ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2021

ಫೆಬ್ರವರಿ 2021

೧೨೮ ಲೇಖನಗಳು

ಹಾ ಮ ಸತೀಶ್ ಅವರ ಗಝಲ್ ಪ್ರಪಂಚ

ಬರಹಗಾರರ ಬಳಗ ಫೆಬ್ರ ೨೮ ಕವನ ೫ ವೀಕ್ಷಣೆ

ಗಝಲ್ -೧ ಬಾನಲ್ಲಿ ಇರುವ ತಾರೆಯಂತೆ ಎಂದೆಂದು ನೆಲೆಸು ನೀನು ಒಲವಿನ ಸುಧೆಯ ಸವಿಯಂತೆ ಎಂದೆಂದು ನೆಲೆಸು ನೀನು   ಹೊತ್ತಲ್ಲದ ಹೊತ್ತಿನಲ್ಲಿ ಬಂದರೂ ಬಾಗಿಲನ್ನು ಯಾಕೆ ತೆರೆದೆ ಚೆಲುವಿನ ಸನಿಹ ಯಾವತ್ತಿಗೂ ಮದಿರೆಯಂತೆ...

ಬಾಳಿಗೊಂದು ಚಿಂತನೆ (23) - ಸುಭಾಷಿತ

ಬರಹಗಾರರ ಬಳಗ ಫೆಬ್ರ ೨೮ ಲೇಖನ ೧೮ ವೀಕ್ಷಣೆ

ಸ ಸುಹೃದ್ ವ್ಯಸನೇ ಯಃ ಸ್ಯಾದ್ ಅನ್ಯಜಾತ್ಯುದ್ಭವೋಪಿ ಸನ್/ ವೃದ್ಧೌ ಸರ್ವೋಪಿ ಮಿತ್ರಂ ಸ್ಯಾತ್ ಸರ್ವೇಷಾಮೇವ ದೇಹಿನಾಮ್// ನಾವು ತುಂಬಾ ಕಷ್ಟದಲ್ಲಿರುವಾಗ ನಮಗೆ ಯಾರು ಸಹಾಯ ಮಾಡುತ್ತಾರೋ ಅವರೇ ನಮ್ಮ ನಿಜವಾದ ಮಿತ್ರರು...

ಚಿತ್ರ ಕವನ - ಬದುಕ ಬವಣೆ

ಬರಹಗಾರರ ಬಳಗ ಫೆಬ್ರ ೨೭ ಕವನ ೬೩ ವೀಕ್ಷಣೆ

ಊರೂರು ತಿರುಗಿ ಸಂಪಾದಿಸುತ ತನ್ನ ಹೊಟ್ಟೆಯ ಹೊರೆಯುತ ಬದುಕ ಬವಣೆಯ ನೀಗುತ ಬುವಿಯ ಮೇಲೆ ಪವಡಿಸುತ......   ಗೋಡೆಗೊರಗಿ ಕುಳಿತ ವೃದ್ಧನು ತಿನಲು ಬಯಸಿದ ರೊಟ್ಟಿ ಚೂರನು ಶ್ವಾನವೊಂದು ಬಳಿ ಬಂದು ನಿಲ್ಲಲು ಆಸೆ ಕಂಗ...

ಸಾಮರ್ಥ್ಯ ಮತ್ತು ದೌರ್ಬಲ್ಯ...

ಶ್ರೀರಾಮ ದಿವಾಣ ಫೆಬ್ರ ೨೭ ಲೇಖನ ೪೫ ವೀಕ್ಷಣೆ

ನಮ್ಮ ಸಮಾಜ ವ್ಯಕ್ತಿಗಳ ಸಾಮರ್ಥ್ಯವನ್ನು ( Strength ) ತುಂಬಾ ಚೆನ್ನಾಗಿ ಗುರುತಿಸುತ್ತದೆ ಮತ್ತು ಅದರಿಂದಾಗಿ ವ್ಯಕ್ತಿಗಳು ಜನಪ್ರಿಯರೂ ಆಗುತ್ತಾರೆ. ಆ ಜನಪ್ರಿಯತೆಯ ಅಲೆಯ ಮೇಲೆ ತೇಲುತ್ತಾ ಹಣ ಅಧಿಕಾರ ಅಂತಸ್ತುಗಳನ್ನು...

‘ಮಯೂರ' ಹಾಸ್ಯ (ಭಾಗ ೨)

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೭ ಲೇಖನ ೬೦ ವೀಕ್ಷಣೆ

‘ಸಂಪದ' ಜಾಲತಾಣದಲ್ಲಿ ಕಳೆದ ವಾರದಿಂದ ಪ್ರಾರಂಭಿಸಿರುವ ‘ಮಯೂರ' ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾದ ನಿಜ ಜೀವನದ ಹಾಸ್ಯ ಪ್ರಸಂಗಗಳು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿವೆ. ಇದೇ ರೀತಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರ...

ಬದಲಾವಣೆಯ ಕ್ರಾಂತಿ ಮಾಡೋಣ....

ಶ್ರೀರಾಮ ದಿವಾಣ ಫೆಬ್ರ ೨೬ ಲೇಖನ ೨೨ ವೀಕ್ಷಣೆ

ಕೊರೊನಾ ಎರಡನೆಯ ಅಲೆ, ಖಾವಿ ಸ್ವಾಮಿಗಳ ಮೀಸಲಾತಿಯ ಸುನಾಮಿ, ಜಾತಿ ನಿಂದನೆಗಳು, ಸಿನಿಮಾ ನಟರ ಜಗಳಗಳು, ಮಾಧ್ಯಮಗಳ ಬೆಂಕಿ ಹಚ್ಚುವಿಕೆ, ಅನಾಗರಿಕ ಸಮಾಜದ ಮರಕೋತಿಯಾಟ, ಎಷ್ಟೊಂದು ಪ್ರಾಕೃತಿಕ ಸಂಪತ್ತು, ಸ್ವಾತಂತ್ರ್ಯ ಸಮಾನ...

ಕೊರಗ ತನಿಯ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೬ ಪುಸ್ತಕ ವಿಮರ್ಶೆ ೧೬ ವೀಕ್ಷಣೆ

ರಘು ಇಡ್ಕಿದು ಇವರು ವೃತ್ತಿಯಲ್ಲಿ ಉಪನ್ಯಾಸಕರು. ಇವರು ಉತ್ತಮ ಕವಿ ಹಾಗೂ ಬರಹಗಾರರು. ಇವರ ಹಲವಾರು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ಕೊರಗ ತನಿಯ ಎಂಬುವುದು ಇವರು ಬರೆದಿರುವ ಕನ್ನಡ ನಾಟಕ. ಡಾ.ಬಿ.ಎ.ವಿವೇಕ್ ರೈ ಅವರು...

ಗೀತಾಮೃತ- 34

ಬರಹಗಾರರ ಬಳಗ ಫೆಬ್ರ ೨೬ ಲೇಖನ ೧೨ ವೀಕ್ಷಣೆ

*ಅಧ್ಯಾಯ ೧೦*             *//ಅಥ ದಶಮೋಧ್ಯಾಯ://*      *ವಿಭೂತಿಯೋಗವು*     *ಶ್ರೀ ಭಗವಾನುವಾಚ* *ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚ:/* *ಯತ್ತೇಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ//೧//*         ...

ಸಕ್ಕರೆ ಗೊಂಬೆ

ಬರಹಗಾರರ ಬಳಗ ಫೆಬ್ರ ೨೬ ಕವನ ೮೯ ವೀಕ್ಷಣೆ

ಅಕ್ಕರೆ ಗೊಂಬೆ ಸಕ್ಕರೆ ಗೊಂಬೆ ಹೃದಯ ಮೆಚ್ಚಿತು ಈ ಗೊಂಬೆ ಕೊಕ್ಕರೆ ನಡೆಯು ನೋಡಲು ಸಿಹಿಯು ಮನವ ಕದ್ದಿತು ಈ ಗೊಂಬೆ||   ನಕ್ಕರೆ ಅಂದ ಸಿಕ್ಕರೆ ಚೆಂದ ದುಂಡು ಮೊಗವಿದು ದಾಳಿಂಬೆ ಚಕ್ಕನೆ ಕಣ್ಣು ಮಿಟುಕಿಸೊ ಗೊಂಬೆ...

ಸೋಮುವಿನ ಹುಟ್ಟುಹಬ್ಬ

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೬ ಲೇಖನ ೨೨ ವೀಕ್ಷಣೆ

ಹುಟ್ಟುಹಬ್ಬದಂದು ಬೆಳಗ್ಗೆ ಸೋಮು ಎದ್ದಾಗ ಸೂರ್ಯ ಬೆಳಗುತ್ತಿದ್ದ. “ಓ, ನನಗೆ ಒಂಭತ್ತು ವರುಷ ತುಂಬಿದೆ. ನನ್ನ ಹುಟ್ಟುಹಬ್ಬಕ್ಕೆ ಸೈಕಲ್ ಉಡುಗೊರೆ ಕೊಡೋದಾಗಿ ಅಪ್ಪ ಮಾತು ಕೊಟ್ಟಿದ್ದರು. ಅವರಿಗೆ ಅದು ನೆನಪಿರಬೇಕು” ಎಂದುಕ...

ಕಲ್ಮರ ಎಂಬ ಹಳೆಯ ಮರದ ಪಳೆಯುಳಿಕೆ

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೬ ಲೇಖನ ೫೪ ವೀಕ್ಷಣೆ

ನಿಮಗೆ ಹೊಂಡ ತೋಡುವಾಗ ಸಿಗುವ ಕಲ್ಲು ಮಣ್ಣುಗಳ ನಡುವೆ, ಹಳೆಯ ಮರದ ತುಂಡು ಸಿಗಲೂ ಬಹುದು, ಆ ಮರದ ತುಂಡು ಕಲ್ಲಿನಂತೆ ಗಟ್ಟಿಯಾಗಿರುತ್ತದೆ. ನೋಡಲು ಮರದ ಆಕಾರ, ರಚನೆ ಹೊಂದಿದ್ದರೂ ಕಲ್ಲಿನ ರೀತಿ ಆಗಿರುತ್ತದೆ. ಏಕೆ ಹೀಗಾಗು...

ವೃತ್ತಿ ನಿರತರ ವೃತ್ತಿ ಧರ್ಮ...

ಶ್ರೀರಾಮ ದಿವಾಣ ಫೆಬ್ರ ೨೬ ಲೇಖನ ೧೯ ವೀಕ್ಷಣೆ

ಪತ್ರಕರ್ತರು: ಕೇವಲ ನಿರೂಪಕರಲ್ಲ - ಮನರಂಜನೆ ನೀಡುವವರಲ್ಲ - ಜನರನ್ನು ಆಕರ್ಷಿಸುವವರಲ್ಲ - ವ್ಯಾಪಾರಿಗಳಲ್ಲ - ಜನಪ್ರಿಯತೆಯ ಹಿಂದೆ ಹೋಗುವವರಲ್ಲ - ಜನರನ್ನು ಮೆಚ್ಚಿಸುವವರು ಮಾತ್ರವಲ್ಲ.......ಜೊತೆಗೆ  ಮುಖ್ಯವಾಗಿ ವಿವ...

ಒಂದು ಒಳ್ಳೆಯ ನುಡಿ (34) - ಸುವಿಚಾರ

ಬರಹಗಾರರ ಬಳಗ ಫೆಬ್ರ ೨೫ ಲೇಖನ ೬೮ ವೀಕ್ಷಣೆ

ನಮ್ಮ ಜೀವನವೆಂದರೆ ಬೊಗಸೆಯೊಳಗಿರುವ ನೀರಿನಂತೆ. ಎಷ್ಟು ಹೊತ್ತು ಆ ನೀರನ್ನು ಹಿಡಿದಿಟ್ಟುಕೊಳ್ಳಬಹುದು. ಅದು ಸೋರಿಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಏನೂ ಸಾಧಿಸಲಾಗದು. ನಾವು ಹುಟ್ಟಿದ್ದು, ಹಸಿವಿಗೆ ಊಟ...

ಶಾಂತಾ ಅಳದಂಗಡಿಯವರ *ಗಝಲ್*

ಬರಹಗಾರರ ಬಳಗ ಫೆಬ್ರ ೨೫ ಕವನ ೮ ವೀಕ್ಷಣೆ

ಹಾಲ್ಗಡಲಲಿ ತೇಲುತಿತ್ತು ಒಲವ ದೋಣಿ ಮುಳುಗಿತೇಕೆ ನಲ್ಲೆ ಬೆಳದಿಂಗಳಲಿ ಮೀಯುತಿತ್ತು ತೃಪ್ತ ಮನ ಮಂಕಾಯಿತೇಕೆ ನಲ್ಲೆ   ಪ್ರೀತಿ ಗೋರಿಯೊಳಗಿಂದ ಪಿಸುಮಾತು ಕೇಳಿಸುತ್ತಿದೆಯಲ್ಲವೇ ಪ್ರೇಮಹಕ್ಕಿಯ ಕತ್ತು ಕೋಮಲ ಕರವು...

ಜನರ ಹಣ ಜನಹಿತಕ್ಕಾಗಿ…

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೫ ಲೇಖನ ೪೯ ವೀಕ್ಷಣೆ

೧೮ ದಿನಗಳ ಕುರುಕ್ಷೇತ್ರ ಯುದ್ಧ ಮುಗಿದು ಪಾಂಡವರು ಜಯ ಗಳಿಸುತ್ತಾರೆ. ಹಸ್ತಿನಾಪುರದ ಮಹಾರಾಜ ಧೃತರಾಷ್ಟ್ರನು ತನ್ನ ಪದವಿಯನ್ನು ಯುಧಿಷ್ಟಿರನಿಗೆ ಬಿಟ್ಟುಕೊಡಬೇಕಾಗುತ್ತದೆ. ಧೃತರಾಷ್ಟ್ರ, ಆತನ ಪತ್ನಿ ಗಾಂಧಾರಿ ಹಾಗೂ ಪಾಂಡ...

ಉಪ್ಪುಂದದ ಹೊಳಪು

ಶ್ರೀರಾಮ ದಿವಾಣ ಫೆಬ್ರ ೨೫ ಪುಸ್ತಕ ವಿಮರ್ಶೆ ೧೬ ವೀಕ್ಷಣೆ

*ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ "ಉಪ್ಪುಂದದ ಹೊಳಪು"* " ಉಪ್ಪುಂದದ ಹೊಳಪು" , ಉಪ್ಪುಂದ ಚಂದ್ರಶೇಖರ ಹೊಳ್ಳರ ಅಭಿನಂದನ ಗ್ರಂಥ. ಡಾ. ಕನರಾಡಿ ವಾದಿರಾಜ ಭಟ್ಟರು ಪ್ರಧಾನ ಸಂಪಾದಕರು. ನೀಲಾವರ ಸುರೇಂದ್ರ ಅಡ...

ಕ್ಯಾನ್ಸರ್ ಮತ್ತು ಭವಿಷ್ಯದಲ್ಲಿ ಆರೋಗ್ಯದ ಸವಾಲುಗಳು

ಶ್ರೀರಾಮ ದಿವಾಣ ಫೆಬ್ರ ೨೪ ಲೇಖನ ೨೩ ವೀಕ್ಷಣೆ

ಸಾವನ್ನು ಘನತೆಯಿಂದ ಸ್ವೀಕರಿಸುವ ಮನೋಭಾವ ಅಗತ್ಯ. ಕೆಲವು ವರ್ಷಗಳ ಹಿಂದೆ ಮಾಧ್ಯಮದಲ್ಲಿ ಓದಿದ ಸುದ್ದಿ ಏನೆಂದರೆ ಅಮೆರಿಕಾದ ಪ್ರಖ್ಯಾತ ಕ್ಯಾನ್ಸರ್‌ ಸಂಶೋಧನಾ ಕೇಂದ್ರ ಈ ಮಾರಣಾಂತಿಕ ಖಾಯಿಲೆ ಯಾವ ರೀತಿಯ ಜನರಿಗೆ ಬರುತ್ತದ...

ಶಿವನ ಆಲಯ - ಒಂದು ಜನಪದ ಗೀತೆ

ಬರಹಗಾರರ ಬಳಗ ಫೆಬ್ರ ೨೪ ಕವನ ೨೫ ವೀಕ್ಷಣೆ

ತವರೂರ ದಾರೀಲಿ ಬೇಲೀಯ ಹುವ್ವು ನಕ್ಕೊಂತ ಅರಳೀ ಕೈ ಬೀಸಿ ಕರೆದ್ಯಾವೆ ಅವ್ವಾನ ನೆನಪ್ನಾಗ ಎದೀ ತಂಪಾಗೈತೆ ಬಿರ ಬಿರನೆ ನಡಿಯೆಂದು ಮನಸಂದೈತೆ   ಅಪ್ಪಯ್ಯನ ಕೈ ಹಿಡಿದು ಜಾತ್ರೀಗಿ ಓಗಿವ್ನಿ ಕೈತುಂಬ ಕಳ್ಳೇಕಾಯ್ ತಿಂದಿ...

ಬಾಳಿಗೊಂದು ಚಿಂತನೆ (22) -ಸುಭಾಷಿತ

ಬರಹಗಾರರ ಬಳಗ ಫೆಬ್ರ ೨೪ ಲೇಖನ ೨೩ ವೀಕ್ಷಣೆ

ಮಾನಸಂ ಶಮಯೇತ್ತಸ್ಮಾತ್ ಜ್ಞಾನೇನಾಗ್ನಿಮಿವಾಂಬುನಾ/ ಪ್ರಶಾಂತೇ ಮಾನಸೇ ಹ್ಯಸ್ಯ ಶಾರೀರಮುಪಶಾಮ್ಯತಿ// ಬೆಂಕಿಯನ್ನು ನೀರಿನಿಂದ ಆರಿಸಬಹುದು. ಅಗ್ನಿಯ ಶಮನಕ್ಕೆ ಜಲವೇ ಆಗಬೇಕು. ಅದೇ ರೀತಿ. ಮಾನಸಿಕ ದುಃಖ, ನೋವು, ಹತಾಶೆ ಇ...

ನಮ್ಮ ಹೆಮ್ಮೆಯ ಭಾರತ (ಭಾಗ 57 - 58)

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೪ ಲೇಖನ ೬ ವೀಕ್ಷಣೆ

೫೭.ಜಗತ್ತಿನಲ್ಲಿ ಅತ್ಯಧಿಕ ವಿಶ್ವವಿದ್ಯಾಲಯಗಳಿರುವ ದೇಶ ಭಾರತ ಭಾರತದಲ್ಲಿರುವ ವಿಶ್ವವಿದ್ಯಾಲಯಗಳ ಸಂಖ್ಯೆ (೮೭೫) ಅಭಿವೃದ್ಧಿ ಹೊಂದಿದ ದೇಶವಾದ ಯುಎಸ್‌ಎಯಲ್ಲಿ ಇರುವುದರ ಇಮ್ಮಡಿ ಎಂದಾಗ ನಾವು ಹೆಮ್ಮೆ ಪಡಲೇ ಬೇಕು. ಭಾರ...