ಡಿಸೆಂಬರ್ 31ರ ಇಳಿಹೊತ್ತಿನಲ್ಲಿ…
ಇನ್ನು ಕೆಲವೇ ಗಂಟೆಗಳನ್ನು ಕಳೆದರೆ ಹೊಸ ವರ್ಷ ನಮ್ಮೆದುರು ಬಂದು ನಿಲ್ಲುತ್ತದೆ. ಯಾರು ಏನೇ ಹೇಳಲಿ ಬಹುತೇಕ ಮಂದಿ ಬಳಸುವ ಕ್ಯಾಲೆಂಡರ್ ಹಳೆಯದಾಗಿ ಹೊಸ ಕ್ಯಾಲೆಂಡರ್ ಮನೆಯ ಗೋಡೆಯಲ್ಲಿ ನೇತಾಡಲು ಪ್ರಾರಂಭವಾಗುತ್ತದೆ. ಮತ್ತ...
೨೦೬ ಲೇಖನಗಳು
ಇನ್ನು ಕೆಲವೇ ಗಂಟೆಗಳನ್ನು ಕಳೆದರೆ ಹೊಸ ವರ್ಷ ನಮ್ಮೆದುರು ಬಂದು ನಿಲ್ಲುತ್ತದೆ. ಯಾರು ಏನೇ ಹೇಳಲಿ ಬಹುತೇಕ ಮಂದಿ ಬಳಸುವ ಕ್ಯಾಲೆಂಡರ್ ಹಳೆಯದಾಗಿ ಹೊಸ ಕ್ಯಾಲೆಂಡರ್ ಮನೆಯ ಗೋಡೆಯಲ್ಲಿ ನೇತಾಡಲು ಪ್ರಾರಂಭವಾಗುತ್ತದೆ. ಮತ್ತ...
ಕರ್ನಾಟಕ ಲೋಕಸೇವಾ ಆಯೋಗವು (ಕೆ ಪಿ ಎಸ್ ಸಿ) ಕಳೆದ ಆಗಸ್ಟ್ ತಿಂಗಳಲ್ಲಿ ಕೆ ಎ ಎಸ್ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಆದರೆ ಈಗ ಭಾಷಾಂತರ ಸೇರಿದಂತೆ ಸಾಕಷ್ಟು ತಪ್ಪುಗಳಾದ್ದರಿಂದ ಕೆ ಪಿ ಎಸ್ ಸಿ ರವಿವಾರ (ಡಿ. ೨೯) ಪೂರ್...
" Maybe an accidental prime minister but Accurate economist, a perfect gentleman and a real humanitarian......." - Vivekananda H K....... ಭಾರತ ಸ್ವಾತಂತ್ರ್ಯ ಪಡೆದ 78 ವರ್ಷಗಳ ಆಡಳಿತದಲ್ಲ...
ಕಣ್ಣೀರಿನೊಂದಿಗೆ ಬಣ್ಣಗಳು ಕೆಳಗಿಳಿಯುತ್ತಿವೆ. ಹಲವು ತಿಂಗಳುಗಳ ಪರಿಶ್ರಮ ಅಭ್ಯಾಸ ಪಟ್ಟ ಹಾಡು, ನೃತ್ಯವನ್ನು ವೇದಿಕೆಯ ಮೇಲೆ ಪ್ರದರ್ಶಿಸಬೇಕೆನ್ನುವ ಹುಮ್ಮಸ್ಸು, ಬಣ್ಣ ಬಣ್ಣದ ಉಡುಗೆ ತೊಟ್ಟು ಸಂಭ್ರಮದ ಹಾಡುಗಳಿಗೆ ನೃತ್...
ಮೊನ್ನೆ ಶಾಲೆ ಮುಗಿಸಿ ಮನೆಗೆ ಬಂದು ಸುಧಾರಿಸಿಕೊಂಡು, ನಂತರ ಕೆಲಸದ ಗಡಿಬಿಡಿಯಲ್ಲಿರುವಾಗ, ಪೋಷಕರೊಬ್ಬರ ಕರೆ ಬಂದಿತು. ಮಾತನಾಡಿದೆ. ಅವರು ಮಾತನಾಡುವ ಮೊದಲು ನನ್ನಲ್ಲಿ ಕ್ಷಮೆ ಕೇಳಿದರು, "ಕ್ಷಮಿಸಿ ಮಾತಾಜಿ, ಪಾಪ ನೀವು ಈ...
ಮನುಷ್ಯನಿಗೆ ಮನುಷ್ಯನನ್ನು ಕಂಡರೆ ಆಗುವುದಿಲ್ಲ ಯಾಕೋ ನನ್ನ ಸಮನಾಗಿ ಬೆಳೆದು ನಿಲ್ಲುತ್ತಾನಲ್ಲ ಎಂಬ ಭ್ರಮೆ ಬೇಕೋ *** ಉಣ ಬಡಿಸು ಉತ್ತಮವಾದ ಊಟ ಕವನದಂತೆ ! *** ಕಾಸು ಇದ್ದರೆ ಈಗಿನ ಜನರಂತೆ ಎರಗ ಬೇಡ ! **...
ಈ ವರ್ಷದ ಬೇಸಿಗೆಯ ಬಿಸಿಲಿನ ಝಳಕ್ಕೆ ಸಸ್ಯಗಳ ಎಲೆಗಳಿಗೆ ಸೂರ್ಯನ ಶಾಖದ ಬಿಸಿ ಅತಿಯಾಗಿ ತಟ್ಟಿದೆ. ಎಲೆಗಳು ಹಳದಿಯಾಗಿವೆ. ಕೆಲವು ಕಡೆ ಎಲೆಗಳಲ್ಲಿ ಹರಿತ್ತು ನಶಿಸಿ ಕಡ್ಡಿಗಳು ಮಾತ್ರ ಕಾಣಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ...
ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ ಎನ್ನುವುದು ಖ್ಯಾತ ಬರಹಗಾರರಾದ ಬೋಳುವಾರು ಮೊಹಮ್ಮದ್ ಅವರು ಬರೆದ ಪ್ರವಾಸ ಕಥನ. ಈ ಪ್ರವಾಸ ಕಥನದಲ್ಲಿ ಬೋಳುವಾರು ಅವರು ನಮ್ಮನ್ನು ಮೆಕ್ಕಾ, ಅಬಿಸೀನಿಯಾ, ತೆಹರಾನ್, ಲಾರ್, ಅಲ್ ಮಸ್ತಾನ್,...
ಸ್ಥಳ : ಬೆಳಗಾವಿಯ ಸುವರ್ಣ ಸೌಧ ಸನ್ನಿವೇಶ : ವಿಧಾನ ಮಂಡಲ ಅಧಿವೇಶನ. ಮುಖ್ಯ ಪಾತ್ರಗಳಲ್ಲಿ : ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಶ್ರೀ ಸಿ ಟಿ ರವಿ. ಇತರೆ ಪಾತ್ರ ವರ್ಗದಲ್ಲಿ : ಶ್ರೀ ಸಿದ್ದರಾಮಯ್ಯ, ಶ್ರೀ ಡಿ ಕ...
ಮನೆಗೊಂದು ಬೆಕ್ಕು ಬಂದಿದೆ, ಅದನ್ನ ಸಾಕುವುದಕ್ಕು ಆರಂಭ ಮಾಡಿದ್ದೇವೆ. ಇಷ್ಟರವರೆಗೆ ಮನೆಯಲ್ಲಿದ್ದ ಮಾಮೂಲಿ ಬೆಕ್ಕುಗಳನ್ನು ನೋಡಿ ಅಭ್ಯಾಸವಿದ್ದ ನನಗೆ ಈ ದೊಡ್ಡ ದುಡ್ಡಿನ ಬೆಕ್ಕಿನ ಬದುಕಿನ ರೀತಿ ತಿಳಿದಿಲ್ಲ. ನಾವು ಅದಕ...
ಇಂದು ಶ್ರೇಷ್ಠ ಕರ್ಮದ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ ಕರ್ಮ ಎಂದರೆ ಕೆಲಸ. ನಮ್ಮ ಸುತ್ತಮುತ್ತ ಜಗತ್ತು, ವಸ್ತು ಮತ್ತು ಪ್ರಾಣಿಗಳನ್ನು ನೋಡಿ. ಸೂರ್ಯ, ಚಂದ್ರ, ಗ್ರಹ, ನಕ್ಷತ್ರ ಎಲ್ಲಾ ಚಲಿಸುತ್ತವೆ. ಚಲನೆಯೂ ಕೂಡ ಕೆಲ...
ದೇವರು ರುಜು ಮಾಡಿದನಜ್ಜ ‘ನೀ’ ವಿಶ್ವಕವಿಯೆಂದು ಕಂಡರು ಬೇಂದ್ರೆ ನುಡಿದರಜ್ಜ ‘ನೀ’ ಯುಗದ ಕವಿಯೆಂದು ॥ಪ॥ ಕುವೆಂಪು ಅಜ್ಜ, ನಾಡಿನ ರಸಋಷಿ ‘ನೀ’ ಅಜ್ಜ ನಿನ್ನ ವೈಚಾರಿಕ ನಿಲುವು, ‘ನಂದಾದೀಪ’ ಅಜ್ಜ । ಕುವೆಂಪು ಅಜ್...
ಇತರ ಕೆಟ್ಟ ರಾಜಕೀಯ ವಿಷಯ ಮತ್ತು ರೈತರ ದಿನದ ಆಯ್ಕೆಯಲ್ಲಿ ಬಹುತೇಕ ಮಾಧ್ಯಮಗಳು ರಾಜಕೀಯ, ಸಿನಿಮಾ ಸುದ್ದಿಗಳಿಗೆ ಮಹತ್ವ ನೀಡಿದರು. ಆಹಾರ ಮತ್ತು ರಾಜಕೀಯದ ನಡುವೆ ರಾಜಕೀಯವೇ ಪ್ರಧಾನವಾಯಿತು. ಬೆವರಿನ ಮುಂದೆ ಪರ್ಫ್ಯೂಮ್...
ಅವನನ್ನ ಕಂಡರೆ ಎಲ್ಲರಿಗೂ ಗೌರವ, ಆತನಿಗೆ ಎಲ್ಲವೂ ಅರ್ಥವಾಗುತ್ತದೆ ಮನುಷ್ಯರಿಗಿಂತ ಹೆಚ್ಚಾಗಿ ಆತ ಪ್ರಾಣಿಗಳ ಪ್ರಪಂಚದಲ್ಲಿ ಮುಳುಗಿದ್ದ. ಆತನ ಮನೆಯ ನಾಯಿಗೆ ಯಾವ ಕ್ಷಣದಲ್ಲಿ ಏನು ಬೇಕು ಅದರ ಭಾವನೆಯನ್ನು ಅಚ್ಚುಕಟ್ಟಾಗಿ...
ಬಾದಾಮಿ, ಗೋಡಂಬಿಯನ್ನು ೪ ಗಂಟೆ ಹಾಲಲ್ಲಿ ನೆನೆಸಿ ರುಬ್ಬಿ. ಪಾತ್ರೆ ಒಲೆಯ ಮೇಲಿಟ್ಟು ಹಾಲು ಹಾಕಿ. ಹಾಲು ಕುದಿಯಲು ಆರಂಭವಾದಾಗ ರುಬ್ಬಿದ ಮಿಶ್ರಣ ಹಾಕಿ, ಸಕ್ಕರೆ ಹಾಕಿ ಕಲಕಿ. ಸಕ್ಕರೆ ಕರಗಿ ಮಿಶ್ರಣ ದಪ್ಪ ಆದಾಗ ಏಲಕ್ಕಿ...
ನಾನು ನಾನು ನಾ ನೀನು ನೀನು ನೀ ನೀನು ನೀನು ನಾ ನಾನು ನಾನು ನೀ ಹೊಸೆ ಹೊಸೆವ ಆಟ ಕಣ್ ಕಣ್ಣ ನೋಟ ಹನಿ ಹನಿಗು ಚೈತ್ರ ಪಾಠ ಮತಿ ಮತಿಗು ಹೂವಿನಾಟ ಹಸಿ ಹಸಿದು ಬಂದ ಚಿತ್ತದೊಳು ಚೆಂದ ನಲಿ ನಲಿವ ಪ್ರೀತಿಯಿಂದ ಸ್ನೇಹದ...
ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆಯ (ಡಿಸೆಂಬರ್ ೨೯) ಶುಭಾಶಯಗಳು. ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನೂ ಮುಂದೆಯಾದರೂ ನೀವು ಆಧ್ಯಾತ್ಮವನ್ನು ಉಳಿಸಿಕೊ...
ಕಾರ್ ಕಳವು ಶ್ರೀಮತಿ ಶಾಪಿಂಗ್ ಮಾಲ್ ನಿಂದ ಖರೀದಿ ಮುಗಿಸಿ ಹೊರ ಬಂದಳು. ಕಾರಿನ ಕೀ ತೆಗೆಯಲು ಪರ್ಸ್ ಗೆ ಕೈ ಹಾಕಿದರೆ ಕೀ ಸಿಗಲಿಲ್ಲ. ತಡಬಡಾಯಿಸಿ ಎಲ್ಲ ಕಡೆ ಹುಡುಕಿದರೂ ಕಾರ್ ಕೀನ ಸುಳಿವೇ ಇಲ್ಲ. ಅವಳಿಗೂ ಗೊತ್ತಿತ್ತು,...
ಯರ್ಲುಂಗ್ ಜಂಗ್ಟೊ ಎಂಬ ಹೆಸರಿನಿಂದ ಕರೆಸಿಕೊಳ್ಳುವ ನಮ್ಮ ಬ್ರಹ್ಮಪುತ್ರ ನದಿಗೆ ಭಾರತದ ಗಡಿ ಸಮೀಪದಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸಲು ಮತ್ತು ಜಲ ವಿದ್ಯುತ್ ಯೋಜನೆ ರೂಪಿಸಲು ಚೀನಾ ಮುಂದಾಗಿದೆ. ವಿಶ್ವದಲ್ಲೇ ಅತಿ ದೊಡ್ಡದ...
ಅಶೋಕ್ ಬಗಂಬಿಲ ಅವರ "ಸತ್ಯ ಘಟನೆಗಳ ಕ್ರೈಂ ನ್ಯೂಸ್" ರಂಗಭೂಮಿ ನಟ, ನಿರ್ದೇಶಕ, ಖ್ಯಾತ ಕ್ರೈಂ ಪತ್ರಕರ್ತ ದಕ್ಷಿಣ ಕನ್ನಡದ ಅಶೋಕ್ ಬಗಂಬಿಲ ಅವರು ದಶಕಕ್ಕೂ ಅಧಿಕ ಕಾಲ ರಾಜ್ಯ ಮಟ್ಟದಲ್ಲಿ ನಡೆಸಿದ ಪಾಕ್ಷಿಕ ಪತ್ರಿಕೆಯಾಗಿದ...