ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2025

ಫೆಬ್ರವರಿ 2025

೧೯೯ ಲೇಖನಗಳು

ಬಾರದ ಸುಖಕಾಗಿ

ಬರಹಗಾರರ ಬಳಗ ಫೆಬ್ರ ೨೮ ಕವನ ೬ ವೀಕ್ಷಣೆ

ಬಂಧನದಲ್ಲಿಹೆ ವಿಚಾರವಿಲ್ಲದೆ ಕಂದನ ಮುಖವನು ಕಂಡು ಸಂದಿಹ ದಿನಗಳನೆಣಿಸುತ ಸಾಗಿಹೆ ಮುಂದಿದೆ ಬಾಳಿನ ಹಾಡು   ಕಂದಿಹ ಮನದಲಿ ಸುಖವದುಯೆಲ್ಲಿದೆ ನಿಂದಿದೆ ತನುವದು ಸೋರಿ ಬಂದಿಹ ಚಿಂತನೆ ಗಳಿಗೆಲಿ ನಂದಿದೆ ತಂದಿದೆ ಸ...

ದಾಲ್ಚಿನ್ನಿ ನೀರು ಕುಡಿದು ನಿಮ್ಮ ಬೊಜ್ಜು ಕರಗಿಸಿ !

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೮ ಲೇಖನ ೧೭ ವೀಕ್ಷಣೆ

ಬಹಳಷ್ಟು ಮಂದಿಗೆ ತಮ್ಮ ಏರಿದ ತೂಕವನ್ನು ಕಡಿಮೆ ಮಾಡುವುದು ಹೇಗೆಂಬ ಚಿಂತೆ. ಬೊಜ್ಜು ಕರಗಿಸಿ ತೂಕ ಕಡಿಮೆ ಮಾಡಬಲ್ಲ ಹಲವಾರು ವಸ್ತುಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಮಾತ್ರೆಗಳು, ಸಿರಪ್, ಜ್ಯೂಸ್, ವ್ಯಾಯಾಮ ಸಾಧನಗಳು...

ಪೂರ್ವಜರ ನೆನಪುಗಳ ದಾಖಲಾತಿಯ ಚಾರಿತ್ರಿಕ ಮೌಲ್ಯ

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೮ ಲೇಖನ ೧೪ ವೀಕ್ಷಣೆ

“ಎಂಬತ್ತರ ಕೊಯ್ಲಿನ ಕಾಳುಗಳು: ಅಡ್ಡೂರು ಶಿವಶಂಕರ ರಾಯರ ಬಾಳಸಂಜೆಯ ಹಿನ್ನೋಟ” - ನನ್ನ ತಂದೆಯವರ ಬಗ್ಗೆ ನಾನು ಬರೆದು ಪ್ರಕಟಿಸಿದ ಪುಸ್ತಕ (2004ರಲ್ಲಿ). “ರಾಜನೀತಿಯ ಅಪರಂಜಿ: ಡಾ. ಎ. ಸುಬ್ಬರಾವ್” - ನನ್ನ ದೊಡ್ಡಪ್ಪನವ...

ಶಿವನ ಆಲಯವಾದ ಮುರ್ಡೇಶ್ವರ

ಬರಹಗಾರರ ಬಳಗ ಫೆಬ್ರ ೨೮ ಲೇಖನ ೧೩ ವೀಕ್ಷಣೆ

ಭಟ್ಕಳ ಹಾಗೂ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ ಕಾಣುವ ಈ ಮುರ್ಡೇಶ್ವರ, ಹೆದ್ದಾರಿಯಿಂದ ಎರಡು ಕಿ.ಮೀ. ದೂರದಲ್ಲಿದೆ. ಮುರ್ಡೇಶ್ವರಕ್ಕೆ ಕಾಲಿಟ್ಟಾಗ ಮನಸ್ಸಿನಲ್ಲಿ  ಕುತೂಹಲ ಉಂಟಾಗುವುದು ಸಹಜ. ಇಲ್ಲಿಗೆ ಬ...

ಸ್ಟೇಟಸ್ ಕತೆಗಳು (ಭಾಗ ೧೨೪೬) - ಅಂದುಕೊಂಡು

ಬರಹಗಾರರ ಬಳಗ ಫೆಬ್ರ ೨೮ ಲೇಖನ ೧೭ ವೀಕ್ಷಣೆ

ಅಂದುಕೊಂಡೇ ದಿನವನ್ನು  ದೂಡಿಬಿಟ್ಟಿದ್ಯಲ್ಲ. ನೀನು ಅಂದುಕೊಳ್ಳುವುದಕ್ಕೆ ಆರಂಭ ಮಾಡಿ ಹಲವು ಸಮಯ ದಾಟಿಯಾಗಿದೆ. ಇನ್ನು ಕೂಡ ಅಂದುಕೊಂಡದ್ದು ಯಾವುದೂ ಸಾಧನೆ ಆಗಿಲ್ಲವೆಂದರೆ ನೀನು ಅಂದುಕೊಂಡಂತೆ ಮಾಡುವುದಕ್ಕೆ ಪ್ರಯತ್ನವೇ...

ದೇವುಡು ಅವರ ಸಣ್ಣ ಕತೆಗಳು

ಅಡ್ಡೂರು ಕೃಷ್ಣ ರಾವ್ ಫೆಬ್ರ ೨೮ ಪುಸ್ತಕ ವಿಮರ್ಶೆ ೬೪ ವೀಕ್ಷಣೆ

“ದೇವುಡು” ಎಂದೇ ಪ್ರಸಿದ್ಧರಾದ ಕನ್ನಡದ ಶ್ರೇಷ್ಠ ಸಾಹಿತಿಗಳಲ್ಲಿ ಒಬ್ಬರಾದ ದೇವುಡು ನರಸಿಂಹ ಶಾಸ್ತ್ರಿಗಳು ಬರೆದಿರುವ 22 ಸಣ್ಣ ಕತೆಗಳು ಈ ಸಂಕಲನದಲ್ಲಿವೆ. ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಪ್ರಕಟವಾದ ಈ ಕೃತಿಯ ಸಂ...

ಸಣ್ಕತೆ- ಕಾರಣ.. ಯಾರು ?

ಬರಹಗಾರರ ಬಳಗ ಫೆಬ್ರ ೨೮ ಲೇಖನ ೧೧ ವೀಕ್ಷಣೆ

ಮೌನವಾಗಿದ್ದ ಮಸಣದಲ್ಲಿ ಒಮ್ಮಿದೊಮ್ಮೆಲೆ ಆಕ್ರಂದನ ಆಲಾಪ. ಎಲ್ಲರೂ ಸೇರಿದರು. ಪ್ರೇಮಿಗಳ ರೂಪದಲ್ಲಿ ಇಹಲೋಕ ತ್ಯಜಿಸಿದವರ ಸಹಿತ. ಸುತ್ತಲೂ ನೀರವ ಮೌನ ಮುರಿದಿತ್ತು. ಯುವ ಉತ್ಸಾಹಿ ಯುವಕ ಯುವತಿಯ ಹೆಣಗಳು ಹೂವಿನಿಂದ ಅಲಂಕೃತ...

ಕೂವೆ ಹಲ್ವ

ಬರಹಗಾರರ ಬಳಗ ಫೆಬ್ರ ೨೮ ಅಡುಗೆ ೬ ವೀಕ್ಷಣೆ

ಅರ್ಧ ಕಪ್ ನೀರನ್ನು ಕುದಿಯಲು ಇಟ್ಟು ಕೂವೆ ಪುಡಿಯನ್ನು ಅದಕ್ಕೆ ಹಾಕಿ ಸಣ್ಣ ಉರಿಯಲ್ಲಿ ತಿರುವುತ್ತಾ ಇರಿ. ಅರ್ಧ ಬೆಂದ ಬಳಿಕ ಹಾಲು ಹಾಕಿ ತಿರುಗಿಸಿ. ನಂತರ ಸಕ್ಕರೆ ಹಾಕಿ ಕದಡಿ. ಆಮೇಲೆ ಏಲಕ್ಕಿ ಪುಡಿ ಹಾಕಿ. ಹಲ್ವ ತಳ ಬಿ...

ಇಂಥವರು ನಿಮ್ಮಲ್ಲೂ ಇರಬಹುದು !

ಬರಹಗಾರರ ಬಳಗ ಫೆಬ್ರ ೨೮ ಲೇಖನ ೨೪ ವೀಕ್ಷಣೆ

ಪ್ರತಿಯೊಂದು ಕಚೇರಿಯಲ್ಲಿಯೂ ಅಥವಾ ಕೆಲಸದ ಸ್ಥಳದಲ್ಲಿಯೂ ಈ ಕೆಳಗಿನಂತಿರುವವರು ಇದ್ದೇ ಇರುತ್ತಾರೆ. 1. ಮೊದಲನೆಯ ವರ್ಗದವರು : ಇವರು ಸದಾ ಪ್ರಾಮಾಣಿಕವಾಗಿ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಇವರಿಗೆ ಯಾರ ಹೊಗಳಿಕೆಯಾ...

ಪರೀಕ್ಷೆಯ ಸಿದ್ಧತೆಗಳು

ಬರಹಗಾರರ ಬಳಗ ಫೆಬ್ರ ೨೮ ಲೇಖನ ೨೮ ವೀಕ್ಷಣೆ

ಪ್ರತೀ ವರ್ಷದಂತೆಯೇ ವಿದ್ಯಾರ್ಥಿಗಳಿಗೆ ಈ ವರ್ಷದ ಪರೀಕ್ಷೆಯ ಸೀಜನ್ ಬಂತು. ಶೈಕ್ಷಣಿಕ ವರುಷದ ಕೊನೆಗೆ ಬರುವ ಪರೀಕ್ಷೆಗೆ ಶಿಕ್ಷಕರು ಅಥವಾ ಉಪನ್ಯಾಸಕರು ಆ ವರ್ಷದ ಮೊದಲ ದಿನದಿಂದಲೇ ವಿದ್ಯಾರ್ಥಿಗಳನ್ನು ತಯಾರು ಮಾಡುತ್ತಿರು...

ಮತ್ತೆ ಶಿವರಾತ್ರಿ… (ಭಾಗ 2)

ಶ್ರೀರಾಮ ದಿವಾಣ ಫೆಬ್ರ ೨೭ ಲೇಖನ ೫ ವೀಕ್ಷಣೆ

ಆಸ್ತಿಕ - ನಾಸ್ತಿಕತ್ವದ ಪ್ರಯೋಗ - ಪ್ರಯೋಜನ… ಯೋಚಿಸಿ ನೋಡಿ. ದೇವರು, ಭಕ್ತಿ, ನಂಬಿಕೆ, ಜ್ಯೋತಿಷ್ಯ, ಪ್ರಾರ್ಥನೆ, ನಮಾಜು, ವಿಧ ವಿಧದ ಪೂಜೆ, ಹೋಮ ಹವನ, ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ - ಅಯ...

ಒಂದು ಗಝಲ್

ಬರಹಗಾರರ ಬಳಗ ಫೆಬ್ರ ೨೭ ಕವನ ೬ ವೀಕ್ಷಣೆ

ಮೋಹವೆನುವ ಮಾಯೆಯೇ ಭ್ರಮೆಯಂತಾಗಿದೆ ಇಂದು  ಪಾರದರ್ಶಕದ ವ್ಯವಸ್ಥೆಯೇ ಸೋಲುವಂತಾಗಿದೆ ಇಂದು    ಸುಳಿಗೆ ಸಿಲುಕಿದ ದೋಣಿಯಲ್ಲಿಹ ಅಂಬಿಗನಂತೇ ಬದುಕು ಜೀವನವು ಅಲೆಯಬ್ಬರಕ್ಕೆದುರಾದ ಮೀನಿನಂತಾಗಿದೆ ಇಂದು    ಪ್ರೀತಿಯು...

ಮಹಾಕುಂಭವೆಂಬ ಅದ್ಭುತ !

ಕೆ.ಪಿ.ಅಶ್ವಿನ್ ರಾವ್ ಫೆಬ್ರ ೨೭ ಲೇಖನ ೧೬ ವೀಕ್ಷಣೆ

ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಒಂದೂವರೆ ತಿಂಗಳ ಹಿಂದೆ ಪ್ರಾರಂಭವಾದ ಮಹಾ ಕುಂಭಮೆಳವು ಸಂಪನ್ನಗೊಂಡಿದೆ. ಕೋಟ್ಯಾಂತರ ಜನರು ಪುಣ್ಯ ಸ್ನಾನ ಮಾಡಿ ಧನ್ಯತೆ ಅನುಭವಿಸಿದ್ದಾರೆ. ವಿಶೇಷ ಗ್ರಹಗತಿಯಿಂದಾಗಿ ಈ ಬಾರಿಯ ಕುಂ...

ಕನ್ನಡ ಪತ್ರಿಕಾ ಲೋಕ (ಭಾಗ ೧೯೮) - ಕೊಂಕಣವಾಹಿನಿ

ಶ್ರೀರಾಮ ದಿವಾಣ ಫೆಬ್ರ ೨೭ ಲೇಖನ ೭ ವೀಕ್ಷಣೆ

ರಿಯಲ್ ನ್ಯೂಸ್ ಮೀಡಿಯಾದವರ ‘ಕೊಂಕಣವಾಹಿನಿ’ ದೀಪಕ ಕುಮಾರ್ ಶೇಣ್ವಿ ಅವರ ಸಂಪಾದಕತ್ವದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಹೊರಬರುತ್ತಿರುವ ದಿನ ಪತ್ರಿಕೆ ‘ಕೊಂಕಣವಾಹಿನಿ’. ಇದು ಸತ್ಯದ ಅನಾವರಣ ಎಂದು ಪತ್ರಿಕೆಯ ಶೀರ್ಷಿಕೆಯಲ...

ಮತ್ತೆ ಶಿವರಾತ್ರಿ… (ಭಾಗ 1)

ಶ್ರೀರಾಮ ದಿವಾಣ ಫೆಬ್ರ ೨೭ ಲೇಖನ ೫ ವೀಕ್ಷಣೆ

ಶಿವರಾತ್ರಿಯ ಶಿವ - ಅಲ್ಲಾ - ಯೇಸು ನಾಮ ಸ್ಮರಣೆ. ಶಿವ ಶಿವ ಶಿವ ಶಿವ ಶಿವ… (ಅಲ್ಲಾ - ಯೇಸು - ರಾಮ ಮುಂತಾದ ಎಲ್ಲಾ ರೂಪಗಳಿಗೂ ಅನ್ವಯಿಸಿ........) ನೆನಪಾಗುವೆ ನೀನು ಪ್ರತಿಕ್ಷಣವೂ…, ಶಿವ ಮುಂಜಾನೆ - ಶಿವ ಮಧ್ಯಾಹ್ನ -...

ಸ್ಟೇಟಸ್ ಕತೆಗಳು (ಭಾಗ ೧೨೪೫) - ಕೇಳು

ಬರಹಗಾರರ ಬಳಗ ಫೆಬ್ರ ೨೭ ಲೇಖನ ೧೦ ವೀಕ್ಷಣೆ

ಇನ್ನಾದರೂ ಅರ್ಥ ಮಾಡಿಕೋ, ಜಗತ್ತಿನಲ್ಲಿ ಹೇಳದೆ ಕೊಡುವವನು ಭಗವಂತ ಮಾತ್ರ ನಾವು ನಮಗೆ ಅಗತ್ಯ ಇರುವುದನ್ನ ಕೇಳಿ ಪಡೆದುಕೊಳ್ಳಲೇಬೇಕು, ನೀನು ಪಡೆದುಕೊಳ್ಳುವುದಕ್ಕೆ ಅರ್ಹನಾಗಿದ್ದೀಯ ಕೇಳುವ ಸಾಮರ್ಥ್ಯವು ನಿನ್ನಲ್ಲಿದೆ ಅಂದ...

ಪುಸ್ತಕನಿಧಿ : ಮಾರ್ಚ್ 2025ರ ಮಯೂರ ಮಾಸಿಕ ಸಂಚಿಕೆ

ಶ್ರೀಕಾಂತ ಮಿಶ್ರಿಕೋಟಿ ಫೆಬ್ರ ೨೭ ಬ್ಲಾಗ್ ೧೩ ವೀಕ್ಷಣೆ

ಇದೀಗ ಮಯೂರ ಮಾಸಿಕದ ಮಾರ್ಚ್ 2025ರ ಸಂಚಿಕೆಯನ್ನು ತಿರುವಿ ಹಾಕಿದೆ. ಕೆಲವು ಕಥೆಗಳನ್ನು ಓದಿದೆ. ಕಥೆಗಳನ್ನು ಓದುವುದರ ಲಾಭ ಎಂದರೆ  ಬೇರೆಯವರ ಜೀವನದ ಪರಿಸ್ಥಿತಿಯನ್ನು ಅದರ ನೋವಿಲ್ಲದೆ ನಾವು  ತಿಳಿದಂತಾಗುತ್ತದೆ. ಪದ್ದ...

ನಿಷ್ಪಾಪಿ ಸಸ್ಯಗಳು (ಭಾಗ ೮೯) - ಮಾರ್ನಿಂಗ್ ಗ್ಲೋರಿಯಾ

ಬರಹಗಾರರ ಬಳಗ ಫೆಬ್ರ ೨೭ ಲೇಖನ ೧೬ ವೀಕ್ಷಣೆ

ಕಳೆದ ವಾರ ನೀವು ಕಾಡು ಉತ್ತರಾಣಿಯ ಪರಿಚಯ ಮಾಡಿಕೊಂಡಿರುವಿರಿ. ಇಂದು ನಾವು ಬೆಳ್ತಂಗಡಿ ತಾಲೂಕಿನ ಒಂದು ಪುಟ್ಟ ಗ್ರಾಮದಲ್ಲಿರುವ ಬೊಳಿಯೇಲ ಮಲೆ ಎಂಬ ಗುಡ್ಡಕ್ಕೆ ಹೋಗೋಣ. ಈ ಗುಡ್ಡದಲ್ಲಿ ನಮ್ಮ ಹಿರಿಯರ ಕಾಲದಲ್ಲಿ ಹುಲಿಗಳಿದ...

ನಾವೆಲ್ಲ ತಾಳ್ಮೆ ಕಳೆದುಕೊಳ್ಳುತ್ತಿದ್ದೇವೆಯೆ ?

ಬರಹಗಾರರ ಬಳಗ ಫೆಬ್ರ ೨೭ ಲೇಖನ ೧೮ ವೀಕ್ಷಣೆ

ಪ್ರಸಂಗ 1 : ನಮ್ಮ ಭಾಗದ ಒಂದು ಊರಿನಲ್ಲಿ ಕಾರ್ ನಲ್ಲಿ ಹೊರಟಿದ್ದೆ. ಇಬ್ಬರು ಬೈಕ್ ಚಾಲಕರು ಅಕ್ಷರಶ: ಮಧ್ಯ ರಸ್ತೆಯಲ್ಲಿಯೇ ಮಾತನಾಡುತ್ತಾ ಅಕ್ಕಪಕ್ಕ ಹೊರಟಿದ್ದರು. ಕಾರು ಮುಂದೆ ಹೋಗಲು ಜಾಗವೂ ಇರಲಿಲ್ಲವಾದ್ದರಿಂದ ಅವರನ್...

ಎರಡು ಗಝಲ್ ಗಳು....

ಬರಹಗಾರರ ಬಳಗ ಫೆಬ್ರ ೨೭ ಕವನ ೬ ವೀಕ್ಷಣೆ

ಗಝಲ್ ೧ ಪ್ರೇಮವು ಇರಲೇ ಬೇಕೆಂಬ ನಿಯಮವಿದೆ ಚೆಲುವೆ ಒಲವದುವು ಸುತ್ತಲಿರಲೆಂಬ ಬಯಕೆಯಿದೆ ಚೆಲುವೆ   ಕಣ್ಣಿಗದು ಕಾಣಿಸಿದ್ದೆಲ್ಲ ಪ್ರೀತಿಯಲ್ಲ ತಿಳಿದಿದೆ ಚೆಲುವೆ ಸೊಟ್ಟಗೆ ನಡೆದದ್ದೆ ಬಳುಕಾಟವಲ್ಲ ಅರಿವಿದೆ ಚೆಲುವೆ...