ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2020

ಸೆಪ್ಟೆಂಬರ್ 2020

೧೦೩ ಲೇಖನಗಳು

ಅಗಲಿದ ಸಾಹಿತಿ, ವಿಮರ್ಶಕ ಡಾ. ಜಿ.ಎಸ್. ಆಮೂರ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೩೦ ಲೇಖನ ೪೫ ವೀಕ್ಷಣೆ

ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಸಮರ್ಥವಾಗಿ ತಮ್ಮ ವಿಮರ್ಶಾ ಜ್ಞಾನವನ್ನು ಪಸರಿಸಿದ ಕೀರ್ತಿ ಡಾ. ಗುರುರಾಜ ಶ್ಯಾಮಾಚಾರ್ಯ ಆಮೂರ (ಜಿ. ಎಸ್. ಆಮೂರ) ಇವರಿಗೆ ಸಲ್ಲುತ್ತದೆ. ಆಮೂರರು ತಮ್ಮ ವಿಮರ್ಶಾ ಸಾಹಿತ್ಯವನ್...

ಬಾಳಿಗೊಂದು ಚಿಂತನೆ

ಶ್ರೀರಾಮ ದಿವಾಣ ಸೆಪ್ಟೆಂ ೩೦ ಲೇಖನ ೩೯ ವೀಕ್ಷಣೆ

ನಾವು ಈ ಭೂಮಿ ಮೇಲೆ ಜನ್ಮವೆತ್ತಬೇಕಾದರೆ ಏನೋ ಒಂದು ಕಾರಣವಿದೆ. ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದ್ದು, ವೇದ, ಪುರಾಣ, ಇತಿಹಾಸಗಳಲ್ಲಿ ನಾವು ಓದಿದ ವಿಷಯ. ಹೇಗೆ ಋಷಿಮುನಿಗಳು ಸಾವಿರಾರು ವರುಷ ತಪಸ್ಸು ಮಾಡಿ ಪುಣ್ಯ ಸಂಪಾ...

ಶಂಕರಾನಂದ ಹೆಬ್ಬಾಳರ ಗಝಲ್ ಗಳ ಲೋಕ!

ಶ್ರೀರಾಮ ದಿವಾಣ ಸೆಪ್ಟೆಂ ೩೦ ಕವನ ೧೨ ವೀಕ್ಷಣೆ

ಗಝಲ್-೧ ಜೀವನದ ನೌಕೆಯು ದೌರ್ಭಾಗ್ಯದಲಿ ಸಾಗುತಲಿದೆ ದೇವರೆ| ನೋವಿನೊಡಲ ಸುಮವದು ಕಿಚ್ಚಿನಲಿ ಸುಡುತಲಿದೆ ದೇವರೆ||   ಕರಗಳು ಎನಗಿಲ್ಲ ಧಾಷ್ಟ್ರ್ಯದ ವಿಧಿಯ ಆಟವಿದು| ದುರದೃಷ್ಟ ಜೀವವು ಅಹರ್ನಿಶಿ ಬಾಡುತಲಿದೆ ದೇ...

ಕಣಿಲೆ ಮತ್ತು ಹಲಸಿನ ಬೀಜದ ಸುಕ್ಕ

Sharada N. ಸೆಪ್ಟೆಂ ೩೦ ಅಡುಗೆ ೪೨ ವೀಕ್ಷಣೆ

ಮೊದಲಿಗೆ ಎಳೆ ಬಿದಿರ ತುದಿಯನ್ನು ಸಣ್ಣದಾಗಿ ಹುಡಿ ಹುಡಿಯಾಗುವಂತೆ ಕತ್ತರಿಸಿ. ಈ ಕತ್ತರಿಸಿದ ಸಣ್ಣ ಚೂರುಗಳನ್ನು ಬಟ್ಟೆಯಲ್ಲಿ ಕಟ್ಟಿ ಒಂದು ದಿನ ನೀರಿನಲ್ಲಿ ಮುಳುಗಿಸಿ ಇಡಿ. ನೀರನ್ನು ಆಗಾಗ ಬದಲಿಸಿ. ಆಗ ಇದರ ಕಹಿ ಚೊಗರಾ...

ಎರಡು ನ್ಯಾನೋ ಕಥೆಗಳು - ಅಪ್ಪ ಮತ್ತು ಅಮ್ಮ

ಶ್ರೀರಾಮ ದಿವಾಣ ಸೆಪ್ಟೆಂ ೨೯ ಲೇಖನ ೧೦೮ ವೀಕ್ಷಣೆ

* ಅಪ್ಪ* ಮೂವತ್ತೇಳು ವರುಷಗಳ ಹಿಂದಿನ ಒಂದು ಘಟನೆ. ನನ್ನವರು ಪೇಟೆಯಿಂದ ಬಂದವರೇ ನಿನ್ನ ಅಪ್ಪನಿಗೆ ತುಂಬಾ ಹುಶಾರಿಲ್ಲವಂತೆ ತಕ್ಷಣ ಹೊರಡೋಣ ಎಂದರು. ಪುಟ್ಟ ಮಗನನ್ನು ಹೆಗಲಿಗೆ ಹಾಕಿಕೊಂಡು, ಅಪ್ಪನ ಮನೆಗೆ ತಲುಪಿದಾಗ, ಕಂ...

ಗೀತಾಮೃತ - 2

ಶ್ರೀರಾಮ ದಿವಾಣ ಸೆಪ್ಟೆಂ ೨೯ ಲೇಖನ ೪೬ ವೀಕ್ಷಣೆ

ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕ:/ ನ ಚೈನಂ ಕ್ಲೇದಯಂತ್ಯೋಪೋ ನ ಶೋಷಯತಿ ಮಾರುತ://೨೩//   ಈ ಆತ್ಮವನ್ನು ಶಸ್ತ್ರಗಳು ಕತ್ತರಿಸಲಾರವು.ಇದನ್ನು ಬೆಂಕಿಯು ಸುಡಲಾರದು.ಇದನ್ನು ಜಲವು ನೆನೆಯಿಸಲಾರದು ಮತ್ತು ವಾಯ...

ಝೆನ್ ಪ್ರಸಂಗ: ಚಾಳಿ ಬಿಡಿಸುವ ದಿಢೀರ್ ತಂತ್ರ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೯ ಲೇಖನ ೪೪ ವೀಕ್ಷಣೆ

ಗುರು ಸೆನ್‌ಗೈಯ ಆಶ್ರಮದಲ್ಲಿ ಧ್ಯಾನ ಕಲಿಯಲು ಸೇರಿಕೊಂಡಿದ್ದರು ಹಲವು ಶಿಷ್ಯರು. ಯೌವನದ ಸಹಜ ಪ್ರವೃತ್ತಿಗಳ ಸೆಳೆತ ಅವರಲ್ಲಿ ಕೆಲವರಿಗೆ. ಒಬ್ಬನಿಗಂತೂ ಪೇಟೆಗೆ ಹೋಗಿ ಸುತ್ತಾಡುವ ಚಾಳಿ. ರಾತ್ರಿ ಎಲ್ಲರೂ ಮಲಗಿದ ನಂತರ ಆಶ್...

ಅಪರೂಪದ ಮೀನುಗಳು ಹಾಗೂ ಅವುಗಳ ದೇಹರಚನೆ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೯ ಲೇಖನ ೧೦೧ ವೀಕ್ಷಣೆ

ನೀವು ಈಗಾಗಲೇ ವಿದ್ಯುತ್ ಮೀನು ಬಗ್ಗೆ ಓದಿರುತ್ತೀರಿ. ಸಮುದ್ರದಾಳದಲ್ಲಿ ಸಾವಿರಾರು ಬಗೆಯ ಅಪರೂಪದ ಜಲಚರಗಳಿವೆ. ಅವುಗಳನ್ನು ಕೆಲವೊಂದನ್ನು ನಿಮಗೆ ಪರಿಚಯ ಮಾಡಿಕೊಡಲಿದ್ದೇನೆ. ಓದುವ ಕೌತುಕ ನಿಮ್ಮದಾಗಲಿ. ಎಕ್ಸ್ ರೇ ಮೀನು...

ತುಷಾರಿಣಿ

ಶ್ರೀರಾಮ ದಿವಾಣ ಸೆಪ್ಟೆಂ ೨೯ ಕವನ ೧೨ ವೀಕ್ಷಣೆ

ತಮವನ್ನು ಓಡಿಸುತ ತರತರದಿ ಬೆಳಕಿನವಳು ತುಷಾರವಾಗಿ ಮನವ ತಂಗಾಳಿಯಲಿ ಅಪ್ಪಿದಳು|| 
 ತಳಮಳದ ಹೃದಯವನು ತಪ್ಪಿಲದೆ ಒಪ್ಪಿದಳು ತರಂಗದ ಅಲೆಯಂತೆ ತೆವಂಗದಿ ಕಾಣುವಳು|| 
 ತನುವನು ಬಯಸುತ ತಪಸಿಯಾಗಿ ನಿಂತಳು ತಮಟೆ...

ಬಾಗಿಲು ತೆರೆಯಿತು

ರಘುರಾಮ ರಾವ್ ಬೈಕಂಪಾಡಿ ಸೆಪ್ಟೆಂ ೨೯ ಕವನ ೨೮ ವೀಕ್ಷಣೆ

ತೆರೆಯಿತು ತೆರೆಯಿತು ಬಾಗಿಲು ತೆರೆಯಿತು    ನಮ್ಮೆದೆಯೊಳಗೊಂದು! ಸರಿಯಿತು ಸರಿಯಿತು ಕತ್ತಲು ಸರಿಯಿತು    ಬಾಳಿನ ಬೆಳಗಿಂದು!   ಹಿಗ್ಗುತ ಕುಣಿಯುತ ಹಾಡುತ ನಲಿಯುವ    ಹೊಸ ಬದುಕಿನ ಹಾಡು! ನೋಡುತ ಕ್ಷಣ ಕ್ಷಣ...

ಮಲೆನಾಡಿನ ರೋಚಕ ಕತೆಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೮ ಪುಸ್ತಕ ವಿಮರ್ಶೆ ೩೯ ವೀಕ್ಷಣೆ

ಗಿರಿಮನೆ ಶ್ಯಾಮರಾವ್ ಮಲೆನಾಡಿನಲ್ಲೇ ಹುಟ್ಟಿ ಬೆಳೆದವರು. ಅಲ್ಲಿಯ ರೋಚಕತೆಯನ್ನು ಇಂಚು ಇಂಚಾಗಿ ಅನುಭವಿಸಿದವರು. ಅವರ ಅನುಭವದ ರೋಚಕ ಘಟನೆಗಳಿಗೇ ಕೃತಿರೂಪ ನೀಡಿ ‘ಕಾಫಿ ನಾಡಿನ ಕಿತ್ತಳೆ’ ಎಂಬ ಹೆಸರಿನಲ್ಲಿ ಸುಧಾ ವಾರಪತ್ರ...

ಒಂದು ಒಳ್ಳೆಯ ನುಡಿ (6) - ಗೆಳೆತನ

ಶ್ರೀರಾಮ ದಿವಾಣ ಸೆಪ್ಟೆಂ ೨೮ ಲೇಖನ ೧೧೭ ವೀಕ್ಷಣೆ

ಹಾಲು ನೀರು ನಮಗೆಲ್ಲ ತಿಳಿದ ವಿಷಯ, ಅದಿಲ್ಲದೆ ನಾವುಗಳಿಲ್ಲ. ಹಾಲಿನೊಂದಿಗೆ ನೀರು ಸೇರಿದಾಗ ಇಲ್ಲಿ ಬೆಲೆ ನೀರಿಗೂ ಬರುತ್ತದೆ. ಇದು ನಿತ್ಯ ಸತ್ಯ. ಅದೇ ಹಾಲನ್ನು ಕಾಯಿಸುವಾಗ ನೀರೆಲ್ಲಾ ಆವಿಯಾಗಿ, ಹಾಲು ಉಕ್ಕಲು ಪ್ರಾರಂಭಿ...

ಪದ್ಮ ಅವರ ಹನಿಗವನಗಳು

ಶ್ರೀರಾಮ ದಿವಾಣ ಸೆಪ್ಟೆಂ ೨೮ ಕವನ ೮೩ ವೀಕ್ಷಣೆ

* ಒಳ್ಳೆತನ*  ಕಬ್ಬಿನ ಗಿಡದ ಸುತ್ತ ಅದೆಷ್ಟು ಬಾರಿ ಸುಳಿದಾಡಿತ್ತೋ ಜೇನ್ನೊಣ! ಕಡಿದು ಜಜ್ಜಿದ ಕೂಡಲೇ ಹುಟ್ಟಿಕೊಂಡಿತು ಗೆಳತನ!  *ಸೋಲು*   ಹಿತ್ತಿಲ ಬೇಲಿಯ    ಹಿಂದೆ   ಮನುಷ್ಯ ಮನಸಿನ   ಹಗೆ!   ಒಂದೊಮ...

ಗಾನ ಮಾಂತ್ರಿಕನಿಗೆ ನುಡಿ ನಮನ

ಶ್ರೀರಾಮ ದಿವಾಣ ಸೆಪ್ಟೆಂ ೨೮ ಕವನ ೨೩ ವೀಕ್ಷಣೆ

ಭಾವಜೀವಿ ಧರೆಯಿಂದ ಕಳಚಿತು ಗಾಯನ ಕೊಂಡಿ ಮರೆಯಲಿ ಇಣುಕುವ ಸಪ್ತಸ್ವರವು ನೆರೆಹೊರೆ ರಾಜ್ಯದ ಹೃನ್ಮನ ಹೊನ್ನಕಳಶ ತೆರೆಮರೆ ಶೋಭಿತ ಸ್ವರಗಾನವು||   ಸಹೃದಯ ಪಂಡಿತ ಜ್ಞಾನ ವಿಶಾರದ ಬಹಳದಿ ಮೆಚ್ಚುಗೆ ಪಡೆದಿಹರು ಮಹಲಿ...

ಒಂದು ಒಳ್ಳೆಯ ನುಡಿ - 5

ಶ್ರೀರಾಮ ದಿವಾಣ ಸೆಪ್ಟೆಂ ೨೭ ಲೇಖನ ೭೬ ವೀಕ್ಷಣೆ

ಅದ್ರೋಹಃ ಸರ್ವಭೂತೇಷು ಕರ್ಮಣಾ ಮನಸಾ ಶಿರಾ/ ಅನುಗ್ರಹಶ್ಚ ದಾನಂತ ಶೀಲವೇತದ್ವಿದುರ್ಬುದಃ// ಯಾರಿಗೂ ನೋವಾಗದಂತೆ ಬದುಕಿರಿ ಮಕ್ಕಳೇ --ಇದು ಹೆತ್ತಮ್ಮನ ಮಾತು. ಈ ಮಾತಿನಲ್ಲಿ ಎಷ್ಟು ಶಕ್ತಿ ಅಡಕವಾಗಿದೆ ಎಂದು ಅಳೆಯಲು ಸಾಧ...

ಕೊರೊನಾ ಕಾಲದಲ್ಲಿ ಕಾಡಿನ ಬುಡಕಟ್ಟು ಜನರ ಸಂರಕ್ಷಣೆ

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೭ ಲೇಖನ ೩೭ ವೀಕ್ಷಣೆ

ಕೊರೊನಾ ವೈರಸ್ ಧಾಳಿಯಿಂದಾಗಿ ಮಾರ್ಚ್ ೨೦೨೦ರಿಂದ ತೊಡಗಿ ಜಗತ್ತಿನಲ್ಲೆಲ್ಲ ಅಲ್ಲೋಲಕಲ್ಲೋಲ. ಭಾರತದಲ್ಲೇ ೫೦ ಲಕ್ಷಕ್ಕಿಂತ ಅಧಿಕ ಜನರಿಗೆ ಈ ವರೆಗೆ ಇದರ ಸೋಂಕು ತಗಲಿದೆ. ಇಂತಹ ಪರಿಸ್ಥಿತಿಯಲ್ಲಿ, ನಗರಗಳಿಂದ ನೂರಾರು ಕಿಲೋಮ...

ಅಜ್ಜಿ ಹೇಳಿದ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೬ ಪುಸ್ತಕ ವಿಮರ್ಶೆ ೧೯೩ ವೀಕ್ಷಣೆ

ರೋಹಿತ್ ಚಕ್ರತೀರ್ಥ ಗಣಿತ ಉಪನ್ಯಾಸಕರು. ಕನ್ನಡದಲ್ಲಿ ವಿಜ್ಞಾನ ಹಾಗೂ ಗಣಿತದ ವಿಷಯದಲ್ಲಿ ಸರಳವಾಗಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಲೇಖನಗಳನ್ನು ಬರೆಯುತ್ತಾರೆ. ಪತ್ರಿಕೆಗಳಲ್ಲಿ ಅಂಕಣಗಳನ್ನೂ ಬರೆಯುತ್ತಾರೆ. ಅಜ...

ಒಂದು ಒಳ್ಳೆಯ ನುಡಿ - 4

ಶ್ರೀರಾಮ ದಿವಾಣ ಸೆಪ್ಟೆಂ ೨೬ ಲೇಖನ ೪೯ ವೀಕ್ಷಣೆ

ಅಹಂ ಅಹಂ ಎಂಬುದು ನಮ್ಮಿಂದ ಏನನ್ನೆಲ್ಲ ಮಾಡಿಸುವುದಕ್ಕು, ಮಾಡುವುದಕ್ಕೂ ಹೇಸುವುದಿಲ್ಲ. ಓರ್ವ ಎಷ್ಟು ಒಳ್ಳೆಯ ವ್ಯಕ್ತಿಯಾಗಿದ್ದರೂ ಅಹಂಕಾರ  ಅವನ ಶರೀರಕ್ಕೆ ಆವರಿಸಿತು ಎಂದಾದರೆ, ಅವ ಪಾತಾಳಕ್ಕೆ ಕುಸಿದ ಅಂತಲೇ ಲೆಕ್ಕ....

ಹಾ ಮ ಸತೀಶ್ ಅವರ ಕವನ ಮತ್ತು ಹನಿಗಳು

ಶ್ರೀರಾಮ ದಿವಾಣ ಸೆಪ್ಟೆಂ ೨೬ ಕವನ ೧೯ ವೀಕ್ಷಣೆ

ಕಲಿತು ಕಲಿತಿಲ್ಲದವರ ನಡುವೆ ಕಲಿತವರ ನಡುವೆ  ಕಲಿತವರು ಇರಬಾರದು ಕಲಿತವರು ಕಳೆಯಬಾರದು ಕಲಿತವರ ನಡು ನಡುವೆಯೆ ಕಲಿತು ಕಳೆದು ಹೋಗಬಾರದು   ಕಲಿತವರೆಲ್ಲರೂ ಕಲೆಗಾರರಲ್ಲ ಕಲಿತವರ ಕೊರಳಲ್ಲಿ ಬಿರುದುಗಳಿಲ್ಲ ಕಲಿತ...

ಕರಡಿ ಮರಿ ಕಾಡಿಗೆ ಹೋಗಲೇ ಬೇಕು

ಅಡ್ಡೂರು ಕೃಷ್ಣ ರಾವ್ ಸೆಪ್ಟೆಂ ೨೬ ಲೇಖನ ೩೮ ವೀಕ್ಷಣೆ

ಕುಮುದ ಮರದ ನೆರಳಿನಲ್ಲಿ ಮಲಗಿದ್ದಾಗ ಅವಳ ಗೊಂಬೆ ಕಾಳು ಕರಡಿ ಕಾಡಿನೊಳಗೆ ಸುತ್ತಾಟಕ್ಕೆ ಹೋಗಿ ದಾರಿ ತಪ್ಪಿತು. ಅದಕ್ಕೆ ವಾಪಾಸು ಬರುವ ದಾರಿ ಗೊತ್ತಾಗಲೇ ಇಲ್ಲ. ಹಾಗಾಗಿ ಅದು ಒಂದು ಮರದ ಕೆಳಗೆ ಕುಳಿತು, “ಈಗ ಏನಪ್ಪಾ ಮಾಡ...