ಮುಖಪುಟ / ಲೇಖನ ಆರ್ಕೈವ್ಸ್ / ಏಪ್ರಿಲ್ 2011

ಏಪ್ರಿಲ್ 2011

೩೦೧ ಲೇಖನಗಳು

ಇಷ್ಟುದಿನ ನೆಚ್ಚಿನಂಬಿ

ಹರಿಹರಪುರಶ್ರೀಧರ್ ಏಪ್ರಿಲ್ ೩೦ ಕವನ ೧,೨೦೭ ವೀಕ್ಷಣೆ

ರಚನೆ: ಹರಿಹರಪುರಶ್ರೀಧರ್ ಗಾಯಕಿ: ಶ್ರೀಮತಿ ಲಲಿತಾ ರಮೇಶ್ ಇಷ್ಟು ದಿನ ನೆಚ್ಚಿ ನಂಬಿ ಕಷ್ಟ ಪಟ್ಟು ಪಟ್ಟು ಹಿಡಿದು ಕೆಟ್ಟ ಚಿಂತೆ ಮಾಡಿದ್ದೆಲ್ಲ ಸಾಕು ಸಾಕು| ಎಷ್ಟೋ ದಿನ ಗಟ್ಟಿಯಾಗಿ ಕೆಟ್ಟಮಾತುಗಳನು ಆಡಿ ಸ...

ಉಬುಂಟು ಹೊಸ ಆವೃತ್ತಿಗಾಗಿ ಪ್ರಯತ್ನ ; ಅದೇ ಹಳೆಯ ಗೋಳು

ಶ್ರೀಕಾಂತ ಮಿಶ್ರಿಕೋಟಿ ಏಪ್ರಿಲ್ ೩೦ ಬ್ಲಾಗ್ ೨ ವೀಕ್ಷಣೆ

ನಾನು ವಿಂಡೋಸ್ ತರಹದ ಆದರೆ  ಉಚಿತ ಉಬುಂಟು ಲೀನಕ್ಸನ್ನು  ಮೂರ್ನಾಲ್ಕು ವರ್ಷಗಳಿಂದ  ಬಳಸುತ್ತಿದ್ದೇನಷ್ಟೆ .  ಪ್ರತಿ ಆರು  ತಿಂಗಳಿಗೆ  ಹೊಸ ಆವೃತ್ತಿ ಬಿಡುಗಡೆ ಯಾಗುತ್ತದೆ. ಅದನ್ನು ಇಂಟರ್ನೆಟ್ ಮೂಲಕ ಅಪ್ದೇಟ್ ಮಾಡಿಕೊಳ...

ಇಬ್ಬರ ನಡುವಿನ ತೀರ ಹತ್ತಿರದ ಸಂಬಂಧ ಮುಗುಳ್ನಗೆ

ನಂದೀಶ್ ಬಂಕೇನಹಳ್ಳಿ ಏಪ್ರಿಲ್ ೩೦ ಲೇಖನ ೪೯೪ ವೀಕ್ಷಣೆ

ಹಾಸ್ಯ ಮತ್ತು ಸಂಗೀತಕ್ಕೆ ಶತ್ರುಗಳಿಲ್ಲ.ಸಂಗೀತವನ್ನು ಕೇಳಿ ಸವಿಯದವರು ಹೇಗೆ ಇಲ್ಲವೋ,ಹಾಗೇ ಹಾಸ್ಯವನ್ನು ಕೇಳಿ ನಗದವರಿಲ್ಲ. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮನುಷ್ಯ ನಗುವುದನ್ನೇ ಮರೆತಿದಾನೆ.ನಮ್ಮ ದಿನನಿತ್ಯದ ಜೀವನದಲ...

ನವಚೈತನ್ಯಗಾನ!

ನಂದೀಶ್ ಬಂಕೇನಹಳ್ಳಿ ಏಪ್ರಿಲ್ ೩೦ ಕವನ ೬೮೦ ವೀಕ್ಷಣೆ

ಮೋಡ ಮುಸುಕಿರೇ ಕತ್ತಲು ಕವಿದಿದೆ ಮನಕ್ಕೆ ಹುರುಪಿಲ್ಲ ಕಾರ್ಯದಲಿ ಮಂಕು ಕವಿದಿಹ ಜಗಕ್ಕೆ ಶ್ರಮಜೀವಿಗೂ ಕೂಡ ಬಂತು ಆಕಳಿಕೆ ಜಗವೆಲ್ಲ ಆಗಿಹುದು ಆಗೋಚರದ ವಶಕ್ಕೆ ಹೀಗಿರಲು ನಡೆಯಿತು ಅಚ್ಚರಿಯ ವಿದ್ಯಮಾನ. ಮೋಡ...

ಚಿನ್ನಾ ನಿನಗೇಕೆ? ಚಿನ್ನ! "ಅಕ್ಷಯ ತೃತೀಯಕ್ಕೊಂದು ಕನಕ ಪುರಾಣ"

ಸರಸ್ವತಿ ಟಿ. ಎನ್ ಏಪ್ರಿಲ್ ೩೦ ಬ್ಲಾಗ್ ೧ ವೀಕ್ಷಣೆ

ಚಿನ್ನವೆಂದರೆ ಹುಡುಗನಿಗೆ ಇತ್ತು ತಿರಸ್ಕಾರ ಧರಿಸಿದವರಿಂದ ಇರುತ್ತಿದ್ದ ಮಾರುದೂರ ಮದುವೆಯಲ್ಲೂ ಬೇಡವೆಂದ ಬೆಳ್ಳಿ ಬಂಗಾರ ಅರಿತವಳಾದರೆ ಸಾಕೆಂದ, ಮಾತು ಬೆಳ್ಳಿ ಮೌನ ಬಂಗಾರ.   ಮದುವೆಯಾಯಿತು ಸತಿಗೋ ಚಿನ್ನದ ಆಸೆ ಅಪ...

ನನ್ನ ಮರೆತು ಬಿಡು

SiddhKirti ಏಪ್ರಿಲ್ ೩೦ ಕವನ ೧,೧೦೧ ವೀಕ್ಷಣೆ

    ನಾ ದೂರ ಹೋದರು  ನೀ ಬಂದೆ ಹತ್ತಿರ  ನಾ ಓದಿ ಹೊರಟರು  ನಿನಗೆ ಕಾಡುವ ಆತುರ  ನೀ ಬರಬಾರದೆಂದು  ಮುಚ್ಚಿದ್ದೆ ನಾ ಬಾಗಿಲು  ಕಿಟಕಿಯಿಂದ ಬಂದೆ ನೀ  ನನ್ನನ್ನು ನೋಡಲು  ಸ್ಪರ್ಶ ಸುಖಕೆ ಹಾತೊರೆದು  ಬಂದಿಹನು...

ಹುಡುಗಿ

SiddhKirti ಏಪ್ರಿಲ್ ೩೦ ಕವನ ೯೫೩ ವೀಕ್ಷಣೆ

  ಹಡೆದವ್ವ ನೀಡುವಳು ತುತ್ತು  ಮಮತೆಯ ಸಾಗರಕೆ ಸೇರುವ ಮುನ್ನ  ತೊದಲು ನುಡಿಗೆ ಮುತ್ತು ಕೊಟ್ಟಾಗ  ತಾಯಿಯ ಒಲವಿನ ಸಂಕೇತವು  ನೆನಪಿನಲ್ಲಿ ಮುಳುಗಿದ ಹುಡುಗಿಗೆ      ಆಗಸದಿಂದ ಬರುವ ಮುತ್ತು  ನೆಲಕೆ ಮುತ್ತಿಡುವ...

ಹರುಷ ತಂದ ವರುಷ

SiddhKirti ಏಪ್ರಿಲ್ ೩೦ ಕವನ ೪೯೪ ವೀಕ್ಷಣೆ

    ಮದುವೆಯಾದ ವರುಷದಲಿ  ಸತಿಪತಿಗಳಿಬ್ಬರು ಹರುಷದಲಿ    ಮುಂಜಾವಿನ ಹೊತ್ತಲ್ಲಿ  ಅಪ್ಪಿದ್ದರು ಕನಸಿನಲಿ    ಕಣ್ತೆರೆದು ನೋಡಿದಾಗ  ನಕ್ಕಿದ್ದರು ಮನಸಿನಲಿ    ಮುತ್ತಿಟ್ಟು ಓಡಿದಾಗ ಕರಗಿದ್ದರು ನಾಚಿಕೆಯಲಿ ...

ಉಲ್ಲಾಸ

SiddhKirti ಏಪ್ರಿಲ್ ೩೦ ಕವನ ೫೦೭ ವೀಕ್ಷಣೆ

  ಮೊದಲ ಸಲ ನಿನ್ನ ಕಂಡಾಗ  ಕಪ್ಪೆ ಚಿಪ್ಪಿನ ಮುತ್ತಾಗಿ  ಮನದಲ್ಲಿ ಬಚ್ಚಿಕೊಂಡಿದ್ದೆ    ಮುಂಗಾರು ಮಳೆಯಲಿ ಕೊಡೆಯಾಗಿ ಬಿಸಿಲಿನಲ್ಲಿ ತಂಗಾಳಿಯಾಗಿ  ಕಾಲಕ್ಕೆ ಜ್ಪ್ತೆಯಾಗಳು ಬಂದಿದ್ದೆ    ಆಸೆಯೆಂಬ ಬಣ್ಣದ ಕಾಮನ...

ಮನ - ಮನೆ ಸೇರಿದರೆ ಸಂಭ್ರಮಕ್ಕೇನು ಕಮ್ಮಿ

ದೇವರು ಆರ್ ಭಟ್ ಏಪ್ರಿಲ್ ೩೦ ಬ್ಲಾಗ್ ೬ ವೀಕ್ಷಣೆ

ನಮ್ಮೂರಿನ ಸುತ್ತ ಮುತ್ತ  ಮದುವೆ ಮುಂಜಿ ಮುಂತಾದ ಸಮಾರಂಭಗಳಲ್ಲಿ ಇತ್ತೀಚಿನ ದಿನಗಳಲ್ಲಿ ಹೊಸದೊಂದು ಪದ್ಧತಿಯನ್ನು ರೂಢಿಸಿ ಕೊಂಡು ಬರುತ್ತಿದ್ದಾರೆ. ಅದೆಂದರೆ, ಮದುವೆ ಮುಂಜಿಗೆ ಬಂದ ಅತಿಥಿಗಳಿಗೆ ಊರವರೂ ಸೇರಿದಂತೆ ಎಲ್ಲರ...

ಮಾಡಲಾರದ ಕೆಲಸ -೨

ಹಂಸಾನಂದಿ ಏಪ್ರಿಲ್ ೨೯ ಬ್ಲಾಗ್ ೩ ವೀಕ್ಷಣೆ

ಮೊಸಳೆ ಹಲ್ಲಿಗೆ ಸಿಲುಕಿದ ರತುನವ ಹೆಕ್ಕಿ ತರಬಹುದುಉಬ್ಬರದಿ ಮೊರೆವ ಕಡಲನ್ನು ಹಾಯಾಗಿ ದಾಟಬಹುದು;ಭುಸುಗುಡುವ ನಾಗರವ ಹೂವಂತೆ ಮುಡಿಯಬಹುದುಕಡುಮರುಳರ ಮನವನು ಮಣಿಸಿ ಮೆಚ್ಚಿಸಲಾಗದು!ಸಂಸ್ಕೃತ ಮೂಲ (ಭರ್ತೃಹರಿಯ ನೀತಿಶತಕದಿಂ...

ರಜನಿಕಾಂತ್ "R Series "

ಜಯಂತ್ ರಾಮಾಚಾರ್ ಏಪ್ರಿಲ್ ೨೯ ಬ್ಲಾಗ್ ೦ ವೀಕ್ಷಣೆ

ಮೊಬೈಲ್ ನಲ್ಲಿ ಬಂದ ಸಂದೇಶ ಹೀಗಿದೆ   ನೋಕಿಯಾ ೨೦೧೨ ರಲ್ಲಿ ಹೊಸ ಮೊಬೈಲ್ ಬಿಡುಗಡೆ ಮಾಡುತ್ತಿದೆ ಅದರ ವಿವರಗಳು ಕೆಳಕಂಡಂತಿವೆ.. ರಜನಿಕಾಂತ್ "R Series " ೨೦ ಸಿಂ ೨ ವರ್ಷ ಬ್ಯಾಟರಿ ಬ್ಯಾಕಪ್ ೧ TB ಮೆಮೊರಿ ೧೦೦ MP ಕ...

ಕವಿ ಕತ್ತಲೆಯಲಿ......

ಚೇತನ್.ಟಿ.ಕೆ ಏಪ್ರಿಲ್ ೨೯ ಕವನ ೪೪೩ ವೀಕ್ಷಣೆ

 ಕತ್ತಲಲ್ಲಿ  ನಾ ಕುಳಿತು ,       ಆ ಇರುಳನ್ನೇ  ಕುರಿತು ,ಬರೆದೆನೊಂದು ಕವಿತೆ ಇಲ್ಲೀ.......   ಬೆಳದಿಂಗಳಾ  ಬೆಳಕು ಭೂಮಿಯನ್ನು ತಬ್ಬಿರಲು,ಹಗಲಂತೆ ಕಾಣುತಿದೆ ಅಂದಿನಾ  ಇರುಳು , ಮತ್ತೆ ರವಿ ಬಂದನೆಂದು ಕತ್ತಲೋಡಿ...

ಮೂಢ ಉವಾಚ - 80

kavinagaraj ಏಪ್ರಿಲ್ ೨೯ ಬ್ಲಾಗ್ ೧ ವೀಕ್ಷಣೆ

ಅಂತ್ಯ ದಿನಗಳುರುಳುವುವು ಅಂತೆ ಮನುಜನಾಯುವು ಶಾಶ್ವತನು ತಾನೆಂಬ ಭ್ರಮೆಯು ಮುಸುಕಿಹುದು | ಚದುರಂಗದ ರಾಜ ಮಂತ್ರಿ ರಥ ಕುದುರೆ ಕಾಲಾಳು ಆಟದಂತ್ಯದಲಿ ಎಲ್ಲರೂ ಒಂದೆ ಮೂಢ || ಅವಿಚ್ಛಿನ್ನ ಭೂಮಿಯೊಂದಿರಬಹುದು ಮಣ್ಣಿನ...

ರವಿಯ ಸುತ್ತೊಂದು ಗಿರಕಿ

ಪ್ರಶಸ್ತಿ .ಪಿ. ಏಪ್ರಿಲ್ ೨೯ ಕವನ ೪೪೫ ವೀಕ್ಷಣೆ

ಚಂದ್ರನಿಂದ ನೀ ಚಾವಿ ಪಡೆಯುತಲೆ ಬೆಳಕ ತೋರೊ ಶಿಫ್ಟು ಬದಲಾಗಿದೆ ಅದ ಜನರೆಂದರು ಅರುಣೋದಯ ನವ ಚೈತನ್ಯದ ಶುಭೋದಯ|1|   ರಿಟೈರೇಜವರ ಎಕ್ಸರ್ಸೈಜು ಹದಿಹರೆಯದವರ ಹಾಸಿಗೆ ಪೋಸು ಗಳ ಮಧ್ಯೆ ಮಹಿಳೆ ನಿನ್ನ ನಮಿಸಲು ನೀ ನ...

ಸ್ನೇಹ

ಮನು ಏಪ್ರಿಲ್ ೨೯ ಬ್ಲಾಗ್ ೬ ವೀಕ್ಷಣೆ

ಸಾವು ಯಾವುದಕ್ಕೂ ಪರಿಹಾರ ಅಲ್ಲವಂತೆ, ಆದರೆ ನನಗೀಗ ನಿನ್ನ ಪ್ರೀತಿ, ಸ್ನೇಹ ಪಡೆಯಲು ಬೇರೆ ಯಾವುದೇ ಮಾರ್ಗವೂ ತೋಚದಾಗಿದೆ.    ಹೌದು, ನನ್ನ ಸ್ನೇಹ ನಿನಗೇಕೆ ಕಷ್ಟವಾಗುತ್ತಿದೆ? ಎಷ್ಟೇ ಕೇಳಿದರೂ ನೀ ಹೇಳಲಾರೆ. ನನಗೆ ಕಂ...

ಇದ್ಯಾರು ಕೊಟ್ಟ ಶಾಪ....

ಚೇತನ್.ಟಿ.ಕೆ ಏಪ್ರಿಲ್ ೨೯ ಕವನ ೫೩೮ ವೀಕ್ಷಣೆ

ನಾ  ಹುಟ್ಟಿದಾಗಿನಿಂದ, ನೀ ನಿಲ್ಲದಂತೆ ಓಡುತಿರುವೆ, ಇದ್ಯಾರು  ಕೊಟ್ಟ ಶಾಪ ನಿನಗೆ.....ನಾ ಅತ್ತರೂ ನೀ ನಿಲ್ಲುತ್ತಿಲ್ಲ , ನಾ ನಕ್ಕರೂ ನೀ ನಿಲ್ಲುತ್ತಿಲ್ಲ ,  ನಾ ಕರೆದರೂ ನೀ ಕೇಳುತಿಲ್ಲ ,ಇದ್ಯಾರು ಕೊಟ್ಟ ಶಾಪ ನಿನಗೆ...

'ನನ್ನ ತೇಜಸ್ವಿ'ಗೆ ಅನಾಮಿಕರ ಕಾಟ!

Dr.B.R.Satyanarayana ಏಪ್ರಿಲ್ ೨೯ ಬ್ಲಾಗ್ ೭ ವೀಕ್ಷಣೆ

ಕೆಂಡಸಂಪಿಗೆಯಲ್ಲಿ ’ನನ್ನ ತೇಜಸ್ವಿ’ಯ ಗುಂಗಿನಲ್ಲಿ: ಸಿಂಧು ಬರೆದ ಲಾವಂಚ ಓದಿದೆ. ಒಂದು ಕೃತಿಯ ಓದಿಗೆ ತತ್ಕ್ಷಣ ನೀಡುವ ಪ್ರತಿಕ್ರಿಯೆಯಾಗಿದ್ದು ಸಹಜವಾಗಿಯೇ ಇದೆ. ನಾನೂ ’ನನ್ನ ತೇಜಸ್ವಿಯ’ನ್ನು ಕೇವಲ ಒಂದೂವರೆ ದಿನದಲ್ಲಿ...

ಪಾರಿವಾಳದ ಕುಟುಂಬ ಯೋಜನೆ!

ಆಸು ಹೆಗ್ಡೆ ಏಪ್ರಿಲ್ ೨೮ ಬ್ಲಾಗ್ ೨ ವೀಕ್ಷಣೆ

    ಪಾರಿವಾಳದ ಕುಟುಂಬ ಯೋಜನೆ!                                     ಅಂದು ರತಿ ಸುಖದಲಿ ನನ್ನನ್ನೇ ನಾನು ಮರೆತೆ,ಮೊಟ್ಟೆಗಳು ಈಚೆಗೆ ಬಂದಾಗಲಷ್ಟೇ ನಾ ಅರಿತೆ; ದೇಶದ ಉದ್ದಗಲಕ್ಕೂ ಇಂದು...