ಮುಖಪುಟ / ಲೇಖನ ಆರ್ಕೈವ್ಸ್ / ಜೂನ್ 2024

ಜೂನ್ 2024

೧೪೪ ಲೇಖನಗಳು

ಸ್ಟೇಟಸ್ ಕತೆಗಳು (ಭಾಗ ೧೦೦೩)- ಯಾವುದು?

ಬರಹಗಾರರ ಬಳಗ ಜೂನ್ ೩೦ ಲೇಖನ ೨೭ ವೀಕ್ಷಣೆ

ಇನ್ನು ಸರಿಯಾಗಿ ಬೆಳಕಾಗಿರ್ಲಿಲ್ಲ. ಸೂರ್ಯ ಎದ್ದಿರ್ಲಿಲ್ಲ ಅಂತ ಅನ್ಸುತ್ತೆ. ಆಗಲೇ ಮನೆಯ ಬಾಗಿಲ ಮೇಲೆ ಜೋರಿನಿಂದ ಯಾರೋ ಬಡಿಯುತ್ತಾ ಇದ್ದರು. ಯಾರೂ ಅಂತ ಬಾಗಿಲು ತೆಗೆದರೆ, ಅವರನ್ನು ಈವರೆಗೆ ನಾನು ಕಂಡಿಲ್ಲ, ಹಾಗಾಗಿ ಅವ...

“ನೋ ಮ್ಯಾನ್ಸ್ ಲ್ಯಾಂಡ್”

ಶ್ರೀರಾಮ ದಿವಾಣ ಜೂನ್ ೩೦ ಲೇಖನ ೧೫ ವೀಕ್ಷಣೆ

ಯಾರಿಗೂ ಸೇರದ ಜಾಗ, (ನೋ ಮ್ಯಾನ್ಸ್ ಲ್ಯಾಂಡ್ ) ಒಂದು ಭೂಪ್ರದೇಶದ ಕೆಲವು ಜಾಗಗಳನ್ನು ನೋ ಮ್ಯಾನ್ಸ್ ಲ್ಯಾಂಡ್ ಎಂದು ಕರೆಯಲಾಗುತ್ತದೆ. ಆ ಜಾಗ ಯಾರಿಗೂ ಸೇರಿರುವುದಿಲ್ಲ‌ ಯಾರ ಅಧಿಪತ್ಯಕ್ಕೂ ಒಳಪಟ್ಟಿರುವುದಿಲ್ಲ. ಅದೊಂದು...

ಕಾಳಜಿ

ಬರಹಗಾರರ ಬಳಗ ಜೂನ್ ೩೦ ಲೇಖನ ೨೦ ವೀಕ್ಷಣೆ

ಮನೆಯಲ್ಲಿ ದನ, ನಾಯಿ ಬೆಕ್ಕು ಇರುವುದರಿಂದ ನನಗೆ ನಿಮ್ಮ ಮನೆಯ ಕಾರ್ಯಕ್ರಮಕ್ಕೆ ಬರಲಾಗುವುದಿಲ್ಲ ಎಂದು ಖಂಡಾತುಂಡವಾಗಿ ಹೇಳಿದ ಅನೇಕರಿದ್ದಾರೆ. ಆಗ ನಾನು ಯೋಚಿಸಿದ್ದೆ, “ನನಗಿಂತ ಬೆಕ್ಕು ನಾಯಿ ದನ.... ಇತ್ಯಾದಿಗಳೇ ಇವರಿ...

ಸ್ಟೇಟಸ್ ಕತೆಗಳು (ಭಾಗ ೧೦೦೨)- ಸಣ್ಣತನ

ಬರಹಗಾರರ ಬಳಗ ಜೂನ್ ೩೦ ಲೇಖನ ೨೩ ವೀಕ್ಷಣೆ

ದೊಡ್ಡವರು ಯಾವತ್ತು ದೊಡ್ಡವರಾಗಿರಬೇಕು. ಸಣ್ಣವರಾಗೋಕೆ ಪ್ರಯತ್ನಿಸಬಾರದು.ಸಣ್ಣವರೂ ಕೂಡ ದೊಡ್ಡತನವನ್ನು ಆಗಾಗ ತೋರಿಸಬೇಕು. ದೊಡ್ಡವರು ಸಣ್ಣವರು ಆಗಿಬಿಟ್ಟರೆ ಅವರ ಇಷ್ಟು ದಿನದ ಪರಿಶ್ರಮಕ್ಕೆ ಅರ್ಥ ಇರೋದಿಲ್ಲ. ಅವರ ಜೀವನ...

ಜೇನಿನ ವಿಧಗಳು (ಭಾಗ 3)

ಬರಹಗಾರರ ಬಳಗ ಜೂನ್ ೩೦ ಲೇಖನ ೨೨೯ ವೀಕ್ಷಣೆ

ಈಗ ಎಂಟು ಹತ್ತು ವರ್ಷಗಳ ಹಿಂದೆ ಎರಡ್ಮೂರು ವರ್ಷ ಮಳೆ ಇಲ್ಲದೆ ಅಂತರ್ಜಲ ಬತ್ತಿ ನೀರು ಹೋಗಿದ್ದರಿಂದ ನೀರಿಗಾಗಿ ಆ ಜಾಗದಲ್ಲಿ ಬೋರ್ವೆಲ್ ಹಾಕಿಸಲು ಪಾಯಿಂಟ್ ಮಾಡಿಸಿದ್ದೆ. ಬೋರ್ ಕೊರೆಯುವ ಗಾಡಿ ಇಪ್ಪತ್ತು ಮೂವತ್ತು ಅಡಿಯಷ...

ಅಜ್ಜಿಯ ಮನೆಯಲಿ…

ಬರಹಗಾರರ ಬಳಗ ಜೂನ್ ೩೦ ಕವನ ೧೦ ವೀಕ್ಷಣೆ

ಅಮ್ಮನು ನಡೆದಳು ಮಕ್ಕಳಜೊತೆಯಲಿ ಕಳೆಯಲು ಕೆಲದಿನ ತವರಿನಲಿ ಸಂತಸಗೊಂಡವು ಪುಟಾಣಿ ಮಕ್ಕಳು ಆಡಲು ಅಜ್ಜಿಯ ಮಡಿಲಿನಲಿ/   ನಗರದಲಿಲ್ಲದ ಹಲಬಗೆ ಸಾಧನ ಮಕ್ಕಳು ಬೆರಗಲಿ ನೋಡಿದರು ಅಜ್ಜಿಯು ಮೊಸರನು ಕಡೆಯಲು ಹೊರಟಿರೆ...

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 1.ಸಂಸಾರದ ಕಾನನದಲ್ಲಿ

ಅಡ್ಡೂರು ಕೃಷ್ಣ ರಾವ್ ಜೂನ್ ೨೮ ಲೇಖನ ೨೮ ವೀಕ್ಷಣೆ

ಒಂದು ಸಲ ಒಬ್ಬ ಕಾಡಿನ ಮೂಲಕ ನಡೆದುಕೊಂಡು ಹೋಗುತ್ತಿದ್ದ. ಆಗ ಮೂರು ಜನ ದರೋಡೆಕೋರರು ಅವನ ಮೇಲೆ ಆಕ್ರಮಣ ಮಾಡಿ, ಅವನಲ್ಲಿ ಇದ್ದುದನ್ನೆಲ್ಲ ಕಸಿದುಕೊಂಡರು. ಅವರಲ್ಲಿ ಮೊದಲನೇ ದರೋಡೆಕೋರ, "ಇವನನ್ನು ಉಳಿಸಿ ಏನು ಪ್ರಯೋಜನ”...

ಚಿರಯೌವನ ಸೌಂದರ್ಯ ಪ್ರಸಾಧನಗಳಿಂದ ಸಾಧ್ಯವೇ?

ಅಡ್ಡೂರು ಕೃಷ್ಣ ರಾವ್ ಜೂನ್ ೨೭ ಲೇಖನ ೨೨ ವೀಕ್ಷಣೆ

ಯೌವನದ ಮೈಕಾಂತಿ ಹಾಗೂ ಶಾರೀರಿಕ ಸೊಬಗು ಉಳಿಸಿಕೊಳ್ಳಲು ಹೆಣ್ಣು-ಗಂಡೆಂಬ ಭೇದವಿಲ್ಲದೆ ಬಹುಪಾಲು ಜನರು ಹಾತೊರೆಯುತ್ತಾರೆ. ಯಾವುದೋ ಕ್ರೀಂ ಹಚ್ಚಿಕೊಂಡರೆ ಮುದಿತನ ತಮ್ಮ ಹತ್ತಿರ ಸುಳಿಯದೆಂದು ಭ್ರಮಿಸುತ್ತಾರೆ. ಆದರೆ ದುಬಾರ...

ಬೀಜಗಣಿತದ ಆಟ (5): ಸಮುದ್ರದಲ್ಲಿ ನೌಕಾ ಬೇಹುಗಾರಿಕೆ

ಅಡ್ಡೂರು ಕೃಷ್ಣ ರಾವ್ ಜೂನ್ ೨೫ ಲೇಖನ ೧೫ ವೀಕ್ಷಣೆ

ನೌಕಾದಳವೊಂದರ ಬೇಹುಗಾರಿಕೆ ನೌಕೆಗೆ ಸಮುದ್ರದ ಭಾಗವೊಂದರ ಜವಾಬ್ದಾರಿ ನೀಡಲಾಯಿತು. ನೌಕಾದಳವು ಸಾಗುತ್ತಿದ್ದ ದಿಕ್ಕಿನಲ್ಲೇ 70 ಮೈಲುಗಳ ದೂರದ ವರೆಗೆ ಬೇಹುಗಾರಿಕೆ ಮಾಡಲು ಆದೇಶ ಕೊಡಲಾಯಿತು. ನೌಕಾದಳವು ಗಂಟೆಗೆ 35 ಮೈಲುಗಳ...

ಆಟಿಕೆಗಳ ಅಪಾಯಗಳು (ಭಾಗ 2)

ಅಡ್ಡೂರು ಕೃಷ್ಣ ರಾವ್ ಜೂನ್ ೨೫ ಲೇಖನ ೧೪ ವೀಕ್ಷಣೆ

ತೊಟ್ಟಿಲಲ್ಲಿ ತೂಗುವ ಆಟಿಕೆ: ಎಳೆಮಕ್ಕಳಿಗೆ ಐದು ತಿಂಗಳು ವಯಸ್ಸಾದಾಗ ಕೈಗಳು ಮತ್ತು ಮಂಡಿಗಳನ್ನೂರಿ ಮೈ ಎತ್ತಲು ಶುರು ಮಾಡುತ್ತವೆ. ಆ ಸಮಯದಲ್ಲಿ ಎಳೆಮಕ್ಕಳ ಕೈಗೆ ಈ ತೂಗು ಆಟಿಕೆಗಳು ಎಟಕುತ್ತವೆ. ಎಳೆಮಗು ಅವುಗಳ ದಾರ ಜಗ...

ಕನ್ನಡ ಪತ್ರಿಕಾ ಲೋಕ (ಭಾಗ ೧೬೪) - ವಿಕ್ರಾಂತ ಕರ್ನಾಟಕ

ಶ್ರೀರಾಮ ದಿವಾಣ ಜೂನ್ ೨೫ ಲೇಖನ ೨೧ ವೀಕ್ಷಣೆ

ಬೆಂಗಳೂರಿನಿಂದ ಪ್ರಕಟವಾಗಿ ರಾಜ್ಯಾದ್ಯಂತ ಪ್ರಸಾರ ಹೊಂದಿದ್ದ ವಾರಪತ್ರಿಕೆ "ವಿಕ್ರಾಂತ ಕರ್ನಾಟಕ". ಪ್ರಸ್ತುತ, ಕೆ. ಆರ್. ಎಸ್ ಪಕ್ಷದ ನಾಯಕರಾಗಿರುವ ರವಿಕೃಷ್ಣಾ ರೆಡ್ಡಿಯವರು ಆರಂಭಿಸಿ ಎರಡು ವರ್ಷಗಳ ಕಾಲ ನಡೆಸಿದ "ವಿಕ...

ಆಟಿಕೆಗಳ ಅಪಾಯಗಳು (ಭಾಗ 1)

ಅಡ್ಡೂರು ಕೃಷ್ಣ ರಾವ್ ಜೂನ್ ೨೪ ಲೇಖನ ೩೨ ವೀಕ್ಷಣೆ

ಆಟಿಕೆಗಳು ಬೇಕೆಂದು ಮಕ್ಕಳು ಹಟ ಮಾಡಿದಾಗ ತೆಗೆಸಿಕೊಡದಿರುವ ಹೆತ್ತವರುಂಟೇ? ಆದರೆ, ಮಕ್ಕಳಿಗೆ ಆಟಿಕೆ ತೆಗೆಸಿಕೊಟ್ಟೊಡನೆ ಹೆತ್ತವರ ಜವಾಬ್ದಾರಿ ಮುಗಿಯುವುದಿಲ್ಲ. ಆಟಿಕೆಗಳಿಂದ ಮಕ್ಕಳಿಗೆ ಅಪಾಯ ಆಗದಂತೆಯೂ ಹೆತ್ತವರು ಕಣ್ಣ...

ಬೀಜಗಣಿತದ ಆಟ (4): ಕುದುರೆ ಮತ್ತು ಕತ್ತೆ ಹೊತ್ತ ಚೀಲಗಳು

ಅಡ್ಡೂರು ಕೃಷ್ಣ ರಾವ್ ಜೂನ್ ೨೪ ಲೇಖನ ೧೮ ವೀಕ್ಷಣೆ

ಆಡು ಭಾಷೆಯಿಂದ ಬೀಜಗಣಿತದ ಸಂಕೇತಗಳಿಗೆ ಸುಲಭವಾಗಿ ಅನುವಾದವಾಗಬಲ್ಲ ಹಳೆಯ ಸಮಸ್ಯೆಯೊಂದು ಹೀಗಿದೆ: ಭಾರವಾದ ಹೊರೆ ಹೊತ್ತ ಒಂದು ಕುದುರೆ ಮತ್ತು ಒಂದು ಕತ್ತೆ - ಇವೆರಡೂ ಅಕ್ಕಪಕ್ಕದಲ್ಲಿ ಹೋಗುತ್ತಿದ್ದವು. ಭಾರ ಹೆಚ್ಚಾಯಿತ...

ತಲೆ ಬೋಳಾದರೆ ತಲೆಬಿಸಿ ಬೇಡ (ಭಾಗ 2)

ಅಡ್ಡೂರು ಕೃಷ್ಣ ರಾವ್ ಜೂನ್ ೨೨ ಲೇಖನ ೩೩ ವೀಕ್ಷಣೆ

ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಗಳು ಶಾಶ್ವತವಾಗಿ ಉದುರಿ ಹೋದ ತಲೆಗೂದಲು ಮರು ಬೆಳೆಸಲಿಕ್ಕಾಗಿ ಗಂಡು-ಹೆಣ್ಣೆಂಬ ಭೇದವಿಲ್ಲದೆ ನಾವು ಏನು ಮಾಡಲಿಕ್ಕೂ ತಯಾರು, ಅಲ್ಲವೇ? ಇಂತಹ ಆಸೆಯಿರುವವರೆಲ್ಲ ಎರಡು ಸತ್ಯಾಂಶಗಳನ್ನು ತ...

ತಾಯ ಗರ್ಭದಿಂದುದಯಿಸಿದ ಕ್ಷಣದಿಂದ...

ಶ್ರೀರಾಮ ದಿವಾಣ ಜೂನ್ ೨೨ ಲೇಖನ ೨೩ ವೀಕ್ಷಣೆ

ಕರುಳು ಬಳ್ಳಿ ಕತ್ತರಿಸಿದ ಘಳಿಗೆಯಿಂದ, ಅಂತರಂಗದ ಅರಿವಿನೊಂದಿಗೆ ಬೆಳೆಯತೊಡಗಿದೆ. ಹಸಿವು ಅಳು ನಗು ಮೊದಲಿನಾ ಅನುಭವಗಳು, ತಾಯ ಅಪ್ಪುಗೆ, ತಂದೆಯ ಧ್ವನಿ ಗ್ರಹಿಸತೊಡಗಿದೆ, ಮತ್ತಷ್ಟು ಚಲಿಸುವ ಆಕೃತಿಗಳನ್ನು ಕಂಡೆ, ಅಕ್ಕ,...

ಸ್ಟೇಟಸ್ ಕತೆಗಳು (ಭಾಗ ೧೦೦೧)- ಮೂಲ

ಬರಹಗಾರರ ಬಳಗ ಜೂನ್ ೨೨ ಲೇಖನ ೨೦ ವೀಕ್ಷಣೆ

ವಾಸನೆ ಹೆಚ್ಚಾಗುತ್ತಿದೆ. ಸಹಿಸಿಕೊಳ್ಳಲಾಗುತ್ತಿಲ್ಲ. ಇದು ಇತ್ತೀಚಿನವರೆಗೆ ಏನು ಇರಲಿಲ್ಲ. ಮೊನ್ನೆ ಮೊನ್ನೆ ಮನೆಗೆ ಒಂದಷ್ಟು ನೆಂಟರು ಬಂದಿದ್ದರು, ಅವತ್ತಿಂದಲೇ ಈ ವಾಸನೆ ಆರಂಭವಾಗಿದೆ. ಅವರು ನಮ್ಮ ಮನೆಯಲ್ಲಿ ಜಾಂಡ ಊರಿ...

ತಲೆ ಬೋಳಾದರೆ ತಲೆಬಿಸಿ ಬೇಡ (ಭಾಗ 1)

ಅಡ್ಡೂರು ಕೃಷ್ಣ ರಾವ್ ಜೂನ್ ೨೨ ಲೇಖನ ೩೦ ವೀಕ್ಷಣೆ

ಬೋಳು ತಲೆಯ ವ್ಯಕ್ತಿಗಳು ತಮ್ಮ ನುಣುಪಾದ ತಲೆಯನ್ನು ಕೈಯಿಂದ ಸವರಿಕೊಳ್ಳುವಾಗ, ಅದೆಷ್ಟು ಹಿತವಾದ ಅನುಭವ ಎಂದು ನಮಗನಿಸಬಹುದು. ಆದರೆ ಅವರ ಸಮಸ್ಯೆ ಅವರಿಗೇ ಗೊತ್ತು. ಆ ಸಮಸ್ಯೆ ಇಂದು ನಿನ್ನೆಯದಲ್ಲ. ಪ್ರಾಚೀನ ಕಾಲದಲ್ಲಿ...

ರಾಗ - ಕ್ಲೇಷ

ಬರಹಗಾರರ ಬಳಗ ಜೂನ್ ೨೨ ಲೇಖನ ೨೩ ವೀಕ್ಷಣೆ

ಈಗಾಗಲೇ ಅವಿದ್ಯ, ಅಸ್ಮಿತ, ಅಭಿನೀವೇಶ ಕ್ಲೇಶಗಳ ಬಗ್ಗೆ ತಿಳಿದು ಕೊಂಡಿದ್ದೇವೆ. ಈ ದಿನ ರಾಗ ಕ್ಲೇಶದ ಬಗ್ಗೆ ತಿಳಿದುಕೊಳ್ಳೋಣ. ಎಲ್ಲಾ ಕ್ಲೇಶಗಳಿಗೆ ಅವಿದ್ಯ ಮೂಲ. ಅವಿದ್ಯ ಇಲ್ಲ, ಕ್ಲೇಶ ಕ್ಷೀಣವಾಗಿ, ಪರಿಣಾಮ ಉಂಟುಮಾಡುವು...

ಜೇನಿನ ವಿಧಗಳು (ಭಾಗ 2)

ಬರಹಗಾರರ ಬಳಗ ಜೂನ್ ೨೨ ಲೇಖನ ೫೨ ವೀಕ್ಷಣೆ

ಕಿರುಜೇನು/ಪಿಟ್ ಜೇನು : ಹೆಸರೇ ಹೇಳುವಂತೆ ಹುಳುಗಳು ಮಾಮೂಲಿ ಜೇನುಹುಳುಗಳ ಗಾತ್ರದಲ್ಲೇ ಇದ್ದು ಇವು ನೇತಾಡುವ ಗಿಡ ಪೊದೆ ಬಳ್ಳಿ ಗೋಡೆ ಸಂದು ಪೈಪ್ ಟ್ಯಾಂಕ್ ಹೀಗೆ ಎಲ್ಲಿ ಬೇಕಾದರೂ ಗೂಡು ಕಟ್ಟುವ ಇವು ಹುಳುಗಳು ಅಂದಾಜು ಇ...

ಸವಿಯಲು ಕರೆದಿದೆ

ಬರಹಗಾರರ ಬಳಗ ಜೂನ್ ೨೨ ಕವನ ೧೭ ವೀಕ್ಷಣೆ

ಹಲಸಿನ ಹಣ್ಣಿನ ಸವಿಯನು ಮೆಚ್ಚಿದ ಗಿಡವನು ನಾಟಿದ ಹಿತ್ತಲಲಿ ನೀರಿನ ಜೊತೆಯಲಿ ಗೊಬ್ಬರ ನೀಡಿದ ಫಲವನು ನೀಡಿತು ವರ್ಷದಲಿ   ಬುಡದಲಿ ಬಿಟ್ಟಿದೆ ಕಾಯ್ಗಳು ಮೂರಿವೆ ಒಡೆಯನು ನೋಡಲು ಮರೆತಿಹನೆ? ಸುಮ್ಮನೆ ಕುಳಿತರೆ ಕೊಳ...