ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2024

ಜುಲೈ 2024

೨೧೧ ಲೇಖನಗಳು

ಸೀಮೆಬದನೆಕಾಯಿ ಗೊಜ್ಜು

ಕವಿತ ಮಹೇಶ್ ಜುಲೈ ೦೭ ಅಡುಗೆ ೧೪ ವೀಕ್ಷಣೆ

ಮಸಾಲೆ ಸಾಮಾಗ್ರಿಗಳನ್ನು ಹುರಿದು, ತೆಂಗಿನಕಾಯಿಯೊಂದಿಗೆ ಸೇರಿಸಿ ರುಬ್ಬಿ. ಸೀಮೆಬದನೆಕಾಯಿಗಳನ್ನು ಬೇಯಿಸಿಕೊಂಡಿರಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ. ಸಾಸಿವೆ-ಇಂಗು-ಒಗ್ಗರಣೆ ಮಾಡಿ. ಕರಿಬೇವಿನ ಎಲೆಗಳು ಹಾಗೂ ಕಡಲೆಕಾಯಿ ಬೀಜ...

ಒಂದು ಸಲಹೆ ಮತ್ತು ಮನವಿ..

ಶ್ರೀರಾಮ ದಿವಾಣ ಜುಲೈ ೦೭ ಲೇಖನ ೨೫ ವೀಕ್ಷಣೆ

ಇಂದಿನ ಸಂದರ್ಭದ ಅತಿ ಅಗತ್ಯ ವಿಷಯ ಮತ್ತು ನಂಬಿಕೆಗಳ ಪುನರ್ ಸ್ಥಾಪನೆಯ ಪ್ರಯತ್ನ. ಖಾಸಗಿ ಸಂಭಾಷಣೆಗಳ‌ ಧ್ವನಿಮುದ್ರಣ ಸರಿಯೇ ? ತಪ್ಪೇ ? ಇದು ತುಂಬಾ ಗಂಭೀರವಾದ ವಿಷಯ. ಅದರಲ್ಲೂ ಇತ್ತೀಚಿನ ಆಧುನಿಕ ತಂತ್ರಜ್ಞಾನದ ದಿನಗಳಲ...

ಮಕ್ಕಳಿಗೆ ಮನೆ ಕೆಲಸ, ಅಡುಗೆ ಕಲಿಸಿ

ಬರಹಗಾರರ ಬಳಗ ಜುಲೈ ೦೭ ಲೇಖನ ೧೦ ವೀಕ್ಷಣೆ

ಆಧುನಿಕ ಶಿಕ್ಷಣ ವ್ಯವಸ್ಥೆಯು ಜೀವನಕ್ಕೆ ಪೂರಕವಾಗಿಲ್ಲ ಎಂದು ವಾದಿಸುವವರು ಬಹಳ ಮಂದಿ ಇದ್ದಾರೆ. ಆದರೆ ಆಧುನಿಕ ಜಗತ್ತು ಬೇಡಿಕೆ ಇಟ್ಟಿದ್ದು ಸ್ವಾತಂತ್ರ್ಯ, ಸಮಾನತೆ, ಘನತೆ, ಗೌರವ, ಹಕ್ಕು, ಕರ್ತವ್ಯ ಇಂತಹ ಮನುಷ್ಯತ್ವ ಮ...

ಸ್ಟೇಟಸ್ ಕತೆಗಳು (ಭಾಗ ೧೦೧೦)- ತೃಪ್ತಿ

ಬರಹಗಾರರ ಬಳಗ ಜುಲೈ ೦೭ ಲೇಖನ ೧೫ ವೀಕ್ಷಣೆ

ತೃಪ್ತಿಯಾಗ ಬೇಡವೋ ಅದು ನಿನ್ನನ್ನು ಇನ್ನೊಂದಷ್ಟು ಎತ್ತರಕ್ಕೆ ಹೋಗುವುದನ್ನ ತಡೆಹಿಡಿಯುತ್ತೆ. ಅಮ್ಮ ಏನಮ್ಮ ನೀನು ಕೆಲವೊಂದು ವಿಷಯಕ್ಕೆ ತೃಪ್ತಿ ಪಡಬೇಕೂ ಅಂತೀಯಾ? ಈಗ ಕೇಳಿದರೆ ತೃಪ್ತಿ ಪಡಬೇಡ ಅಂತೀಯಾ? ನಿನ್ನ ಮಾತು ಅರ್...

ಹೆಜ್ಜೇನು ಕಡಿತ ; ಆಸ್ಪತ್ರೆ ಓಡಾಟ ! (ಭಾಗ 2)

ಬರಹಗಾರರ ಬಳಗ ಜುಲೈ ೦೭ ಲೇಖನ ೮ ವೀಕ್ಷಣೆ

ಇದರಲ್ಲಿ ಯಾವ ಮನುಷ್ಯರು, ಯಾವ ದೇವರು ಏನು 'ಮಾಡಲಾಗದು' ಎನ್ನುವ ಪದ ಉಚ್ಚರಣೆ ಮಾಡುವ ಹೊತ್ತಿಗೆ ಒಂದು ಹೇಜ್ಜೇನು ಹುಳು ಎಲ್ಲಿತ್ತೊ?? ಎಲ್ಲಿಗೆ ಹೋಗುತ್ತಿತ್ತೋ ಒಂದು 'ಮಾಡಲಾಗದು' ಪದದ 'ಮಾ' ಉಚ್ಚರಣೆಗೆ ಸರಿಯಾಗಿ ನನ್ನ...

ಈಗ ಸೆಳೆವುದು ಜೋಗ…

ಬರಹಗಾರರ ಬಳಗ ಜುಲೈ ೦೭ ಕವನ ೧೦ ವೀಕ್ಷಣೆ

ಇಂದೀಗ ಕಣ್ತುಂಬಿಕೊಳ್ಳುವಾ ವಿಶ್ವ ವಿಖ್ಯಾತ ಜೋಗಾ ಜಲಪಾತವಾ ||ಪ||   ಮಳೆಯೀಗ ಸೊಗಸಾಗಿ ಸುರಿದಿದೆ ನಾಡ ಬರಗಾಲ ಸಂಕಟ ಕಳೆದಿದೆ ಮೈಯೆಲ್ಲ ಹಸಿರುಟ್ಟು ಭೂರಮೆ ಪದವು ಸಿಗದೀಗ ಮಾಡಲು ಬಣ್ಣನೆ   ಮೈತುಂಬಿ ಹರಿದ ಶರಾ...

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 2: ನಮ್ಮ ಸಂಸಾರದ ಆನಂದದ ಮರೆಯಲ್ಲಿರುವ ಹುಲಿ

ಅಡ್ಡೂರು ಕೃಷ್ಣ ರಾವ್ ಜುಲೈ ೦೬ ಲೇಖನ ೬ ವೀಕ್ಷಣೆ

ಒಬ್ಬ ಪ್ರಯಾಣಿಕನು ವಿಶಾಲವಾದ ಬಯಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದನು. ಕೆಲವು ಗಂಟೆಗಳ ಕಾಲ ಬಿಸಿಲಿನಲ್ಲಿ ನಡೆದು ಅವನಿಗೆ ಬಹಳ ದಣಿವಾಯಿತು. ಅವನ ಮೈಯೆಲ್ಲ ಬೆವರಿತ್ತು. ಒಂದು ಮರದ ನೆರಳಿನಲ್ಲಿ ವಿಶ್ರಮಿಸಿಕೊಳ್ಳಲಿಕ್ಕ...

‘ಮಯೂರ' ಹಾಸ್ಯ - ಭಾಗ ೭೭

ಕೆ.ಪಿ.ಅಶ್ವಿನ್ ರಾವ್ ಜುಲೈ ೦೬ ಲೇಖನ ೧೩ ವೀಕ್ಷಣೆ

ಸ್ಮಾಲ್ ಅಂಕಲ್ಸ್ ನನ್ನ ಅಕ್ಕನ ಮಗ ಅವ್ಯಾನ್ ಆಗ ತಾನೇ ಪ್ಲೇ ಸ್ಕೂಲಿಗೆ ಹೊರಟಿದ್ದ. ಹೊಸ ಹೊಸ ಪದ ಹೇಳುವುದನ್ನು ಬಣ್ಣಗಳ ಗುರುತಿಸುವುದನ್ನು ಕಲಿತಿದ್ದ. ಅಮ್ಮ ಅಂದ್ರೆ ಮದರ್, ಅಪ್ಪ ಅಂದ್ರೆ ಫಾದರ್, ಅಜ್ಜ ಅಂದ್ರೆ ಗ್ರಾಂ...

ಬದಲಾವಣೆಯತ್ತ ಬ್ರಿಟನ್

ಕೆ.ಪಿ.ಅಶ್ವಿನ್ ರಾವ್ ಜುಲೈ ೦೬ ಲೇಖನ ೧೨ ವೀಕ್ಷಣೆ

ಬ್ರಿಟನ್ ದೊಡ್ಡ ಪ್ರಮಾಣದ ಬದಲಾವಣೆಯತ್ತ ಸಾಗಿದೆ. ಬ್ರಿಟನ್ ಸಂಸತ್ತಿಗೆ ನಡೆದ ಚುನಾವಣೆಯಲ್ಲಿ ಲೇಬರ್ ಪಕ್ಷವು ಅಭೂತಪೂರ್ವ ಬಹುಮತ ಪಡೆದು ಅಧಿಕಾರಕ್ಕೆ ಬಂದಿದೆ. ಕಳೆದ ೧೪ ವರ್ಷಗಳಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್ ಪಕ...

ಕನ್ನಡ ಪತ್ರಿಕಾ ಲೋಕ (ಭಾಗ ೧೬೫) - ಕೆಂಬಾವುಟ

ಶ್ರೀರಾಮ ದಿವಾಣ ಜುಲೈ ೦೬ ಲೇಖನ ೨೪ ವೀಕ್ಷಣೆ

ಸಿಪಿಐ ರಾಜ್ಯ ಮಂಡಳಿ ಮುಖವಾಣಿ ವಾರಪತ್ರಿಕೆ "ಕೆಂಬಾವುಟ" 1973 - 74ರ ಅವಧಿಯಲ್ಲಿ ಆರಂಭವಾಗಿ ಸುಧೀರ್ಘ ಕಾಲ ನಡೆದುಕೊಂಡುಬಂದು ಇತ್ತೀಚೆಗಿನ ಒಂದೆರಡು ವರ್ಷಗಳ ಹಿಂದೆಯಷ್ಟೇ ಪ್ರಕಟಣೆ ಸ್ಥಗಿತಗೊಂಡ ವಾರಪತ್ರಿಕೆ "ಕೆಂಬಾವ...

ದರ್ಶನ್ ಮತ್ತು ಅಂಗುಲಿಮಾಲ ; ಹೀಗೊಂದು ಕನಸಿನ ದರ್ಶನ

ಶ್ರೀರಾಮ ದಿವಾಣ ಜುಲೈ ೦೬ ಲೇಖನ ೭ ವೀಕ್ಷಣೆ

ಈ ಸಮಾಜದಲ್ಲಿ ಒಳ್ಳೆಯದಕ್ಕೆ ಮತ್ತು ಪರಿವರ್ತನೆಗೆ ಅವಕಾಶವಿದೆ ಎಂಬುದನ್ನು ಅಭಿಮಾನಿಗಳಿಗೆ ನೆನಪಿಸಲು… ಅಂಗುಲಿಮಾಲ ಎಂಬ ಹಿಂಸಾ ಪ್ರವೃತ್ತಿಯ ದರೋಡೆಕೋರ ಬುದ್ದನ ಪ್ರಭಾವಕ್ಕೊಳಗಾಗಿ ಬದಲಾದ ವಿಷಯವನ್ನು ಜ್ಞಾಪಿಸುತ್ತಾ.......

ಸ್ಟೇಟಸ್ ಕತೆಗಳು (ಭಾಗ ೧೦೦೯)- ಆಶಾ ಕಾರ್ಯಕರ್ತೆ

ಬರಹಗಾರರ ಬಳಗ ಜುಲೈ ೦೬ ಲೇಖನ ೯ ವೀಕ್ಷಣೆ

ಇನ್ನೂ ಸ್ವಲ್ಪ ಹೊತ್ತು ಕುಳಿತುಕೊಳ್ಳಿ ಅವಸರ ಯಾಕೆ? ಎಷ್ಟು ಹೇಳಿದರೂ ಲಲಿತಕ್ಕ ಹೊರಡುವುದ್ದಕ್ಕೆ ತಯಾರಾದರು. ಅವರದ್ದು ಆಶಾ ಕಾರ್ಯಕರ್ತೆ ಕೆಲಸ. ತನ್ನೂರಿನ ಆಗು ಹೋಗುಗಳ ಜೊತೆ ಆರೋಗ್ಯ ವಿಚಾರಿಸಲೇ ಬೇಕು. ಮಳೆ ಬಿಸಿಲು ಅ...

ಮಳೆಗಾಲದಲ್ಲಿ ಹಳ್ಳಿಯಲ್ಲಿ...

ಬರಹಗಾರರ ಬಳಗ ಜುಲೈ ೦೫ ಕವನ ೮ ವೀಕ್ಷಣೆ

ಉಪ್ಪಿನ ಅಳೆತೆಯು ತಪ್ಪಿದೆ ಖಾದ್ಯಕೆ ಸಪ್ಪೆಯೆ ಎನಿಸುವ ಸಾಂಬಾರು ತಪ್ಪನು ನೆನೆಯದೆ ಒಪ್ಪದಿ ಉಣ್ಣಲು ಹಪ್ಪಳ ಸಂಡಿಗೆ ಹುರುದುಬಿಡು   ಉಪ್ಪಿನ ಕಾಯಿಯೊ ಸೊಪ್ಪಿನ ಸಾರಲಿ ಒಪ್ಪದು ಮನವಿದು ಉಣ್ಣಲಿಕೆ ತುಪ್ಪವ ಸುರಿದರ...

ಹೆಜ್ಜೇನು ಕಡಿತ ; ಆಸ್ಪತ್ರೆ ಓಡಾಟ ! (ಭಾಗ 1)

ಬರಹಗಾರರ ಬಳಗ ಜುಲೈ ೦೫ ಲೇಖನ ೪ ವೀಕ್ಷಣೆ

ಅದು 2020 ಮಾರ್ಚ್ ಹದಿನೈದು - ಹದಿನಾರು.... ವಾಟ್ಸಾಪ್, ಫೇಸ್ಬುಕ್ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಕೊರೊನಾ ವೈರಸ್ ಬಗ್ಗೆ ಚಿತ್ರಣಗಳು ರಾರಾಜಿಸುತ್ತಿದ್ದವು. ಚೀನಾದ ಹಲವು ನಗರಗಳು ಮತ್ತು ಬೇರೆ ಯಾವುದೋ ದೇಶಗಳಲ್ಲಿ ನಿತ...

ಅಧೋಗತಿಯೇ ಅವರ ಆಯ್ಕೆ !

ಬರಹಗಾರರ ಬಳಗ ಜುಲೈ ೦೫ ಲೇಖನ ೧೨ ವೀಕ್ಷಣೆ

ಸಂಪತ್ತನ್ನೂ ರಾಶಿ ಹಾಕಬೇಕು, ಪುಣ್ಯ ಸಂಪಾದನೆಯೂ ಆಗಬೇಕು ಅಂತ ತಿಳಿದವರು ಮತ್ತು ಪಾಪ-ಪುಣ್ಯದ ಬಗ್ಗೆ ತುಂಬಾ ಯೋಚಿಸುವವರು  ಜೀವನೋಪಾಯಕ್ಕೆ ಹಿಂಸಾತ್ಮಕ ದಾರಿಯನ್ನೊ, ವ್ಯಾಪಾರವನ್ನೋ ಕಳ್ಳತನ, ಮೋಸದ ಬದಕಿನ ಯೋಚನೆಯನ್ನೋ ಮ...

ನಾತಿಚರಾಮಿ

ಕೆ.ಪಿ.ಅಶ್ವಿನ್ ರಾವ್ ಜುಲೈ ೦೫ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ನಾತಿಚರಾಮಿ’ ಕೃತಿಯು ಎನ್. ಸಂಧ್ಯಾರಾಣಿ ಅವರ ಕಾದಂಬರಿಯಾಗಿದೆ. ಈ ಕೃತಿಯಲ್ಲಿನ ಕೆಲವೊಂದು ಸಾಲುಗಳು ಹೀಗಿವೆ; ಮದುವೆಯ ಪ್ರಮಾಣದಲ್ಲಿ ‘ನಾತಿಚರಾಮಿ’ ನಿನ್ನ ಹೊರತಾಗಿ ಅಲ್ಲ ಎನ್ನುವ ಮಾತು ಧರ್ಮ, ಅರ್ಥ, ಮೋಕ್ಷಗಳ ಜೊತೆಯಲ್...

ಕನ್ನಡ ಭಾಷೆ ಮತ್ತು ಸಾಮಾಜಿಕ ಜಾಲತಾಣಗಳು...

ಶ್ರೀರಾಮ ದಿವಾಣ ಜುಲೈ ೦೫ ಲೇಖನ ೧೧ ವೀಕ್ಷಣೆ

ಸಾಮಾಜಿಕ ಜಾಲತಾಣಗಳು ಕನ್ನಡ ಭಾಷೆ ಮತ್ತು ಸಾಹಿತ್ಯದ ಮೇಲೆ ಬೀರಿದ ಪ್ರಭಾವ. ಸುಮಾರು 10-15 ವರ್ಷಗಳ ಹಿಂದೆ ಇದ್ದ ಕನ್ನಡ ಭಾಷೆ ಮತ್ತು ಸಾಹಿತ್ಯದ ಬಗೆಗಿನ ಆತಂಕ ಈಗ ಅಷ್ಟಾಗಿ ಕಾಣುತ್ತಿಲ್ಲ. ಫೇಸ್ ಬುಕ್, ವಾಟ್ಸ್ ಆಪ್, ಎ...

ಸ್ಟೇಟಸ್ ಕತೆಗಳು (ಭಾಗ ೧೦೦೮)- ಪ್ರಶ್ನೆ

ಬರಹಗಾರರ ಬಳಗ ಜುಲೈ ೦೫ ಲೇಖನ ೧೯ ವೀಕ್ಷಣೆ

ಅಮ್ಮ ನನಗೆ ಯಾಕೆ ಬೈಯ್ಯುತ್ತಾ ಇದ್ದೀಯ ನಾನೇನ್ ತಪ್ಪು ಮಾಡಿದ್ದೇನೆ? ನಿನ್ನೆ ತಾನೆ ನೀನು ಟಿವಿಯಲ್ಲಿ ನೋಡಬೇಕಿತ್ತು, ಅದು ಯಾವುದೋ ಕಾರ್ಯಕ್ರಮದಲ್ಲಿ ಒಬ್ಬಳು ಹುಡುಗಿ ವೇದಿಕೆ ಮೇಲೆ ತನ್ನ ದೇಹದಲ್ಲಿದ್ದ ಬಟ್ಟೆ ಬಿಚ್ಚಿದ...

ಒಂದು ಒಳ್ಳೆಯ ನುಡಿ - 268

ಬರಹಗಾರರ ಬಳಗ ಜುಲೈ ೦೪ ಲೇಖನ ೪ ವೀಕ್ಷಣೆ

* ಸುಳ್ಳರೆದುರು ಸತ್ಯ ಮುಚ್ಚಿಡಲು ಸತ್ಯವಂತರು ಕಡಿಮೆ ಮಾತನಾಡುತ್ತಾರೆ ;ಸುಳ್ಳನ್ನು ಸಾಧಿಸಲು ಸುಳ್ಳರು ಜಾಸ್ತಿ ಮಾತನಾಡುತ್ತಾರೆ ! * ಹಸಿವು , ಮನುಷ್ಯನನ್ನು ಒಂದೋ ದೊಡ್ಡ ವ್ಯಕ್ತಿಯನ್ನಾಗಿ ಮಾಡುತ್ತದೆ ! ಇಲ್ಲ ಪಾತಾಳ...

ಜೇನು ನೊಣ [ಬಾಲಗೀತೆ]

ಬರಹಗಾರರ ಬಳಗ ಜುಲೈ ೦೪ ಕವನ ೪ ವೀಕ್ಷಣೆ

ಅರಳಿದ ಹೂವಿನ ನಡುವಲಿ ಕುಳಿತಿದೆ ಏನಿದು ಬೇಗನೆ ಹೇಳಮ್ಮ ಹೂವಿನ ಒಳಗಿನ ಹಳದಿಯ ಭಾಗವ ತಿನ್ನುತಲಿರುವುದು ನೋಡಮ್ಮ   ಹೂಗಳ ನಡುವಲಿ ಕಾಣುತಲಿರುವುದು ಜೇನನು ಹೊಂದಿದ ಮಕರಂದ ಜೇನಿನ ನೊಣವದು ಶೇಖರಿಸಿಡುವುದು ಸಂಗ್ರ...