ಇಷ್ಟುದಿನ ನೆಚ್ಚಿನಂಬಿ
ರಚನೆ: ಹರಿಹರಪುರಶ್ರೀಧರ್ ಗಾಯಕಿ: ಶ್ರೀಮತಿ ಲಲಿತಾ ರಮೇಶ್ ಇಷ್ಟು ದಿನ ನೆಚ್ಚಿ ನಂಬಿ ಕಷ್ಟ ಪಟ್ಟು ಪಟ್ಟು ಹಿಡಿದು ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು| ಎಷ್ಟೋ ದಿನ ಗಟ್ಟಿಯಾಗಿ ಕೆಟ್ಟಮಾತುಗಳನು ಆಡಿ ಸ...
೩೦೧ ಲೇಖನಗಳು
ರಚನೆ: ಹರಿಹರಪುರಶ್ರೀಧರ್ ಗಾಯಕಿ: ಶ್ರೀಮತಿ ಲಲಿತಾ ರಮೇಶ್ ಇಷ್ಟು ದಿನ ನೆಚ್ಚಿ ನಂಬಿ ಕಷ್ಟ ಪಟ್ಟು ಪಟ್ಟು ಹಿಡಿದು ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು| ಎಷ್ಟೋ ದಿನ ಗಟ್ಟಿಯಾಗಿ ಕೆಟ್ಟಮಾತುಗಳನು ಆಡಿ ಸ...
ನಾನು ವಿಂಡೋಸ್ ತರಹದ ಆದರೆ ಉಚಿತ ಉಬುಂಟು ಲೀನಕ್ಸನ್ನು ಮೂರ್ನಾಲ್ಕು ವರ್ಷಗಳಿಂದ ಬಳಸುತ್ತಿದ್ದೇನಷ್ಟೆ . ಪ್ರತಿ ಆರು ತಿಂಗಳಿಗೆ ಹೊಸ ಆವೃತ್ತಿ ಬಿಡುಗಡೆ ಯಾಗುತ್ತದೆ. ಅದನ್ನು ಇಂಟರ್ನೆಟ್ ಮೂಲಕ ಅಪ್ದೇಟ್ ಮಾಡಿಕೊಳ...
ಹಾಸ್ಯ ಮತ್ತು ಸಂಗೀತಕ್ಕೆ ಶತ್ರುಗಳಿಲ್ಲ.ಸಂಗೀತವನ್ನು ಕೇಳಿ ಸವಿಯದವರು ಹೇಗೆ ಇಲ್ಲವೋ,ಹಾಗೇ ಹಾಸ್ಯವನ್ನು ಕೇಳಿ ನಗದವರಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ನಗುವುದನ್ನೇ ಮರೆತಿದಾನೆ.ನಮ್ಮ ದಿನನಿತ್ಯದ ಜೀವನದಲ...
ಮೋಡ ಮುಸುಕಿರೇ ಕತ್ತಲು ಕವಿದಿದೆ ಮನಕ್ಕೆ ಹುರುಪಿಲ್ಲ ಕಾರ್ಯದಲಿ ಮಂಕು ಕವಿದಿಹ ಜಗಕ್ಕೆ ಶ್ರಮಜೀವಿಗೂ ಕೂಡ ಬಂತು ಆಕಳಿಕೆ ಜಗವೆಲ್ಲ ಆಗಿಹುದು ಆಗೋಚರದ ವಶಕ್ಕೆ ಹೀಗಿರಲು ನಡೆಯಿತು ಅಚ್ಚರಿಯ ವಿದ್ಯಮಾನ. ಮೋಡ...
ಚಿನ್ನವೆಂದರೆ ಹುಡುಗನಿಗೆ ಇತ್ತು ತಿರಸ್ಕಾರ ಧರಿಸಿದವರಿಂದ ಇರುತ್ತಿದ್ದ ಮಾರುದೂರ ಮದುವೆಯಲ್ಲೂ ಬೇಡವೆಂದ ಬೆಳ್ಳಿ ಬಂಗಾರ ಅರಿತವಳಾದರೆ ಸಾಕೆಂದ, ಮಾತು ಬೆಳ್ಳಿ ಮೌನ ಬಂಗಾರ. ಮದುವೆಯಾಯಿತು ಸತಿಗೋ ಚಿನ್ನದ ಆಸೆ ಅಪ...
ಆನ್ಲೈನ್ ಆವೃತ್ತಿಗೆ ಲಕ್ಷ ಚಂದಾದಾರರು ___LINK_OPEN_ href="http://3.bp.blogspot.com/-8_5JBBO_Qgs/TbS7ljn1puI/AAAAAAAABmI/QX6QIZvOUuc/s1600/nytlogo379x64.gif"___ ನ್ಯೂಯಾರ್ಕ್ ಟೈಮ್ಸ್ ಪತ್...
ನಾ ದೂರ ಹೋದರು ನೀ ಬಂದೆ ಹತ್ತಿರ ನಾ ಓದಿ ಹೊರಟರು ನಿನಗೆ ಕಾಡುವ ಆತುರ ನೀ ಬರಬಾರದೆಂದು ಮುಚ್ಚಿದ್ದೆ ನಾ ಬಾಗಿಲು ಕಿಟಕಿಯಿಂದ ಬಂದೆ ನೀ ನನ್ನನ್ನು ನೋಡಲು ಸ್ಪರ್ಶ ಸುಖಕೆ ಹಾತೊರೆದು ಬಂದಿಹನು...
ಹಡೆದವ್ವ ನೀಡುವಳು ತುತ್ತು ಮಮತೆಯ ಸಾಗರಕೆ ಸೇರುವ ಮುನ್ನ ತೊದಲು ನುಡಿಗೆ ಮುತ್ತು ಕೊಟ್ಟಾಗ ತಾಯಿಯ ಒಲವಿನ ಸಂಕೇತವು ನೆನಪಿನಲ್ಲಿ ಮುಳುಗಿದ ಹುಡುಗಿಗೆ ಆಗಸದಿಂದ ಬರುವ ಮುತ್ತು ನೆಲಕೆ ಮುತ್ತಿಡುವ...
ಮದುವೆಯಾದ ವರುಷದಲಿ ಸತಿಪತಿಗಳಿಬ್ಬರು ಹರುಷದಲಿ ಮುಂಜಾವಿನ ಹೊತ್ತಲ್ಲಿ ಅಪ್ಪಿದ್ದರು ಕನಸಿನಲಿ ಕಣ್ತೆರೆದು ನೋಡಿದಾಗ ನಕ್ಕಿದ್ದರು ಮನಸಿನಲಿ ಮುತ್ತಿಟ್ಟು ಓಡಿದಾಗ ಕರಗಿದ್ದರು ನಾಚಿಕೆಯಲಿ ...
ಮೊದಲ ಸಲ ನಿನ್ನ ಕಂಡಾಗ ಕಪ್ಪೆ ಚಿಪ್ಪಿನ ಮುತ್ತಾಗಿ ಮನದಲ್ಲಿ ಬಚ್ಚಿಕೊಂಡಿದ್ದೆ ಮುಂಗಾರು ಮಳೆಯಲಿ ಕೊಡೆಯಾಗಿ ಬಿಸಿಲಿನಲ್ಲಿ ತಂಗಾಳಿಯಾಗಿ ಕಾಲಕ್ಕೆ ಜ್ಪ್ತೆಯಾಗಳು ಬಂದಿದ್ದೆ ಆಸೆಯೆಂಬ ಬಣ್ಣದ ಕಾಮನ...
ನಮ್ಮೂರಿನ ಸುತ್ತ ಮುತ್ತ ಮದುವೆ ಮುಂಜಿ ಮುಂತಾದ ಸಮಾರಂಭಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸದೊಂದು ಪದ್ಧತಿಯನ್ನು ರೂಢಿಸಿ ಕೊಂಡು ಬರುತ್ತಿದ್ದಾರೆ. ಅದೆಂದರೆ, ಮದುವೆ ಮುಂಜಿಗೆ ಬಂದ ಅತಿಥಿಗಳಿಗೆ ಊರವರೂ ಸೇರಿದಂತೆ ಎಲ್ಲರ...
ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದುಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದುಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂ...
ಮೊಬೈಲ್ ನಲ್ಲಿ ಬಂದ ಸಂದೇಶ ಹೀಗಿದೆ ನೋಕಿಯಾ ೨೦೧೨ ರಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡುತ್ತಿದೆ ಅದರ ವಿವರಗಳು ಕೆಳಕಂಡಂತಿವೆ.. ರಜನಿಕಾಂತ್ "R Series " ೨೦ ಸಿಂ ೨ ವರ್ಷ ಬ್ಯಾಟರಿ ಬ್ಯಾಕಪ್ ೧ TB ಮೆಮೊರಿ ೧೦೦ MP ಕ...
ಕತ್ತಲಲ್ಲಿ ನಾ ಕುಳಿತು , ಆ ಇರುಳನ್ನೇ ಕುರಿತು ,ಬರೆದೆನೊಂದು ಕವಿತೆ ಇಲ್ಲೀ....... ಬೆಳದಿಂಗಳಾ ಬೆಳಕು ಭೂಮಿಯನ್ನು ತಬ್ಬಿರಲು,ಹಗಲಂತೆ ಕಾಣುತಿದೆ ಅಂದಿನಾ ಇರುಳು , ಮತ್ತೆ ರವಿ ಬಂದನೆಂದು ಕತ್ತಲೋಡಿ...
ಅಂತ್ಯ ದಿನಗಳುರುಳುವುವು ಅಂತೆ ಮನುಜನಾಯುವು ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು | ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು ಆಟದಂತ್ಯದಲಿ ಎಲ್ಲರೂ ಒಂದೆ ಮೂಢ || ಅವಿಚ್ಛಿನ್ನ ಭೂಮಿಯೊಂದಿರಬಹುದು ಮಣ್ಣಿನ...
ಚಂದ್ರನಿಂದ ನೀ ಚಾವಿ ಪಡೆಯುತಲೆ ಬೆಳಕ ತೋರೊ ಶಿಫ್ಟು ಬದಲಾಗಿದೆ ಅದ ಜನರೆಂದರು ಅರುಣೋದಯ ನವ ಚೈತನ್ಯದ ಶುಭೋದಯ|1| ರಿಟೈರೇಜವರ ಎಕ್ಸರ್ಸೈಜು ಹದಿಹರೆಯದವರ ಹಾಸಿಗೆ ಪೋಸು ಗಳ ಮಧ್ಯೆ ಮಹಿಳೆ ನಿನ್ನ ನಮಿಸಲು ನೀ ನ...
ಸಾವು ಯಾವುದಕ್ಕೂ ಪರಿಹಾರ ಅಲ್ಲವಂತೆ, ಆದರೆ ನನಗೀಗ ನಿನ್ನ ಪ್ರೀತಿ, ಸ್ನೇಹ ಪಡೆಯಲು ಬೇರೆ ಯಾವುದೇ ಮಾರ್ಗವೂ ತೋಚದಾಗಿದೆ. ಹೌದು, ನನ್ನ ಸ್ನೇಹ ನಿನಗೇಕೆ ಕಷ್ಟವಾಗುತ್ತಿದೆ? ಎಷ್ಟೇ ಕೇಳಿದರೂ ನೀ ಹೇಳಲಾರೆ. ನನಗೆ ಕಂ...
ನಾ ಹುಟ್ಟಿದಾಗಿನಿಂದ, ನೀ ನಿಲ್ಲದಂತೆ ಓಡುತಿರುವೆ, ಇದ್ಯಾರು ಕೊಟ್ಟ ಶಾಪ ನಿನಗೆ.....ನಾ ಅತ್ತರೂ ನೀ ನಿಲ್ಲುತ್ತಿಲ್ಲ , ನಾ ನಕ್ಕರೂ ನೀ ನಿಲ್ಲುತ್ತಿಲ್ಲ , ನಾ ಕರೆದರೂ ನೀ ಕೇಳುತಿಲ್ಲ ,ಇದ್ಯಾರು ಕೊಟ್ಟ ಶಾಪ ನಿನಗೆ...
ಕೆಂಡಸಂಪಿಗೆಯಲ್ಲಿ ’ನನ್ನ ತೇಜಸ್ವಿ’ಯ ಗುಂಗಿನಲ್ಲಿ: ಸಿಂಧು ಬರೆದ ಲಾವಂಚ ಓದಿದೆ. ಒಂದು ಕೃತಿಯ ಓದಿಗೆ ತತ್ಕ್ಷಣ ನೀಡುವ ಪ್ರತಿಕ್ರಿಯೆಯಾಗಿದ್ದು ಸಹಜವಾಗಿಯೇ ಇದೆ. ನಾನೂ ’ನನ್ನ ತೇಜಸ್ವಿಯ’ನ್ನು ಕೇವಲ ಒಂದೂವರೆ ದಿನದಲ್ಲಿ...
ಪಾರಿವಾಳದ ಕುಟುಂಬ ಯೋಜನೆ! ಅಂದು ರತಿ ಸುಖದಲಿ ನನ್ನನ್ನೇ ನಾನು ಮರೆತೆ,ಮೊಟ್ಟೆಗಳು ಈಚೆಗೆ ಬಂದಾಗಲಷ್ಟೇ ನಾ ಅರಿತೆ; ದೇಶದ ಉದ್ದಗಲಕ್ಕೂ ಇಂದು...