ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2020

ನವೆಂಬರ್ 2020

೧೨೮ ಲೇಖನಗಳು

ಕನಕಧಾರ ಲಕ್ಷ್ಮಿ ಮಂತ್ರ ಪಠಿಸುವ ವಿಧಾನ

ಕವಿತ ಮಹೇಶ್ ನವೆಂ ೩೦ ಲೇಖನ ೧೦೩ ವೀಕ್ಷಣೆ

ಪ್ರತೀ ಶುಕ್ರವಾರದಂದು ಕನಕಧಾರ ಲಕ್ಷ್ಮೀ ಮಂತ್ರವನ್ನು ಪಠಿಸುವ ಮೊದಲು ನಾವು ಕೈಗೊಳ್ಳಬೇಕಾದ ಕಾರ್ಯಗಳು: * ಕನಕಧಾರ ಮಂತ್ರವನ್ನು ಪಠಿಸುವ ಮುನ್ನ ಸ್ನಾನ ಮಾಡಿ ಶುದ್ಧವಾದ ಹಾಗೂ ಸಡಿಲವಾದ ಬಟ್ಟೆಯನ್ನು ಧರಿಸಬೇಕು. * ಮಂತ...

ಮಲೆನಾಡಿನ ಮರೆಯದ ನೆನಪುಗಳು

ಕೆ.ಪಿ.ಅಶ್ವಿನ್ ರಾವ್ ನವೆಂ ೩೦ ಪುಸ್ತಕ ವಿಮರ್ಶೆ ೧೦೩ ವೀಕ್ಷಣೆ

ಮಲೆನಾಡಿನ ರೋಚಕ ಕಥೆಗಳು ಸರಣಿಯ ೮ ನೇ ಭಾಗವಾದ ‘ಮಲೆನಾಡಿನ ಮರೆಯದ ನೆನಪುಗಳು’ ಎಂಬ ಪುಸ್ತಕವನ್ನು ಗಿರಿಮನೆ ಶ್ಯಾಮರಾವ್ ರಚಿಸಿದ್ದಾರೆ. ಎಂದಿನಂತೆ ಮಲೆನಾಡಿನ ಸುಂದರ ಪರಿಸರದ ವರ್ಣನೆ, ಕಾಡು ಪ್ರಾಣಿಗಳ ಒಡನಾಟ, ಬಾಲ್ಯದ ರ...

ಜೊನ್ನ

ಬರಹಗಾರರ ಬಳಗ ನವೆಂ ೩೦ ಕವನ ೧೨ ವೀಕ್ಷಣೆ

ಜೊನ್ನೊಡಲ ಹೊಳಪದು ಹಾಲ್ನೊರೆ ಬೆಳಕಲಿ ತಿನ್ನುತಿಹರು ಬೆಳದಿಂಗಳ ರಾತ್ರಿಯಲಿ| ಬೆನ್ನ ಹಿಂದೆ ಶಶಿಯ ಬೆಳಕನು ನೋಡುತ ತನ್ನೊಡಲ ಕನಸಿನ ಮಧುರತೆಯಲಿ||   ಬಾನಗಲದ ತುಂಬ ತಾರೆಗಳಂದಕೆ ತಾನನದಲಿ ಕೇಳಿ ಬರುವ ರಾಗ ಜೇನಿನಂ...

ಕನ್ನಡ ಭಾಷೆ, ನಾಡು ಮತ್ತು ಕನ್ನಡಿಗನ ಕರ್ತವ್ಯ

ಕೆ.ಪಿ.ಅಶ್ವಿನ್ ರಾವ್ ನವೆಂ ೩೦ ಲೇಖನ ೮೪ ವೀಕ್ಷಣೆ

ಕರ್ನಾಟಕ ರಾಜ್ಯೋತ್ಸವದ ತಿಂಗಳು ಇಂದು ಮುಗಿಯುತ್ತಿದೆ. ಆದರೆ ಕನ್ನಡ ಭಾಷೆ ಮತ್ತು ನಾಡನ್ನು ಉಳಿಸಿ ಬೆಳೆಸುವ ಕೆಲಸ ನಿರಂತರ ನಡೆಯುತ್ತಲೇ ಇರಬೇಕಾದ ಅನಿವಾರ್ಯತೆ ಇದೆ. ಸಂಪದದಲ್ಲಿ ಈ ನವೆಂಬರ್ ತಿಂಗಳಲ್ಲಿ ಈಗಾಗಲೇ ನಾವು ಹ...

ಭಯದ ನಾವಿಕ ಮತ್ತು ಕಮನ ಕನ್ನಿಕೆ ಎಂಬ ಎರಡು ಕವನಗಳು

ಶ್ರೀರಾಮ ದಿವಾಣ ನವೆಂ ೨೯ ಕವನ ೩೩ ವೀಕ್ಷಣೆ

(ಮಾತ್ರಾ ಚೌಪದಿ) ಢಾವಣಿಯ ಮಾರುತದಿ ಭಯದಲ್ಲಿ ನಡುಗಿ ನಾವಿಕನು ಹೊರಟಿಹನು ಕಡಲಲ್ಲಿ ತಾನು ಹಾವನ್ನು ನೋಡಿದಂತೆಯೆ ತಾ ಭಯದಲಿ ಭಾವಿಸುತ ನಿಂತಿರಲು ಮಾರುತದ ಹಾದಿ||   ರಭಸದಲಿ ತೆರೆಯುಕ್ಕಿ ಭೋರ್ಗರೆದು ಬಂತು ನಭದಲ್...

ಗೀತಾಮೃತ - 14

ಶ್ರೀರಾಮ ದಿವಾಣ ನವೆಂ ೨೯ ಲೇಖನ ೮೫ ವೀಕ್ಷಣೆ

*ಅಧ್ಯಾಯ ೪* *ಯಜ್ಞಶಿಷ್ಟಾಮೃತಭುಜೋ ಯಾಂತಿ ಬ್ರಹ್ಮ ಸನಾತನಮ್/* *ನಾಯಂ ಲೋಕೋಸ್ತ್ಯಯಜ್ಞಸ್ಯ ಕುತೋನ್ಯ: ಕುರುಸತ್ತಮ//೩೧//*      ಹೇ ಕುರುಶ್ರೇಷ್ಠನಾದ ಅರ್ಜುನನೇ! ಯಜ್ಞದಲ್ಲಿ ಉಳಿದ ಅಮೃತವನ್ನು ಅನುಭವಿಸುವ ಯೋಗಿಗಳು...

ಮೂರು ಟೆಡ್ಡಿ ಕರಡಿಗಳ ಸಾಗರ ಸಾಹಸ

ಅಡ್ಡೂರು ಕೃಷ್ಣ ರಾವ್ ನವೆಂ ೨೮ ಲೇಖನ ೨೯ ವೀಕ್ಷಣೆ

ಬೇಸಗೆಯ ಒಂದು ದಿನ, ಮೂವರು ಪುಟ್ಟ ಹುಡುಗರು ನದಿ ದಡದಲ್ಲಿ ಆಟವಾಡಲು ಬಂದರು. ತಮ್ಮೊಂದಿಗೆ ಈಜು ಉಡುಗೆಗಳು, ಬ್ರೆಡ್-ಜಾಮ್, ಬಾಳೆಹಣ್ಣು ಮತ್ತು ಟೆಡ್ಡಿ ಕರಡಿಗಳನ್ನು ತಂದಿದ್ದರು. ಅವರು ಅಲ್ಲಿಗೆ ಬಂದಾಗ, ಅಲ್ಲೊಂದು ನೀಲ...

ಮರಡೋನಾ ಮತ್ತು ಹ್ಯಾಂಡ್ ಆಫ್ ಗಾಡ್

ಕೆ.ಪಿ.ಅಶ್ವಿನ್ ರಾವ್ ನವೆಂ ೨೮ ಲೇಖನ ೧೪೩ ವೀಕ್ಷಣೆ

ಮೊನ್ನೆ ಸಂಪದದಲ್ಲಿ ಅಗಲಿದ ಫುಟ್ಬಾಲ್ ದಂತಕತೆ ಎಂದು ಡೀಗೋ ಮರಡೋನಾ ಬಗ್ಗೆ ಒಂದು ಲೇಖನ ಬರೆದಿದ್ದೆ. ಅದರಲ್ಲಿ ಮರಡೋನಾ ಅವರಿಗೆ ಕುಖ್ಯಾತಿ ತಂದ ‘ಹ್ಯಾಂಡ್ ಬಾಲ್’ ಪ್ರಕರಣವನ್ನು ಉಲ್ಲೇಖಿಸಿದ್ದೆ. ಆದರೆ ವಿವರವಾಗಿ ಬರೆಯಲು...

ಜೂಳೆಯಾದ ಹೊಳಪು

ಶ್ರೀರಾಮ ದಿವಾಣ ನವೆಂ ೨೮ ಕವನ ೧೫ ವೀಕ್ಷಣೆ

ಜೂಳೆಯವು ಬೈತಲೆಲಿ ಡಾಳಯಿಸಿ ರಂಜಿಸಿದೆ ತಾಳೋಲೆ ಚೆಲುವಲ್ಲಿ ಶೋಭಿಸುವಳು ತೋಳುಬಂದಿಯ ಹೆಣ್ಣು ˌನೀಳಕಾಯದ ಚೆಲ್ವಿ ಪಾಳದಲಿ ಪದಕವದು ಮಿಂಚುತಿಹುದು||   ಮಾನಿನಿಯ ಸುಂದರತೆ ಕಾನನದ ಶಾಡ್ವಲವು ಬಾನಿನಲಿ ಚೆಲಿಸುವ ಚ...

ಹುಲಿ ವೇಷ - ಕತೆಗಳು

ಕೆ.ಪಿ.ಅಶ್ವಿನ್ ರಾವ್ ನವೆಂ ೨೭ ಪುಸ್ತಕ ವಿಮರ್ಶೆ ೮೯ ವೀಕ್ಷಣೆ

ಹುಲಿವೇಷ- ಕಥೆಗಳು ವಿಠಲ್ ಶೆಣೈ ಅವರ ಕಥಾ ಸಂಗ್ರಹ ಪುಸ್ತಕ. ಅವರೇ ಹೇಳಿಕೊಂಡಂತೆ ಹುಲಿವೇಷ ಎಂಬ ಕಥೆ ಕಾದಂಬರಿಯಷ್ಟು ದೊಡ್ಡದಾಗಿಲ್ಲದೇ, ಕಥೆಯಷ್ಟು ಸಣ್ಣದಾಗಿಯೂ ಇಲ್ಲ. ನೀಳ್ಗತೆ ಎಂದು ಕರೆಯಬಹುದೇನೋ? ಇಲ್ಲಿರುವ ಏಳೂ ಕಥೆ...

ಹೀಗೊಂದು ಗಝಲ್

ಶ್ರೀರಾಮ ದಿವಾಣ ನವೆಂ ೨೭ ಕವನ ೨೧ ವೀಕ್ಷಣೆ

ಅಂಧಕಾರ ಮುಸುಗಿರುವ ಬಾಳಿಗೆ ಬೆಳಕಾಗಿರುವೆ ಪ್ರಿಯೆ|| ದಾರಿಯು ಕಾಣದ ಪಯಣಿಗನಿಗೆ ಮಾರ್ಗವಾಗಿರುವೆ ಪ್ರಿಯೆ||   ಎದೆಯಲ್ಲಿ ಅಂತರ್ಧಾನವಾದ ಒಲವನು ಪಿಸುನುಡಿಯಲಿ ಅರುಹುವೆ| ಹೃದಯವು ಮೌನ ಧರಿಸಿ ಕಂಗಳೆದುರಲಿ ಕಾಣದ...

ಕಾಗೆಯ ಜನ್ಮ ಮತ್ತು ಅದ್ವೈತ ಸಂದೇಶ

ಕವಿತ ಮಹೇಶ್ ನವೆಂ ೨೭ ಲೇಖನ ೬೪ ವೀಕ್ಷಣೆ

ಹಿರಿಯ ಕಂಚಿ ಶ್ರೀಗಳಲ್ಲಿ ಭಕ್ತನೊಬ್ಬನು ಪ್ರಶ್ನಿಸಿದನಂತೆ "ಸ್ವಾಮೀಜಿ,ನಾವೇಕೆ,ಮಹಾಲಯದ ಸಂದರ್ಭ ಕಾಗೆಗಳಿಗೆ ಉಣಬಡಿಸಿ ಉಪಚರಿಸುತ್ತೇವೆ? ನಮ್ಮ ಪಿತೃಗಳು ಕಾಗೆಗಳ ರೂಪದಲ್ಲಿರುತ್ತಾರಾ? ಅವರೇಕೆ ಕಾಗೆಗಳಂಥ ಹೀನ ಜನ್ಮ ತಾಳಬ...

ಅವನರಸಿ ಹೊರಟಿದೆ ಮನ

ಶ್ರೀರಾಮ ದಿವಾಣ ನವೆಂ ೨೭ ಕವನ ೨೨ ವೀಕ್ಷಣೆ

ಅರಿಯದೂರಿಗೆ ಹೊರಟಿದೆ ನನ್ನೀಮನ ಅರಸಿ ಅವನೊಲವ ಸೊಗಸನು ಅನುಪಮದೂಯ್ಯಾಲೆಯಲಿ ಅವಿತು ಆಲಂಗಿಸಿದ ಅವನಾಡಿದ ನುಡಿಯನು||   ಆಕಸ್ಮಿಕ ಭೇಟಿಯ ಅನುಲಂಘನೀಯ ಕ್ಷಣ ಅಪರಿಮಿತ ಖುಷಿಯ ಹೊತ್ತುತಂದಿತು ಅನುದಿನ ಅನುಕ್ಷಣ ನನ್ನ...

ಅಗಲಿದ ಫುಟ್ಬಾಲ್ ದಂತಕತೆ -ಡೀಗೊ ಮರಡೋನಾ

ಕೆ.ಪಿ.ಅಶ್ವಿನ್ ರಾವ್ ನವೆಂ ೨೬ ಲೇಖನ ೧೯ ವೀಕ್ಷಣೆ

೮೦-೯೦ರ ದಶಕದಲ್ಲಿ ಡೀಗೊ ಮರಡೋನಾ ಎಂದರೆ ಕ್ರೀಡಾ ಪ್ರೇಮಿಗಳ ಕಿವಿ ನೆಟ್ಟಗಾಗುತ್ತಿತ್ತು. ಮರಡೋನಾ ಫುಟ್ಬಾಲ್ ಆಟದಲ್ಲಿ ತೋರಿದ ಮಾಂತ್ರಿಕತೆಗೆ ಅದು ಸಾಟಿಯಾಗಿತ್ತು. ನಮಗೆ ಸಚಿನ್ ತೆಂಡೂಲ್ಕರ್ ಎಂದರೆ ಹೇಗೆ ಮೈರೋಮಾಂಚನವಾಗ...

ಶ್ರೀ ತುಳಸಿ ನಮೋಸ್ತುತೇ

ಶ್ರೀರಾಮ ದಿವಾಣ ನವೆಂ ೨೬ ಲೇಖನ ೨೬ ವೀಕ್ಷಣೆ

ಧ್ಯಾಯೇಚ್ಛ ತುಳಸೀಂ ದೇವೀಂ ಶ್ಯಾಮಾಂ ಕಮಲಲೋಚನಾಂ/ ಪ್ರಸನ್ನಾಂ ಪದ್ಮ ಕಲ್ಹಾರ ವರಾಭಯ ಚತುರ್ಭುಜಾಂ//ಕಿರೀಟ ಹಾರ ಕೇಯೂರ ಕುಂಡಲಾದಿ ವಿಭೂಷಿತಾಂ/ ಧವಲಾಂಕುಶ ಸಂಯುಕ್ತಾಂ ನಿಷೇದುಷೀಂ// ಶ್ರೀ ತುಳಸಿ ಪ್ರಣಾಮ ಸ್ತೋತ್ರ ವ...

ನಮ್ಮ ಹೆಮ್ಮೆಯ ಭಾರತ (ಭಾಗ 31 - 32)

ಅಡ್ಡೂರು ಕೃಷ್ಣ ರಾವ್ ನವೆಂ ೨೬ ಲೇಖನ ೨೩ ವೀಕ್ಷಣೆ

೩೧.ಸಿಂಹಬಾಲದ ಕೋತಿ ಪುರಾತನ ಸ್ಪಿಷೀಸ್ ಆಗಿರುವ ಸಿಂಹಬಾಲದ ಕೋಟಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಂಡು ಬರುತ್ತದೆ. ಇವುಗಳಿಗೆ ಕಪ್ಪು ಬಣ್ಣದ ನಯವಾದ ರೋಮಗಳಿವೆ. ಮುಖಕ್ಕೆ ಮುಖವಾಡ ಇಟ್ಟಂತೆ ಕಂದು ಬಣದ ಕೂದಲು ಆವರಿಸಿಕೊಂಡಿ...

ರಾಮನ ಡೋಲಿನ ನಾದ

ಶ್ರೀರಾಮ ದಿವಾಣ ನವೆಂ ೨೬ ಕವನ ೧೨ ವೀಕ್ಷಣೆ

( ಜಲ ಷಟ್ಪದಿ) ಡೋಲು ಬಾರಿಸಿ ಹಾಲು ಕುಡಿದನು ಸೋಲನರಿಯದ ರಾಮನು| ಕಾಲ ಮೇಲೆಯೆ ಡೋಲನಿಕ್ಕುತ ಬಾಲ ಪಂದ್ಯವ ಗೆದ್ದನು||   ಅಂಗಿ ತೊಟ್ಟನು ರಂಗು ರಂಗಲಿ ಚಂಗು ಚಂಗನೆ ಹಾರುತ| ಭೃಂಗದಂತೆಯೆ ಶೃಂಗದಲ್ಲಿಯೆ ಹಂಗ...

ತುಳಸಿ ಪೂಜೆಯ ಭಕ್ತಿ ಗೀತೆಗಳು

ಶ್ರೀರಾಮ ದಿವಾಣ ನವೆಂ ೨೬ ಕವನ ೯ ವೀಕ್ಷಣೆ

ಶ್ರೀ ತುಳಸಿ - ವಿಷ್ಣು ಪ್ರಿಯೆ ಅಮ್ಮಾ ಬಾರಮ್ಮ ಶ್ರೀ ತುಳಸಿ ಬಾರಮ್ಮ ವಿಷ್ಣು ಪ್ರಿಯೆ ಶುಭದಾಯಕಿ ಬಾರಮ್ಮ ಧಾರಿಣೀ ದೇವಿ ಒಲಿದು ಬಾರಮ್ಮ ಪದುಮನಾಭನ ಹೃದಯವೇಣಿಯೇ ಬಾರಮ್ಮ//   ದುರುಳ ರಕ್ಕಸ ಜಲಂಧರನ ಮಡದಿ ವೃಂದಾ...

ತುಳಸಿ ಪೂಜೆ ಮತ್ತು ಅದರ ವಿಶೇಷತೆ

ಕವಿತ ಮಹೇಶ್ ನವೆಂ ೨೬ ಲೇಖನ ೬೦ ವೀಕ್ಷಣೆ

ಇಂದು ಮತ್ತು ನಾಳೆ ತುಳಸಿ ಹಬ್ಬ. ಎರಡು ದ್ವಾದಶಿ ಬಂದಿರುವುದರಿಂದ ಗುರುವಾರ ಕೆಲವರಿಗೆ ಮತ್ತೆ ಶುಕ್ರವಾರ ಕೆಲವರಿಗೆ ತುಳಸಿ ಹಬ್ಬ. ಅವರವರ ಮನೆಯ, ಮನದ ಆಚರಣೆಗೆ ತಕ್ಕಂತೆ ಆಚರಿಸಿ. ದೀಪಾವಳಿಯ ನಂತರ ಆಚರಿಸುವ ಹಬ್ಬ ತುಳಸ...

ಕಾ.ವೀ.ಕೃಷ್ಣದಾಸ್ ಅವರ ಹನಿಗಳು

ಶ್ರೀರಾಮ ದಿವಾಣ ನವೆಂ ೨೫ ಕವನ ೧೮ ವೀಕ್ಷಣೆ

*ಅಮ್ಮ* ಹೊತ್ತು ಹೆತ್ತವಳು ಹೊತ್ತಗೆ! ಕಾಲ  ಮಿಂಚಿತು ಗೊತ್ತಾಗುವ ಹೊತ್ತಿಗೆ! *** *ಹಾಯ್ಕು* ದಯಾಮಯನ ನೆರಳಲ್ಲೂ ಜಗತ್ತು ದಯನೀಯವೇ! *** *ಉರಿ* ಬೆಳಗಲು ದೀಪದ ಬತ್ತಿ  ಉರಿಯಬೇಕು! ಕೆಲವರಿಗೆ ಬದು...