ಹಮ್ಮೇತಕೆ
ಸಾಧಿಸಲಿಕೆನಿದೆಯುನಾನೆ ಎಲ್ಲವೆ೦ದು ಹಲುಬಿಹಮ್ಮಿನಲಿ ಬೀಗಿದರೆ ನೆಮ್ಮದಿಯ ಬಾಳೇ?ಹಣ್ಣು ತು೦ಬಿದ ಮರಸೆಟೆದು ನಿಲ್ಲುವುದಿದೆಯೇಬಾಗಿ ಬಳಸುವುದು ಭುವಿಯಪ್ರೀತಿಯಿ೦ದಕಲಿಕೆ ಕಲಿಸದಿರೆ ಬಾಗುವಿಕೆ ಮನುಜನಿಗೆಕತ್ತಲೆಯು ಕಳೆಯುವುದ...
೩೮೨ ಲೇಖನಗಳು
ಸಾಧಿಸಲಿಕೆನಿದೆಯುನಾನೆ ಎಲ್ಲವೆ೦ದು ಹಲುಬಿಹಮ್ಮಿನಲಿ ಬೀಗಿದರೆ ನೆಮ್ಮದಿಯ ಬಾಳೇ?ಹಣ್ಣು ತು೦ಬಿದ ಮರಸೆಟೆದು ನಿಲ್ಲುವುದಿದೆಯೇಬಾಗಿ ಬಳಸುವುದು ಭುವಿಯಪ್ರೀತಿಯಿ೦ದಕಲಿಕೆ ಕಲಿಸದಿರೆ ಬಾಗುವಿಕೆ ಮನುಜನಿಗೆಕತ್ತಲೆಯು ಕಳೆಯುವುದ...
<meta http-equiv="Content-Type" content="text/html; charset=utf-8"><meta name="ProgId" content="Word.Document"><meta name="Generator" content="Microsoft Word 11"><meta name="Origin...
ಏನು ಬರೆಯಲಿ ನಾ? ತನ್ಮಯನಾಗಿ ಮೈಮರೆತು ನನ್ನ ಪ್ರೀತಿಸೋ ಮನ ಮರೆತು ಅಪಹಾಸ್ಯದ ಕ್ರೌರ್ಯದ ಜೊತೆ ಬೆರೆತು ಕಣ್ಣಿಗೆ ಕಾಣದ ಮನಸರಿತು|1| ಬೆಲೆಯಿಲ್ಲದೆಡೆ ಏಕೆ ಬದುಕಲಿ? ಯಾರ ನೆನೆಪಿನಲಿ ಹೊತ್ತ ಕಳೆಯಲಿ ಸಂತಸವಿಲ್ಲದ...
ಗುರುವೇ ಎಲ್ಲಿರುವೆ ನೀನು? ಸಂಕಷ್ಟದಲಿ, ಇಕ್ಕಟ್ಟಿನಲಿ ಉಸಿರುಗಟ್ಟಿಸೋ ಗುಂಪಿನಲಿ ಕಾಲೆಳೆತದ, ತುಳಿತದ ಹೊತ್ತಿನಲಿ ನಿನ್ನೇ ನೆನೆಯುವೆ ನಾನು|1| ನಿನ್ನೇ ಮರೆತ ಪಾಪಿಯ ನಾ? ಏರಿದ ಏಣಿಯ ಒದ್ದವನಾ? ಹೆಸರೆಂಬ ಕೆಸರಿ...
ಮೊದಲಿಗೆ ಜಪಾನ್ ನ ಈ ಶತಮಾನದ ಭೀಕರ ಸುನಾಮಿಯಲ್ಲಿ ಮಾಡಿದವರ ಆತ್ಮಗಳಿಗೆ ಶಾಂತಿ ಸಿಗಲಿ ಎಂದು ಆಶಿಸೋಣ... ಪ್ರಿಯ ಓದುಗರೇ ತಮಗೆಲ್ಲ ಈಗೆ ಕೆಲ ದಿನಗಳ ಹಿಂದೆ ಜಪಾನ್ ನಲ್ಲಿ ಭೀಕರ ಸುನಾಮಿಗೆ ಜಪಾನ್ ಜನತೆ ತ...
ಬಾನುವಾರದ ವಾಕಿಂಗ್ವಾರ ಪೂರ್ತ ಬೆಳಗಿನ ವಾಕಿಂಗ್ ಆಗಲ್ಲ. ಬೆಳಗ್ಗೆ ಆಫೀಸ್ಗೆ ಹೊರಡೊ ಆತುರ , ಮಾರ್ಚಿಯಾದ್ದರಿಂದ ಮಗಳ ಪರೀಕ್ಷೆ ಹೀಗೆ ಏನೇನೊ ಕಾರಣಗಳು. ಬಾನುವಾರ ಸಾಮಾನ್ಯವಾಗಿ ತಪ್ಪಿಸಲ್ಲ. ಅಲ್ಲದೆ ಆದಿನ ಒಂದಿಬ್ಬರು ಗೆ...
ಹೆದರಿಕೆಹೆದರದಿರೆ ಅಳುಕದಿರೆ ಅದ್ಭುತವ ಮಾಡುವೆನೀನೊಬ್ಬ ಸೊನ್ನೆ ಹೆದರಿದ ಮರುಕ್ಷಣವೆ |ಅಂಜುವವ ಹಿಂಜರಿವ ಅಂಜದವ ಮುನ್ನಡೆವಅಂಜದವ ಅಳುಕದವ ನಾಯಕನು ಮೂಢ || ಹಸಿವುಹಸಿವಿನಿಂ ಬಳಲುತಿರೆ ಹೊ...
ಒಂದು ವಾರದ ಹಿಂದೆ ನನ್ನ ಮಗಳು ನನಗೆ ಎಕ್ಸಾಮ್ ಮುಗಿದ ಮೇಲೆ ಮೆಹಂದಿ ಹಾಕಲೇಬೇಕು ಅಂತ ಅಡ್ವಾನ್ಸ್ ಬುಕಿಂಗ್ ಮಾಡಿದ್ದಳು. ಇನ್ನೂ ಐದು ತುಂಬದ ಎಲ್.ಕೆ.ಜಿ ಯ ಹುಡುಗಿಗೆ ಸ್ವಲ್ಪ ಜಾಸ್ತಿನೇ ಎನ್ನಬಹುದಷ್ಟೂ ಪರೀಕ್ಷೆಯ ಬಗ್ಗ...
ಬಡವಿ ನಾನು ಈ ಭೂಮಿಗೆ ಎಡವಿದೆ ಆಸೆಯ ಲೋಕಕೆ ಹೆಜ್ಜೆ ಹೆಜ್ಜೆಗೂ ಬಯಕೆಯೇ ಮನಸು ಕರಗಿದೆ ಕಾವ್ಯಕೆ ಮೊಗ್ಗಿಲ್ಲದ ಹೂವು ಅರಳಿದೆ ದಿಕ್ಕು ಕಾಣದೆ ಮನ ಸೋತಿದೆ ಚಂದರನ ಹತ್ತಿರ ಹೋಗಬೇಕೆ ಹಕ್ಕಿಯ ರೆಕ್ಕೆಯಾ...
ಬಿಳಿ ಬಟ್ಟೆ ಧರಿಸಿ ತುಟಿಗೆ ಬಣ್ಣ ಬಳಸಿ ಸದ್ದಿಲ್ಲದೇ ಹೆಜ್ಜೆ ಹಾಕುತ ಮನದ ದಾರಿಯಲಿ ಸಾಗುತ ಬರುತಿಹಳು ನನ್ನೆಡೆಗೆ ಕನಸಿನ ಹುಡುಗಿ ಬೆಳದಿಂಗಳ ಬಾಲೆ ಮುಡಿದಳು ಮಲ್ಲಿಗೆ ಮಾಲೆ ಭಾವನೆಗಳ ಕಣ್ಣಿನಲಿ ...
ಕಿಟ್ಟು ಪುಟ್ಟು ಸೇರಿಕೊಂಡು ಮನೆಯ ಕಟ್ಟ ಹೊರಟರು ಗುಡ್ಡ ಬದಿಯ ಕೆಂಪು ಮಣ್ಣು ಅಂಗಳಕ್ಕೆ ತಂದರು [೧] ಕಿಟ್ಟು ಮಣ್ಣು ಕಲಸಿ ಮೆತ್ತಿ ಗೋಡೆಯನ್ನು ಕಟ್ಟಿದ ಪುಟ್ಟು ಹುಲ್ಲು ಸೊಪ್ಪು ಕಣೆಯ ಹೆಣೆದು ಮಾ...
ಅತ್ತೆಯವರಿಗೆ ಮೈಹುಷಾರಿಲ್ಲ ಅಂತ ನನ್ನ ಮೈದುನ ಶಂಕರನ ಪತ್ರ ಬಂದಿತ್ತು. ಮಕ್ಕಳನ್ನು ನೋಡಿಕೊಳ್ಳಲು ನಮ್ಮವರನ್ನು ಒಪ್ಪಿಸಿ, ಅವರನ್ನು ನೋಡಿಕೊಂಡು ಬರಲು ನಾನೊಬ್ಬಳೇ ಜೋಗಿಗೆ ಹೊರಟೆ. ಆಗ ನನ್ನ ಮೈದುನ ಜೋಗಿನಲ್ಲಿ ಕೆ.ಪಿ.ಸ...
ಆಗ ನನಗೆ ಸುಮಾರು ೫ ವರ್ಷವಿದ್ದಿರಬಹುದು. ಅಮ್ಮ ಮಾವಿನಕಾಯಿ ಹೆಚ್ಚುತ್ತಿದ್ದಳು. ಆದರಲ್ಲಿದ್ದ ಬಿಳಿ ಬೀಜವನ್ನು ನೋಡಿ ನಾನು ನನ್ನ ಪ್ರಶ್ನಾವಳಿಯನ್ನು ಆರಂಭಿಸಿದೆ. ಕಾಯಿ ಬೆಳೆದು ಹಣ್ಣಾದರೆ, ಆ ಬೀಜ ಬೆಳೆದು ವೋಟೆಯಾಗುತ್ತ...
ಚಿಗುರು ಕತ್ತರಿಸಿ ಬಿಸುಟರೇನು ಬುಡದವರೆಗೆ ಮತ್ತೆ ಚಿಗುರುವೆ ನೀನುಚಿವುಟಿ ಒರೆದರೇನು ಕುಡಿಯ ಮತ್ತೊಮ್ಮೆ ತಲೆಯೆತ್ತುವೆ ನೀ ಅಂಕುರದೇ ಉರಿಸೆ ಅಗ್ನಿಯ ಕೂಡೆನಾಶ ಹೊಂದದೆಮರಳಿ...
ಮತ್ತು -ಮತ್ತು- ಮತ್ತು ಯೋಚಿಸಿದರೆ ಈಗಲೂ ಅದೇ ಕನಸ ಕಣ್ಣಲ್ಲಿ ಅಂದಿನ ಅದೇ ಭ್ರಾಮಕ ಲೋಕ ದಿನದ ಕಡೆಗಣನೆ ಇರುಳ ನಿದ್ದೆಯ ಮುಂದುವರಿಕೆಯಲ್ಲಿ ಅದೇ ಮುಂಗುರುಳ ಮಂದಾನಿಲದಲ್ಲಿ ಮತ್ತೆ ಮ...
ಕನ್ನಡ ವ್ಯಾಕರಣ ಪಾಠ ನಡೀತಾ ಇತ್ತು ಕ್ಲಾಸ್ನಲ್ಲಿ ತಿಮ್ಮ ಎಲ್ಲೋ ಮುಖ ಮಾಡಿ ಕೂತಿದ್ದ. ಟೀಚರ್ ಕಾಲಗಳ(ಭೂತ,ಭವಿಷ್ಯತ್,ವರ್ತಮಾನ) ಬಗ್ಗೆ ಹೇಳ್ತಾಇದ್ರೆ .... ತಿಮ್ಮನಿಗೋ ನಿದ್ದೆ ಬೇರೆ ಬಂದ್ಬಿಟ್ಟಿತ್ತು ಪಾಪ...
(೩೭೬) ಅಕ್ಕಪಕ್ಕವಿರುವ ಎರಡು ಬೃಹದಾಕಾರದ ಬೆಟ್ಟಗಳ ನಡುವಿನ ಪರಸ್ಪರ ಸಾಮರಸ್ಯದ ಕೊರತೆಗೆ ಮನುಷ್ಯ ನೀಡಿದ ಪರಿಹಾರವೆಂಬ ಬೆಸುಗೆಯನ್ನು ಸೇತುವೆ ಎನ್ನುತ್ತೇವೆ! (೩೭೭) ಎಲ್ಲರಲ್ಲೂ ಹರಿಯುತ್ತಿರುವುದು ಒಂದೇ ತೆರನಾದ ರಕ್ತ...
ಈಗ ನಮ್ಮ ಮಧ್ಯ ಪ್ರಾಚ್ಯ ದೇಶಗಳಲ್ಲಿ ಬಂಡಾಯ ಶುರುವಾಗಿದೆ.ಲಿಬಿಯಾ ದೇಶದ ಗದ್ದಾಫಿ ಮೊದಲೇ ಅಮೇರಿಕಾದ ವಿರೋಧಿ.ಅವರನ್ನು ಬಗ್ಗು ಬಡೆಯಲು ಇದೇ ಸುಸಂಧಿ ಎಂದು ಪಾಶ್ಚಾತ್ಯ ದೇಶಗಳು ತಿಳಿದಿವೆ. ಚೀನಾ ಯುವಜನತೆಯನ್ನು ನಿಷ್ಕರ...
ಸುಮಾರು ೨೦ ವರ್ಷಗಳಿಂದ ಈ ಬೆಂಗಳೂರು ನಗರದಲ್ಲಿ ದ್ವಿಚಕ್ರ ವಾಹನ ಓಡಿಸುತ್ತಿದ್ದೇನೆ. ಹಾಗೆಯೆ ನಾಲ್ಕು ಚಕ್ರಗಳನ್ನು ಓಡಿಸಿದ್ದೂ ಉಂಟು. ಆದರೆ ಈಗ ೧೦ ವರ್ಷಗಳಿಂದೀಚೆಗೆ ವಾಹನ ದಟ್ಟಣಿಯಂತು ಅತಿಯಾಗಿ ಬಿಟ್ಟಿದೆ. ಈತ್ತೀಚೆಗ...