ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2024

ನವೆಂಬರ್ 2024

೧೯೬ ಲೇಖನಗಳು

‘ಮಯೂರ’ ಹಾಸ್ಯ - ಭಾಗ ೯೭

ಕೆ.ಪಿ.ಅಶ್ವಿನ್ ರಾವ್ ನವೆಂ ೩೦ ಲೇಖನ ೨೩ ವೀಕ್ಷಣೆ

ರಕ್ತದಾನ - ಜೀವದಾನ ಗೆಳತಿಗೆ ಡೆಂಗ್ಯೂ ಆಗಿ ಆಸ್ಪತ್ರೆಯಲ್ಲಿದ್ದಳು. ಕ್ಷೇಮ ಸಮಾಚಾರ ಕೇಳಿಕೊಂಡು ಬರೋಣವೆಂದು ಆಸ್ಪತ್ರೆಗೆ ಹೋಗಿದ್ದೆ. ನರ್ಸ್ ಬಂದು ಮತ್ತೊಮ್ಮೆ ಬ್ಲಡ್ ಕಲೆಕ್ಟ್ ಮಾಡಿಕೊಂಡರು. ‘ನೋಡಮ್ಮ, ಈ ಸಲ ಬಿಳಿ ರಕ...

ಮಧ್ಯಮ ವರ್ಗದವರ ಜೀವನೋತ್ಸಾಹ ಮತ್ತು ನಿರಾಶಾವಾದ

ಶ್ರೀರಾಮ ದಿವಾಣ ನವೆಂ ೩೦ ಲೇಖನ ೨೮ ವೀಕ್ಷಣೆ

ಭಾರತದ ಬಹಳಷ್ಟು ಮಧ್ಯಮ ವರ್ಗದ ಜನರಲ್ಲಿ ಜೀವನೋತ್ಸಾಹ ಕಡಿಮೆಯಾಗುತ್ತಿದೇಯೇ ಎಂಬ ಅನುಮಾನ ಶುರುವಾಗಿದೆ. ನಿಜಕ್ಕೂ ಬೃಹತ್ ಸಂಖ್ಯೆಯ ಮಧ್ಯಮ ವರ್ಗದವರು ಈ ಆಧುನಿಕ ಕಾಲದಲ್ಲಿ ಎಲ್ಲ ರೀತಿಯ ತಂತ್ರಜ್ಞಾನದ ಸೌಕರ್ಯಗಳನ್ನು ಉಪಯ...

ಸ್ಟೇಟಸ್ ಕತೆಗಳು (ಭಾಗ ೧೧೫೬)- ರಥ

ಬರಹಗಾರರ ಬಳಗ ನವೆಂ ೩೦ ಲೇಖನ ೧೧ ವೀಕ್ಷಣೆ

ಅದ್ಭುತವಾದ ರಥ ನಮ್ಮನ್ನ ದಾಟಿಕೊಂಡು ಮುಂದೆ ಹೋಗಿಬಿಟ್ಟಿದೆ. ಆ ರಥ ನಮ್ಮ ಬಳಿಗೆ ಬರುವವರೆಗೆ ನಾವು ಕಾಯಬೇಕಿತ್ತು. ಅದ್ಬುತವಾಗಿ ಸಿಂಗಾರಗೊಂಡ ರಥದ ಹಿಂದೆ ಹಲವು ಜನರ ಪರಿಶ್ರಮವಿದೆ. ರಥ ಅಷ್ಟು ಸಾಮರ್ಥ್ಯವನ್ನು ತಾಳಿಕೊಂಡ...

ಗತವೈಭವಕ್ಕೆ ಮರಳಲಿ ಚಂದನವನ

ಕೆ.ಪಿ.ಅಶ್ವಿನ್ ರಾವ್ ನವೆಂ ೩೦ ಲೇಖನ ೧೫ ವೀಕ್ಷಣೆ

ಒಂದು ಕಾಲಕ್ಕೆ ‘ಹೊಸ ಅಲೆ’ ಚಿತ್ರಗಳ ಮೂಲಕ ಒಂದಿಡೀ ಭಾರತೀಯ ಚಿತ್ರರಂಗವು ಕರ್ನಾಟಕದೆಡೆಗೆ ತಿರುಗುವಂತೆ ಮಾಡಿದ್ದು ಕನ್ನಡ ಚಿತ್ರರಂಗ. ‘ಸಂಸ್ಕಾರ, ಫಣಿಯಮ್ಮ, ಗ್ರಹಣ, ಘಟಶ್ರಾದ್ಧ, ಬರ’ ಇತ್ಯಾದಿ ಚಿತ್ರಗಳನ್ನು ಈ ನಿಟ್ಟಿ...

ದಟ್ಟ ಕಾನನದ ನಡುವೆ ಅರಳಿದ ಭೀಮೇಶ್ವರ

ಬರಹಗಾರರ ಬಳಗ ನವೆಂ ೩೦ ಲೇಖನ ೧೫ ವೀಕ್ಷಣೆ

ಸುತ್ತಲೂ ದಟ್ಟ ಹಸಿರು ಹೊದಿಕೆಯ ಗುಡ್ಡಬೆಟ್ಟಗಳು, ನದಿ ತೊರೆಗಳ ಕಲರವ, ಕೊನೆಗೆ ಈ ಸ್ಥಳಕ್ಕೆ ಬರುವ ಪಯಣವೇ ಒಂದು ಚಾರಣ. ಇಂತಹ ಸಂಕೀರ್ಣ ಸೌಲಭ್ಯದ ಭೀಮಲಿಂಗೇಶ್ವರ ದೇವಸ್ಥಾನ ಸಾಗರ ತಾಲೂಕಿನ ಕೋಗಾರು ಎಂಬ ಪುಟ್ಟ ಹಳ್ಳಿಯ ಸ...

ಅವರೇ ನನ್ನ ಶಿಕ್ಷಕರು!

shivanandajambagi71 ನವೆಂ ೨೯ ಕವನ ೧೯ ವೀಕ್ಷಣೆ

ಅಮ್ಮನ ಗುಣದವರು  ಪ್ರೀತಿಯಲ್ಲಿ ಶ್ರೇಷ್ಠರು  ಮಕ್ಕಳ ಜೊತೆ ಮಕ್ಕಳಾಗಿ ಬೆರತವರು ಅವರೇ ನನ್ನ ಶಿಕ್ಷಕರು! ಈ ಜಗದಲ್ಲಿ ತಲೆಯೆತ್ತಿ ನಡೆಯಲು ಕಳಿಸಿ ಅಜ್ಞಾನವ ಹೊಡೆದೋಡಿಸಿ ಜ್ಞಾನದ ಬೀಜ ಬಿತ್ತಿದವರು  ಅವರೇ ನನ್ನ ಶಿ...

ಸಂವಿಧಾನ ಸೃಷ್ಟಿಯ ಕತೆ (ಭಾಗ 2)

ಶ್ರೀರಾಮ ದಿವಾಣ ನವೆಂ ೨೯ ಲೇಖನ ೭ ವೀಕ್ಷಣೆ

ಸಂವಿಧಾನ ರಚನೆಯ ಜವಾಬ್ದಾರಿಯೇನೋ ಅಂಬೇಡ್ಕರರ ಮುಡಿಗೇರಿತು. ಆದರೆ ಆ ಜವಾಬ್ದಾರಿಯನ್ನು ಅವರು ನಿರ್ವಹಿಸಿದ ಪರಿ? ಖಂಡಿತ, ಅಂಬೇಡ್ಕರರು ಮತ್ತವರ ಸಂವಿಧಾನ ಕಾರ್ಯಕ್ಷಮತೆಯ ಬಗ್ಗೆ ಸ್ವತಃ ಅವರು ಮತ್ತು ಇತರರು ಸಂವಿಧಾನ ಸಭೆಗ...

ಒಂದು ಗಝಲ್

ಬರಹಗಾರರ ಬಳಗ ನವೆಂ ೨೯ ಕವನ ೫ ವೀಕ್ಷಣೆ

ಮನದ ಸಮಸ್ಯೆ ಅದು ನನ್ನದಲ್ಲ ತಿಳಿ ಜನ ಹೇಳುವ ಹೇಳಿಕೆ ನಿನ್ನದಲ್ಲ ತಿಳಿ   ಹಸಿರಿನಂತಿದ್ದೂ ಒಡಲೇಕೆ ಸುಟ್ಟಿತೋ ಎಚ್ಚರಿಕೆಯ ನಡೆಗಳು ಇವನದಲ್ಲ ತಿಳಿ   ಜೀವನದ ಮೌಲ್ಯ ಗಳು ಈಗ ಎಲ್ಲಿದೆ ಮೌನದ ಮಾತುಗಳು ಅವನದಲ್ಲ ತ...

ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 5)

ಬರಹಗಾರರ ಬಳಗ ನವೆಂ ೨೯ ಲೇಖನ ೫ ವೀಕ್ಷಣೆ

ಬೆಳಗ್ಗೆ ಇಡೀ ದೇವಸ್ಥಾನವನ್ನು ನೋಡಿ ಮುಗಿಸಿ ನಾವು ಉಪಾಹಾರಕ್ಕೆಂದು ಹೋಟೆಲಿಗೆ ಹೋದೆವು. ಸ್ವಲ್ಪ ಫ್ರೆಷ್‌ ಅಪ್ ಮಾಡಿಕೊಂಡು ನಂತರ ಪುರಿಯಿಂದ ವಾಯವ್ಯ ದಿಕ್ಕಿನಲ್ಲಿ ಕರಾವಳಿಯುದ್ದದ ರಸ್ತೆಯಲ್ಲಿ ಸುಮಾರು 35 ಕಿ.ಮೀ,ದೂರದ...

ಚಳಿಗಾಲದಲ್ಲಿ ಕೂದಲಿನ ಸಮಸ್ಯೆ ಪರಿಹಾರಕ್ಕೆ ಕಿತ್ತಳೆ ಸಿಪ್ಪೆ !

ಕೆ.ಪಿ.ಅಶ್ವಿನ್ ರಾವ್ ನವೆಂ ೨೯ ಲೇಖನ ೧೫ ವೀಕ್ಷಣೆ

ನಿಧಾನವಾಗಿ ಚಳಿಗಾಲ ರಾಜ್ಯವನ್ನು ಆವರಿಸುತ್ತಿದೆ. ಕಳೆದ ವರ್ಷಕ್ಕಿಂತ ಅಧಿಕ ಪ್ರಮಾಣದಲ್ಲಿ ಚಳಿ ಇರಲಿದೆ ಎನ್ನುವುದು ಹವಾಮಾನ ಪಂಡಿತರ ಲೆಕ್ಕಾಚಾರ. ಚಳಿಗಾಲದ ಸಮಯದಲ್ಲಿ ಕಿತ್ತಳೆ ಅಥವಾ ಆರೆಂಜ್ ಹಣ್ಣುಗಳು ಯಥೇಚ್ಛವಾಗಿ ಮಾ...

ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೇ?

ಕೆ.ಪಿ.ಅಶ್ವಿನ್ ರಾವ್ ನವೆಂ ೨೯ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

ಭಾರತದ ರಾಷ್ಟಪತಿಗಳಾಗಿದ್ದ ಡಾ ಎ ಪಿ ಜೆ ಅಬ್ದುಲ್ ಕಲಾಂ ಅವರ ಬಗ್ಗೆ ಹಲವಾರು ಪುಸ್ತಕಗಳು ಬಂದಿವೆ. ‘ಅಬ್ದುಲ್ ಕಲಾಂ ಅವರು ನಿಮಗೆ ಗೊತ್ತೇ?’ ಎಂಬ ಕೃತಿಯು ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿದೆ. ದೊಡ್ಡ ದೊಡ್ಡ ಆಕಾರದ ಅಕ್ಷ...

ನಗಬೇಡಿ, ಇದು ಸತ್ಯ, ನಾಚಿಕೆ ಪಟ್ಟುಕೊಳ್ಳಿ...

ಶ್ರೀರಾಮ ದಿವಾಣ ನವೆಂ ೨೯ ಲೇಖನ ೩೨ ವೀಕ್ಷಣೆ

ಸಾಧ್ಯವಾದರೆ ಈ ಅಂಕಿಅಂಶಗಳನ್ನು ಮತ್ತೊಮ್ಮೆ ಪರಿಶೀಲಿಸಿ ತಪ್ಪಾಗಿದ್ದರೆ ನನಗೆ ತಿಳಿಸಿ, ಸರಿಯಿದ್ದರೆ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ತಿಳಿಸಿ. ದಂಗು ಬಡಿಸಿತು ಕೇಂದ್ರ ಶಿಕ್ಷಣ ಸಚಿವಾಲಯ ಪ್ರಕಟಿಸಿರುವ ರಾಜ್ಯಗಳ...

ಸ್ಟೇಟಸ್ ಕತೆಗಳು (ಭಾಗ ೧೧೫೫)- ಇಂದು ನಾಳೆ

ಬರಹಗಾರರ ಬಳಗ ನವೆಂ ೨೯ ಲೇಖನ ೧೬ ವೀಕ್ಷಣೆ

ಅವನ ನಗು ತುಂಬಾ ಜೋರಾಗಿದೆ. ಅಲ್ಲೋ ಮಾರಾಯ ನಿನಗೆ ನಿನ್ನಲ್ಲಿ ಎಷ್ಟು ಸಮಯ ಉಳಿದಿದೆ ಅನ್ನೋದೇ ಗೊತ್ತಿಲ್ಲ... ಉಳಿದವರಿಗೆ ಜೀವನದ ಸಮಯವನ್ನ ಹೇಗೆ ಸಾಗಿಸುವುದು ಪ್ರತಿಯೊಂದು ಕ್ಷಣವನ್ನು ಹೇಗೆ ಅನುಭವಿಸುವುದು  ಹೀಗೆ ದೊಡ್...

ಸಂವಿಧಾನ ಸೃಷ್ಟಿಯ ಕತೆ (ಭಾಗ 1)

ಶ್ರೀರಾಮ ದಿವಾಣ ನವೆಂ ೨೯ ಲೇಖನ ೧೨ ವೀಕ್ಷಣೆ

Constituent Assembly ಅಥವಾ ಸಂವಿಧಾನ ಸಭೆಯ ಉಗಮದ ಇತಿಹಾಸವನ್ನು ಸಂಕ್ಷಿಪ್ತವಾಗಿ ದಾಖಲಿಸುವುದಾದರೆ 1945 ರಲ್ಲಿ ಎರಡನೇ ಮಹಾಯುದ್ಧ ಮುಗಿದ ನಂತರ ಭಾರತದ ಸ್ವಾತಂತ್ರ್ಯದ ಪ್ರಶ್ನೆ ಉದ್ಭವಿಸಿತು. ಹಾಗೆ ಇದಕ್ಕೆ  ಪರಿಹಾರ...

ಎರಡು ಗಝಲ್ ಗಳು.....

ಬರಹಗಾರರ ಬಳಗ ನವೆಂ ೨೮ ಕವನ ೧೬ ವೀಕ್ಷಣೆ

ಗಝಲ್ ೧ ಪ್ರೀತಿ ಸಿಗಲಿಲ್ಲವೆ ಹುಚ್ಚನಾಗದಿರು ಗೆಳೆಯ ಮಾತು ಬರಲಿಲ್ಲವೆ ಖಿನ್ನನಾಗದಿರು ಗೆಳೆಯ   ಎಲ್ಲರ ಬದುಕೊಳಗೂ ತೂತುಗಳಿವೆ ಏಕೊ ನೆಮ್ಮದಿ ಕಾಣಲಿಲ್ಲವೆ ಬೆತ್ತಲಾಗದಿರು ಗೆಳೆಯ   ಮಾಡಿರುವ ಕರ್ಮ ಫಲವ ಉಣ್ಣಲೇ...

ಬಾಳೆಹಣ್ಣಿನ ಸಾಸಿವೆ

ಬರಹಗಾರರ ಬಳಗ ನವೆಂ ೨೮ ಅಡುಗೆ ೨೦ ವೀಕ್ಷಣೆ

ಬಾಳೆಹಣ್ಣನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಕಾಯಿತುರಿ, ಕೆಂಪುಮೆಣಸು, ಹಸಿಮೆಣಸು, ಸಾಸಿವೆ, ಎಳ್ಳು, ಕೊತ್ತಂಬರಿ ಅರಿಸಿನ ಹಾಕಿ ರುಬ್ಬಿ ಇದಕ್ಕೆ ಮೊಸರು, ಉಪ್ಪು ಬೇಕಾದರೆ ಬೆಲ್ಲ ಹೆಚ್ಚಿದ ಬಾಳೆಹಣ್ಣು, ಹಾಕಿ ಚೆನ್ನ...

ಸಮಾನತೆಯ ಕನಸಿಗಾಗಿ ದುಡಿದ ಮಹಾತ್ಮ - ಜೋತಿಬಾ ಪುಲೆ

ಬರಹಗಾರರ ಬಳಗ ನವೆಂ ೨೮ ಲೇಖನ ೧೮ ವೀಕ್ಷಣೆ

ನವೆಂಬರ್ ೨೮, ಈ ದೇಶದ ನಿಜವಾದ 'ಮಹಾತ್ಮ' ಎಂದು ಬಾಬಾಸಾಹೇಬರಿಂದ ಕರೆಸಿಕೊಂಡ ಜೋತಿಬಾ ಫುಲೆಯವರು ನಿಧನರಾದ ದಿನ. ಬಾಬಾಸಾಹೇಬರು ತಮ್ಮ ಬದುಕಿನ ಮೂರು ಜನ ಮುಖ್ಯ ಗುರುಗಳಲ್ಲಿ ಜೋತಿಬಾ ಫುಲೆಯವರನ್ನು ಒಬ್ಬರೆಂದು ಒಪ್ಪಿಕೊಂಡ...

ನನ್ನ ಪುರಿ ಜಗನ್ನಾಥ - ಕೋನಾರ್ಕ್ ಪ್ರವಾಸ (ಭಾಗ 4)

ಬರಹಗಾರರ ಬಳಗ ನವೆಂ ೨೮ ಲೇಖನ ೮ ವೀಕ್ಷಣೆ

ಬೆಳಗ್ಗೆ ಐದು ಗಂಟೆಗೇ ರೆಡಿಯಾದ ನಾವು 5 ಕಿ.ಮೀ.ದೂರವಿದ್ದ ಜಗನ್ನಾಥ ದೇವಸ್ಥಾನಕ್ಕೆ ಬಸ್ಸು ಹೋಗಲು ಅನುಮತಿ ಇಲ್ಲದ್ದರಿಂದ ಅಟೊ ರಿಕ್ಷಾಗಳಲ್ಲಿ ಹೋದೆವು. ಗೈಡು ಅಲ್ಲಿ ನಮಗಾಗಿ ಕಾಯುತ್ತಿದ್ದರು. ಮೊದಲು ಪಶ್ಚಿಮ ದ್ವಾರದ ಮ...

ಕನಸನ್ನು ನನಸಾಗಿಸಿ ‘ಯಶಸ್ವಿ’ಯಾದ ಜೈಸ್ವಾಲ್ !

ಕೆ.ಪಿ.ಅಶ್ವಿನ್ ರಾವ್ ನವೆಂ ೨೮ ಲೇಖನ ೨೪ ವೀಕ್ಷಣೆ

ಕಳೆದ ವಾರವಷ್ಟೇ ಆಸ್ಟ್ರೇಲಿಯಾದ ಪರ್ತ್ ನಲ್ಲಿ ನಡೆದ ಬೋರ್ಡರ್ - ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ೧೬೧ ರನ್ ಗಳಿಸಿ ಭಾರತದ ದಾಖಲೆಯ ಅಂತರದ ವಿಜಯಕ್ಕೆ ಕಾರಣರಾದ ಯಶಸ್ವಿ ಜೈಸ್ವಾಲ್ ಸಾಗಿ ಬಂದ ಹಾದಿ ಹೂವಿನದ್ದ...

ಅರ್ಥಪೂರ್ಣ ಚರ್ಚೆ ಅಗತ್ಯ

ಕೆ.ಪಿ.ಅಶ್ವಿನ್ ರಾವ್ ನವೆಂ ೨೮ ಲೇಖನ ೨೫ ವೀಕ್ಷಣೆ

ಸಂಸತ್ತಿನ ಪ್ರಮುಖ ಉದ್ದೇಶವೇ ಶಾಸನ ರಚನೆ ಹಾಗೂ ಸಾರ್ವಜನಿಕರ ಸಮಸ್ಯೆಗಳ ಬಗ್ಗೆ ಸಮಾಲೋಚನೆ ಮತ್ತು ಪರಿಹಾರ. ಇತ್ತೀಚಿನ ವರ್ಷಗಳಲ್ಲಿ ಸಂಸತ್ತು ಈ ಮೂಲ ಉದ್ದೇಶಗಳನ್ನೇ ಮರೆತಂತಿದೆ. ನರೇಂದ್ರ ಮೋದಿ ಮೂರನೇ ಬಾರಿ ಪ್ರಧಾನಿಯಾ...