ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2024

ಸೆಪ್ಟೆಂಬರ್ 2024

೨೦೭ ಲೇಖನಗಳು

ಕಚೋರಿ

ಕವಿತ ಮಹೇಶ್ ಸೆಪ್ಟೆಂ ೩೦ ಅಡುಗೆ ೧೮ ವೀಕ್ಷಣೆ

ಗೋಧಿ ಹಿಟ್ಟು, ಮೈದಾ ಹಿಟ್ಟುಗಳಿಗೆ ನೀರು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಆಲೂಗಡ್ಡೆಗಳನ್ನು ಬೇಯಿಸಿ ಸಿಪ್ಪೆ ತೆಗೆದು ಹುಡಿ ಮಾಡಿ. ಬಟಾಣಿ ಕಾಳುಗಳು, ಶುಂಠಿ ತುರಿ, ಹಸಿಮೆಣಸಿನಕಾಯಿ, ಇಂಗು ಜೀರಿಗೆ ಹುಡಿ, ಅರಸಿ...

ಜಾತಿ ವ್ಯವಸ್ಥೆಯೂ ಸಂಸ್ಕಾರ - ಸಂಸ್ಕೃತಿ - ಸಂಪ್ರದಾಯಗಳೂ...!!

ಬರಹಗಾರರ ಬಳಗ ಸೆಪ್ಟೆಂ ೩೦ ಲೇಖನ ೩೩ ವೀಕ್ಷಣೆ

ಭಾರತೀಯರಾದ ನಮಗೆ ಜಾತಿ ಬೇರೆಯಲ್ಲ! ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳು ಬೇರೆಯಲ್ಲ! ಅವುಗಳು ಬೇರೆ ಬೇರೆ ಆಗುವುದಕ್ಕೆ ಸಾಧ್ಯವೂ ಇಲ್ಲ! ಕಾರಣ ಪ್ರತಿಯೊಂದು ಜಾತಿಗೂ ಅದರದ್ದೇ ಆದ ಸಂಸ್ಕಾರ-ಸಂಸ್ಕೃತಿ-ಸಂಪ್ರದಾಯಗಳಿವೆ! ಈ ಸ...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಸೆಪ್ಟೆಂ ೩೦ ಕವನ ೧೧ ವೀಕ್ಷಣೆ

ಒದೆ ಕೊಡುವವರ ಕಾಲವದು ಹೋಗಿದೆ ಸ್ವಾತಂತ್ರ್ಯ ಸಿಕ್ಕಾಗಲೇ ಮರೆಯಲ್ಲಿ ನಿಂತಿದೆ! * ತಲೆನೋವು ಬಂದಾಗ ಝಂಡು ಬಾಂಬನು ಹಚ್ಚು ಪ್ರೀತಿಯು ಸಿಗದಾಗ ಮಂಡೆಯೊಳಗೇ ಹುಚ್ಚು ! * ಮೌನವದು ಮುರಿದರೆ ಶಾಪಗಳೇ ಮಾತುಗಳು...

‘ಇಂದಿರಾ ಏಕಾದಶಿಯ’ ಮಹತ್ವ

ಬರಹಗಾರರ ಬಳಗ ಸೆಪ್ಟೆಂ ೩೦ ಲೇಖನ ೯ ವೀಕ್ಷಣೆ

‘ಇಂದಿರಾ ಏಕಾದಶಿ’ ‌ವ್ರತವನ್ನು ಭಾದ್ರಪದ ಮಾಸದ ಕೃಷ್ಣ ಪಕ್ಷದ ‌ಏಕಾದಶಿ‌ ತಿಥಿಯಂದು ಅಂದರೆ ಈ ವರ್ಷ ಸೆಪ್ಟಂಬರ್ ‌೨೮-೦೯-೨೪ ಶನಿವಾರದಂದು ಆಚರಿಸಲಾಗಿದೆ. ಹಿಂದೂ‌‌ ಧರ್ಮದಲ್ಲಿ ‘ಇಂದಿರಾ ಏಕಾದಶಿ’ಗೆ ‌ಅಪಾರವಾದ‌‌ ಧಾರ್ಮಿ...

ದಿನವಿಡೀ ಪಾದರಕ್ಷೆಗಳನ್ನು ಧರಿಸುವಿರಾ?

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೩೦ ಲೇಖನ ೨೫ ವೀಕ್ಷಣೆ

ಇಂದಿನ ಯುಗದಲ್ಲಿ ಕಾಲಿಗೆ ಸುಂದರವಾದ ಶೂ ಅಥವಾ ಚಪ್ಪಲ್ ಗಳನ್ನು ಧರಿಸುವುದು ಎಲ್ಲರ ನಿಯಮಿತವಾದ ಅಭ್ಯಾಸವಾಗಿದೆ. ಕಾಲಿನ ಸೌಂದರ್ಯ ಮತ್ತು ಸುರಕ್ಷೆಗೆ ಇದು ಅತ್ಯಂತ ಅನಿವಾರ್ಯವೂ ಆಗಿದೆ. ರಸ್ತೆಯಲ್ಲಿ ಬಿದ್ದಿರುವ ಕೊಳಕು,...

ರೈಲು ಸುರಕ್ಷತೆ ಬಲಗೊಳ್ಳಲಿ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೩೦ ಲೇಖನ ೯ ವೀಕ್ಷಣೆ

ಉತ್ತರ ಪ್ರದೇಶದಲ್ಲಿ ಒಂದೇ ದಿನ ಎರಡು ಕಡೆ ರೈಲ್ವೆ ವಿಧ್ವಂಸಕ ಯತ್ನ ವರದಿಯಾಗಿದೆ. ಬಲಿಯಾ ಜಿಲ್ಲೆಯ ಬಕುಲ್ಲಾ- ಮಂಝಿ ನಿಲ್ದಾಣದ ನಡುವೆ ಹಳಿಯ ಮೇಲೆ ದೊಡ್ಡ ಕಲ್ಲೊಂದನ್ನು ಇರಿಸಿ ರೈಲು ಹಳಿ ತಪ್ಪಿಸಲು ದುಷ್ಕರ್ಮಿಗಳು ಯತ್...

ಒಳ ಮೀಸಲಾತಿ...

ಶ್ರೀರಾಮ ದಿವಾಣ ಸೆಪ್ಟೆಂ ೩೦ ಲೇಖನ ೬೧೬ ವೀಕ್ಷಣೆ

ಸುಮಾರು ವರ್ಷಗಳ ಹಿಂದೆ, ಅಂದರೆ ಸುಮಾರು 80-90 ರ ದಶಕದ ಆಸುಪಾಸಿನಲ್ಲಿ ನಿಧಾನವಾಗಿ ಒಳಗೊಳಗೆ ಗುಸು-ಗುಸು ಪ್ರಾರಂಭವಾದ ಒಳ ಮೀಸಲಾತಿ ಚರ್ಚೆ ಮುಂದೆ ಬೃಹತ್ ಸಮಾವೇಶ, ಪ್ರತಿಭಟನೆ, ಒತ್ತಾಯ, ಒಂದು ಕ್ರಮಬದ್ಧ ಬೇಡಿಕೆಯಾಗಿ,...

ಸ್ಟೇಟಸ್ ಕತೆಗಳು (ಭಾಗ ೧೦೯೫)- ನಾಯಿ ಪಾಠ

ಬರಹಗಾರರ ಬಳಗ ಸೆಪ್ಟೆಂ ೩೦ ಲೇಖನ ೧೪ ವೀಕ್ಷಣೆ

ಮನೆಯ ನಾಯಿ ಸ್ವಲ್ಪ ಹೆಚ್ಚು ಬುದ್ಧಿವಂತನಾಗಿದ್ದಾನೆ. ಮೊದಮೊದಲು ಆತ ನಾವು ಹಾಕೋದನ್ನೇ ಕಾಯ್ತಾ ಇದ್ದ. ಇವನು ನಾವು ಸಾಕಿದವನಲ್ಲ. ಎಲ್ಲೋ ಇದ್ದಾವ. ನಮ್ಮ ಮನೆಯ ಅಂಗಳಕ್ಕೆ ಬಂದು ಹಾಕಿದ್ದನ್ನೆಲ್ಲಾ ತಿನ್ನುತ್ತಾ ಇದ್ದ. ನಾ...

ಆತ್ಮ ಸ್ವಾಧ್ಯಾಯ

ಬರಹಗಾರರ ಬಳಗ ಸೆಪ್ಟೆಂ ೩೦ ಲೇಖನ ೧೫ ವೀಕ್ಷಣೆ

ಇಂದು ಪಾತಂಜಲ ಯೋಗ ಸೂತ್ರದ ಎರಡನೇ ಪಾದ, ಎರಡನೆಯ ಮೆಟ್ಟಿಲು, ನಾಲ್ಕನೇ ಉಪಾಂಗದಲ್ಲಿ ಬರುವ ನಾಲ್ಕನೇ ಸ್ವಾಧ್ಯಾಯ ಆತ್ಮ ಸ್ವಾಧ್ಯಾಯದ ಬಗ್ಗೆ ತಿಳಿದುಕೊಳ್ಳೋಣ. ಆತ್ಮ ಸ್ವಾಧ್ಯಾಯ ಎಂದರೆ ನಾನು. ಸುಮ್ಮನೆ ಪ್ರಶ್ನೆ ಕೇಳುವುದ...

ಇದು ಕೇವಲ ಜೋಕ್ ಮಾತ್ರ ಅಲ್ಲ !

ಬರಹಗಾರರ ಬಳಗ ಸೆಪ್ಟೆಂ ೩೦ ಲೇಖನ ೨೫ ವೀಕ್ಷಣೆ

ಸುಬ್ಬನಿಗೆ ಅವನ ಹೆಂಡತಿ ಸಾಕುತ್ತಿರುವ ಬೆಕ್ಕು ಎಂದರೆ ಪರಮ ಕಿರಿಕಿರಿ. ಒಂದು ದಿನ ಅದರಿಂದ ಹೇಗಾದರೂ ಮುಕ್ತಿ ಪಡೆಯಬೇಕೆಂದು ಆ ಬೆಕ್ಕನ್ನು ಹತ್ತಾರು ಬೀದಿಗಳಾಚೆ ದೂರದಲ್ಲಿ ಬಿಟ್ಟು ಬಂದ. ಮನೆಗೆ ವಾಪಸ್ ಬಂದಾಗ ಆಶ್ಚರ್ಯವ...

ಎರಡು ಗಝಲ್ ಗಳು.....

ಬರಹಗಾರರ ಬಳಗ ಸೆಪ್ಟೆಂ ೩೦ ಕವನ ೧೬ ವೀಕ್ಷಣೆ

ಗಝಲ್ ೧ ಮುತ್ತುಗಳು ಕತೆಯಾಗುತ್ತವೆ ಕೆಲವೊಮ್ಮೆ ಸುಮ್ಮನೆ ಮಾತುಗಳು ಮುನಿಸಾಗುತ್ತವೆ ಕೆಲವೊಮ್ಮೆ ಸುಮ್ಮನೆ   ಚಿತ್ರದಲಿ ಕಾಣುವ ಮೊಗವು ನಿಜಜೀವನದಲ್ಲಿದೆಯೆ ಸತ್ಯಗಳು ಕನಸಾಗುತ್ತವೆ ಕೆಲವೊಮ್ಮೆ ಸುಮ್ಮನೆ   ನನಸಿರ...

ಕನ್ನಡ ಪತ್ರಿಕಾ ಲೋಕ (ಭಾಗ ೧೭೭) - ಸುಜಾತ ಸಂಚಿಕೆ

ಶ್ರೀರಾಮ ದಿವಾಣ ಸೆಪ್ಟೆಂ ೨೯ ಲೇಖನ ೨೨ ವೀಕ್ಷಣೆ

ನೆರಿಯ ಹೆಬ್ಬಾರರ "ಸುಜಾತ ಸಂಚಿಕೆ" ನೆರಿಯ ಹೆಬ್ಬಾರರು ಪ್ರಗತಿಪರ ರೈತರಿಗಾಗಿ ಪ್ರಕಟಿಸುತ್ತಿದ್ದ ಮಾಸಪತ್ರಿಕೆ "ಸುಜಾತ ಸಂಚಿಕೆ". 1994ರ ಅಕ್ಟೋಬರ್ ತಿಂಗಳಲ್ಲಿ ಆರಂಭವಾದ "ಸುಜಾತ’, ಎನ್ನುವ ಪತ್ರಿಕೆ ನಂತರ ಶೀರ್ಷಿಕೆಯ...

ಯುದ್ಧ ಬೇಕೆ ಯುದ್ಧ…?

ಶ್ರೀರಾಮ ದಿವಾಣ ಸೆಪ್ಟೆಂ ೨೯ ಲೇಖನ ೩೫ ವೀಕ್ಷಣೆ

ನಗು ಅಥವಾ ದು:ಖ, ಮನೆ ಅಥವಾ ಸ್ಮಶಾನ, ಹೂವು ಅಥವಾ ಬಂದೂಕು, ಶಾಂತಿ ಅಥವಾ ಸರ್ವನಾಶ, ನಮ್ಮ ಆಯ್ಕೆ ಯಾವುದು…? ವಿಶ್ವ ಈಗಾಗಲೇ ಕಂಡಿರುವ ಎರಡು ಬೃಹತ್ ಯುದ್ಧಗಳೆಂದರೆ ಮೊದಲನೇ ಮಹಾಯುದ್ಧ ಮತ್ತು ಎರಡನೇ ಮಹಾಯುದ್ಧ. 1914 ಮತ...

ಸ್ಟೇಟಸ್ ಕತೆಗಳು (ಭಾಗ ೧೦೯೪)- ಚಿನ್ನ

ಬರಹಗಾರರ ಬಳಗ ಸೆಪ್ಟೆಂ ೨೮ ಲೇಖನ ೨೨ ವೀಕ್ಷಣೆ

ಬದುಕೆಂಬ ಚಿನ್ನದ ಅಂಗಡಿಯ ಕಥೆಯನ್ನು ನಿಮ್ಮ ಮುಂದೆ ಹೇಳುತ್ತೇನೆ. ಆ ಅಂಗಡಿಗೆ ಜನ ಬರೋದಕ್ಕೆ ಅಲ್ಲಿ ಬರೀ ಚಿನ್ನವನ್ನು ಇಟ್ರೆ ಸಾಕಾಗುವುದಿಲ್ಲ .ಅದನ್ನು ಒಪ್ಪ ಓರಣವಾಗ ಜೋಡಿಸಬೇಕು. ಒಳಗೊಂದಷ್ಟು ಬೆಳಕಿನ ವಿನ್ಯಾಸ ಮಾಡಬೇ...

ಬಸಳೆ ಚಿಗುರು ತಂಬುಳಿ

ಬರಹಗಾರರ ಬಳಗ ಸೆಪ್ಟೆಂ ೨೮ ಅಡುಗೆ ೧೪ ವೀಕ್ಷಣೆ

ಬಸಳೆ ಚಿಗುರನ್ನು ಜೀರಿಗೆ, ಬೆಣ್ಣೆ ಹಾಕಿ ಹುರಿಯಬೇಕು. ಸ್ವಲ್ಪ ತಣ್ಣಗಾದ ಮೇಲೆ ತೆಂಗಿನತುರಿಯೊಂದಿಗೆ ನುಣ್ಣಗೆ ಬೀಸಬೇಕು. ಅದಕ್ಕೆ ಬೆಲ್ಲ , ಉಪ್ಪು, ಮಜ್ಜಿಗೆ, ಬೇಕಾದಷ್ಟು ನೀರು ಹಾಕಿ ಒಗ್ಗರಣೆ ಹಾಕಿದರೆ ಬಸಳೆ ತಂಬುಳಿ...

ಅದ್ಭುತ ಕಲಾಕಾರಿ...

ಬರಹಗಾರರ ಬಳಗ ಸೆಪ್ಟೆಂ ೨೮ ಲೇಖನ ೧೬ ವೀಕ್ಷಣೆ

ನಾವು ಚಿಕ್ಕವರಿದ್ದಾಗ ನಾವು ಕೇಳಿ ನೆನಪುಳಿದ ಅಜ್ಜಿಯ ಕಥೆಗಳಿಗಿಂತಲೂ ನೆನಪಿನಲ್ಲಿ ಉಳಿದಿರುವುದೆಂದರೆ ತೊಗಲು ಗೊಂಬೆ ಆಟದ ಮೂಲಕ ನೋಡಿದ ಕಥೆಗಳು.. ಹೌದು ನಾವು ಕೇಳಿ ನೆನಪಿನಲ್ಲಿ ಉಳಿಯುವ ಪಾಠಗಳಿಗಿಂತ ನಾಟಕದ ರೀತಿ ನೋಡಿ...

ಹನಿಗಳು ಸರ್ ಹನಿಗಳು !

ಬರಹಗಾರರ ಬಳಗ ಸೆಪ್ಟೆಂ ೨೮ ಕವನ ೨೧ ವೀಕ್ಷಣೆ

ಜನ್ಮವಿದ್ದರೆ ನನಸಾಗುವಿರೇನು ಕನಸುಗಳೆ ! * ತಪ್ಪುಗಳನ್ನು ಮಾಡದಿರಿ ಜನರೆ ಕ್ಷಣಿಕವದು ! * ಮುತ್ತುಗಳಲ್ಲಿ ಮನ ತೆರೆಯುವಂಥ ಗುಣವಿಹುದು ! * ಚಿಂತೆಯಿರದ ಮನದೊಳಗೆಯೆಲ್ಲ ಸಾಂತ್ವನವಿದೆ ! * ದೊಡ್ಡ ಮನ...

‘ಮಯೂರ' ಹಾಸ್ಯ - ಭಾಗ ೮೮

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೮ ಲೇಖನ ೨೪ ವೀಕ್ಷಣೆ

ಅಸ್ಥಿಪಂಜರ ಆ ನರ್ಸಿಂಗ್ ಹೋಮ್ ಗೆ ಕಿಟ್ಟು ಪದೇ ಪದೇ ಹೋಗಿ ಕಿರಿಕಿರಿ ಮಾಡುತ್ತಿದ್ದ. ಈ ವಿಷಯ ಡಾಕ್ಟರಿಗೂ ಗೊತ್ತಾಯಿತು. ಅವರು ಮುಂದಾಲೋಚನೆ ಮಾಡಿ, ಅವನು ಬರುವ ಬಾಗಿಲಿಗೆ ಅಸ್ಥಿಪಂಜರವನ್ನು ನೇತು ಹಾಕಿದರು. ಅದನ್ನು ನೋ...

ವೈಶಾಖದ ಮಳೆ

ಕೆ.ಪಿ.ಅಶ್ವಿನ್ ರಾವ್ ಸೆಪ್ಟೆಂ ೨೮ ಪುಸ್ತಕ ವಿಮರ್ಶೆ ೨೫ ವೀಕ್ಷಣೆ

ಭರವಸೆಯ ಕವಯತ್ರಿ ಸುಮತಿ ಕೃಷ್ಣಮೂರ್ತಿ ಅವರ ಚೊಚ್ಚಲ ಕವನ ಸಂಕಲನ ‘ವೈಶಾಖದ ಮಳೆ' ಇತ್ತೀಚೆಗೆ ಬಿಡುಗಡೆಯಾಗಿದೆ. ಈ ಕವನ ಸಂಕಲನದ ಬಗ್ಗೆ ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ ಎಂ ಎಸ್ ಆಶಾದೇವಿ. ಇವರು ತಮ್ಮ ಮುನ್ನುಡಿಯಲ...

ಸಂಭ್ರಮ - ವಿಷಾದ...

ಶ್ರೀರಾಮ ದಿವಾಣ ಸೆಪ್ಟೆಂ ೨೮ ಲೇಖನ ೨೨ ವೀಕ್ಷಣೆ

ಇದು ಕೇವಲ ಸಂಭ್ರಮ ಮಾತ್ರವಲ್ಲ ನೋವು ಆಕ್ರೋಶ ವಿಷಾದ ವ್ಯಕ್ತಪಡಿಸುವ ಸಮಯವೂ ಹೌದು. 1947 - 2024 ರ ನಡುವಿನ ಅವಧಿಯಲ್ಲಿ ನಮ್ಮ ದೇಶ ಸಾಕಷ್ಟು ಬೆಳವಣಿಗೆ ಹೊಂದಿದೆ. ಅದಕ್ಕಾಗಿ ಹೆಮ್ಮೆ ಇದೆ. ಹಾಗೆಯೇ ನಮ್ಮದೇ ಜನ ನಮ್ಮನ್ನ...