ಮುಖಪುಟ / ಲೇಖನ ಆರ್ಕೈವ್ಸ್ / ಡಿಸೆಂಬರ್ 2024

ಡಿಸೆಂಬರ್ 2024

೨೦೬ ಲೇಖನಗಳು

ಡಿಸೆಂಬರ್ 31ರ ಇಳಿಹೊತ್ತಿನಲ್ಲಿ…

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೧ ಲೇಖನ ೨೬ ವೀಕ್ಷಣೆ

ಇನ್ನು ಕೆಲವೇ ಗಂಟೆಗಳನ್ನು ಕಳೆದರೆ ಹೊಸ ವರ್ಷ ನಮ್ಮೆದುರು ಬಂದು ನಿಲ್ಲುತ್ತದೆ. ಯಾರು ಏನೇ ಹೇಳಲಿ ಬಹುತೇಕ ಮಂದಿ ಬಳಸುವ ಕ್ಯಾಲೆಂಡರ್ ಹಳೆಯದಾಗಿ ಹೊಸ ಕ್ಯಾಲೆಂಡರ್ ಮನೆಯ ಗೋಡೆಯಲ್ಲಿ ನೇತಾಡಲು ಪ್ರಾರಂಭವಾಗುತ್ತದೆ. ಮತ್ತ...

ಕೆ ಪಿ ಎಸ್ ಸಿ ಲೋಪಗಳಿಲ್ಲದಂತೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೧ ಲೇಖನ ೯೪ ವೀಕ್ಷಣೆ

ಕರ್ನಾಟಕ ಲೋಕಸೇವಾ ಆಯೋಗವು (ಕೆ ಪಿ ಎಸ್ ಸಿ) ಕಳೆದ ಆಗಸ್ಟ್ ತಿಂಗಳಲ್ಲಿ ಕೆ ಎ ಎಸ್ ಪೂರ್ವಭಾವಿ ಪರೀಕ್ಷೆ ನಡೆಸಿತ್ತು. ಆದರೆ ಈಗ ಭಾಷಾಂತರ ಸೇರಿದಂತೆ ಸಾಕಷ್ಟು ತಪ್ಪುಗಳಾದ್ದರಿಂದ ಕೆ ಪಿ ಎಸ್ ಸಿ ರವಿವಾರ (ಡಿ. ೨೯) ಪೂರ್...

ಸ್ಟೇಟಸ್ ಕತೆಗಳು (ಭಾಗ ೧೧೮೭) - ಸರಿಯಾ?

ಬರಹಗಾರರ ಬಳಗ ಡಿಸೆಂ ೩೧ ಲೇಖನ ೧೧ ವೀಕ್ಷಣೆ

ಕಣ್ಣೀರಿನೊಂದಿಗೆ ಬಣ್ಣಗಳು ಕೆಳಗಿಳಿಯುತ್ತಿವೆ. ಹಲವು ತಿಂಗಳುಗಳ ಪರಿಶ್ರಮ ಅಭ್ಯಾಸ ಪಟ್ಟ ಹಾಡು, ನೃತ್ಯವನ್ನು ವೇದಿಕೆಯ ಮೇಲೆ ಪ್ರದರ್ಶಿಸಬೇಕೆನ್ನುವ ಹುಮ್ಮಸ್ಸು, ಬಣ್ಣ ಬಣ್ಣದ ಉಡುಗೆ ತೊಟ್ಟು ಸಂಭ್ರಮದ ಹಾಡುಗಳಿಗೆ ನೃತ್...

ಪಶ್ಚಾತ್ತಾಪ

ಬರಹಗಾರರ ಬಳಗ ಡಿಸೆಂ ೩೧ ಲೇಖನ ೧೬ ವೀಕ್ಷಣೆ

ಮೊನ್ನೆ ಶಾಲೆ ಮುಗಿಸಿ ಮನೆಗೆ ಬಂದು ಸುಧಾರಿಸಿಕೊಂಡು, ನಂತರ ಕೆಲಸದ ಗಡಿಬಿಡಿಯಲ್ಲಿರುವಾಗ, ಪೋಷಕರೊಬ್ಬರ ಕರೆ ಬಂದಿತು. ಮಾತನಾಡಿದೆ. ಅವರು ಮಾತನಾಡುವ ಮೊದಲು ನನ್ನಲ್ಲಿ ಕ್ಷಮೆ ಕೇಳಿದರು, "ಕ್ಷಮಿಸಿ ಮಾತಾಜಿ, ಪಾಪ ನೀವು ಈ...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಡಿಸೆಂ ೩೧ ಕವನ ೧೦ ವೀಕ್ಷಣೆ

ಮನುಷ್ಯನಿಗೆ ಮನುಷ್ಯನನ್ನು ಕಂಡರೆ ಆಗುವುದಿಲ್ಲ ಯಾಕೋ ನನ್ನ  ಸಮನಾಗಿ ಬೆಳೆದು ನಿಲ್ಲುತ್ತಾನಲ್ಲ ಎಂಬ ಭ್ರಮೆ ಬೇಕೋ *** ಉಣ ಬಡಿಸು ಉತ್ತಮವಾದ ಊಟ ಕವನದಂತೆ ! *** ಕಾಸು ಇದ್ದರೆ ಈಗಿನ ಜನರಂತೆ ಎರಗ ಬೇಡ ! **...

ಬಿಸಿಲಿನ ಶಾಖ ಮತ್ತು ಮೈಟ್ ಹಾವಳಿ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೦ ಲೇಖನ ೨೪ ವೀಕ್ಷಣೆ

ಈ ವರ್ಷದ ಬೇಸಿಗೆಯ ಬಿಸಿಲಿನ ಝಳಕ್ಕೆ ಸಸ್ಯಗಳ ಎಲೆಗಳಿಗೆ ಸೂರ್ಯನ ಶಾಖದ ಬಿಸಿ ಅತಿಯಾಗಿ ತಟ್ಟಿದೆ. ಎಲೆಗಳು ಹಳದಿಯಾಗಿವೆ. ಕೆಲವು ಕಡೆ ಎಲೆಗಳಲ್ಲಿ ಹರಿತ್ತು ನಶಿಸಿ ಕಡ್ಡಿಗಳು ಮಾತ್ರ ಕಾಣಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ...

ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೩೦ ಪುಸ್ತಕ ವಿಮರ್ಶೆ ೧೬ ವೀಕ್ಷಣೆ

ಐಲಾ ಮಲಿಕಾಳ ಪವಿತ್ರ ಪೆಟ್ಟಿಗೆ ಎನ್ನುವುದು ಖ್ಯಾತ ಬರಹಗಾರರಾದ ಬೋಳುವಾರು ಮೊಹಮ್ಮದ್ ಅವರು ಬರೆದ ಪ್ರವಾಸ ಕಥನ. ಈ ಪ್ರವಾಸ ಕಥನದಲ್ಲಿ ಬೋಳುವಾರು ಅವರು ನಮ್ಮನ್ನು ಮೆಕ್ಕಾ, ಅಬಿಸೀನಿಯಾ, ತೆಹರಾನ್, ಲಾರ್, ಅಲ್ ಮಸ್ತಾನ್,...

ಒಂದು ಪ್ರಹಸನ

ಶ್ರೀರಾಮ ದಿವಾಣ ಡಿಸೆಂ ೩೦ ಲೇಖನ ೧೬ ವೀಕ್ಷಣೆ

ಸ್ಥಳ : ಬೆಳಗಾವಿಯ ಸುವರ್ಣ ಸೌಧ ಸನ್ನಿವೇಶ : ವಿಧಾನ ಮಂಡಲ ಅಧಿವೇಶನ.  ಮುಖ್ಯ ಪಾತ್ರಗಳಲ್ಲಿ : ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ಶ್ರೀ ಸಿ ಟಿ ರವಿ. ಇತರೆ ಪಾತ್ರ ವರ್ಗದಲ್ಲಿ :  ಶ್ರೀ ಸಿದ್ದರಾಮಯ್ಯ,  ಶ್ರೀ ಡಿ ಕ...

ಸ್ಟೇಟಸ್ ಕತೆಗಳು (ಭಾಗ ೧೧೮೬) - ಬೆಕ್ಕು ಪಾಠ

ಶ್ರೀರಾಮ ದಿವಾಣ ಡಿಸೆಂ ೩೦ ಲೇಖನ ೮ ವೀಕ್ಷಣೆ

ಮನೆಗೊಂದು ಬೆಕ್ಕು ಬಂದಿದೆ, ಅದನ್ನ ಸಾಕುವುದಕ್ಕು ಆರಂಭ ಮಾಡಿದ್ದೇವೆ. ಇಷ್ಟರವರೆಗೆ ಮನೆಯಲ್ಲಿದ್ದ ಮಾಮೂಲಿ ಬೆಕ್ಕುಗಳನ್ನು ನೋಡಿ ಅಭ್ಯಾಸವಿದ್ದ ನನಗೆ ಈ ದೊಡ್ಡ ದುಡ್ಡಿನ ಬೆಕ್ಕಿನ‌ ಬದುಕಿನ ರೀತಿ ತಿಳಿದಿಲ್ಲ. ನಾವು ಅದಕ...

ಶ್ರೇಷ್ಟ ಕರ್ಮ

ಶ್ರೀರಾಮ ದಿವಾಣ ಡಿಸೆಂ ೩೦ ಲೇಖನ ೧೯ ವೀಕ್ಷಣೆ

ಇಂದು ಶ್ರೇಷ್ಠ ಕರ್ಮದ ಬಗ್ಗೆ ತಿಳಿದುಕೊಳ್ಳೋಣ. ಮೊದಲಿಗೆ ಕರ್ಮ ಎಂದರೆ ಕೆಲಸ. ನಮ್ಮ ಸುತ್ತಮುತ್ತ ಜಗತ್ತು, ವಸ್ತು ಮತ್ತು ಪ್ರಾಣಿಗಳನ್ನು ನೋಡಿ. ಸೂರ್ಯ, ಚಂದ್ರ, ಗ್ರಹ, ನಕ್ಷತ್ರ ಎಲ್ಲಾ ಚಲಿಸುತ್ತವೆ. ಚಲನೆಯೂ ಕೂಡ ಕೆಲ...

ರಾಷ್ಟ್ರಕವಿ ಕುವೆಂಪು ನೆನಪು

ಶ್ರೀರಾಮ ದಿವಾಣ ಡಿಸೆಂ ೩೦ ಕವನ ೧೭ ವೀಕ್ಷಣೆ

ದೇವರು ರುಜು ಮಾಡಿದನಜ್ಜ  ‘ನೀ’ ವಿಶ್ವಕವಿಯೆಂದು ಕಂಡರು ಬೇಂದ್ರೆ ನುಡಿದರಜ್ಜ ‘ನೀ’ ಯುಗದ ಕವಿಯೆಂದು ॥ಪ॥   ಕುವೆಂಪು ಅಜ್ಜ, ನಾಡಿನ ರಸಋಷಿ ‘ನೀ’ ಅಜ್ಜ ನಿನ್ನ ವೈಚಾರಿಕ ನಿಲುವು, ‘ನಂದಾದೀಪ’ ಅಜ್ಜ । ಕುವೆಂಪು ಅಜ್...

ಭತ್ತ ಬೆಳೆಯುವ ರೈತ ಆತ್ಮಹತ್ಯೆಯತ್ತ, ಅಕ್ಕಿ ಮಾರುವ ವ್ಯಾಪಾರಿ ಅರಮನೆಯತ್ತಾ...

ಶ್ರೀರಾಮ ದಿವಾಣ ಡಿಸೆಂ ೨೯ ಲೇಖನ ೧೧ ವೀಕ್ಷಣೆ

ಇತರ ಕೆಟ್ಟ ರಾಜಕೀಯ  ವಿಷಯ ಮತ್ತು ರೈತರ ದಿನದ ಆಯ್ಕೆಯಲ್ಲಿ ಬಹುತೇಕ  ಮಾಧ್ಯಮಗಳು ರಾಜಕೀಯ, ಸಿನಿಮಾ ಸುದ್ದಿಗಳಿಗೆ ಮಹತ್ವ ನೀಡಿದರು. ಆಹಾರ ಮತ್ತು ರಾಜಕೀಯದ ನಡುವೆ ರಾಜಕೀಯವೇ ಪ್ರಧಾನವಾಯಿತು. ಬೆವರಿನ ಮುಂದೆ ಪರ್ಫ್ಯೂಮ್...

ಸ್ಟೇಟಸ್ ಕತೆಗಳು (ಭಾಗ ೧೧೮೫) - ಅರ್ಥವಾಗಲೇ ಇಲ್ಲ

ಬರಹಗಾರರ ಬಳಗ ಡಿಸೆಂ ೨೯ ಲೇಖನ ೯ ವೀಕ್ಷಣೆ

ಅವನನ್ನ ಕಂಡರೆ ಎಲ್ಲರಿಗೂ ಗೌರವ, ಆತನಿಗೆ ಎಲ್ಲವೂ ಅರ್ಥವಾಗುತ್ತದೆ ಮನುಷ್ಯರಿಗಿಂತ ಹೆಚ್ಚಾಗಿ ಆತ ಪ್ರಾಣಿಗಳ ಪ್ರಪಂಚದಲ್ಲಿ ಮುಳುಗಿದ್ದ. ಆತನ ಮನೆಯ ನಾಯಿಗೆ ಯಾವ ಕ್ಷಣದಲ್ಲಿ ಏನು ಬೇಕು ಅದರ ಭಾವನೆಯನ್ನು ಅಚ್ಚುಕಟ್ಟಾಗಿ...

ಗೋಡಂಬಿ ಕೀರು

ಬರಹಗಾರರ ಬಳಗ ಡಿಸೆಂ ೨೯ ಅಡುಗೆ ೧೫ ವೀಕ್ಷಣೆ

ಬಾದಾಮಿ, ಗೋಡಂಬಿಯನ್ನು ೪ ಗಂಟೆ ಹಾಲಲ್ಲಿ ನೆನೆಸಿ ರುಬ್ಬಿ. ಪಾತ್ರೆ ಒಲೆಯ ಮೇಲಿಟ್ಟು ಹಾಲು ಹಾಕಿ. ಹಾಲು ಕುದಿಯಲು ಆರಂಭವಾದಾಗ ರುಬ್ಬಿದ ಮಿಶ್ರಣ ಹಾಕಿ, ಸಕ್ಕರೆ ಹಾಕಿ ಕಲಕಿ. ಸಕ್ಕರೆ ಕರಗಿ ಮಿಶ್ರಣ ದಪ್ಪ ಆದಾಗ ಏಲಕ್ಕಿ...

ನಾ ನಿನ್ನೊಳು ನೀ ನನ್ನೊಳು

ಬರಹಗಾರರ ಬಳಗ ಡಿಸೆಂ ೨೯ ಕವನ ೧೭ ವೀಕ್ಷಣೆ

ನಾನು ನಾನು ನಾ ನೀನು ನೀನು ನೀ ನೀನು ನೀನು ನಾ ನಾನು ನಾನು ನೀ   ಹೊಸೆ ಹೊಸೆವ ಆಟ ಕಣ್ ಕಣ್ಣ ನೋಟ ಹನಿ ಹನಿಗು ಚೈತ್ರ ಪಾಠ ಮತಿ ಮತಿಗು ಹೂವಿನಾಟ ಹಸಿ ಹಸಿದು ಬಂದ ಚಿತ್ತದೊಳು ಚೆಂದ ನಲಿ ನಲಿವ ಪ್ರೀತಿಯಿಂದ ಸ್ನೇಹದ...

ವೈಜ್ಞಾನಿಕ ಮತ್ತು ವೈಚಾರಿಕತೆಯ ಸಂಕೇತ ಕುವೆಂಪು

ಬರಹಗಾರರ ಬಳಗ ಡಿಸೆಂ ೨೯ ಲೇಖನ ೯೬ ವೀಕ್ಷಣೆ

ರಾಷ್ಟ್ರಕವಿ ಕುವೆಂಪುರವರ ಜನ್ಮದಿನಾಚರಣೆಯ (ಡಿಸೆಂಬರ್ ೨೯) ಶುಭಾಶಯಗಳು. ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ. ಇನ್ನೂ ಮುಂದೆಯಾದರೂ ನೀವು ಆಧ್ಯಾತ್ಮವನ್ನು ಉಳಿಸಿಕೊ...

‘ಸಂಪದ’ ನಗೆಬುಗ್ಗೆ - ಭಾಗ ೧೦೧

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೮ ಲೇಖನ ೧೭ ವೀಕ್ಷಣೆ

ಕಾರ್ ಕಳವು ಶ್ರೀಮತಿ ಶಾಪಿಂಗ್ ಮಾಲ್ ನಿಂದ ಖರೀದಿ ಮುಗಿಸಿ ಹೊರ ಬಂದಳು. ಕಾರಿನ ಕೀ ತೆಗೆಯಲು ಪರ್ಸ್ ಗೆ ಕೈ ಹಾಕಿದರೆ ಕೀ ಸಿಗಲಿಲ್ಲ. ತಡಬಡಾಯಿಸಿ ಎಲ್ಲ ಕಡೆ ಹುಡುಕಿದರೂ ಕಾರ್ ಕೀನ ಸುಳಿವೇ ಇಲ್ಲ. ಅವಳಿಗೂ ಗೊತ್ತಿತ್ತು,...

ಚೀನಾ ಜಲ ರಾಜಕಾರಣ

ಕೆ.ಪಿ.ಅಶ್ವಿನ್ ರಾವ್ ಡಿಸೆಂ ೨೮ ಲೇಖನ ೧೬ ವೀಕ್ಷಣೆ

ಯರ್ಲುಂಗ್ ಜಂಗ್ಟೊ ಎಂಬ ಹೆಸರಿನಿಂದ ಕರೆಸಿಕೊಳ್ಳುವ ನಮ್ಮ ಬ್ರಹ್ಮಪುತ್ರ ನದಿಗೆ ಭಾರತದ ಗಡಿ ಸಮೀಪದಲ್ಲಿ ಬೃಹತ್ ಅಣೆಕಟ್ಟು ನಿರ್ಮಿಸಲು ಮತ್ತು ಜಲ ವಿದ್ಯುತ್ ಯೋಜನೆ ರೂಪಿಸಲು ಚೀನಾ ಮುಂದಾಗಿದೆ. ವಿಶ್ವದಲ್ಲೇ ಅತಿ ದೊಡ್ಡದ...

ಕನ್ನಡ ಪತ್ರಿಕಾ ಲೋಕ (ಭಾಗ ೧೯೦) - ಸತ್ಯ ಘಟನೆಗಳ ಕ್ರೈಂ ನ್ಯೂಸ್

ಶ್ರೀರಾಮ ದಿವಾಣ ಡಿಸೆಂ ೨೮ ಲೇಖನ ೧೮ ವೀಕ್ಷಣೆ

ಅಶೋಕ್ ಬಗಂಬಿಲ ಅವರ "ಸತ್ಯ ಘಟನೆಗಳ ಕ್ರೈಂ ನ್ಯೂಸ್" ರಂಗಭೂಮಿ ನಟ, ನಿರ್ದೇಶಕ, ಖ್ಯಾತ ಕ್ರೈಂ ಪತ್ರಕರ್ತ ದಕ್ಷಿಣ ಕನ್ನಡದ ಅಶೋಕ್ ಬಗಂಬಿಲ ಅವರು ದಶಕಕ್ಕೂ ಅಧಿಕ ಕಾಲ ರಾಜ್ಯ ಮಟ್ಟದಲ್ಲಿ ನಡೆಸಿದ ಪಾಕ್ಷಿಕ ಪತ್ರಿಕೆಯಾಗಿದ...