ಏನು ಬರೆಯಬೆಕೆಂದು ತೊರುತ್ತಿಲ್ಲಾ
ಏನು ಬರೆಯಬೆಕೆಂದು ತೊರುತ್ತಿಲ್ಲಾ ಬರೆಯದೆ ಇರಲಾಗುತ್ತಿಲ್ಲಾ ಬರೆಯಲೆಂದೆ ಪೆನ್ನನ್ನು ಯತ್ತಿಕೊಂಡೆ ಎನು ತೋಚದೆ ಸುಮ್ಮನೆ ಕುತುಕೊಂಡೆ ಆಗಲೆ ತಟ್ಟನೆ ಮಿಂಚೊಂದು ಹೊಳೆಯಿತು ಮನದಾಳದಲ್ಲಿ ರುಪು ರೇಷೆಯೊಂದು ಮೊಳೆಯಿತು ಮ...
೩೫೦ ಲೇಖನಗಳು
ಏನು ಬರೆಯಬೆಕೆಂದು ತೊರುತ್ತಿಲ್ಲಾ ಬರೆಯದೆ ಇರಲಾಗುತ್ತಿಲ್ಲಾ ಬರೆಯಲೆಂದೆ ಪೆನ್ನನ್ನು ಯತ್ತಿಕೊಂಡೆ ಎನು ತೋಚದೆ ಸುಮ್ಮನೆ ಕುತುಕೊಂಡೆ ಆಗಲೆ ತಟ್ಟನೆ ಮಿಂಚೊಂದು ಹೊಳೆಯಿತು ಮನದಾಳದಲ್ಲಿ ರುಪು ರೇಷೆಯೊಂದು ಮೊಳೆಯಿತು ಮ...
ಈಗ ಇತಿಹಾಸಕ್ಕೆ ಸೇರಿದ ಊಟ ಬಡಿಸುವ ಒಂದು ಪದ್ದತಿ ಇತ್ತು. ಮಧ್ಯಾಹ್ನದಲ್ಲಿ ಎಲ್ಲರೂ ಮಡಿಯಲ್ಲಿರುವುದರಿಂದ ತಾಯಿಯಾದರೂ ಬಡಿಸಬಹುದು. ಹೆಂಡತಿಯಾದರೂ ಬಡಿಸಬಹುದು. ಆದರೆ ಸಾಯಂಕಾಲದ ಒಳಗೆ ಎಲ್ಲರೂ ಮೈಲಿಗೆ ಆಗುತ್ತಾರೆ. ಹೀಗ...
ಅಹಂಕಾರ ಮಮಕಾರಗಳ ತ್ಯಾಗದಿಂದಲೇ ಸುಖನಾಸ್ತಿ ವಿದ್ಯಾಸಮಂ ಚಕ್ಷು: ನಾಸ್ತಿ ಸತ್ಯಸಮ: ತಪ:|ನಾಸ್ತಿ ರಾಗಸಮಂ ದು:ಖಂ ನಾಸ್ತಿ ತ್ಯಾಗಸಮಂ ಸುಖಮ್ ||ವಿದ್ಯೆಗೆ ಸಮನಾದ ಕಣ್ಣಿಲ್ಲ. ಸತ್ಯಕ್ಕೆ ಸಮನಾದ ತಪಸ್ಸಿಲ್ಲ. ರಾಗಕ್ಕೆ ಸಮನಾ...
ಹಿಂದೆ ಚೀನಾ ದೇಶದಲ್ಲಿ ನಗುವ ಸಂತ(laughing monks)ರೆಂದೇ ಪ್ರಸಿದ್ಧರಾದ ಮೂವರು ಪರಿವ್ರಾಜಕರಿದ್ದರು. ಮೂವರು ಒಟ್ಟಿಗೆ ನಗುತ್ತ ನಗಿಸುತ್ತ ತಮ್ಮ ಜೀವಮಾನವನ್ನೇ ಕಳೆದರು. ಸಂತೆ, ಮಾರುಕಟ್ಟೆ ಮುಂತಾದ ಜನನಿಬಿ...
ಬಿದ್ದ ಅವನು ಜಾರಿ ಪ್ರೇಮ ನಿವೇದಿಸಬೇಕೆಂದ ಸೂರಿ ಬೀಳ ಬೇಡ ಎಂದೇ ಜಾರಿ ಆದರೂ ಬಿಡದೆ ನಡೆಸಿದ ತಯಾರಿ ಹೇಳಲು ಮುಂದೆ ನಿಂತ ಈ ಬಾರಿ ಮುಂದೆ ನಿಂತು ಆದನಾತ ಗಾಬರಿ ಅವಳು ತೋರಿದಳು ಅಸಡ್ಡೆ...
ಈ ಪುಟವನ್ನು ರದ್ದು ಮಾಡಲಾಗಿದೆ. ದಯಮಾಡಿ ಇದೇ ಬರಹವನ್ನು ಬೇರೊಂದು ಪುಟದಲ್ಲಿ ಬರೆಯಲಾಗಿದೆ. ದಯಮಾಡಿ ತೊಂದರೆಯಾದುದಕ್ಕೆ ಸಹಕರಿಸಿ. ಮಾನ್ವಿ.,,, ,,, ,,, ,, ,,, ,,, ,, ,,,, ,,, ,,,, ,,, ,,, ,,, ,, ,,, ,,,,...
ಅದೊಂದು ಪಾರ್ಕು. ಅದರಲ್ಲಿನ ಕಲ್ಲು ಬೆಂಚೊಂದರಲ್ಲಿ ಅ ಮುದುಕ ಕುಳಿತಿದ್ದಾನೆ ಎಷ್ಟೋ ವರ್ಷಗಳಿಂದ ಅಲ್ಲಿ ಕುಳಿತಿದ್ದಾನೆ ಅಂತ ಕಾಣುತ್ತೆ. ಅವನು ಕುಳಿತಿರುವ ಕಲ್ಲು ಬೆಂಚಿನ ಸುತ್ತ ಮುತ್ತ ಹಿಂದೆ ಏನಿತ್ತೋ ಈಗ ಗಗನಚುಂಬಿ ಕ...
ಈಗ ನೀನೇ ಅನ್ಬವ್ಸ್! ನಂಗೇನ್!!!ಒಂದು ಕಡೆಯಿಂದ ನೋಡುವಾಗ ಎಲ್ಲ ಹಳ್ಳಿಗಳೂ ಒಂದೇ ರೀತಿ ಅಲ್ಲಿನ ಜನ, ಜೀವನ, ಚಿಕ್ಕವರಿರುವಾಗಿನ ಅನುಭವ ಎಲ್ಲಾ ಸಮಾನಾಂತರವಾದವುಗಳೇ.ಅದನ್ನ ನೆನಪಿಸಿಕೊಂಡರೆ ಈಗಲೂ ಮನಸ್ಸು ಅಲ್ಲಿಗೇ, ಆ ಕಾ...
ನಾನಿಲ್ಲದಿದ್ದಾಗಹೌದಪ್ಪಾ, ಏರಿಸುವೆ ದುಬಾರೀ ಹೂಹಾರ, ಕರೆಸುವೆ ಬಂಧು ಬಾಂಧವರ, ಹಾಕಿಸುವೆಭರ್ಜರಿ ಊಟವ ಹತ್ತೂರಿಗೆ,ಪೂಜೆ ಪುನಸ್ಕಾರ ದೇವಳಿಗೆದಾನ ದತ್ತಿ ಸಂಘ ಸಂಸ್ಥೆಗೆಅದೂ ನಾನಿಲ್ಲದಿದ್ದಾಗಆಗಿರಲಿಲ್ಲವೇ ಮೊದಲಿಗೆ ನೆರಳ...
ಗುರು ವೀರಭದ್ರನ ಸ್ಮೃತಿಪಟಲದಿಂದ ಹಿಂದಿನ ರಾತ್ರಿಯ ಕನಸು ಇನ್ನೂ ಮರೆಯಾಗಿರಲಿಲ್ಲ. ಅಷ್ಟು ಘೋರವಾಗಿತ್ತು ಆ ಕನಸು. ಗುರು ಕನಸಿನಲ್ಲಿ ತನ್ನ ಅತಿ ಭಯಂಕರ ಮರಣವನ್ನು ಕಂಡಿದ್ದ. ಆ ಮರಣಕ್ಕೆ ಕಾರಣವಾದ ವ್ಯಕ್ತಿಯನ್ನು ಕಂಡಿದ್...
ಈದಿನದ ದಿನಪತ್ರಿಕೆಗಳಲ್ಲಿ ಪ್ರಮುಖ ಸುದ್ದಿ ಸ್ವಯ೦ಘೋಷಿತ ದೇವಮಾನವ ಶ್ರೀ ನಿತ್ಯಾನ೦ದರ ಪೀಠ ತ್ಯಾಗ. ಹರಿದ್ವಾರದಲ್ಲಿದ್ದುಕೊ೦ಡು ವಿಡಿಯೋ ಸ೦ದರ್ಶನವನ್ನು ತನ್ನ ಭಕ್ತ ಮಹಾಶಯರಿಗೆ ನಿತ್ಯಾನ೦ದ ನೀಡಿದ್ದಾರೆ. ಆಶ್ರಮದ ಆಡಳ...
"ಅಲ್-ನಂಸ" ಎಂದರೇನು ಅಥವಾ ಯಾವ ದೇಶ ಇದು ಎನ್ನುತ್ತಾ ಬಂದರು ನಮ್ಮ ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವಿಭಾಗದ ಮುಖ್ಯಸ್ಥರು. ಅವರಿಗೆ ತಿಳಿದಿತ್ತು ಹೆಂಡತಿ, ಪುಟಾಣಿ ಮಕ್ಕಳ ಸಮಯ ಕದ್ದು, ಆಫೀಸ್ನಲ್ಲಿ ಕೆಲಸ ಇದೆ ಎಂದು ನ...
ಕೇಳಿ ಕೇಳಿಸಿ... ಬಿಗ್ ಎಫ್ ಎಂ ಈ ವಾರ (ಸಮೀಕ್ಷೆಯ) ಅತ್ಯಂತ ಹೆಚ್ಚು ಕೇಳುಗರನ್ನು ಪಡೆದ ರೇಡಿಯೋ ಸ್ಟೇಷನ್ ಆಗಿ ಲೈಫ್ ತನ್ನದಾಗಿಸಿಕೊಂಡಿದೆ. ಆದರೆ ವಿಶೇಷ ಅಂದ್ರೆ ಸಮಾಜದ ಸಮುದಾಯ ಜವಾಬ್ದಾರಿ ಹೊಂದಿರುವ ಆಕಾಶವಾಣಿ ಪ್ರೈ...
ಹೋದ ಸಲ ನಿನ್ನನ್ನು ಭೇಟಿಯಾದಾಗ ನಾವು ಹೇಗಿದ್ದೆವು? ಎಲ್ಲಾ ಹೇಗಿತ್ತು? ಮರೆತೇ ಹೋಗಿದೆ. ಅಂತಹ ದಿನಗಳಿವು. ದೂರದಿಂದಲೇ ಮಾತಾಡುತ್ತಿದ್ದೆವು. ಆದರೂ ಮುಖಾಮುಖಿಯಾಗುವ ಚಂದವೇ ಬೇರೆ ತಾನೆ? ಇದು ನಿನಗೂ ಗೊತ್ತು. ಆದರೂ ನಿನಗ...
ಸ್ಕೂಟಿಯಲ್ಲಿ ಚೂಟಿಯ ನೋಡಿ ಬೈಕಲ್ಲಿ ಬೆಂಬತ್ತಿ ಓಡಿ ಕಾಫಿಡೇಯಲ್ಲಿ ಅವಳನ್ನು ಕಾಡಿ ಪ್ರೀತಿಯ ಭಿಕ್ಷೆ ಬೇಡಿ ಜೊತೆ ಒಂದಾದ ಜೋಡಿ ಅವನ ಶ್ರೀಮಂತಿಕೆ ನೋಡಿ ಕೈಲಿದ್ದ ಕಾಸೆಲ್ಲ ಜಾಲಾಡಿ ಕೈಕೊಟ್ಟಳು ಬೇರೊಬ್ಬನೊಂದಿಗೆ...
ಸ್ಕೂಟಿಯಲ್ಲಿ ಚೂಟಿಯ ನೋಡಿ ಬೈಕಲ್ಲಿ ಬೆಂಬತ್ತಿ ಓಡಿ ಕಾಫಿಡೇಯಲ್ಲಿ ಅವಳನ್ನು ಕಾಡಿ ಪ್ರೀತಿಯ ಭಿಕ್ಷೆ ಬೇಡಿ ಜೊತೆ ಒಂದಾದ ಜೋಡಿ ಅವನ ಶ್ರೀಮಂತಿಕೆ ನೋಡಿ ಕೈಲಿದ್ದ ಕಾಸೆಲ್ಲ ಜಾಲಾಡಿ ಕೈಕೊಟ್ಟಳು ಬೇರೊಬ್ಬನೊಂದಿಗೆ...
ಗೋ ಹತ್ಯೆ ಕುರಿತಂತೆ ಈಗ ಬಹಳಷ್ಟು ಚರ್ಚೆಯಾಗುತ್ತಿದೆ. ನಮ್ಮ ರಾಜ್ಯ ಸರ್ಕಾರವು ಗೋಹತ್ಯೆ ಪ್ರತಿಬಂಧಕ ಕಾಯ್ದೆಯನ್ನು ಜಾರಿ ಮಾಡುವ ಹುನ್ನಾರದಲ್ಲಿದ್ದು ಲಕ್ಷಾಂತರ ಜನರ ಆಹಾರಕ್ಕೆ ಕಡಿವಾಣ ಹಾಕುತ್ತಿದ್ದೆ. ಈ ನಿಟ್ಟಿನಲ್ಲ...
ಕೇ೦ದ್ರ ಸರಕಾರದ ನಾರಿಯಲ್ ವಿಕಾಸ್ ಬೋರ್ಡನವರು (coconut development board) ಇವತ್ತಿನ ಕನ್ನಡ ಪತ್ರಿಕೆಯಲ್ಲಿ ಹಿ೦ದಿ ಭಾಷೆಯಲ್ಲಿ ತಮ್ಮ ಜಾಹಿರಾತನ್ನು ಕೊಟ್ಟು ತಮ್ಮ ಮೂರ್ಖತನ ಪ್ರದರ್ಶಿಸಿದ್ದಾರೆ. ಕೇ೦ದ್ರ ಸರಕಾರ ಪ...
ಈ ಸಮಯ ಪರೀಕ್ಷ ಸಮಯ.ವಿದ್ಯಾರ್ಥಿಗಳು ಒಂದು ವರ್ಷದ ಓದನ್ನು ಕೇವಲ ಮೂರು ಗಂಟೆಗಳಲ್ಲಿ ಕುಳಿತು ಉತ್ತರ ಪತ್ರಿಕೆಯ ಮೂಲಕ ಮುಂದಿನ ಭವಿಷ್ಯವನ್ನು ರೂಪಿಸಿಕೊಳ್ಳಲು ಅಣಿಯಾಗುತ್ತಿರುವ ಸಮಯ ಇಂತಹ ಸಮಯದಲ್ಲಿ ವಿದ್ಯುತ್ ಕಣ್ಣು ಮಚ...
ನಿನ್ನ ಪ್ರೀತಿಗೆ ನಾನಿಂದು ಮನಸಾರೆ ಸೋತೆ ನಿನ್ನ ಹೃದಯದಲ್ಲಿ ತೆರೆಯಬೇಕೆಂದಿರುವೆ ಒಂದು ಖಾತೆ ನಿನ್ನ ನಯನಗಳು ಆಡಿಹುದೊಂದು ಸಿಹಿಮಾತೆ ನಿನ್ನ ಸಂಗಾತದಲ್ಲಿ ದಾಟಬೇಕೆಂದಿರುವೆ ಸಂಸಾರವೆಂಬ ಸಂತೆ ಓ ನನ್ನ ಸುಜಾತೆ ಹೇಳ...