ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2020

ಡಿಸೆಂಬರ್ 2020

೧೫೧ ಲೇಖನಗಳು

*ದುಡ್ಡಿಗೆ ಓಟು ಬದುಕಿಗೆ ಏಟು*

ಬರಹಗಾರರ ಬಳಗ ಡಿಸೆಂ ೩೧ ಕವನ ೬ ವೀಕ್ಷಣೆ

ಗ್ರಾಮದ ಏಳ್ಗೆ ದೇಶದ ಏಳ್ಗೆ ಎಂದರು  ಬಾಪೂಜಿಯು  ಸ್ವಾರ್ಥವೆ  ರಾಜಕೀಯದ ಸೂತ್ರ ಎಂದರು ಭ್ರಷ್ಟದೊರೆಯು ||   ಮೋಜಿನ  ಸುಳಿಗೆ ಯುವಕರು ಸಿಲುಕಿ ಜೀವನವೆ ಕಳಕೊಂಡರು ಅಮಲಲಿ ಕಳ್ಳ ಖದಿಮರ ಕೈಗೆ ಗ್ರಾಮವ ಕೊಟ್ಟುಕೆಟ...

ಕೊರೊನಾ ವೈರಸಿನ ರುದ್ರನರ್ತನದ ಪ್ರಶ್ನೆ: ಬದುಕಿನಲ್ಲಿ ಯಾವುದು ಮುಖ್ಯ?

ಅಡ್ಡೂರು ಕೃಷ್ಣ ರಾವ್ ಡಿಸೆಂ ೩೧ ಲೇಖನ ೨೬ ವೀಕ್ಷಣೆ

ವಸುದೈವ ಕುಟುಂಬ ಅಂದರೆ ಇಡೀ ಜಗತ್ತೇ ಒಂದು ಕುಟುಂಬ ಎನ್ನುತ್ತಿದ್ದೆವು. ಈ ಮಾತಿನ ಸತ್ಯ ಏನೆಂದು ಅರ್ಥವಾಗಬೇಕಾದರೆ ಕೊರೊನಾ ವೈರಸ್ (ಕೋವಿಡ್ ೧೯) ಎಂಬ ಕಣ್ಣಿಗೆ ಕಾಣದ ಜೀವಿ ರುದ್ರನರ್ತನ ಮಾಡಬೇಕಾಯಿತು. ಜನವರಿ ೨೦೨೦ರ ಆ...

ಹೊಸ ವರ್ಷದ ಸಂಭ್ರಮಕ್ಕೆ ಕೈಚಾಚುವ ಮುನ್ನ…

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೧ ಲೇಖನ ೩೨ ವೀಕ್ಷಣೆ

ಇಂದು ಡಿಸೆಂಬರ್ ೩೧. ವರ್ಷದ ಕೊನೆಯ ದಿನ. ಹಿಂದಿನ ವರ್ಷಗಳಂತೆ ಹೊಸ ವರ್ಷವನ್ನು ಸ್ವಾಗತಿಸುವ ಸಂಭ್ರಮ ಈ ವರ್ಷ ಇಲ್ಲ. ಕೋವಿಡ್ ೧೯ರ ಕಾಟ ಇದಕ್ಕೆ ಪ್ರಮುಖ ಕಾರಣ. ಕೆಲವು ಜನರಿಗೆ ಹೊಸ ವರ್ಷವನ್ನು ಸ್ವಾಗತಿಸುವುದೆಂದರೆ ಕುಡ...

ಶವವಾಗುವ ಮುನ್ನ ಎಚ್ಚೆತ್ತುಕೊಳ್ಳಿ......

ಶ್ರೀರಾಮ ದಿವಾಣ ಡಿಸೆಂ ೩೦ ಲೇಖನ ೪೮ ವೀಕ್ಷಣೆ

ಸ್ಮಶಾನದ ಘೋರಿಯಲ್ಲಿ ಶವವಾಗಿ ಮಲಗಿದ್ದ ದೇಹವೊಂದು ನಲವತ್ತು ದಿನಗಳ ನಂತರ ಮಿಸುಕಾಡಿತು - ಮಗ್ಗಲು ಬದಲಿಸಿತು. ಏನನ್ನೋ ಹೇಳಲು ಒದ್ದಾಡುತ್ತಿತ್ತು. ಅದು ಸಾಮಾನ್ಯ ಶವವಾಗಿರಲಿಲ್ಲ. ಅತ್ಯಂತ ನೋವಿನ ಹೃದಯವಿದ್ರಾವಕ ದುರಂತ ಅ...

ಗೀತಾಮೃತ - 20

ಬರಹಗಾರರ ಬಳಗ ಡಿಸೆಂ ೩೦ ಲೇಖನ ೧೧ ವೀಕ್ಷಣೆ

*ಅಧ್ಯಾಯ ೬*            *ತಂ ವಿದ್ಯಾದ್ದು:ಖಸಂಯೋಗವಿಯೋಗಂ ಯೋಗಸಂಜ್ಞಿತಮ್/**ಸ ನಿಶ್ಚಯೇನ ಯೋಕ್ತವ್ಯೋ ಯೋಗೋನಿರ್ವಿಣ್ಣಚೇತಸಾ//೨೪//* ಯಾವುದು ದು:ಖರೂಪೀ ಸಂಸಾರದ ಸಂಯೋಗದಿಂದ ರಹಿತವಾಗಿದೆಯೋ,ಹಾಗೂ ಯಾವುದರ ಹೆಸರು ಯೋಗ...

ಮೂರು ಕೊಲೆಗಳ ಮರ್ಮ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೦ ಪುಸ್ತಕ ವಿಮರ್ಶೆ ೪೧ ವೀಕ್ಷಣೆ

ಮೂರು ಕೊಲೆಗಳ ಮರ್ಮ ಪುಸ್ತಕವನ್ನು ಬರೆದವರು ಪತ್ತೇದಾರಿ ಕಾದಂಬರಿಯ ಪಿತಾಮಹರಾದ ಎನ್. ನರಸಿಂಹಯ್ಯನವರು. ಕಡಿಮೆ ಓದಿದ್ದರೂ ನೂರಾರು ಪತ್ತೇದಾರಿ ಕಾದಂಬರಿಗಳನ್ನು ಬರೆದಿರುವ, ಹಲವು ದಶಕಗಳ ಹಿಂದೆ ಸಾಮಾನ್ಯರಿಗೆ ಓದುವ ಗೀಳನ...

ತನುವ ರೂಪದ

ಬರಹಗಾರರ ಬಳಗ ಡಿಸೆಂ ೩೦ ಕವನ ೧೦ ವೀಕ್ಷಣೆ

ತನುವ ರೂಪದ ಮೋಹ ರಾಶಿಗೆ ಒಲಿದು ಬಂದಿಹೆ ಚೆಲುವೆಯೆ ಬಯಸಿ ಮನದಲಿ ಪ್ರೀತಿ ಅರಳುತ ಸವಿಯ ತಂದಿಹೆ ಚೆಲುವೆಯೆ   ಕರುಣೆ ಇಡುತಲಿ ಬಳಿಗೆ ಬರುತಲಿ ಸುಖವ ನೀಡೆಯ ಚೆಲುವೆಯೆ ಮನದ ಒಳಗಡೆ ನಿನದೆ ನೆನಪಿದೆ ಬಾಹು ಬಂಧ...

ಕೊರೊನಾ ವೈರಸ್: ಕೆಟ್ಟ ಚಟ ತೊಲಗಿಸಿತೇ?

ಅಡ್ಡೂರು ಕೃಷ್ಣ ರಾವ್ ಡಿಸೆಂ ೩೦ ಲೇಖನ ೨೩ ವೀಕ್ಷಣೆ

ಚೀನಾದ ವುಹಾನ್ ಪ್ರಾಂತ್ಯದಲ್ಲಿ ಹುಟ್ಟಿದ ಕೊರೊನಾ ವೈರಸ್ (ಕೊವಿಡ್ ೧೯) ೨೦೨೦ರ ವರುಷದುದ್ದಕ್ಕೂ ಜಗತ್ತಿನಲ್ಲೆಲ್ಲ ಧಾಳಿ ಮಾಡಿದೆ. ಅಮೇರಿಕಾ, ಇಟಲಿ, ಇರಾನ್, ಸ್ಪೇಯ್ನ್ ದೇಶಗಳು ಇದರ ಧಾಳಿಗೆ ತತ್ತರಿಸಿವೆ. ಈ ರಕ್ತಬೀಜಾಸ...

ನವಿಲುಗರಿ - ಒಂದು ಗಝಲ್

ಬರಹಗಾರರ ಬಳಗ ಡಿಸೆಂ ೩೦ ಕವನ ೫೬ ವೀಕ್ಷಣೆ

ಎಲೆಯಲ್ಲಿ ಮುಸಿನಗುತ ಒಲವ ತೋರುತಿದೆ ಗರಿಯು....!! ನಲ್ಲೆಯ ಸೇರುವ ಕಾತುರದಿ ನಗೆಯ ಬೀರುತಿದೆ ಗರಿಯು...!!   ಪ್ರೇಮಿಗಳ ಪ್ರೀತಿಯ ಗುರುತಿಗೆ ರಮಣಿಯ ಕಾಣಿಕೆ....!! ವಿದ್ವಾಂಸರ ಬರೆಯುವ ಸಾಧನ ಎನ್ನುತಿದೆ ಗರಿಯ...

ಮುಲ್ಲಘ್ ಮೆಡಲ್ ಎಂದರೇನು?

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೦ ಲೇಖನ ೨೯ ವೀಕ್ಷಣೆ

ಭಾರತ - ಆಸ್ಟ್ರೇಲಿಯಾ ಕ್ರಿಕೆಟ್ ತಂಡಗಳ ನಡುವೆ ಬಾರ್ಡರ್ - ಗಾವಸ್ಕರ್ ಟ್ರೋಫಿಗಾಗಿ ನಡೆಯುತ್ತಿರುವ ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಎರಡು ಪಂದ್ಯಗಳು ಈಗಾಗಲೇ ನಡೆದು ಇತ್ತಂಡಗಳೂ ೧-೧ ಸಮಬಲದಲ್ಲಿವೆ. ಮೊದಲ ಪಂದ್ಯವನ್ನು ಹ...

ಕುವೆಂಪು ನುಡಿನಮನ

ಬರಹಗಾರರ ಬಳಗ ಡಿಸೆಂ ೨೯ ಕವನ ೪೦ ವೀಕ್ಷಣೆ

ಮನುಜಮತ ವಿಶ್ವಪಥ ಕನಕದೊಳು ಸಾರಿದರು ತನುಮನದಿ ಝೇಂಕರಿಸಿ ಕಂಗೊಳಿಸುತ ಜನಜನಿತ ಕವಿವರ್ಯ ಮನಮಿಡಿತ ಕಾವ್ಯಗಳ ವನಜದಳ ರೂಪದಲಿ ತೋರಿಸಿದರು||   ಕನ್ನಡದ ಡಿಂಢಿಮಕೆ ಮನ್ನಣೆಯ ದೊರಕಿಸಿ ಬನ್ನಣೆಯ ಮಾಡುತಲಿ ಕರುನಾಡಿ...

ಕನ್ನಡ ಕುಲ ಪುರೋಹಿತ

ಅನಂತ ರಮೇಶ್ ಡಿಸೆಂ ೨೯ ಬ್ಲಾಗ್ ೨೧ ವೀಕ್ಷಣೆ

ಸ್ವಾತಂತ್ರ್ಯ ಪೂರ್ವದ ಕರ್ನಾಟಕ ಚಿತ್ರ ನೆಲ ನುಡಿ ಜನ ಗ್ರಹಣವಾಗಿದ್ದು ಸತ್ಯ! ಹಂಚಿ ಹರಿದು ಆವರಿಸಿದ ಧೂಳು ನಿರಾಸೆ; ಬತ್ತಿತ್ತು ನಾಡಲ್ಲಿ ಸಮಗ್ರತೆಯ ಆಸೆ   ಮುಂಬಯಿಯಲ್ಲೋದಿ ಧಾರವಾಡಕೆ ಬಂದು ವಕೀಲ ವೃತ್ತಿಗೆ ತೊ...

ವಿಶ್ವ ಮಾನವ ದಿನದಂದು ರಾಷ್ಟ್ರಕವಿ ಕುವೆಂಪು ನೆನಪು

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೯ ಲೇಖನ ೫೦ ವೀಕ್ಷಣೆ

ಡಿಸೆಂಬರ್ ೨೯ ರಾಷ್ಟ್ರ ಕವಿ ಕುವೆಂಪು ಅವರ ಜನ್ಮದಿನ. ಈ ದಿನವನ್ನು ವಿಶ್ವ ಮಾನವ ದಿನವನ್ನಾಗಿ ಆಚರಿಸುತ್ತಾರೆ. ಕನ್ನಡ ಭಾಷೆ, ನುಡಿಗಳಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದವರು ಕುವೆಂಪು. ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್...

ಆದರ್ಶ ಮತ್ತು ವಾಸ್ತವ...

ಶ್ರೀರಾಮ ದಿವಾಣ ಡಿಸೆಂ ೨೯ ಲೇಖನ ೩೦ ವೀಕ್ಷಣೆ

ಪ್ರಾಥಮಿಕ  ಶಾಲೆಯಲ್ಲಿ ಶಿಕ್ಷಣ ಗುಣಮಟ್ಟದ ಪರೀಕ್ಷೆ ಮಾಡುವ ತನಿಖಾಧಿಕಾರಿಗಳು ವಿದ್ಯಾರ್ಥಿಗಳನ್ನು ಪ್ರಶ್ನೆ ಮಾಡುತ್ತಾರೆ. ನೀವು ದೊಡ್ಡವರಾದ ಮೇಲೆ ಏನಾಗಲು ಇಷ್ಟ ಪಡುತ್ತೀರ ? ಒಬ್ಬ" ನಾನು ಪೋಲೀಸ್ ಅಧಿಕಾರಿಯಾಗಿ ಕಳ್ಳ...

ವಿಶ್ವ ಮಾನವನಿಗೊಂದು ನಮನ

ಬರಹಗಾರರ ಬಳಗ ಡಿಸೆಂ ೨೯ ಲೇಖನ ೪೧ ವೀಕ್ಷಣೆ

ಎಲ್ಲಾದರೂ ಇರು ; ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು : ಕನ್ನಡವೇ ಸತ್ಯ; ಕನ್ನಡವೇ ನಿತ್ಯ, ಎನ್ನುವ ಕನ್ನಡದೊಲುಮೆಯ ಕಂದ, ಸರ್ವಮಾನ್ಯರಾದ ಶ್ರೀ ಕುವೆಂಪುರವರ ಜನುಮ ದಿನವಿಂದು. ಜಗದಕವಿ, ಯುಗದಕವಿ, ನಮ್ಮೊಲವಿನ...

*ನಿಂಬೆಹಣ್ಣು*( ಕುಸುಮ ಷಟ್ಪದಿ)

ಬರಹಗಾರರ ಬಳಗ ಡಿಸೆಂ ೨೮ ಕವನ ೨೦ ವೀಕ್ಷಣೆ

ಬಿಸಿಲಲ್ಲಿ ಬಂದವರ ಹಸಿವನ್ನು ನೀಗಿಸಿದೆ ರಸದಲ್ಲಿ ಜೀವವನು ರಕ್ಷಿಸುತಲಿ| ಜಸವನ್ನು ಜೀವನದಿ ಹಸನಾಗಿ ತರುತ್ತಲಿ ವಸನವನು ದೂರಕ್ಕೆ ಸರಿಸುತ್ತಲಿ||   ಮಾಟಮಂತ್ರದೊಳಲ್ಲಿ ಕಾಟವನು ಕೊಡಲಲ್ಲಿ ದಾಟಿದರೆ ಕೈಕಾಲು ನೋ...

ವ್ಯವಸ್ಥೆಯೆಂಬ ಅವ್ಯವಸ್ಥೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೮ ಪುಸ್ತಕ ವಿಮರ್ಶೆ ೨೦ ವೀಕ್ಷಣೆ

ಪತ್ರಕರ್ತ, ಸಂಘಟಕ ಶ್ರೀರಾಮ ದಿವಾಣರದ್ದು ಬಹುಮುಖ ಪ್ರತಿಭೆ. ಅವರೊಬ್ಬ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ. ‘ವ್ಯವಸ್ಥೆಯೆಂಬ ಅವ್ಯವಸ್ಥೆ' ಇದು ಶ್ರೀರಾಮ ದಿವಾಣರ ಎರಡನೇ ಪ್ರಕಟಿತ ಲೇಖನಗಳ ಸಂಕಲನ. ಈಗಾಗಲೇ ೩೧ ಆಯ್ದ ಲೇಖನಗ...

ಗೀತಾಮೃತ - 19

ಬರಹಗಾರರ ಬಳಗ ಡಿಸೆಂ ೨೮ ಲೇಖನ ೯ ವೀಕ್ಷಣೆ

*ಅಧ್ಯಾಯ  ೬*        *ಯುಂಜನ್ನೆವಂ ಸದಾತ್ಮಾನಂ ಯೋಗೀ ನಿಯತಮಾನಸ: /* *ಶಾಂತಂ ನಿರ್ವಾಣಪರಮಾಂ ಮತ್ಸಂಸ್ಥಾಮಧಿಗಚ್ಛತಿ//೧೫//*     ಮನಸ್ಸನ್ನು ವಶಪಡಿಸಿಕೊಂಡಿರುವ ಯೋಗಿಯು ಈ ಪ್ರಕಾರವಾಗಿ ಆತ್ಮವನ್ನು ಪರಮೇಶ್ವರ ಸ್ವ...

ಝೆನ್ ಪ್ರಸಂಗ: ಅಂತಿಮ ಅವಕಾಶ: ಮೂರೇ ದಿನ

ಅಡ್ಡೂರು ಕೃಷ್ಣ ರಾವ್ ಡಿಸೆಂ ೨೮ ಲೇಖನ ೩೩ ವೀಕ್ಷಣೆ

ಗುರು ಸ್ವಿವೋ ಅವರ ಗುರುಕುಲಕ್ಕೆ ಜಪಾನಿನ ದಕ್ಷಿಣ ದ್ವೀಪದಿಂದ ವಿದ್ಯಾರ್ಥಿಯೊಬ್ಬ ಬಂದ - ಝೆನ್ ತತ್ವಗಳ ಅಧ್ಯಯನಕ್ಕಾಗಿ. ಆ ವಿದ್ಯಾರ್ಥಿಗೆ ಅಧ್ಯಯನದ ಅಂಗವಾಗಿ ಗುರು ಸ್ವಿವೋ ಈ ಅಧ್ಯಾತ್ಮಿಕ ಒಗಟನ್ನು ನೀಡಿದ: “ಒಂದೇ ಕೈ...

ನೆನಪಿಸುತ್ತಿದೆ ನನ್ನ ಭಾವನೆಗಳು...

ಶ್ರೀರಾಮ ದಿವಾಣ ಡಿಸೆಂ ೨೮ ಕವನ ೨೯ ವೀಕ್ಷಣೆ

ನೆನಪಿಸುತ್ತಿದೆ ನನ್ನ ಕಣ್ಣುಗಳು, ದೃಷ್ಟಿ ಮಂಜಾಗುವ ಮುನ್ನ, ಸೃಷ್ಟಿಯ ಸೌಂದರ್ಯವನ್ನು ನೋಡೆಂದು.....   ನೆನಪಿಸುತ್ತಿದೆ ನನ್ನ ಕಿವಿಗಳು, ಕಿವುಡಾಗುವ ಮುನ್ನ, ಇಂಪಾದ ಸಂಗೀತವನ್ನು ಆಲಿಸು ಎಂದು.......   ನೆನ...