ಮುಖಪುಟ / ಬರಹಗಾರರು / ಅಡ್ಡೂರು ಕೃಷ್ಣ ರಾವ್

ಅಡ್ಡೂರು ಕೃಷ್ಣ ರಾವ್

addoor

೧,೧೫೧ ಲೇಖನಗಳು ೦ ಅನುಯಾಯಿಗಳು

ಬೆಳ್ಳಿ ತಿಮ್ಮ 108 ಹೇಳಿದ

ನವೆಂ ೦೫ ಪುಸ್ತಕ ವಿಮರ್ಶೆ ೨೧ ವೀಕ್ಷಣೆ

ಕನ್ನಡದ ಹೆಸರುವಾಸಿ ಸಾಹಿತಿ ಬೀchi ಅವರ 26ನೆಯ ಪುಸ್ತಕ ಇದು. ಹಾಸ್ಯ ಸಾಹಿತಿ ಹಾಗೂ ವಿಡಂಬನಾ ಸಾಹಿತಿ ಎಂದೇ ಅವರು ಜನಪ್ರಿಯರು. ಇದು ಅವರ 108 ಪುಟ್ಟ ಬಿಡಿ ಬರಹಗಳ ಸಂಕಲನ. ಎಂಟರಿಂದ ಹದಿನೈದು ಸಾಲುಗಳ ಹಲವು ಬರಹಗಳು ಇದರಲ್ಲಿವೆ. ಅದಲ್ಲದೆ, ಪ್...

ಮಾನವ ಶರೀರ ಎಂಬ ಅದ್ಭುತ ಜೀವಂತ ಯಂತ್ರ (ಭಾಗ 2)

ಅಕ್ಟೋ ೨೨ ಲೇಖನ ೨೨ ವೀಕ್ಷಣೆ

11)”ಅಲ್ಬಿನಿನ್” ಬಾಧೆಯಿರುವ ಮನುಷ್ಯರಿಗೆ “ಮೇಲಾನಿನ್” (ಚರ್ಮ, ಕಣ್ಣು ಮತ್ತು ಕೂದಲುಗಳ ಬಣ್ಣಕ್ಕೆ ಕಾರಣವಾದ ವಸ್ತು) ಉತ್ಪಾದಿಸಲು ಸಾಧ್ಯವಿಲ್ಲ. ಇದರಿಂದಾಗಿ ಅವರಲ್ಲಿ ಬಿಳಿ ಕೂದಲುಗಳು ಮತ್ತು ಚರ್ಮದಲ್ಲಿ ಹಾಲುಬಿಳಿ ಕಲೆಗಳು ಮೂಡುತ್ತವೆ ಹಾಗ...

ಮಾನವ ಶರೀರ ಎಂಬ ಅದ್ಭುತ ಜೀವಂತ ಯಂತ್ರ (ಭಾಗ 1)

ಅಕ್ಟೋ ೧೮ ಲೇಖನ ೧೬ ವೀಕ್ಷಣೆ

ಮಾನವ ಶರೀರದ ವಿಸ್ಮಯಗಳನ್ನು ತಿಳಿದರೆ ಇದೊಂದು “ಅದ್ಭುತ ಜೀವಂತ ಯಂತ್ರ” ಎಂದು ಒಪ್ಪಿಕೊಳ್ಳಲೇ ಬೇಕಾಗುತ್ತದೆ. ಅಂತಹ ಕೆಲವು ವಿಸ್ಮಯಕಾರಿ ಸಂಗತಿಗಳನ್ನು ಈ ಬರಹದಲ್ಲಿ ಪಟ್ಟಿ ಮಾಡಲಾಗಿದೆ. 1)ಪ್ರತಿ ದಿನ ಮನುಷ್ಯನೊಬ್ಬ ಉಸಿರಾಡುವ ಗಾಳಿಯ ಪರಿಮಾಣ...

ಕಾಡು ಕಾವ್ಯ

ಅಕ್ಟೋ ೦೫ ಪುಸ್ತಕ ವಿಮರ್ಶೆ ೧೫ ವೀಕ್ಷಣೆ

ಮನುಷ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಕಾಡಿನ ವಿವಿಧ ಮುಖಗಳನ್ನು ಸರಳವಾಗಿ ಪರಿಚಯಿಸುವ ಪುಸ್ತಕ ಇದು. ಇಂಗ್ಲೀಷಿನಲ್ಲಿ “ವೈಲ್ಡ್ ವುಡ್-ನೋಟ್ಸ್” ಎಂಬ ಶೀರ್ಷಿಕೆ ಹೊಂದಿರುವ ಇದನ್ನು ಕನ್ನಡಕ್ಕೆ ಅನುವಾದಿಸಿದವರು ಎಂ.ಆರ್. ಆನಂದರಾಮಯ್ಯ. ಇದರಲ...

ಕನ್ಯಾಕುಮಾರಿ ಮತ್ತು ಇತರ ಕಥೆಗಳು

ಸೆಪ್ಟೆಂ ೨೨ ಪುಸ್ತಕ ವಿಮರ್ಶೆ ೫೧ ವೀಕ್ಷಣೆ

ಗೊರೂರು ರಾಮಸ್ವಾಮಿ ಅಯ್ಯಂಗಾರರ ವೈವಿಧ್ಯಮಯವಾದ 10 ಕತೆಗಳು ಈ ಸಂಗ್ರಹದಲ್ಲಿವೆ. ಹಳ್ಳಿಯ ಬದುಕನ್ನು ತನ್ನ  ಬರಹದಲ್ಲಿ ಸೊಗಸಾಗಿ ಚಿತ್ರಿಸಿದವರು ಇವರು. ಸುಲಲಿತವಾಗಿ ಓದಿಸಿಕೊಂಡು ಹೋಗುವುದೇ ಗೊರೂರರ ಕತೆಗಳ ವಿಶೇಷತೆ. ಜೊತೆಗೆ ಇವು ಸುಮಾರು 60 ವ...

ವರ್ತಕರಿಂದ ರೈತರ ಶೋಷಣೆಗೆ ಕೊನೆಯುಂಟೇ?

ಸೆಪ್ಟೆಂ ೦೫ ಲೇಖನ ೬ ವೀಕ್ಷಣೆ

ರೈತರ ಆತ್ಮಹತ್ಯೆಯ ಸುದ್ದಿಗಳಿಗೆ ಕೊನೆಯೇ ಇಲ್ಲ ಎಂಬಂತಾಗಿದೆ. ಭಾರತದ ಅಪರಾಧ ದಾಖಲೆ ಬ್ಯೂರೋ (ಎನ್ .ಸಿ.ಆರ್.ಬಿ.) ಪ್ರಕಟಿಸಿದ ಅಂಕೆಸಂಖ್ಯೆಗಳ ಅನುಸಾರ 1995ರಿಂದೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 3 ಲಕ್ಷ ದಾಟಿದೆ.    “ವಿಷ ಸೇವಿಸಿ...

ಕಂದಗೆ ಬೇಕು ಕೌಶಲ

ಆಗಸ್ಟ್ ೧೮ ಪುಸ್ತಕ ವಿಮರ್ಶೆ ೧೩ ವೀಕ್ಷಣೆ

ಈಗಿನ ದಿನಗಳಲ್ಲಿ ನಮ್ಮ ಮಕ್ಕಳಿಗೆ ಮನೆಯಲ್ಲಿ ಏನು ಕಲಿಸುತ್ತಿದ್ದೇವೆ? ಶಾಲೆಗಳಲ್ಲಿ ಏನು ಕಲಿಸಲಾಗುತ್ತಿದೆ? ಎಂದು ಒಂದು ಕ್ಷಣ ಯೋಚಿಸಿ. ಈಗ ಶೇಕಡಾ 80ರಷ್ಟು ಕುಟುಂಬಗಳು ಒಂಟಿ ಕುಟುಂಬಗಳಾಗಿವೆ. ಅಲ್ಲಿ ಮಕ್ಕಳಿಗೆ ಒಳ್ಳೆಯ ಮೌಲ್ಯಗಳನ್ನು ಕಲಿಸಲು...

ಟೆಲಿವಿಷನ್, ಮೊಬೈಲ್ ಫೋನ್ ಮತ್ತು ನಿಮ್ಮ ಮಗು (ಭಾಗ 2)

ಆಗಸ್ಟ್ ೧೪ ಲೇಖನ ೫ ವೀಕ್ಷಣೆ

ಒಕ್ಕುಂಟಿ ಮಗು ಜಾಸ್ತಿ ಟಿವಿ ಅಥವಾ ಮೊಬೈಲ್ ಬಳಸುವ ಮಗು ತನ್ನದೇ ಕುಟುಂಬ ಹಾಗೂ ಸಾಮಾಜಿಕ ಪರಿಸರಕ್ಕೆ ಪರಕೀಯವಾಗಬಹುದು. ಇದರಿಂದ ಕುಟುಂಬದ ಸದಸ್ಯರೊಂದಿಗೆ, ನೆರೆಕರೆಯವರೊಂದಿಗೆ ಮತ್ತು ಗೆಳೆಯರೊಂದಿಗೆ ಮಗುವಿನ ಸಂಬಂಧಗಳು ಕೆಟ್ಟು ಹೋಗಬಹುದು. ಬೆ...

ಟೆಲಿವಿಷನ್, ಮೊಬೈಲ್ ಫೋನ್ ಮತ್ತು ನಿಮ್ಮ ಮಗು (ಭಾಗ 1)

ಆಗಸ್ಟ್ ೧೩ ಲೇಖನ ೧೧ ವೀಕ್ಷಣೆ

“ಸೋಮೂ, ಟಿವಿ ನೋಡಿದ್ದು ಸಾಕು. ಇನ್ನು ಹೋಂವರ್ಕ್ ಶುರು ಮಾಡು. ಇಲ್ಲದಿದ್ದರೆ …" ಎಂದು ಅಮ್ಮ ಮೂರನೆಯ ಸಲ ಅಡುಗೆ ಕೋಣೆಯಿಂದ ಬೊಬ್ಬೆ ಹಾಕುತ್ತಾಳೆ. ಆದರೆ ಟಿವಿ ಕಾರ್ಯಕ್ರಮಗಳ ಗದ್ದಲದಲ್ಲಿ ಮುಳುಗಿರುವ ಸೋಮುವಿಗೆ ಅಮ್ಮನ ಏರುದನಿಯ ಎಚ್ಚರಿಕೆ ಕೇ...

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 4. ಸೊತ್ತಿನ ಬೆಲೆ ಅರಿತವರು ಅತಿ ವಿರಳ

ಆಗಸ್ಟ್ ೦೧ ಲೇಖನ ೨೫ ವೀಕ್ಷಣೆ

ಒಬ್ಬ ಶ್ರೀಮಂತ ತನ್ನ ಆಳಿಗೆ ಒಂದು ವಜ್ರ ಕೊಟ್ಟು, "ಸಂತೆಗೆ ಈ ವಜ್ರ ತೆಗೆದುಕೊಂಡು ಹೋಗು. ಯಾರುಯಾರು ಎಷ್ಟು ಬೆಲೆ ಕಟ್ಟುತ್ತಾರೆ ಎಂದು ವಿಚಾರಿಸು. ಮೊದಲು ಬದನೆಕಾಯಿ ಮಾರುವವನ ಹತ್ತಿರ ಹೋಗಿ ಕೇಳು” ಎಂದನು. ಆಳು ಬದನೆಕಾಯಿ ಮಾರುವವನ ಹತ್ತಿರ...

ಜೊತೆಯಲ್ಲಿ ನಗೋಣ

ಜುಲೈ ೨೫ ಪುಸ್ತಕ ವಿಮರ್ಶೆ ೧೫ ವೀಕ್ಷಣೆ

“ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಕತೆಗಳು, ಒಗಟುಗಳು ಮತ್ತು ಗಾದೆಗಳು” ಎಂಬುದು ಈ ಪುಸ್ತಕದ ಉಪಶೀರ್ಷಿಕೆ. ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶದ ಸಹಪ್ರಕಾಶನ ಕಾರ್ಯಕ್ರಮ (ಎ.ಸಿ.ಪಿ.)ದಲ್ಲಿ ಯುನೆಸ್ಕೋ ಆಶ್ರಯದಲ್ಲಿ ಹೊರತರಲಾದ ಈ ಪುಸ್ತಕವನ್ನು ಎನ...

ಶ್ರೀ ರಾಮಕೃಷ್ಣ ಪರಮಹಂಸರು ಹೇಳಿದ ಕಥೆಗಳು 3: ಭ್ರಮೆ ನಾಶವಾಗುವ ತನಕ

ಜುಲೈ ೨೧ ಲೇಖನ ೧೨ ವೀಕ್ಷಣೆ

ಒಬ್ಬ ಗುರು ತನ್ನ ಶಿಷ್ಯನಿಗೆ ಹೇಳಿದ, “ಈ ಪ್ರಪಂಚ ಒಂದು ಭ್ರಮೆ, ನನ್ನ ಜೊತೆ ಬಂದು ಬಿಡು” ಎಂದು. “ಆದರೆ ಸ್ವಾಮಿ, ನನ್ನ ಮನೆಯವರು, ತಂದೆ, ತಾಯಿ, ಹೆಂಡತಿ ಇವರೆಲ್ಲ ನನ್ನನ್ನು ಅಷ್ಟು ಪ್ರೀತಿಸುತ್ತಾರೆ. ನಾನು ಅವರನ್ನು ಬಿಟ್ಟು ಬರುವುದು ಹೇಗೆ?...