ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2010

ಮಾರ್ಚ್ 2010

೩೫೦ ಲೇಖನಗಳು

ಏನು ಬರೆಯಬೆಕೆಂದು ತೊರುತ್ತಿಲ್ಲಾ

ಸಾಯಿಪ್ರಸಾದ ರೇವಣಕರ ಮಾರ್ಚ್ ೩೧ ಬ್ಲಾಗ್ ೮೯೫ ವೀಕ್ಷಣೆ

ಏನು ಬರೆಯಬೆಕೆಂದು ತೊರುತ್ತಿಲ್ಲಾ     ಬರೆಯದೆ ಇರಲಾಗುತ್ತಿಲ್ಲಾ ಬರೆಯಲೆಂದೆ ಪೆನ್ನನ್ನು ಯತ್ತಿಕೊಂಡೆ ಎನು ತೋಚದೆ ಸುಮ್ಮನೆ ಕುತುಕೊಂಡೆ ಆಗಲೆ ತಟ್ಟನೆ ಮಿಂಚೊಂದು ಹೊಳೆಯಿತು ಮನದಾಳದಲ್ಲಿ ರುಪು ರೇಷೆಯೊಂದು ಮೊಳೆಯಿತು ಮ...

ಊಟದ ಪದ್ದತಿಗಳು ಹಾಗೂ ಊಟದ ಅನುಭವಗಳು ಭಾಗ ೬

ಡಾ. ಈಶ್ವರ ಶಾಸ್ತ್ರಿ ಮೋಟಿನಸರ ಮಾರ್ಚ್ ೩೧ ಬ್ಲಾಗ್ ೧,೬೦೮ ವೀಕ್ಷಣೆ

ಈಗ ಇತಿಹಾಸಕ್ಕೆ ಸೇರಿದ ಊಟ ಬಡಿಸುವ ಒಂದು ಪದ್ದತಿ ಇತ್ತು. ಮಧ್ಯಾಹ್ನದಲ್ಲಿ ಎಲ್ಲರೂ ಮಡಿಯಲ್ಲಿರುವುದರಿಂದ ತಾಯಿಯಾದರೂ ಬಡಿಸಬಹುದು. ಹೆಂಡತಿಯಾದರೂ ಬಡಿಸಬಹುದು. ಆದರೆ ಸಾಯಂಕಾಲದ ಒಳಗೆ ಎಲ್ಲರೂ ಮೈಲಿಗೆ ಆಗುತ್ತಾರೆ. ಹೀಗ...

ಅಹಂಕಾರ ಮಮಕಾರಗಳ ತ್ಯಾಗದಿಂದಲೇ ಸುಖ

ಹರಿಹರಪುರಶ್ರೀಧರ್ ಮಾರ್ಚ್ ೩೧ ಬ್ಲಾಗ್ ೧,೭೫೬ ವೀಕ್ಷಣೆ

ಅಹಂಕಾರ ಮಮಕಾರಗಳ ತ್ಯಾಗದಿಂದಲೇ ಸುಖನಾಸ್ತಿ ವಿದ್ಯಾಸಮಂ ಚಕ್ಷು: ನಾಸ್ತಿ ಸತ್ಯಸಮ: ತಪ:|ನಾಸ್ತಿ ರಾಗಸಮಂ ದು:ಖಂ ನಾಸ್ತಿ ತ್ಯಾಗಸಮಂ ಸುಖಮ್ ||ವಿದ್ಯೆಗೆ ಸಮನಾದ ಕಣ್ಣಿಲ್ಲ. ಸತ್ಯಕ್ಕೆ ಸಮನಾದ ತಪಸ್ಸಿಲ್ಲ. ರಾಗಕ್ಕೆ ಸಮನಾ...

ನಗುವೊಂದು ರಸಪಾಕ

ಸತ್ಯ ಮಾರ್ಚ್ ೩೧ ಪುಟ ೨೯ ವೀಕ್ಷಣೆ

          ಹಿಂದೆ ಚೀನಾ ದೇಶದಲ್ಲಿ ನಗುವ ಸಂತ(laughing monks)ರೆಂದೇ ಪ್ರಸಿದ್ಧರಾದ ಮೂವರು ಪರಿವ್ರಾಜಕರಿದ್ದರು. ಮೂವರು ಒಟ್ಟಿಗೆ ನಗುತ್ತ ನಗಿಸುತ್ತ ತಮ್ಮ ಜೀವಮಾನವನ್ನೇ ಕಳೆದರು. ಸಂತೆ, ಮಾರುಕಟ್ಟೆ ಮುಂತಾದ ಜನನಿಬಿ...

ಬಿದ್ದ ಅವನು ಜಾರಿ

ತೇಜಸ್ವಿ ಮಾರ್ಚ್ ೩೧ ಪುಟ ೦ ವೀಕ್ಷಣೆ

  ಬಿದ್ದ ಅವನು ಜಾರಿ     ಪ್ರೇಮ ನಿವೇದಿಸಬೇಕೆಂದ  ಸೂರಿ    ಬೀಳ ಬೇಡ ಎಂದೇ  ಜಾರಿ    ಆದರೂ ಬಿಡದೆ ನಡೆಸಿದ   ತಯಾರಿ    ಹೇಳಲು ಮುಂದೆ ನಿಂತ   ಈ ಬಾರಿ   ಮುಂದೆ ನಿಂತು  ಆದನಾತ   ಗಾಬರಿ    ಅವಳು ತೋರಿದಳು ಅಸಡ್ಡೆ...

ಪುಟವನ್ನು ರದ್ದು ಮಾಡಲಾಗಿದೆ.

yaಮ್ಮಾrಮಾnvi ಮಾರ್ಚ್ ೩೧ ಪುಟ ೪ ವೀಕ್ಷಣೆ

ಈ ಪುಟವನ್ನು ರದ್ದು ಮಾಡಲಾಗಿದೆ. ದಯಮಾಡಿ ಇದೇ ಬರಹವನ್ನು ಬೇರೊಂದು ಪುಟದಲ್ಲಿ ಬರೆಯಲಾಗಿದೆ. ದಯಮಾಡಿ ತೊಂದರೆಯಾದುದಕ್ಕೆ ಸಹಕರಿಸಿ. ಮಾನ್ವಿ.,,, ,,, ,,, ,, ,,, ,,, ,, ,,,, ,,, ,,,, ,,, ,,, ,,, ,, ,,, ,,,,...

ಅ ಮುದುಕ - ಒಂದು ಸಣ್ಣ ಕಥೆ

ಸಂತೋಷ್ ಎನ್. ಆಚಾರ್ಯ ಮಾರ್ಚ್ ೩೧ ಬ್ಲಾಗ್ ೮೬೫ ವೀಕ್ಷಣೆ

ಅದೊಂದು ಪಾರ್ಕು. ಅದರಲ್ಲಿನ ಕಲ್ಲು ಬೆಂಚೊಂದರಲ್ಲಿ ಅ ಮುದುಕ ಕುಳಿತಿದ್ದಾನೆ ಎಷ್ಟೋ ವರ್ಷಗಳಿಂದ ಅಲ್ಲಿ ಕುಳಿತಿದ್ದಾನೆ ಅಂತ ಕಾಣುತ್ತೆ. ಅವನು ಕುಳಿತಿರುವ ಕಲ್ಲು ಬೆಂಚಿನ ಸುತ್ತ ಮುತ್ತ ಹಿಂದೆ ಏನಿತ್ತೋ ಈಗ ಗಗನಚುಂಬಿ ಕ...

ಕಥಿ ಹೈಲ್ ಆಯ್ತಲ್ಲ ಮರಾಯ್ರೇ .. ೪

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೩೧ ಬ್ಲಾಗ್ ೭೦೬ ವೀಕ್ಷಣೆ

ಈಗ ನೀನೇ ಅನ್ಬವ್ಸ್! ನಂಗೇನ್!!!ಒಂದು ಕಡೆಯಿಂದ ನೋಡುವಾಗ ಎಲ್ಲ ಹಳ್ಳಿಗಳೂ ಒಂದೇ ರೀತಿ ಅಲ್ಲಿನ ಜನ, ಜೀವನ,  ಚಿಕ್ಕವರಿರುವಾಗಿನ ಅನುಭವ ಎಲ್ಲಾ ಸಮಾನಾಂತರವಾದವುಗಳೇ.ಅದನ್ನ ನೆನಪಿಸಿಕೊಂಡರೆ ಈಗಲೂ ಮನಸ್ಸು ಅಲ್ಲಿಗೇ, ಆ ಕಾ...

ನಾನಿಲ್ಲದಿದ್ದಾಗ

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೩೧ ಪುಟ ೧ ವೀಕ್ಷಣೆ

ನಾನಿಲ್ಲದಿದ್ದಾಗಹೌದಪ್ಪಾ, ಏರಿಸುವೆ ದುಬಾರೀ ಹೂಹಾರ, ಕರೆಸುವೆ ಬಂಧು ಬಾಂಧವರ, ಹಾಕಿಸುವೆಭರ್ಜರಿ ಊಟವ ಹತ್ತೂರಿಗೆ,ಪೂಜೆ ಪುನಸ್ಕಾರ ದೇವಳಿಗೆದಾನ ದತ್ತಿ ಸಂಘ ಸಂಸ್ಥೆಗೆಅದೂ ನಾನಿಲ್ಲದಿದ್ದಾಗಆಗಿರಲಿಲ್ಲವೇ ಮೊದಲಿಗೆ ನೆರಳ...

ಅಗ್ನಿ ನಕ್ಷತ್ರ ೨ : ರಹಸ್ಯ

harsha_chintu ಮಾರ್ಚ್ ೩೧ ಬ್ಲಾಗ್ ೧,೯೭೭ ವೀಕ್ಷಣೆ

ಗುರು ವೀರಭದ್ರನ ಸ್ಮೃತಿಪಟಲದಿಂದ ಹಿಂದಿನ ರಾತ್ರಿಯ ಕನಸು ಇನ್ನೂ ಮರೆಯಾಗಿರಲಿಲ್ಲ. ಅಷ್ಟು ಘೋರವಾಗಿತ್ತು ಆ ಕನಸು. ಗುರು ಕನಸಿನಲ್ಲಿ ತನ್ನ ಅತಿ ಭಯಂಕರ ಮರಣವನ್ನು ಕಂಡಿದ್ದ. ಆ ಮರಣಕ್ಕೆ ಕಾರಣವಾದ ವ್ಯಕ್ತಿಯನ್ನು ಕಂಡಿದ್...

ಕಾಲದ ಕನ್ನಡಿ- `` ನಿತ್ಯ ಕಾಮಾನ೦ದನ ಪೀಠ ತ್ಯಾಗ``

ksraghavendranavada ಮಾರ್ಚ್ ೩೧ ಪುಟ ೫ ವೀಕ್ಷಣೆ

 ಈದಿನದ ದಿನಪತ್ರಿಕೆಗಳಲ್ಲಿ ಪ್ರಮುಖ ಸುದ್ದಿ ಸ್ವಯ೦ಘೋಷಿತ ದೇವಮಾನವ ಶ್ರೀ  ನಿತ್ಯಾನ೦ದರ ಪೀಠ ತ್ಯಾಗ. ಹರಿದ್ವಾರದಲ್ಲಿದ್ದುಕೊ೦ಡು ವಿಡಿಯೋ ಸ೦ದರ್ಶನವನ್ನು ತನ್ನ ಭಕ್ತ ಮಹಾಶಯರಿಗೆ ನಿತ್ಯಾನ೦ದ ನೀಡಿದ್ದಾರೆ. ಆಶ್ರಮದ ಆಡಳ...

ನಮಗೂ ಇರಲಿ ಕೊಂಚ, ಭಾಷಾಭಿಮಾನ

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೩೧ ಬ್ಲಾಗ್ ೧,೬೪೦ ವೀಕ್ಷಣೆ

"ಅಲ್-ನಂಸ" ಎಂದರೇನು ಅಥವಾ ಯಾವ ದೇಶ ಇದು ಎನ್ನುತ್ತಾ ಬಂದರು ನಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರು. ಅವರಿಗೆ ತಿಳಿದಿತ್ತು ಹೆಂಡತಿ, ಪುಟಾಣಿ ಮಕ್ಕಳ ಸಮಯ ಕದ್ದು, ಆಫೀಸ್ನಲ್ಲಿ ಕೆಲಸ ಇದೆ ಎಂದು ನ...

ರೇಡಿಯೋ ರೆಟಿಂಗ್ಸ್ .. ಕೇಳಿ ಕೇಳಿಸಿ.. ನಿಮ್ ಓಟ್ ಚಲಾಯಿಸಿ.

ಸಾತ್ವಿಕ್ ಎನ್.ವಿ. ಮಾರ್ಚ್ ೩೧ ಬ್ಲಾಗ್ ೧,೯೦೦ ವೀಕ್ಷಣೆ

ಕೇಳಿ ಕೇಳಿಸಿ... ಬಿಗ್ ಎಫ್ ಎಂ ಈ ವಾರ (ಸಮೀಕ್ಷೆಯ) ಅತ್ಯಂತ ಹೆಚ್ಚು ಕೇಳುಗರನ್ನು ಪಡೆದ ರೇಡಿಯೋ ಸ್ಟೇಷನ್ ಆಗಿ ಲೈಫ್ ತನ್ನದಾಗಿಸಿಕೊಂಡಿದೆ. ಆದರೆ ವಿಶೇಷ ಅಂದ್ರೆ ಸಮಾಜದ ಸಮುದಾಯ ಜವಾಬ್ದಾರಿ ಹೊಂದಿರುವ ಆಕಾಶವಾಣಿ ಪ್ರೈ...

ಬೆಂಗಳೂರು – ಹುಡುಗಿ

ಅನಿವಾಸಿ ಮಾರ್ಚ್ ೩೧ ಬ್ಲಾಗ್ ೧,೯೪೩ ವೀಕ್ಷಣೆ

ಹೋದ ಸಲ ನಿನ್ನನ್ನು ಭೇಟಿಯಾದಾಗ ನಾವು ಹೇಗಿದ್ದೆವು? ಎಲ್ಲಾ ಹೇಗಿತ್ತು? ಮರೆತೇ ಹೋಗಿದೆ. ಅಂತಹ ದಿನಗಳಿವು. ದೂರದಿಂದಲೇ ಮಾತಾಡುತ್ತಿದ್ದೆವು. ಆದರೂ ಮುಖಾಮುಖಿಯಾಗುವ ಚಂದವೇ ಬೇರೆ ತಾನೆ? ಇದು ನಿನಗೂ ಗೊತ್ತು. ಆದರೂ ನಿನಗ...

ಕೈ - ಕೊಟ್ಟಳು

ಚೇತನ್ ಕೋಡುವಳ್ಳಿ ಮಾರ್ಚ್ ೩೧ ಬ್ಲಾಗ್ ೭೫೮ ವೀಕ್ಷಣೆ

ಸ್ಕೂಟಿಯಲ್ಲಿ ಚೂಟಿಯ ನೋಡಿ ಬೈಕಲ್ಲಿ ಬೆಂಬತ್ತಿ ಓಡಿ ಕಾಫಿಡೇಯಲ್ಲಿ ಅವಳನ್ನು ಕಾಡಿ ಪ್ರೀತಿಯ ಭಿಕ್ಷೆ ಬೇಡಿ ಜೊತೆ ಒಂದಾದ ಜೋಡಿ ಅವನ ಶ್ರೀಮಂತಿಕೆ ನೋಡಿ ಕೈಲಿದ್ದ ಕಾಸೆಲ್ಲ ಜಾಲಾಡಿ ಕೈಕೊಟ್ಟಳು ಬೇರೊಬ್ಬನೊಂದಿಗೆ...

ಕೈ - ಕೊಟ್ಟಳು

ಚೇತನ್ ಕೋಡುವಳ್ಳಿ ಮಾರ್ಚ್ ೩೧ ಪುಟ ೧ ವೀಕ್ಷಣೆ

ಸ್ಕೂಟಿಯಲ್ಲಿ ಚೂಟಿಯ ನೋಡಿ ಬೈಕಲ್ಲಿ ಬೆಂಬತ್ತಿ ಓಡಿ ಕಾಫಿಡೇಯಲ್ಲಿ ಅವಳನ್ನು ಕಾಡಿ ಪ್ರೀತಿಯ ಭಿಕ್ಷೆ ಬೇಡಿ ಜೊತೆ ಒಂದಾದ ಜೋಡಿ ಅವನ ಶ್ರೀಮಂತಿಕೆ ನೋಡಿ ಕೈಲಿದ್ದ ಕಾಸೆಲ್ಲ ಜಾಲಾಡಿ ಕೈಕೊಟ್ಟಳು ಬೇರೊಬ್ಬನೊಂದಿಗೆ...

ಗೋವು ಮತ್ತು ಸಾವರ್ಕರ‍್

yaಮ್ಮಾrಮಾnvi ಮಾರ್ಚ್ ೩೧ ಚರ್ಚಾವೇದಿಕೆ ೬,೧೦೬ ವೀಕ್ಷಣೆ

ಗೋ ಹತ್ಯೆ ಕುರಿತಂತೆ ಈಗ ಬಹಳಷ್ಟು ಚರ್ಚೆಯಾಗುತ್ತಿದೆ. ನಮ್ಮ  ರಾಜ್ಯ ಸರ್ಕಾರವು ಗೋಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡುವ ಹುನ್ನಾರದಲ್ಲಿದ್ದು ಲಕ್ಷಾಂತರ ಜನರ ಆಹಾರಕ್ಕೆ ಕಡಿವಾಣ ಹಾಕುತ್ತಿದ್ದೆ. ಈ ನಿಟ್ಟಿನಲ್ಲ...

ಎಳೆನೀರು ಓಕೆ ನಾ(ನ್)ರಿಯಲ್ ಏಕೆ?

ಸುಧೀ೦ದ್ರ ಚಡಗ ಮಾರ್ಚ್ ೩೧ ಬ್ಲಾಗ್ ೧,೬೭೩ ವೀಕ್ಷಣೆ

ಕೇ೦ದ್ರ ಸರಕಾರದ ನಾರಿಯಲ್ ವಿಕಾಸ್ ಬೋರ್ಡನವರು (coconut development board) ಇವತ್ತಿನ ಕನ್ನಡ ಪತ್ರಿಕೆಯಲ್ಲಿ ಹಿ೦ದಿ ಭಾಷೆಯಲ್ಲಿ ತಮ್ಮ ಜಾಹಿರಾತನ್ನು ಕೊಟ್ಟು ತಮ್ಮ ಮೂರ್ಖತನ ಪ್ರದರ್ಶಿಸಿದ್ದಾರೆ. ಕೇ೦ದ್ರ ಸರಕಾರ ಪ...

ವಿದ್ಯಾರ್ಥಿಗಳಿಗೆ ತಲೆಬಿಸಿಯಾದ ವಿದ್ಯುತ್ ಕಡಿತ ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆ.

yaಮ್ಮಾrಮಾnvi ಮಾರ್ಚ್ ೩೧ ಬ್ಲಾಗ್ ೯೦೬ ವೀಕ್ಷಣೆ

ಈ ಸಮಯ ಪರೀಕ್ಷ ಸಮಯ.ವಿದ್ಯಾರ್ಥಿಗಳು ಒಂದು ವರ್ಷದ ಓದನ್ನು ಕೇವಲ ಮೂರು ಗಂಟೆಗಳಲ್ಲಿ ಕುಳಿತು ಉತ್ತರ ಪತ್ರಿಕೆಯ ಮೂಲಕ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಅಣಿಯಾಗುತ್ತಿರುವ ಸಮಯ ಇಂತಹ ಸಮಯದಲ್ಲಿ ವಿದ್ಯುತ್ ಕಣ್ಣು ಮಚ...

ಓ ನನ್ನ ಸುಜಾತೆ

ಗೋಪಾಲ್ ಮಾ ಕುಲಕರ್ಣಿ ಮಾರ್ಚ್ ೩೧ ಬ್ಲಾಗ್ ೮೮೧ ವೀಕ್ಷಣೆ

ನಿನ್ನ ಪ್ರೀತಿಗೆ ನಾನಿಂದು ಮನಸಾರೆ ಸೋತೆ ನಿನ್ನ ಹೃದಯದಲ್ಲಿ ತೆರೆಯಬೇಕೆಂದಿರುವೆ ಒಂದು ಖಾತೆ ನಿನ್ನ ನಯನಗಳು ಆಡಿಹುದೊಂದು ಸಿಹಿಮಾತೆ ನಿನ್ನ ಸಂಗಾತದಲ್ಲಿ ದಾಟಬೇಕೆಂದಿರುವೆ ಸಂಸಾರವೆಂಬ ಸಂತೆ ಓ ನನ್ನ ಸುಜಾತೆ ಹೇಳ...