ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2025

ಮಾರ್ಚ್ 2025

೨೦೫ ಲೇಖನಗಳು

ಭಾರತಕ್ಕೆ ಹಣ್ಣು ಮತ್ತು ತರಕಾರಿ ರಫ್ತಿಗಾಗಿ ಇರುವ ವಿಪುಲ ಅವಕಾಶಗಳು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೦ ಲೇಖನ ೧೪ ವೀಕ್ಷಣೆ

ಸಸ್ಯಾಹಾರದ ಪ್ರಾಮುಖ್ಯತೆ ಬಗ್ಗೆ ವಿಶ್ವದಲ್ಲಿ ಹೆಚ್ಚಿನ ಜಾಗೃತಿ ಉಂಟಾಗಿದೆ. ಆಯುರ್ವೇದವು ಪರಿಣಾಮಕಾರಿ ಔಷಧ ಪದ್ಧತಿಯಾಗಿ ಪರಿಣಮಿಸಿದೆ. ಅಮೇರಿಕಾವು ತನ್ನ ಪ್ರಜೆಗಳಿಗೆ ಧಾನ್ಯ, ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚು ಸೇ...

ಕುಂದಾಪ್ರ ಕನ್ನಡ ನಿಘಂಟು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೧೦ ಪುಸ್ತಕ ವಿಮರ್ಶೆ ೫೬ ವೀಕ್ಷಣೆ

ಕರ್ನಾಟಕದ ಅಧಿಕೃತ ಭಾಷೆ ಕನ್ನಡವೇ ಆದರೂ ಹಲವಾರು ಬಗೆಯ ಕನ್ನಡ ಮಾತನಾಡುವ ಜನರಿದ್ದಾರೆ. ಉತ್ತರ ಕರ್ನಾಟಕದ ಕನ್ನಡ, ಬೆಂಗಳೂರು ಕನ್ನಡ, ಮಂಗಳೂರು ಕನ್ನಡ, ಅರೆ ಭಾಷೆ ಕನ್ನಡ, ಕುಂದಾಪುರದಲ್ಲಿ ಮಾತನಾಡುವ ಕುಂದಪ್ರ ಕನ್ನಡ ಹ...

ಪ್ರಶ್ನೆ - ಉತ್ತರ - ನಮ್ಮ ಆತ್ಮಸಾಕ್ಷಿ....

ಶ್ರೀರಾಮ ದಿವಾಣ ಮಾರ್ಚ್ ೧೦ ಲೇಖನ ೧೫ ವೀಕ್ಷಣೆ

ಅಂಕಲ್," ಸಿಗರೇಟು ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ " ಅಂತ ಎಲ್ಲಾ ಕಡೆ ಬರೆದಿರುತ್ತಾರೆ. ಅದು ಕ್ಯಾನ್ಸರ್ ಗೆ ಕಾರಣವಾಗುತ್ತದೆ ಎಂದು ಹೇಳುತ್ತಾರೆ. ಆದರೂ ಸಿಗರೇಟ್ ಎಲ್ಲಾ ಕಡೆ ಸಿಗುತ್ತದೆ. ಹಾಗಾದರೆ ಅದರ ಮೇಲೆ ಬರೆ...

ಸ್ಟೇಟಸ್ ಕತೆಗಳು (ಭಾಗ ೧೨೫೬) - ಅರ್ಥ

ಬರಹಗಾರರ ಬಳಗ ಮಾರ್ಚ್ ೧೦ ಲೇಖನ ೫ ವೀಕ್ಷಣೆ

ಅಪ್ಪ ಆಗಾಗ ಒಂದು  ಹೇಳ್ತಾ ಇದ್ರು ನಮಗೂ ಒಂದು ದಿನ ಬರುತ್ತದೆ ಕಾಯ್ತಾ ಇರು ಆ ದಿನ ನಮ್ಮ ಜೀವನವನ್ನು ಬದಲಿಸಿ ಬಿಡುತ್ತೆ. ಆ ದಿನದಿಂದ ನಾವು ಅನುಭವಿಸಿದ ಎಲ್ಲ ನೋವುಗಳು ಮಾಯವಾಗಿ ನಗುವೊಂದೇ ನಮ್ಮ ಜೊತೆಗೆ ನಡೆದು ಬಿಡುತ್...

ನೆರವು

ಬರಹಗಾರರ ಬಳಗ ಮಾರ್ಚ್ ೧೦ ಲೇಖನ ೧೩ ವೀಕ್ಷಣೆ

ಇತ್ತೀಚೆಗೆ ಬೆಂಗಳೂರಿಗೆ ಹೋಗಿದ್ದೆವು. ಮಧ್ಯಾಹ್ನ ಉಪಹಾರ ಯೋಜನೆಯ ಕೇಂದ್ರ ಸರ್ಕಾರದ ಪ್ಲಾನಿಂಗ್ ಮಂಡನೆ ಇತ್ತು. ಹಿಂದಿನ ದಿನ ನಮ್ಮ ಡ್ಯಾಟ ಎಂಟ್ರಿ ಆಪರೇಟರ್, ಹೊರಗುತ್ತಿಗೆ ವಾಹನದಲ್ಲಿ, ಅದರ ಚಾಲಕ ನಾವೆಲ್ಲ ಮಂಗಳೂರಿನಿ...

ಉದ್ಧಾರ

ಬರಹಗಾರರ ಬಳಗ ಮಾರ್ಚ್ ೦೯ ಕವನ ೮ ವೀಕ್ಷಣೆ

ಈಗಿನ  ಬಹುತೇಕ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಲಿತು ನಿಯತ್ತಿನಲ್ಲಿ  ಜನಸಾಮಾನ್ಯರ ಮೇಲೆ  ಪ್ರಯೋಗಿಸಿದ್ದು ಎರಡೇ ಅಸ್ತ್ರ ಒಂದು ದಾದಾಗಿರಿ !  ಆದರೆ ಇನ್ನೊಂದು ಪೊಲೀಸ್ ಗಿರಿ !! *** ಗಝಲ್ ...

ಚಿನ್ನದ ಗಿರವಿ ಜಾಹೀರಾತು ಮತ್ತು ನಮ್ಮ ಸಮಾಜ

ಶ್ರೀರಾಮ ದಿವಾಣ ಮಾರ್ಚ್ ೦೮ ಲೇಖನ ೧೪ ವೀಕ್ಷಣೆ

" ನೀವು ಕಷ್ಟದಲ್ಲಿದ್ದೀರಾ ? ಹಾಗಾದರೆ ಚಿಂತೆ ಬಿಡಿ. ನಿಮ್ಮ ಬಳಿ ಇರುವ ಚಿನ್ನವನ್ನು ನಮ್ಮ ಬಳಿ ಅಡವಿಡಿ. ಕೇವಲ ಐದೇ ನಿಮಿಷದಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸುತ್ತೇವೆ. ನೀವು ಆರಾಮವಾಗಿರಿ....." " ನೀವು ನ...

ಸ್ಟೇಟಸ್ ಕತೆಗಳು (ಭಾಗ ೧೨೫೫) - ಕತ್ತಲೆಯೊಳಗೆ

ಬರಹಗಾರರ ಬಳಗ ಮಾರ್ಚ್ ೦೮ ಲೇಖನ ೯ ವೀಕ್ಷಣೆ

ಗಾಢವಾದ ಕತ್ತಲೆಯ ಕೋಣೆಯೊಳಗೆ ಒಬ್ಬರಿಗೊಬ್ಬರು ಕಾಣುತ್ತಿಲ್ಲ. ಅವರ್ಯಾರಿಗೂ ಇನ್ನೊಬ್ಬರ ಪರಿಚಯವೂ ಇಲ್ಲ. ಅಲ್ಲದೆ ಅಲ್ಲಿ ಬೇರೆಯವರಿದ್ದಾರೆ ಅನ್ನುವ ಮಾಹಿತಿಯೂ ಅವರಿಗಿಲ್ಲ.ಎಲ್ಲರೂ ಬೆತ್ತಲಾಗಿ ತಾವೊಬ್ಬರೇ ಇದ್ದಾರೆ ಅನ್ನ...

ಕೋಟಿಲಿಂಗೇಶ್ವರ ದೇವಸ್ಥಾನದ ಮಹಿಮೆ

ಬರಹಗಾರರ ಬಳಗ ಮಾರ್ಚ್ ೦೮ ಲೇಖನ ೧೩ ವೀಕ್ಷಣೆ

ಬಂಗಾರಪೇಟೆಯಲ್ಲಿ ಕೋಟಿಲಿಂಗೇಶ್ವರ ದೇವಸ್ಥಾನ ಪ್ರಸಿದ್ಧವಾಗಿದೆ. ಈ ದೇವಸ್ಥಾನವು ಕಾಮಸಮುದ್ರ ಗ್ರಾಮದ ಹತ್ತಿರ ಇದೆ. ಕೋಟಿಲಿಂಗೇಶ್ವರ ದೇವಾಲಯ ಇರುವ ಶಿವಲಿಂಗವು ಇಡೀ ವಿಶ್ವದಲ್ಲಿಯೇ ದೊಡ್ಡದು. ಶಿವರಾತ್ರಿ ದಿನದಂದು ಕಡಿಮ...

ಹೌದೇ ? ಮನುಜನೂ ಕಪಿಯಂತೆ !

ಬರಹಗಾರರ ಬಳಗ ಮಾರ್ಚ್ ೦೮ ಕವನ ೧೫ ವೀಕ್ಷಣೆ

ಕಪಿ , ಮರದಿಂದ ಮರಕ್ಕೆ ಹಾರುವುದು ಮನುಜ, ಒಂದು ರೀತಿಯಲ್ಲಿ ಮನದಿಂದ ಮನಕ್ಕೆ ಲಾಗ ಹಾಕುತ್ತಾ ಹಾರುವನು ಹೌದೇ ? ಮನುಜನೂ ಕಪಿಯಂತೆ !   ಕಪಿ, ಚೇಷ್ಟೆ ಮಾಡುವುದು ಮನುಜ , ತನ್ನ ಇರುವಿಕೆಯನ್ನು ತೋರ್ಪಡಿಸಲು ಬಹು ಚ...

ವಿಶ್ವ ಮಹಿಳಾ ದಿನದ ಹಿನ್ನಲೆ

ಬರಹಗಾರರ ಬಳಗ ಮಾರ್ಚ್ ೦೮ ಲೇಖನ ೧೧ ವೀಕ್ಷಣೆ

ಮೊಟ್ಟ ಮೊದಲ ಬಾರಿಗೆ ಮಹಿಳಾ ದ್ವನಿ ಮೊಳಗಿದ್ದು 1908ರಲ್ಲಿ ಟೆಕ್ಸಟೈಲ್ ಮಹಿಳಾ ಕಾರ್ಮಿಕರಿಂದ ಅದು ಮಾರ್ಚ್ 8ರಂದು. 1911 ರಲ್ಲಿ ಡೆನ್ಮಾರ್ಕ್‌, ಆಸ್ಟ್ರೀಯ, ಜರ್ಮನಿ, ಸ್ವಿಡ್ಜರ್ ಲ್ಯಾಂಡ್ ದೇಶಗಳಲ್ಲಿ ಲಕ್ಷಗಟ್ಟಲೇ ಜನರ...

‘ಸಂಪದ’ ನಗೆಬುಗ್ಗೆ - ಭಾಗ ೧೧೧

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೮ ಲೇಖನ ೨೩ ವೀಕ್ಷಣೆ

ಕಿಟಕಿ ತೆಗೆಯಲ್ಲ ಇಂಜಿನಿಯರಿಂಗ್ ಓದಿದ್ದ ಸೂರಿ ಮತ್ತು ಗಾಂಪ ಒಂದು ಸಂದರ್ಶನಕ್ಕೆ ಹೋಗಿದ್ರು. ಇಬ್ಬರಿಗೂ ಎಷ್ಟೇ ಹುಡುಕಿದ್ರೂ ಕೆಲಸ ಸಿಗ್ತಾ ಇರಲಿಲ್ಲ. ಅದರಲ್ಲೂ ಸೂರಿಗೆ ಕೆಲಸದ ಅವಶ್ಯಕತೆ ತುಂಬಾ ಇತ್ತು. ಪ್ರತಿ ಬಾರಿಯ...

ಇತಿಮಿತಿಯ ನಡುವಿನ ರಾಜ್ಯ ಬಜೆಟ್

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೮ ಲೇಖನ ೮ ವೀಕ್ಷಣೆ

ವಿಧಾನಸಭೆಯಲ್ಲಿ ಶುಕ್ರವಾರ ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮಂಡಿಸಿರುವ ದಾಖಲೆಯ ಬಜೆಟ್ ಗೆ ಪ್ರತೀ ಬಜೆಟ್ ನಂತೆ ಈ ಸಲ ಕೂಡ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವುದು ಸ್ವಾಭಾವಿಕ. ೪.೦೯ ಲಕ್ಷ ಕೋಟಿಯ ರೂ. ದಾಖಲೆಯ ರ...

ಕನ್ನಡ ಪತ್ರಿಕಾ ಲೋಕ (ಭಾಗ ೧೯೯) - ಹೋರಾಟದ ಅಮೃತ

ಶ್ರೀರಾಮ ದಿವಾಣ ಮಾರ್ಚ್ ೦೮ ಲೇಖನ ೧೮ ವೀಕ್ಷಣೆ

ಕೆ.ಶಂಕರಭಟ್ ಸಂಪಾದಕತ್ವದಲ್ಲಿ ‘ಹೋರಾಟದ ಅಮೃತ’ ೮೦ರ ದಶಕದಲ್ಲಿ ದೃಶ್ಯ ಮಾಧ್ಯಮಗಳ ಭರಾಟೆ ಇಲ್ಲದ ಸಮಯದಲ್ಲಿ ರಾಜ್ಯದೆಲ್ಲೆಡೆ ಸಂಚಲನ ಮೂಡಿಸಿದ ಪತ್ರಿಕೆ ‘ಕನ್ನಡ ಅಮೃತ’. ತನ್ನ ನೇರ, ನಿಷ್ಟುರ, ಪ್ರಾಮಾಣಿಕ ಲೇಖನಗಳಿಗೆ ಹ...

ವಿಶ್ವ ಮಹಿಳಾ ದಿನದ ಶುಭಾಶಯಗಳನ್ನು ಹೇಳಿಕೊಳ್ಳುತ್ತಾ...

ಶ್ರೀರಾಮ ದಿವಾಣ ಮಾರ್ಚ್ ೦೮ ಲೇಖನ ೭ ವೀಕ್ಷಣೆ

ವಿಶ್ವ ಮಹಿಳಾ ದಿನಾಚರಣೆ, ಮಾರ್ಚ್ - 8. " ತಾಯಿ ಸತ್ತ ಮೇಲೆ ತವರಿಗೆ ಎಂದು ಹೋಗ ಬಾರದವ್ವ. ನಾಯಿಗಿಂತ ಕಡೆಯಾಗಿ ಹೋಯಿತು ನನ್ನ ಬಾಳು ಕೇಳವ್ವ " " ಬಡತನದ ಮನಿಯೊಳಗ ಹೆಣ್ಣು ಹುಟ್ಟ ಬಾರದು " ಇದು ಪ್ರಖ್ಯಾತ ಎರಡು ಜನಪದೀಯ...

ಸ್ಟೇಟಸ್ ಕತೆಗಳು (ಭಾಗ ೧೨೫೪) - ರೈಲು

ಬರಹಗಾರರ ಬಳಗ ಮಾರ್ಚ್ ೦೮ ಲೇಖನ ೫ ವೀಕ್ಷಣೆ

ನೀನು ಎಚ್ಚರವಾಗಿದ್ದೀಯಾ ತಾನೇ... ಯಾಕೆಂದರೆ ನೀನು‌ ಹತ್ತಿರುವ ರೈಲು ಎಲ್ಲಿಗೆ ತಲುಪುತ್ತೆ ಅನ್ನೋದು ನಿನಗೆ ಗೊತ್ತಿದೆ ಅಲ್ಲವೇ. ಯಾಕೆಂದರೆ ವಿಳಾಸ ತಪ್ಪಿದ್ದರೆ ಆದಷ್ಟು ಬೇಗ ಇಳಿದು ಬಿಡು. ಇಲ್ಲವಾದರೆ ದೂರ ಹೋದಷ್ಟು ವಾ...

ಕಂದು ಕಾಡುಗೂಬೆಯ ಕರಾಮತ್ತು !

ಬರಹಗಾರರ ಬಳಗ ಮಾರ್ಚ್ ೦೮ ಲೇಖನ ೧೯ ವೀಕ್ಷಣೆ

ಸುಮಾರು ಐದು ವರ್ಷಗಳ ಹಿಂದಿನ ಮಾತು, ನಾನಾಗ ನನ್ನ ಮನೆಯಿಂದ ಎರಡು ಕಿಲೋಮೀಟರ್‌ ದೂರದಲ್ಲಿರುವ ಗೆಳೆಯ ರಾಧಾಕೃಷ್ಣನ ಮನೆಗೆ ಹಾಲು ತರಲು ಪ್ರತಿದಿನವೂ ಹೋಗಿ ಬರುತ್ತಿದ್ದೆ. ಹಾಗೆ ಹೋಗುವಾಗ ಹಳ್ಳಿಯ ಮಣ್ಣಿನ ರಸ್ತೆಯಲ್ಲಿ ಅವ...

ನನ್ನ ಜೊತೆ ಇರಬೇಕು ಅಪ್ಪಾ

ಬರಹಗಾರರ ಬಳಗ ಮಾರ್ಚ್ ೦೮ ಕವನ ೧೧ ವೀಕ್ಷಣೆ

ಸಂತೆಗೆ ಹೋಗುವಾಗ ಗೊಂಬೆಗಳ ಕೊಳ್ಳುವಾಗ ನನ್ನ ಜೊತೆ ಇರಬೇಕು ಅಪ್ಪಾ ಸಿನಿಮಾವ ನೋಡುವಾಗ ಹಾಡನ್ನು ಹಾಡುವಾಗ  ನನ್ನ ಜೊತೆ ಇರಬೇಕು ಅಪ್ಪಾ   ಮಳೆಯಲಿ ನೆನೆಯುವಾಗ ನೀರಿನಲ್ಲಿ ಆಡುವಾಗ ನನ್ನಜೊತೆ ಇರಬೇಕು ಅಪ್ಪಾ...

ಖಲೀಲ್ ಗಿಬ್ರಾನ್ ಕಥೆಗಳು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೭ ಲೇಖನ ೨೧ ವೀಕ್ಷಣೆ

ಖ್ಯಾತ ಕವಿ ಖಲೀಲ್ ಗಿಬ್ರಾನ್ ಅವರು ಹಲವಾರು ಕಥೆಗಳನ್ನೂ ಬರೆದಿದ್ದಾರೆ. ಅದರಲ್ಲೂ ಅವರ ಪುಟ್ಟ ಕಥೆಗಳು ಬಹಳ ಅರ್ಥಪೂರ್ಣ. ಅಂತಹ ಎರಡು ಕಥೆಗಳನ್ನು ಸಂಗ್ರಹಿಸಿ ಇಲ್ಲಿ ಪ್ರಕಟಿಸಲಾಗಿದೆ. ಹುಚ್ಚು ಮನುಷ್ಯ ಮಾನಸಿಕ  ರೋಗಿಗ...

ಬಿದಿಗೆ ಚಂದ್ರಮನ ಬಿಕ್ಕು

ಕೆ.ಪಿ.ಅಶ್ವಿನ್ ರಾವ್ ಮಾರ್ಚ್ ೦೭ ಪುಸ್ತಕ ವಿಮರ್ಶೆ ೧೧ ವೀಕ್ಷಣೆ

ಉದಯೋನ್ಮುಖ ಕಥೆಗಾರ್ತಿ ಶುಭಶ್ರೀ ಭಟ್ಟ ಅವರ ನೂತನ ಕಥಾ ಸಂಕಲನ ‘ಬಿದಿಗೆ ಚಂದ್ರಮನ ಬಿಕ್ಕು’ ಬಿಡುಗಡೆಯಾಗಿದೆ. ಈ ಕೃತಿಗೆ ಖ್ಯಾತ ಬರಹಗಾರ ವಿಕಾಸ ನೇಗಿಲೋಣಿ ಮುನ್ನುಡಿಯನ್ನು ಬರೆದಿದ್ದಾರೆ. ಅವರ ಮುನ್ನುಡಿಯ ಕೆಲವು ಸಾಲುಗ...