಹೇಗಿದ್ದೀಯಾ ಎಂದ...

ಡೆಡ್ ಎಂಡ್

ವಿಶ್ವನಾಥ್ ಡಿ ಎ ಸೆಪ್ಟೆಂ ೧೩ ಬ್ಲಾಗ್ ೧೧ ವೀಕ್ಷಣೆ

ಡೆಡ್ ಎಂಡ್

ಕಬ್ಬು ಬೆಳೆಗಾರರಿಗೆ ಕಬ್ಬು ಸಿಹಿಯಾದೀತೇ?

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೩ ಲೇಖನ ೮೪ ವೀಕ್ಷಣೆ

ಭಾರತಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಕೃಷಿರಂಗದಲ್ಲಿ ಸರಕಾರದ ಅತ್ಯಧಿಕ ಬೆಂಬಲ ಸಿಕ್ಕಿದ್ದು ಕಬ್ಬಿನ (ಸಕ್ಕರೆ) ಕಾರ್ಖಾನೆಗಳಿಗೆ ಎನ್ನಬಹುದು. ಸಕ್ಕರೆ ಲಾಬಿ ನಮ್ಮದು ನಷ್ಟದ ವ್ಯವಹಾರ ಎನ್ನುತ್ತಲೇ ಇದೆ. ಆದರೆ, ವರುಷದಿಂ...

ಕೃಷಿಹೊಂಡಗಳಿಗೆ ಪ್ಲಾಸ್ಟಿಕ್ ಹಾಳೆ, ಲಾಭ ಯಾರಿಗೆ?

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೧೩ ಲೇಖನ ೫೧ ವೀಕ್ಷಣೆ

ಇಂದಿನ, ಮೇ ೩೧, ೨೦೦೯ರ ದಿನಪತ್ರಿಕೆಗಳಲ್ಲಿ ಕರ್ನಾಟಕದ ಈಗಿನ ಸರಕಾರಕ್ಕೆ ಒಂದು ವರುಷ ತುಂಬಿದ ಸಂದರ್ಭದಲ್ಲಿ ಜಾಹೀರಾತುಗಳ ಸರಮಾಲೆ. ಜಲ ಸಂಪನ್ಮೂಲ (ಸಣ್ಣ ನೀರಾವರಿ) ಇಲಾಖೆಯ ಜಾಹೀರಾತಿನ ಪ್ರಚಾರ: ೨೦೦೮-೦೯ನೇ ಸಾಲಿನಲ್ಲಿ...